Thursday, December 24, 2020

ತಸ್ಮಾತ್ ಜಾಗ್ರತ ಜಾಗ್ರತ


 ಕಾಮ ಕ್ರೋಧಶ್ಚ ಲೋಭಶ್ಚ ದೇಹೇ ತಿಷ್ಠಂತಿ ತಸ್ಕರಾಃ ।

ಜ್ಞಾನ ರತ್ನಾಪಹಾರಾಯ ತಸ್ಮಾತ್ ಜಾಗ್ರತ ಜಾಗ್ರತ ॥ 

*****


ಮಾತಾ ನಾಸ್ತಿ ಪಿತಾ ನಾಸ್ತಿ ಬಂಧುಃ ಸಹೋದರಃ ।
ಅರ್ಥಂ ನಾಸ್ತಿ ಗೃಹಂ ನಾಸ್ತಿ ತಸ್ಮಾತ್ ಜಾಗ್ರತ ಜಾಗ್ರತ ॥1॥
ಜನ್ಮ ದುಃಖಂ ಜರಾ ದುಃಖಂ ಜಾಯಾ ದುಃಖಂ ಪುನಃ ಪುನಃ ।
ಸಂಸಾರ ಸಾಗರಂ ದುಃಖಂ ತಸ್ಮಾತ್ ಜಾಗ್ರತ ಜಾಗ್ರತ ॥
ಕಾಮಃ ಕ್ರೋಧಶ್ಚ ಲೋಭಶ್ಚ ದೇಹೇ ತಿಷ್ಠಂತಿ ತಸ್ಕರಾಃ ।
ಜ್ಞಾನರತ್ನಾಪಹಾರಾಯ ತಸ್ಮಾತ್ ಜಾಗ್ರತ ಜಾಗ್ರತ ॥
ಆಶಯಾ ಬಧ್ಯತೇ ಲೋಕಃ ಕರ್ಮಣಾ ಬಹುಚಿಂತಯಾ ।
ಆಯುಃ ಕ್ಷೀಣಂ ನ ಜಾನಾತಿ ತಸ್ಮಾತ್ ಜಾಗ್ರತ ಜಾಗ್ರತ ॥
ಸಂಪದಃ ಸ್ವಪ್ನಸಂಕಾಶಾಃ ಯೌವನಂ ಕುಸುಮೋಪಮಮ್ ।
ವಿದ್ಯುಚ್ಚಂಚಲಮಾಯುಷ್ಯಂ ತಸ್ಮಾತ್ ಜಾಗ್ರತ ಜಾಗ್ರತ ॥
ಕ್ಷಣಂ ವಿತ್ತಂ ಕ್ಷಣಂ ಚಿತ್ತಂ ಕ್ಷಣಂ ಜೀವಿತಮೇವ ಚ ।
ಯಮಸ್ಯ ಕರುಣಾ ನಾಸ್ತಿ ತಸ್ಮಾತ್ ಜಾಗ್ರತ ಜಾಗ್ರತ ॥
ಅನಿತ್ಯಾನಿ ಶರೀರಾಣಿ ವಿಭವೋ ನೈವ ಶಾಶ್ವತಾಃ ।

ನಿತ್ಯಂ ಸನ್ನಿಹಿತೋ ಮೃತ್ಯು ತಸ್ಮಾತ್ ಜಾಗ್ರತ ಜಾಗ್ರತ

#Jagrata , #Jagratha , #Warning 


Monday, November 16, 2020

ಸಂಪದಃ

 



ವಿಪದೋ ನೈವ ವಿಪದಃ ಸಂಪದೋ ನೈವ   ಸಂಪದಃ |

ವಿಪದ್ವಿಸ್ಮರಣಂ ವಿಷ್ಣೋಃ ಸಂಪನ್ನಾರಾಯಣಃ ಸ್ಮೃತಿಃ ||-- ಸುಭಾಷಿತಾವಳಿ.

ವಿಪತ್ತು ನಿಜವಾದ ವಿಪತ್ತಲ್ಲ; ಸಂಪತ್ತು ನಿಜವಾದ ಸಂಪತ್ತಲ್ಲ.  ಪರಮಾತ್ಮನನ್ನು ಮರೆಯುವುದೇ  ನಿಜವಾದ ವಿಪತ್ತು ಮತ್ತು ಪರಮಾತ್ಮನನು ಸ್ಮರಿಸುವುದೇ ನಿಜವಾದ  ಸಂಪತ್ತು.

ಕಾಲಕಾಲ ನಮೋಸ್ತುತೇ

 कालरूप: कलयतां कालकालेश कारण।

कालादतीत कालस्थ कालकाल नमोस्तुते।।

        

Monday, October 26, 2020

ಸೇವಾ ವೃತಿ.

 ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ |

ಯೋ ನ ದದಾತಿ ನ ಭುಂಕ್ತೇ  ತಸ್ಯ ತ್ರತೀಯಾ ಗತಿರ್ಭವತಿ ||--ಪಂಚ ತಂತ್ರ.

 ಸಂಪತ್ತಿಗೆ  ದಾನ, ಭೋಗ, ಮತ್ತು ನಾಶ ಎಂಬ ಮೂರೇ  ಗತಿಗಳು.  ಯಾವನು ದಾನವನ್ನು(ಸತ್ಪಾತ್ರರಿಗೆ)  ಮಾಡುವುದಿಲ್ಲವೋ, ತಾನೂ (ತನ್ನವರೊಂದಿಗೆ ಸಂಪತ್ತನ್ನು) ಭೋಗಿಸುವುದಿಲ್ಲವೋ  ಆ ಅವನಲ್ಲಿರುವ ಸಂಪತ್ತು ಅದರ ಮೂರನೆಯ ಗತಿಯಾದ    ನಾಶವನ್ನು ಹೊಂದುವುದು ನಿಶ್ಚಿತವೇ.  (ರಾಜ (ಸರಕಾರ) , ಚೋರ (ವಂಚಕ) ಮತ್ತು ಅಗ್ನಿ – ಈ ಮೂರು ನಾಶದ  ವಿಧಾನವಾಗಿವೆ.

ವಿಜಯದಶಮಿ

 ಶಮೀ ಶಮಯತೇ ಪಾಪಂ  ಶಮೀ ಶತ್ರು ವಿನಾಶನಿ|

ಅರ್ಜುನಸ್ಯ ಧನುರ್ಧಾರೀ  ರಾಮಸ್ಯ ಪ್ರಿಯದರ್ಶಿನಿ||

Thursday, September 24, 2020

ಸಿದ್ಧಿ

 ಮಂತ್ರೇ ತೀರ್ಥೇ ದ್ವಿಜೇ ದೇವೇ ದೈವಜ್ಞೇ ಭೇಷಜೇ ಗುರೌ |ಯಾದೃಶೀ ಭಾವನಾಂ ಕುರ್ಯಾತ್ ಸಿದ್ಧಿರ್ಭವತಿ ತಾದೃಶೀ ||--ವಿಕ್ರಮಚರಿತಂ.

ಮಂತ್ರಗಳಲ್ಲಿ, ತೀರ್ಥಕ್ಷೇತ್ರಗಳಲ್ಲಿ, ಬ್ರಾಹ್ಮಣರಲ್ಲಿ, ದೇವರಲ್ಲಿ, ದೈವಜ್ಞ(ಜ್ಯೋತಿಷಿ)ರಲ್ಲಿ, ಔಷಧಗಳಲ್ಲಿ, ಗುರುವಿನಲ್ಲಿ ಎಷ್ಟೆಷ್ಟು ವಿಶ್ವಾಸವಿಡುವೆವೋ ಅದೇ ಮಾನದಲ್ಲಿ ಫಲದೊರೆಯುವವು.

Thursday, September 17, 2020

ಸದಾತ್ಮಧ್ಯಾನ ನಿರತಂ



ಸಂಸಾರ ಸರ್ಪದಷ್ಟಾನಾಂ ಜಂತೂನಾಮವಿವೇಕಿನಾಮ್ | ಚಂದ್ರಶೇಖರ ಪಾದಾಬ್ಜಸ್ಮರಣಂ ಪರಮೌಷಧಮ್||

ಸದಾತ್ಮ ಧ್ಯಾನ ನಿರತಂ ವಿಷಯೇಭ್ಯಃ ಪರಾಙ್ಮುಖಮ್ | ನೌಮಿ ಶಾಸ್ತ್ರೇಷು ನಿಷ್ಣಾತಂ ಚಂದ್ರಶೇಖರ ಭಾರತೀಮ್ |

श्रीमच्चन्दिरशेखरभारत्यभिधानमाश्रये यमिनम् ।

निरवधिसंसृतिनीरधिमगन्जनोद्धरणबद्धदीक्षं तम् ॥

"i take refuge in Shri Chandrashekhara Bharati, one who has his senses under his control and who is ever ready to rescue people immersed in the unbounded ocean of samsara."

Sunday, August 02, 2020

ಯಂ ಬ್ರಹ್ಮಾ ವರುಣೇಂದ್ರರುದ್ರಮರುತಃ

ಯಂ ಬ್ರಹ್ಮಾ ವರುಣೇಂದ್ರರುದ್ರಮರುತಃ ಸ್ತುನ್ವಂತಿ ದಿವ್ಯೈಃ ಸ್ತವೈಃ
ವೇದೈಸ್ಸಾಂಗಪದಕ್ರಮೋಪನಿಷದೈಃ ಗಾಯಂತಿ ಯಂ ಸಾಮಗಾಃ |
ಧ್ಯಾನಾವಸ್ಥಿತತದ್ಗತೇನಮನಸಾ ಪಶ್ಯಂತಿ ಯಂ ಯೋಗಿನಃ
ಯಸ್ಯಾಂತಂ ನ ವಿದುಸ್ಸುರಾಸುರಗಣಾಃ ದೇವಾಯ ತಸ್ಮೈ ನಮಃ ||

ಬ್ರಹ್ಮ, ಇಂದ್ರ, ವರುಣ, ರುದ್ರ, ಮರುತ್ಗಣಗಳು ಯಾರನ್ನು ದಿವ್ಯವಾದ ಸ್ತೋತ್ರಗಳಿಗಿಂತ ಹಾಡಿ ಹೊಗಳುವರೋ; ಸಾಮ, ವೇದಮಂತ್ರಗಳಿಂದ ಯಾರನ್ನು ಕುರಿತು ಋಷಿಗಳು ಅಂಗ, ಪದಕ್ರಮ, ಉಪನಿಷತ್ತುಗಳಿಂದ ಕೂಡಿದ ಕೀರ್ತನೆ ಮಾಡುತ್ತಾರೋ; ಯೋಗಿಗಳು ಸ್ಥಿರಮನಸ್ಸಿನಿಂದ ಧ್ಯಾನದಲ್ಲಿ ಮಗ್ನರಾಗಿ ಯಾರನ್ನು ಕಾಣುವರೋ; ಸುರರು ಅಸುರರೂ ಸಹ ಯಾರ ಅಂತ್ಯವನ್ನು ತಿಳಿಯಲಾರರೋ; ಅಂತಹ ಜಗದ್ರಕ್ಷಕ ಪರಮಾತ್ಮನಿಗೆ ಸಾಷ್ಟಾಂಗ ಪ್ರಣಾಮಗಳು. 

Tuesday, July 21, 2020

ಮಹಾದೇವ ಮಹಾದೇವ ಮಹಾದೇವ ದಯಾನಿಧೇ

ಪೂರ್ವೇ ನಂದೀ ಮಹಾಕಾಲೌ ಗಣಶೃಂಗೀ ಚ ದಕ್ಷಿಣೇ |
ಪಶ್ಚಿಮೇ ಚ ವೃಷಸ್ಕಂದೌ ದೇಶಕಾಲೌ ತಥೋತ್ತರೇ ||
ಗಂಗಾ ಚ ಯಮುನಾ ಚೈವ ಪಾರ್ಶ್ವೇ ಶಂಭೋರ್ವ್ಯವಸ್ಥಿತಾಃ |
ನಮೋವ್ಯಕ್ತಾಯ ಸೂಕ್ಷ್ಮಾಯ ನಮಸ್ತೇ ತ್ರಿಪುರಾಂತಕ |
ಪೂಜಾಂ ಗೃಹಾಣ ದೇವೇಶ ಯಥಾಶಕ್ತ್ಯುಪಪಾದಿತಂ ||

ಪೂರ್ವದಿಕ್ಕಿನಲ್ಲಿ ನಂದಿ ಮತ್ತು ಮಹಾಕಾಲರೂ, ದಕ್ಷಿಣದಿಕ್ಕಿನಲ್ಲಿ ಗಣಪತಿ ಮತ್ತು ಶೃಂಗಿಯೂ, ಪಶ್ಚಿಮದಿಕ್ಕಿನಲ್ಲಿ ಬಸವನೂ ಹಾಗೂ ಷಣ್ಮುಖನೂ, ಉತ್ತರದಿಕ್ಕಿನಲ್ಲಿ ದೇಶ ಮತ್ತು ಕಾಲರೂ ಮತ್ತು ಈಶ್ವರನ ಮಗ್ಗುಲಲ್ಲಿ ಗಂಗೆ ಯಮುನೆಯರೂ ಇರುವರು. ಇಂದ್ರಿಯ ಗೋಚರನಲ್ಲದವನೂ ಸೂಕ್ಷ್ಮನೂ ಆದ ತ್ರಿಪುರಾಂತಕನೇ ನಿನಗೆ ನಮಸ್ಕಾರವು. ನನಗೆ ಯೋಗ್ಯತೆಯಿದ್ದಷ್ಟು ಮಾಡಿದ ಪೂಜೆಯನ್ನು ಸ್ವೀಕರಿಸಿ ನನ್ನನ್ನು ಕೃತಾರ್ಥನನ್ನಾಗಿ ಮಾಡು.

***
ವಂದೇ ಶಂಭು ಉಮಾಪತಿಂ ಸುರಗುರುಂ ವಂದೇ ಜಗತ್ಕಾರಣಂ
ವಂದೇ ಪನ್ನಗ ಭೂಷಣಂ ಮೃಗಧರಂ ವಂದೇ ಪಶೂನಂ ಪತಿಂ
ವಂದೇ ಸೂರ್ಯ ಶಶಾಂಕವಹ್ನಿ ನಯನಂ ವಂದೇ ಮುಕುಂದ ಪ್ರಿಯಂ
ವಂದೇ ಭಕ್ತಜನಾಶ್ರಯಂ ಚ ವರದಂ ವಂದೇ ಶಿವಂ ಶಂಕರಂ ||
***
ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ ।
ಅಮೃತೇಶಾಯ ಶರ್ವಾಯ ಮಹಾದೇವಾಯತೇ ನಮಃ ।।                   
***
ಶುದ್ಧ ಸ್ಪಟಿಕ ಸಂಕಾಶಂ ಶುದ್ಧ ವಿದ್ಯಾ ಪ್ರದಾಯಕಂ |
ಶುದ್ಧಂ ಪೂರ್ಣಂ ಚಿದಾನಂದಂ ಸದಾಶಿವಮಹಂ ಭಜೇ ||
***
ಮಹಾದೇವ ಮಹಾದೇವ ಮಹಾದೇವ ದಯಾನಿಧೇ ।
ಭವಾನೇವ ಭವಾನೇವ ಭವಾನೇವ ಗತಿರ್ಮಮ ।।
***

Sunday, June 21, 2020

आषाढस्य प्रथम दिवसे

आषाढस्य प्रथम दिवसे मेघमाश्र्लिष्टस्नुं
वप्रक्रिडा-परिणत-गज प्रेक्षणीयं ददर्श  ||


ವಿನಾ ವೇದಂ ವಿನಾ ಜಿತಾಂ  ವಿನಾ ರಾಮಾಯಣೀ ಕಥಾಂ ।
ವಿನಾ ಕವಿಂ ಕಾಲಿದಾಸಾಂ ಕಾದೃಶೀ ಭಾರತೀಯತಾ ॥

Thursday, June 18, 2020

ದಶಕಂ ಧರ್ಮಲಕ್ಷಣಂ


ಧೃತಿ ಕ್ಷಮಾ ದಮೋsಸ್ತೇಯಮ್ ಶೌಚಮಿನ್ದ್ರಿಯನಿಗ್ರಹಮ್ |
ಧೀಃ ವಿದ್ಯಾ ಸತ್ಯಮಕ್ರೋಧಂ ದಶಕಂ ಧರ್ಮಲಕ್ಷಣಂ||

ಧೃಡನಿರ್ಧಾರಕ್ಷಮೆ, ದಮ, ಕಳವು ಮಾಡದಿರುವಿಕೆ, ಶುಚಿತ್ವ, ಇನ್ದ್ರಿಯ ನಿಗ್ರಹ, ಬುಧಿಶಕ್ತಿ, ವಿದ್ಯಾ, ಸತ್ಯವಚನ, ಕೋಪಗೊಳ್ಳದಿರುವಿಕೆ, ಹತ್ತು ಧರ್ಮದ  ಆಚರಣೆಯ ಲಕ್ಷಣಗಳು.


ಇಜ್ಯಾಧ್ಯಯನದಾನಾನಿ ತಪಃ ಸತ್ಯಂ ಧೃತಿ ಕ್ಷಮಾ |
 ಅಲೋಭ ಇತಿ ಮಾರ್ಗೋsಯಂ ಧರ್ಮಸ್ಯಾಷ್ಟವಿಧಃ ಸ್ಮೃತಃ ||

ಯಾಗ-ಯಜ್ಞ ಮಾಡುವುದು, ಅಧ್ಯಯಯನ ನಿರತರಾಗಿರುವುದು, ದಾನ, ತಪಸ್ಸು, ಸತ್ಯವನ್ನೇ ನುಡಿಯುವುದು, ಧೈರ್ಯವನ್ನು ಹೊಂದಿರುವುದುಕ್ಷಮಾಗುಣಲೋಭವಿಲ್ಲದಿರುವುದು  ಇವು ಎಂಟು  ಧರ್ಮಾಚರಣೆಯ  ಉಪಾಯಗಳು.



#Dharma; 

Tuesday, June 16, 2020

ರಸಸಿದ್ದಾಃ


ಜಯಂತಿ ತೇ ಸುಕೃತಿನೋ
ರಸಸಿದ್ದಾಃ ಕವೀಶ್ವರಾಃ |
ನಾಸ್ತಿ ಯೇಷಾಂ ಯಶಃಕಾಯೇ
ಜರಾಮರಣಜಂ ಭಯಮ್ ||

_ಶಾಸ್ತ್ರೀಯ ಧರ್ಮಾನುಷ್ಠಾನಗಳಿಂದ ಪುಣ್ಯಶಾಲಿಗಳಾದ ಆ ಕವಿಶ್ರೇಷ್ಠರು, ವಿದ್ವಾಂಸರು, ರಸಸಿದ್ಧರೆನಿಸುವವರು ಲೋಕದಲ್ಲಿ ಶ್ರೇಷ್ಠರಾಗುತ್ತಾರೆ. ಅವರುಗಳ ಕೀರ್ತಿಯೆಂಬ ಶರೀರದಲ್ಲಿ ಮುಪ್ಪು-ಸಾವುಗಳಿಂದಾಗುವ ಭಯವು ಇರುವುದಿಲ್ಲ._

ಭರ್ತೃಹರಿಯ ನೀತಿಶತಕದ "ವಿದ್ವತ್ಪದ್ಧತಿ" ಎನ್ನುವ ವಿಭಾಗದಲ್ಲಿ ವಿದ್ವಾಂಸರ ಸರ್ವೋತ್ತಮತ್ವವನ್ನು ತಿಳಿಸುತ್ತಾ ಈ ಶ್ಲೋಕದೊಂದಿಗೆ ಅಧ್ಯಾಯವನ್ನು ಮುಗಿಸುತ್ತಾರೆ. 

Wednesday, June 03, 2020

ಸತ್ಯಂ ಶಿವಂ ಸುಂದರಂ.

ಕಿಮಪ್ಯಸ್ತಿ ಸ್ವಭಾವೇನ ಕಿಂ ಸುಂದರಮಸುಂದರಮ್ |
 ಯದೇವ ರೋಚತೇ ಯಸ್ಮೈ ತದ್ಭವೇತ್ತಸ್ಯ ಸುಂದರಮ್ ||

ಸ್ವಭಾವತಃ ಸುಂದರವಾದುದು ಮತ್ತು ಸುಂದರವಲ್ಲದುದ್(ಕುರೋಪವಾಗಿರುವುದು) ಎಂದು ಏನಾದರೂ ಇದೆಯೇನು ? ಯಾರಿಗೆ ಯಾವುದು ಇಷ್ಟವಾಗುತ್ತದೆಯೋ ಅವರವರಿಗೆ ಅದು ಸುಂದರ.

Saturday, May 30, 2020

ಸಪ್ತ ಹಿತ್ವಾ ಸುಖೀ ಭವ


ಏಕಯಾ ದ್ವೇ ವಿನಿಶ್ಚಿತ್ಯ
ತ್ರೀಂಶ್ಚತುರ್ಭಿರ್ವಶೇ ಕುರು |
ಪಂಚ ಜಿತ್ವಾ ವಿದಿತ್ವಾ ಷಟ್
ಸಪ್ತ ಹಿತ್ವಾ ಸುಖೀ ಭವ ||

ಒಂದರಿಂದ ಎರಡನ್ನು ನಿಶ್ಚಯಿಸಿ, ಮೂರನ್ನು ನಾಲ್ಕರಿಂದ ವಶಪಡಿಸಿಕೋ. ಐದನ್ನು ಜಯಿಸಿ ಆರನ್ನು ತಿಳಿ. ಏಳನ್ನು ಪರಿತ್ಯಾಗಮಾಡಿ ಸುಖಿಯಾಗು.

(ವಿದುರನು ಧೃತರಾಷ್ಟ್ರನಿಗೆ ಹೇಳುವುದು, ಉದ್ಯೋಗ ಪರ್ವ 33-44)

ಒಂದು = ಬುದ್ಧಿ
ಎರಡು = ವಿವೇಚನೆಗಳು - ಒಳ್ಳೆಯ ಕಾರ್ಯ, ಕೆಟ್ಟ ಕಾರ್ಯ
ಮೂರು = ಅನುಬಂಧಿಗಳು - ಶತ್ರು, ಮಿತ್ರ, ತಟಸ್ಥ
ನಾಲ್ಕು = ಚತುರೋಪಾಯಗಳು - ಸಾಮ, ದಾನ, ಭೇದ, ದಂಡ
ಐದು = ಪಂಚೇಂದ್ರಿಯಗಳು - ಚರ್ಮ, ಕಣ್ಣು, ಕಿವಿ, ನಾಲಗೆ, ಮೂಗು
ಆರು = ರಾಜನೀತಿಯ ಗುಣಗಳು - ಸಂಧಿ(ಕಪ್ಪ ಕೊಡುವುದು), ವಿಗ್ರಹ(ಪರಸ್ಪರ ಮಸೆಯುವುದು), ಯಾನ(ದಾಳಿಯ ಪಯಣ), ಆಸನ(ಎದುರಿಸಲು ಸಾಮರ್ಥ್ಯವಿಲ್ಲದೆ ನಿಲ್ಲು), ದ್ವೈಧೀಭಾವ(ದೌರ್ಬಲ್ಯದಿಂದ ಸಂಚಿನ ಸಂಧಾನ), ಸಮಾಶ್ರಯ(ಹತಾಶಭಾವದಿಂದ ಶತ್ರು ಆಶ್ರಯ)
ಏಳು = ಸಪ್ತ ವ್ಯಸನಗಳು - ಸ್ತ್ರೀ, ಜೂಜು, ಬೇಟೆ, ಮದ್ಯ, ಪರುಷವಾಕ್ಯ, ಅನ್ಯಾಯದಿಂದ ಧನಾರ್ಜನೆ ಮತ್ತು ಕಠಿನ ಶಿಕ್ಷೆ.

Friday, May 15, 2020

ಮೌಢ್ಯಂ ಹರತುನಃ ಶಿವಃ

ಮೌಲೌ ಮಂದಾಕಿನಿ ಯಸ್ಯ ಮಾಲತೀ ಮಲ್ಲಿಕಾನಿಭ|
ಮೌನಿಮಾನಸ ಹಂಸೋಯಂ ಮೌಢ್ಯಂ ಹರತುನಃ ಶಿವಃ||

ಮೌಳಿಯಲ್ಲಿ ಮಂದಾಕಿನಿ, ಮಾಲತೀ, ಮಲ್ಲಿಕಾ ಹೂವುಗಳಿಂದ ಪ್ರಶೋಭಿಸುತ್ತಿರುವ, ಋಷಿ-ಮುನಿಗಳ ಮಾನಸದಲ್ಲಿ ವಾಸ ಮಾಡುತ್ತಿರುವ ಹಂಸಾತ್ಮಕವಾದ ಶಿವನೇ ನಮ್ಮೆಲ್ಲರ ಮೌಢ್ಯವನ್ನ ಹರಿಸು.
-ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು

Monday, May 11, 2020

ಆಸೆ ಎಂಬ ಬಿಸಿಲು ಕುದುರೆ

ಗತೇ ಭೀಷ್ಮೆ ಹತೇ ದ್ರೋಣೆ ಕರ್ಣೇ ಚ ವಿನಿಪಾತಿತೇ ।
ಆಶಾ ಬಲವತೀ ರಾಜನ್ ಶಲ್ಯೊ ಜೇಷ್ಯತಿ ಪಾಂಡವಾನ್ ।।

(ವೇಣೀ ಸಂಹಾರಂ ೫.೨೩ )

ಸಂಜಯನು ಧೃತರಾಷ್ರ್ಟನಿಗೆ ಹೇಳುತ್ತಾನೆ: " ಹೇ! ರಾಜನ್ ,  ಭೀಷ್ಮಾಚಾರ್ಯರ ನಂತರ ದ್ರೋಣಾಚಾರ್ಯರು ಹತರಾದ ನಂತರವೂ , ಕರ್ಣನ ಅವಸಾನವಾದಾಗ್ಯೂ, ಶಲ್ಯನು ಪಾಂಡವರನ್ನು ಜಯಿಸುತ್ತಾನೆ ಎಂಬ ಹಂಬಲ ಮುಡಿಯುತಿದೆಯಲ್ಲಾ, ದಿಟವಾಗಿ ಆಸೆ ಎಂಬುದು ಬಲವಾದ ಪಾಶವೇ ಸರಿ.  

Sunday, May 10, 2020

ಶ್ರೀ ರುದ್ರಾಧ್ಯಾಯ





ವಿದ್ಯಾಸು ಶ್ರುತಿರುತ್ಕ್ರುಷ್ಠಾ  ರುದ್ರೈಕಾದಶಿನೀ ಶ್ರುತೌ ।
ತತ್ರ ಪಂಚಾಕ್ಷರೀ ತಸ್ಯಾಂ ಶಿವ ಇತ್ಯಕ್ಷರದ್ವಯಂ ॥ 

ವಿದ್ಯೆಗಳಲ್ಲಿ ಶ್ರೇಷ್ಟವಾದದ್ದು ವೇದವಿದ್ಯೇ, ವೇದಗಳಲ್ಲಿ ಶ್ರೀ ರುದ್ರಾಧ್ಯಾಯವು ಶ್ರೇಷ್ಠ. ಅದರಲ್ಲಿ ಪಂಚಾಕ್ಷರೀ ಮಂತ್ರ, ಪಂಚಾಕ್ಷರಿಯಲ್ಲಿ "ಶಿವ" ಎಂಬ ಅಕ್ಷರದ್ವಯ.


ಯದೇಕ ಮವ್ಯಯಂ ಸಾಕ್ಷಾತ್ ಬ್ರಹ್ಮಜ್ಯೋತಿ ಸನಾತನಂ ।
ಶಿವಾತ್ಮಕಂ ಪರಂ ರುದ್ರಾಧ್ಯಾಯೇ ಪ್ರತಿಷ್ಠಿತಂ ।।

ಇದು ಸ್ಕಂದ ಪುರಾಣದಲ್ಲಿ ಉಲ್ಲೇಖವಾಗಿದೆ. ನಾಶರಹಿತವೂ, ಅನಾದಿಯೂ, ಶಿವಸ್ವರೂಪವೂ ಆದ ಬ್ರಹ್ಮಜ್ಯೋತಿಯೇ ರುದ್ರಾಧ್ಯಾಯದಲ್ಲಿ ಪ್ರತಿಪಾದ್ಯವಾಗಿರುವುದು.

ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ ।
ಅಮೃತೇಶಾಯ ಶರ್ವಾಯ ಮಹಾದೇವಾಯತೇ ನಮಃ ।। 

Saturday, April 25, 2020

ನ ವೈದ್ಯಃ ಪ್ರಭುರಾಯುಷಃ

ವ್ಯಾಧೇಸ್ತತ್ತ್ವ ಪರಿಜ್ಞಾನಂ ವೇದನಾಯಾಶ್ಚ ನಿಗ್ರಹಃ |
ಏತದ್ವೈದ್ಯಸ್ಯ ವೈದ್ಯತ್ವಂ ನ ವೈದ್ಯಃ ಪ್ರಭುರಾಯುಷಃ ||

ಬ್ರಹ್ಮವೈವರ್ತ ಪುರಾಣದಲ್ಲಿ ಆಯುರ್ವೇದ ಶಾಸ್ತ್ರಗಳು ಭಾರತದಲ್ಲಿ ಬೆಳೆದು ಬಂದ ಬಗೆಯನ್ನು ವಿವರಿಸುತ್ತ, ವೈದ್ಯನೆಂದರೆ ಯಾರು? ಅವನಿಗಿರಬೇಕಾದ ಲಕ್ಷಣಗಳೇನು? ಎಂಬುದನ್ನು ತಿಳಿಸುವುದು ಈ ಶ್ಲೋಕ.

ಮೊದಲನೆಯದಾಗಿ ವೈದ್ಯರಿಗೆ ವ್ಯಾಧಿಯ ತತ್ತ್ವ, ಸ್ವರೂಪದ ತಿಳಿವಳಿಕೆ ಇರಬೇಕು. ರೋಗಿಗೆ ವ್ಯಾಧಿಯಿಂದ ಉಂಟಾಗುತ್ತಿರುವ ನೋವನ್ನು ತಡೆಯುವುದು ತಿಳಿದಿರಬೇಕು. ಇವೆರಡೂ ವೈದ್ಯನಿಗೆ ತಿಳಿದಿರಬೇಕಾದ ವೈದ್ಯತತ್ತ್ವ. ಆದರೆ, ವೈದ್ಯನು ತಾನು ಆಯುಷ್ಯವನ್ನು ನಿರ್ಧರಿಸುವ ದೇವರಲ್ಲ ಎಂಬುದೂ ಪ್ರಧಾನವಾಗಿ ತಿಳಿದಿರಬೇಕು.

(ಸಂಗ್ರಹ )

ಶಾಪಾದಪಿ ಶರಾದಪಿ




श्री परशुराम स्तोत्रम् 

कराभ्यां परशुं चापं दधानं रेणुकात्मजं ।
जामदग्न्यं भजे रामं भार्गवं क्षत्रियान्तकं ॥१॥

नमामि भार्गवं रामं रेणुका चित्तनन्दनं ।
मोचितंबार्तिमुत्पातनाशनं क्षत्रनाशनम् ॥२॥

भयार्तस्वजनत्राणतत्परं धर्मतत्परम् ।
गतगर्वप्रियं शूरं जमदग्निसुतं मतम् ॥३॥

वशीकृतमहादेवं दृप्त भूप कुलान्तकम् ।
तेजस्विनं कार्तवीर्यनाशनं भवनाशनम् ॥४॥

परशुं दक्षिणे हस्ते वामे च दधतं धनुः ।
रम्यं भृगुकुलोत्तंसं घनश्यामं मनोहरम् ॥५॥

शुद्धं बुद्धं महाप्रज्ञापण्डितं रणपण्डितं ।
रामं श्रीदत्तकरुणाभाजनं विप्ररंजनम् ॥६॥

मार्गणाशोषिताभ्ध्यंशं पावनं चिरजीवनम् ।
य एतानि जपेन्द्रामनामानि स कृति भवेत् ॥७॥

इति श्री प. प. श्री वासुदेवानंदसरस्वतीविरचितं श्री परशुराम स्तोत्रं संपूर्णम्

#LORD_PARASHURAMA; #PARASHURAMA ; #PARASHURAMAJAYANTI


ಅಗ್ರತಶ್ಚತುರೋ ವೇದಾ: ಪೃಷ್ಠತ: ಸಶರಂ ಧನು: |
ಇದಂ ಬ್ರಾಹ್ಮಮಿದಂ ಕ್ಷಾತ್ತ್ರಂ ಶಾಪಾದಪಿ ಶರಾದಪಿ ||


Friday, April 24, 2020

ಗುರುವಾಯೂರಪ್ಪ ಕೃಷ್ಣ ಗುರುವಾಯೂರಪ್ಪ




ಗುರುವಾಯೂರಪ್ಪ ಕೃಷ್ಣ ಗುರುವಾಯೂರಪ್ಪ
ಕುಂಚಿತಪಾದ ಕುವಲಯ ನಯನ ಗುರುವಾಯೂರಪ್ಪ
ರಾಮ ಕೃಷ್ಣಾ ಗೋವಿಂದಾ ಹರಿ ಗುರುವಾಯೂರಪ್ಪ
ಕೃಷ್ಣಾ ರಾಮ ಗೋವಿಂದಾ ಹರಿ ಗುರುವಾಯೂರಪ್ಪ
ಅಚ್ಯುತ ಕೇಶವ ಹರಿ ನಾರಾಯಣ ಗುರುವಾಯೂರಪ್ಪ
ಮಾಧವ ಮುರಹರ ಮುರಳಿ ಮನೋಹರ ಗುರುವಾಯೂರಪ್ಪ
ಪಂಕಜ ನೇತ್ರ ಪರಮಪವಿತ್ರಾ ಗುರುವಾಯೂರಪ್ಪ
ಪಾಂಡುರಂಗ ಪಂಢರಿನಾಥಾ ಗುರುವಾಯೂರಪ್ಪ

Sunday, April 12, 2020

ಪ್ರಾರ್ಥನೆ



ರಂತಿದೇವನ ಪ್ರಾರ್ಥನೆ

ನ ಕಾಮಯೇಽಹಂ ಗತಿಮೀಶ್ವರಾತ್ಪರಾ-
ಮಷ್ಟರ್ದ್ಧಿಯುಕ್ತಾಮಪುನರ್ಭವಂ ವಾ ।
ಆರ್ತಿಂ ಪ್ರಪದ್ಯೇಽಖಿಲದೇಹಭಾಜಾ-
ಮನ್ತಃಸ್ಥಿತೋ ಯೇನ ಭವನ್ತ್ಯದುಃಖಾಃ ॥

***

ಕುಲಶೇಖರ ಅಳ್ವಾರರ ಮುಕುಂದಮಾಳ ಸ್ತೋತ್ರದಲ್ಲಿನ ಪ್ರಾರ್ಥನೆ ಇಂತಿದೆ :

ನಾಸ್ಥಾ ಧರ್ಮೇ ನ ವಾಸುನಿಚಯೇ ನೈವಾಕಾಮೋಪಭೋಗೇ।
ಯದ್ಯದ್ಭವ್ಯಮ್ ಭವತು ಭಗವನ್ ಪೂರ್ವಕರ್ಮ ನಿರೂಪಣಂ।
ಏತತ್ ಪ್ರಾರ್ಥ್ಯಂ ಮಮ ಬಹುಮತಂ ಜನ್ಮಜನ್ಮಾಂತರೇಪಿ ।
ತ್ವತ್ಪಾದಾಂಭೋರುಹ ಯುಗಗತಾ ನಿಶ್ಚಲಾ ಭಕ್ತಿರಸ್ತು ॥

ನನಗೆ ಧರ್ಮದ ಆಚರಣೆಯಿಂದ ದೊರಕುವ ಒಳ್ಳೆಯ ಜೀವನವಾಗಲಿ, ಧನಾಗಮವಾಗಲಿ, ಜೀವಿತದಲ್ಲಿನ ಭೋಗಗಳಾಗಲಿ ನಾನು ಬೇಡುವುದಿಲ್ಲ.  ಪೂರ್ವ ಕರ್ಮಗಳ ಅನುಸಾರ ನಾನು ಏನು ಪಡೆಯಬೇಕೋ ಅದು ಸಲ್ಲುತ್ತದೆ. ಆದರೇ, ಒಂದನ್ನು ಮಾತ್ರ ನಾನು ಆ ಪರಮಾತ್ಮನ ಪದ ಕಮಲಗಳಲ್ಲಿ ಬೇಡುವೆ. ಜನ್ಮ ಜನ್ಮಾಂತರ , ಯುಗ ಯುಗ ಪರ್ಯಂತ ಆ ಕ್ರಷ್ಣ ಪರಮಾತ್ಮನಲ್ಲಿ ನಿಶ್ಚಲವಾದ ಭಕ್ತಿ ದೊರಕಲಿ ಎಂಬುದೊಂದೇ ಪ್ರಾರ್ಥನೆ. 

Saturday, April 11, 2020

ವಾಕ್ಯಕೋವಿದ ಹನುಮಂತ

ಮಹಾಕವಿ ವಾಲ್ಮೀಕಿ ಮಹರ್ಷಿಗಳ ಕಾವ್ಯರಚನಾ ನೈಪುಣ್ಯ ಸರ್ವವಿದಿತವೇ ಆಗಿದೆ.  ಮಹರ್ಷಿಗಳ ಋಷಿದರ್ಶನ ಹಾಗೂ ಕಾಣ್ಕೆಗಳು ಮಹಾಕಾವ್ಯದ ಉದ್ದಗಲಕ್ಕೂ ಶೋಭಿಸುತ್ತವೆ. ರಾಮಾಯಣದ ಪಾತ್ರಪ್ರಪಂಚವೂ ನಿತ್ಯನೂತನವಾಗಿವೆ. ಶ್ರೀಮದ್ರಾಮಾಯಣದಲ್ಲಿ ಪಾತ್ರ ಪರಿಚಯವನ್ನೇ ನೋಡೋಣ. ಸ್ವಾರಸ್ಯವೂ, ಔಚಿತ್ಯಪೂರ್ಣವೂ ಆಗಿರುವ ಪಾತ್ರಪರಿಚಯ ಕಾವ್ಯ ರೀತ್ಯ ಅನುಕರಣೀಯವಾಗಿದೆ. ಕಿಷ್ಕಿಂಧಾಕಾಂಡದಲ್ಲಿ ಆಂಜನೇಯ ಸ್ವಾಮಿಯ ಪರಿಚಯದ ಸನ್ನಿವೇಶವನ್ನೇ ಗಮನಿಸೋಣ.

ಕಿಷ್ಕಿಂಧಾಕಾಂಡದಲ್ಲಿ ಮೊದಲಿಗೆ ಆಂಜನೇಯ ಸ್ವಾಮಿಯ ಸಾಕ್ಷಾತ್ಕಾರ ವಾಲ್ಮೀಕಿ ರಾಮಾಯಣದಲ್ಲಾಗುತ್ತದೆ. ಶ್ರೀ ರಾಮ ಮತ್ತು ಲಕ್ಷ್ಮಣರು ಋಷ್ಯಮೂಕ ಪರ್ವತದ ಕಡೆಗೆ ಧಾವಿಸುತ್ತಿರುತ್ತಾರೆ. ಬೆಟ್ಟದ ಮೇಲಿನಿಂದ ನೋಡಿದ ಸುಗ್ರೀವ ಮುಂತಾದ ಕಪಿನಾಯಕರು ಅವರು ಯಾರೆಂಬುದು ಅರಿಯದೆ, ಮಹಾವೀರರಂತೆ ಕಾಣುವ ಈ ಇಬ್ಬರು ರಾಜಕುಮಾರರು ವಾಲಿಯ ಕಡೆಯ ಗೂಢಚಾರರೇನೋ ಎಂಬ ಭೀತಿಗೆ ಒಳಗಾಗುತ್ತಾರೆ. ಆಗ ಸುಗ್ರೀವನು ತನ್ನ ಸಚಿವನಾದ ಮಾರುತಿಯನ್ನು ಪರಿಚಯಿಸುತ್ತಾ ವಾಲ್ಮೀಕಿ ಮಹರ್ಷಿಗಳು ಹೀಗೆಂದಿದ್ದಾರೆ:  "ಉವಾಚ ಹನುಮಾನ್ ವಾಕ್ಯಂ ಸುಗ್ರೀವಂ ವಾಕ್ಯಕೋವಿದಃ" (4.2.13). ಮೊದಲಬಾರಿಗೆ ಹನುಮಂತನನ್ನು ವಾಲ್ಮೀಕಿ ಮಹರ್ಷಿಗಳು ಪರಿಚಯಿಸುವಾಗ 'ವಾಕ್ಯಕೋವಿದಃ' ಎಂದಿದ್ದಾರೆ. ಹೌದು, ಮಾರುತಿಯು ವಾಕ್ಯಕೋವಿದನೇ, ನವ ವ್ಯಾಕರಣ ಪಂಡಿತನೇ!

ವಾಲ್ಮೀಕಿ ರಾಮಾಯಣದಲ್ಲಿ ಹನುಮಂತನು ಮೊದಲ ಬಾರಿಗೆ ನುಡಿವ ವಚನವೂ ಸಹ ಸ್ವಾರಸ್ಯಪೂರ್ಣವಾಗಿದೆ. ಮಾರುತಿಯು ಸುಗ್ರೀವನನ್ನು ಉದ್ದೇಶಿಸಿ ಹೀಗೆನ್ನುತ್ತಾನೆ: "ಸಂಭ್ರಮಸ್ತ್ಯಜ್ಯತಾಂ" -- "ಈ ಭ್ರಮೆಯನ್ನು ತ್ಯಜಿಸು". ಈ ಅಭಯವಚನವನ್ನು ಭಕ್ತಾಭಯಪ್ರದಾಯಕನಾದ ಮಾರುತಿಯು ಮೊದಲಿಗೆ ನುಡಿಯುತ್ತಾನೆ: "ಈ ರಾಜಕುಮಾರರು ವಾಲಿಯ ಕಡೆಯವರು ಎಂಬ ಭ್ರಮೆಯನ್ನು ತ್ಯಜಿಸು, ವಾನರ ವೀರನೇ!" ಎಂಬುದು ಇದರ ತಾತ್ಪರ್ಯ. ನಾವು ಸೂಕ್ಷ್ಮವಾಗಿ ಗಮನಿಸಿದರೆ ಶ್ರೀಮದ್ಭಗವದ್ಗೀತೆಯಲ್ಲಿ ಯೋಗೇಶ್ವರ ಶ್ರೀ ಕೃಷ್ಣನು ಮೊದಲು ನುಡಿಯುವುದು  ಇದೇ ಮಾರ್ಮಿಕವಾದ ಮಾತನ್ನೇ -- "ಅಶೋಚ್ಯಾನ್ ಅನ್ವಶೋಚ್ಯಸ್ತ್ವಂ!"  ಗೀತೆಯಲ್ಲಿಯೂ ಸಹ ಭಗವಂತನ ಮೊದಲ ನುಡಿ ಭ್ರಮೆಯನ್ನು, ಮೋಹವನ್ನು ತ್ಯಜಿಸುವುದರ ಕುರಿತಾಗಿ. ಹೀಗೆ ಔಚಿತ್ಯಪ್ರಜ್ಞೆಯನ್ನು ಸದಾಕಾಲ ಮೆರೆಸುವ ಹನುಮಂತ ವಾಕ್ಯಕೋವಿದ. ಎಷ್ಟೇ ಆದರೂ, "ಬುದ್ಧಿಮತಾಂ ವರಿಷ್ಠಂ" ಅಲ್ಲವೇ!

ಮಾರುತಿಯ ವಾಕ್ಯಚಮತ್ಕಾರ ಇನ್ನೂ ಬಹಳಷ್ಟು ಸನ್ನಿವೇಶಗಳಲ್ಲಿ ಅಡಕವಾಗಿವೆ. ಲಂಕೆಯಲ್ಲಿ ಸೀತಾಮಾತೆಯನ್ನು ಕಂಡು ಮತ್ತೆ ಕಿಷ್ಕಿಂಧೆಗೆ ಹಿಂದಿರುಗಿ ಕುಶಲವಾರ್ತೆಯನ್ನು ತಿಳಿಸುವ ಸಂದರ್ಭ. ಆಂಜನೇಯನು "ದೃಷ್ಟಾ ಸೀತಾ" ಎಂದು ನುಡಿಯುತ್ತಾನೆ. ಅದೇ ನುಡಿಯನ್ನು "ಸೀತಾ ದೃಷ್ಟಾ" ಎಂದು ಸಹ ಹೇಳಬಹುದಿತ್ತು. ಆದರೆ ತನ್ನ ಸ್ವಾಮಿ ಶ್ರೀರಾಮನಿಗೆ "ದೃಷ್ಟಾ" - "ಕಂಡೆನು" ಎಂಬ ಮಾತು ಕೇಳಿದ ಕೂಡಲೇ ಶಾಂತಿ ಸಮಾಧಾನ ದೊರೆಯುವುದು ಎಂದು ತಿಳಿದು, ಒಂದು ಕ್ಷಣವೂ ವ್ಯಯಿಸದೆ ಮೊದಲು "ದೃಷ್ಟಾ" ಎಂದು ನುಡಿಯುತ್ತಾನೆ ವಾಕ್ಯಕೋವಿದ ಆಂಜನೇಯ. "ಸೀತಾ ದೃಷ್ಟಾ" ಎಂದಿದ್ದರೆ, ಶ್ರೀರಾಮನು "ಸೀತೆಯು ಕಂಡಳೋ, ಕಾಣಲಿಲ್ಲವೋ?" ಎಂಬ ತಲ್ಲಣಕ್ಕೆ ಕ್ಷಣಕಾಲ ತುತ್ತಾಗಬಾರದು ಎಂದು ಯೋಚಿಸಿ "ದೃಷ್ಟಾ ಸೀತಾ" ಎಂದು ಘೋಷಿಸುತ್ತಾನೆ ಈ ವಾಕ್ಯಕೋವಿದ, ಮಹಾ ರಾಮಭಕ್ತ ಹಾಗೂ ಸಮಯ ಸ್ಫೂರ್ತಿಯ ನಿಧಿ ಮಾರುತಿರಾಯ.

ಯುದ್ಧಕಾಂಡದಲ್ಲಿ ವಿಭೀಷಣನು ಶ್ರೀರಾಮನಲ್ಲಿ ಶರಣಾಗತಿಯನ್ನು ಕೋರಿ ಬಂದಾಗ ವಾನರವೀರರೆಲ್ಲ ಶ್ರೀರಾಮನೊಂದಿಗೆ ಸಮಾಲೋಚನೆ ನಡೆಸುತ್ತಾರೆ. ಆಗ ವಾಲ್ಮೀಕಿ ಮಹರ್ಷಿಯು ಹನುಮಂತನನ್ನು ಕುರಿತು ನುಡಿಯುವ ಶ್ಲೋಕ ಮಾರುತಿಯ ಗುಣಕ್ಕೆ ಹಿಡಿದ ಕೈಗನ್ನಡಿ.

"ಅಥ ಸಂಸ್ಕಾರಂ ಸಂಪನ್ನೋ ಹನುಮಾನ್ ಸಚಿವೋತ್ತಮಃ ।
ಉವಾಚ ವಚನಂ ಸ ಲಕ್ಷಣಂ ಅರ್ಥವಾನ್ಮಧುರಂ ಲಘು" ।। (೬. ೧೭. ೫೦)

ಸಂಸ್ಕಾರಯುಕ್ತ ಸಚಿವೋತ್ತಮನಾದ ಹನುಮಂತನ ವಚನವು ಸದಾಕಾಲ ಅರ್ಥವತ್ತಾಗಿ, ಮಧುರವಾಗಿ ಹಾಗೂ ಲಘುವಾಗುರುತ್ತವೆ. ನಮ್ಮ ಪಾಲಿಗೆ ಇವೆಲ್ಲವೂ ಅನುಕರಣೀಯ ಗುಣಗಳೇ! ಮಾತುಗಳು ಸದಾಕಾಲ ಅರ್ಥಗರ್ಭಿತವೂ, ಲಘುವು, ಮಧುರವೂ ಆಗಿರಬೇಕು - ಶ್ರೀರಾಮದೂತ ಹನುಮಂತನ ಹಾಗೆ.

।। ಜೈ ಶ್ರೀರಾಮ ।। ।। ಜೈ ಬಜರಂಗ ಬಲಿ।।

#Ramayana ; #MotivationQuotes 

Monday, March 23, 2020

ಕಿಮದ್ಯ ಸುಕೃತಂ ಕೃತಂ

ಪ್ರತ್ಯಹಂ ಚಿಂತಯೇತ್ ಪ್ರಾಜ್ಞಃ  ಕಿಮದ್ಯ ಸುಕೃತಂ ಕೃತಂ ।
ಆಯುಷಃ ಖಂಡಮಾದಾಯ ರವಿ ರಸ್ತಂಗಮಿಷ್ಯತಿ ।।

ಪ್ರಾಜ್ಞನಾದವನು ಪ್ರತಿದಿನವೂ ತಾನು ಏನು ಸುಕೃತವನ್ನು ಮಾಡಿದಾನೆಂಬುದನ್ನು ಪರಾಮರ್ಶಿಸಬೇಕು. ಪ್ರತಿದಿನವೂ ಸೂರ್ಯನು ಮುಳುಗವಾಗ ಆಯುಷ್ಯ ವ್ಯಯವಾಗುವುದನ್ನು ಮಾರ್ಮಿಕವಾಗಿ ಸೂಚಿಸುತ್ತಿದ್ದಾನೆ.


#Motivational_Subhashita; #Motivation 

Friday, March 13, 2020

सङ्गीतरत्नाकरः

चैतन्यं सर्वभूतानां विवृतं जगदात्मना।
नादब्रह्म तदानन्दमद्वितीयमुपास्महे॥
नादोपासनया देवा ब्रह्मविष्णुमहेश्वराः।
भवन्त्युपासिता नूनं यस्मादेते तदात्मकाः॥
(सङ्गीतरत्नाकरः १.३.१–२)

Sunday, February 09, 2020

ಮೈನಾಕ ಇವ ಮಾರ್ದವಮ್

ನಿಷ್ಣಾತೊsಪಿ ಚ ವೇದಾಂತೇ ಸಾಧುತ್ವಂ ನೈತಿ ದುರ್ಜನಃ |
ಚಿರಂ ಜಲನಿಧೌ ಮಗ್ನಃ  ಮೈನಾಕ ಇವ ಮಾರ್ದವಮ್ ||

ಮೈನಾಕ ಪರ್ವತವು ದೀರ್ಘಕಾಲ ಸಮುದ್ರದಲ್ಲಿ ಮುಳುಗಿದ್ದರೂ ಹೇಗೆ ಮೆತ್ತಗಾಗುವುದಿಲ್ಲವೋ,
ಹಾಗೆಯೇ,
ಜನ್ಮತಃ ಕೆಟ್ಟ ಸ್ವಭಾವದವನು ಅಕಸ್ಮಾತ್ ವೇದಾಂತ ಶಾಸ್ತ್ರಗಳಲ್ಲಿ ನಿಪುಣನಾದರೂ ಸಹ,
ಅವನಲ್ಲಿದ್ದ ಕೆಟ್ಟ ಗುಣ ದೂರಾಗಿ ಒಳ್ಳೆಯವನಾಗುವ ಸಂಭವ ಅತಿ ಕಡಿಮೆ.

#Vedanta 

ಸಂತೋಷಂ ಜನಯೇತ್ ಪ್ರಾಜ್ಞಃ

ಸಂತೋಷಂ ಜನಯೇತ್ ಪ್ರಾಜ್ಞಃ
ತದೇವ ಈಶ್ವರಪೂಜನಮ್|

ಪ್ರಾಜ್ಞರಾದವರು ಇತರರಿಗೆ ಸಂತೋಷವುಂಟಾಗುವಂತೆ ಮಾಡತಕ್ಕದ್ದು, ಅದೇ ಈಶ್ವರಪೂಜೆ.

ತಂಡುಲಾಸ್ತತ್ರ ಕಾರಣಮ್

ಅಕಾರಣಂ ವ್ಯಾಕರಣಂ ತಂತ್ರೀಶಬ್ದೋsಪ್ಯಕಾರಣಂ |
ಅಕಾರಣಂ ತ್ರಯೋ ವೇದಾಃ ತಂಡುಲಾಸ್ತತ್ರ ಕಾರಣಮ್ ||

(ಜಗತ್ತಿನ ವ್ಯವಹಾರವು ನಡೆಯುವುದಕ್ಕೆ) ವ್ಯಾಕರಣ ಶಾಸ್ತ್ರವು ಕಾರಣವಲ್ಲ. ವೀಣೆಯ ನಾದವೂ ಕಾರಣವಲ್ಲ. ಮೂರು ವೇದಗಳೂ ಕಾರಣವಲ್ಲ. ಅದಕ್ಕೆ ಕಾರಣವಾದದ್ದು ಅಕ್ಕಿ(ಅನ್ನ)!

ಜಗತ್ತಿನ ವ್ಯವಹಾರವು ನಡೆಯುತ್ತಿರುವುದು ಹೊಟ್ಟೆಯ ದೆಸೆಯಿಂದ. ಹೊಟ್ಟಬಟ್ಟೆಗಳ ಕಾರಣದಿಂದಾಗಿ ಅದ್ಭುತವಾದ ಜಗದ್‌ಯಂತ್ರವು ನಡೆಯುತ್ತಿದೆ. ಶಾಸ್ತ್ರ, ಸಂಗೀತ, ಪರಮಾರ್ಥ ವಿಚಾರಗಳೆಲ್ಲವೂ ಹೊಟ್ಟೆ ತುಂಬಿದ ಮೇಲೆಯೇ!

Thursday, January 30, 2020

श्रीवेङ्कटेश सुप्रभातम्

॥ श्रीः ॥
॥ अथ श्रीवेङ्कटेशसुप्रभातम् ॥

कौसल्या सुप्रजा राम ! पूर्वा सन्ध्या प्रवर्तते ।
उत्तिष्ठ नरशार्दूल कर्तव्यम् दैवमाह्निकम् ॥ १ ॥
उत्तिष्ठोत्तिष्ठ गोविन्द उत्तिष्ठ गरुडध्वज ।
उत्तिष्ठ कमलाकान्त त्रैलोक्यम् मङ्गलम् कुरु ॥ २ ॥

मातस्समस्तजगताम् मधुकैटभारेः
वक्षोविहारिणि मनोहरदिव्यमूर्ते ।
श्रीस्वामिनि श्रितजन-प्रियदानशीले
श्रीवेङ्कटेशदयिते तव सुप्रभातम् ॥ ३ ॥

तव सुप्रभातमरविन्दलोचने
भवतु प्रसन्न-मुखचन्द्र-मण्डले ।
विधिशङ्करेन्द्र-वनिताभिरर्चिते
वृषशैलनाथदयिते दयानिधे ॥ ४ ॥

अत्र्यादिसप्तऋषयस्समुपास्य सन्ध्याम्
आकाशसिन्धुकमलानि मनोहराणि ।
आदाय पादयुगमर्चयितुम् प्रपन्नाः
शेषाद्रिशेखरविभो तव सुप्रभातम् ॥ ५ ॥

पञ्चाननाब्जभव-षण्मुखवासवाद्याः
त्रैविक्रमादिचरितम् विबुधाः स्तुवन्ति ।
भाषापतिः पठति वासरशुद्धिमारात्
शेषाद्रिशेखरविभो तव सुप्रभातम् ॥ ६ ॥

ईषत्प्रफुल्ल-सरसीरुह-नारिकेल
-पूगद्रुमादि-सुमनोहर-पालिकानाम् ।
आवाति मन्दमनिलः सह दिव्यगन्धैः
शेषाद्रिशेखरविभो तव सुप्रभातम् ॥ ७ ॥

उन्मील्य नेत्रयुगमुत्तम-पञ्जरस्थाः
पात्रावशिष्ट-कदलीफल-पायसानि ।
भुक्त्वा सलीलमथ केलिशुकाः पठन्ति
शेषाद्रिशेखरविभो तव सुप्रभातम् ॥ ८ ॥

तन्त्रीप्रकर्षमधुरस्वनया विपञ्च्या
गायत्यनन्तचरितम् तव नारदोऽपि ।
भाषासमग्रमसकृत्करचारुरम्यम्
शेषाद्रिशेखरविभो तव सुप्रभातम् ॥ ९ ॥

भृङ्गावली च मकरन्द-रसानुविद्ध
-झङ्कारगीत-निनदैः सह सेवनाय ।
निर्यात्युपान्त-सरसी-कमलोदरेभ्यः
शेषाद्रिशेखरविभो तव सुप्रभातम् ॥ १० ॥

योषागणेन वरदध्निविमथ्यमाने
घोषालयेषु दधिमन्थनतीव्रघोषाः ।
रोषात्कलिम् विदधते ककुभश्च कुम्भाः
शेषाद्रिशेखरविभो तव सुप्रभातम् ॥ ११ ॥

पद्मेशमित्रशतपत्र-गतालिवर्गाः हर्तुम्
श्रियम् कुवलयस्य निजाङ्गलक्ष्म्या ।
भेरीनिनादमिव बिभ्रति तीव्रनादम्
शेषाद्रिशेखरविभो तव सुप्रभातम् ॥ १२ ॥

श्रीमन्नभीष्ट-वरदाखिललोक-बन्धो
श्रीश्रीनिवास-जगदेकदयैकसिन्धो ।
श्रीदेवतागृहभुजान्तर-दिव्यमूर्ते
श्रीवेङ्कटाचलपते तव सुप्रभातम् ॥ १३ ॥

श्रीस्वामिपुष्करिणिकाप्लवनिर्मलाङ्गाः
श्रेयोऽर्थिनो हर-विरिञ्चि-सनन्दनाद्याः ।
द्वारे वसन्ति वरवेत्र-हतोत्तमाङ्गाः
श्रीवेङ्कटाचलपते तव सुप्रभातम् ॥ १४ ॥

श्रीशेषशैल-गरुडाचल-वेङ्कटाद्रि
-नारायणाद्रि-वृषभाद्रि-वृषाद्रि-मुख्याम् ।
आख्याम् त्वदीय वसतेरनिशम् वदन्ति
श्रीवेङ्कटाचलपते तव सुप्रभातम् ॥ १५ ॥

सेवापराः शिवसुरेश-कृशानुधर्म
-रक्षोम्बुनाथ-पवमान-धनादिनाथाः ।
बद्धाञ्जलि-प्रविलसन्निज-शीर्षदेशाः
श्रीवेङ्कटाचलपते तव सुप्रभातम् ॥  १६ ॥

धाटीषु ते विहगराज-मृगाधिराज
-नागाधिराज-गजराज-हयाधिराजाः ।
स्वस्वाधिकार-महिमाधिकमर्थयन्ते
श्रीवेङ्कटाचलपते तव सुप्रभातम् ॥ १७ ॥

सूर्येन्दुभौम-बुधवाक्पति-काव्यसौरि
-स्वर्भानुकेतुदिविषत्परिषत्प्रधानाः ।
त्वद्दासदासचरमावधि-दासदासाः
श्रीवेङ्कटाचलपते तव सुप्रभातम् ॥  १८ ॥

त्वत्पाद-धूलिभरित-स्फुरितोत्तमाङ्गाः
स्वर्गापवर्ग-निरपेक्ष-निजान्तरङ्गाः ।
कल्पागमाकलनयाकुलताम् लभन्ते
श्रीवेङ्कटाचलपते तव सुप्रभातम् ॥ १९ ॥

त्वद्गोपुराग्रशिखराणि निरीक्षमाणाः
स्वर्गापवर्गपदवीम् परमाम् श्रयन्तः ।
मर्त्या मनुष्यभुवने मतिमाश्रयन्ते
श्रीवेङ्कटाचलपते तव सुप्रभातम् ॥ २० ॥

श्रीभूमिनायक दयादिगुणामृताब्धे
देवाधिदेव जगदेकशरण्यमूर्ते ।
श्रीमन्ननन्त गरुडादिभिरर्चिताङ्घ्रे
श्रीवेङ्कटाचलपते तव सुप्रभातम् ॥ २१ ॥

श्रीपद्मनाभ पुरुषोत्तम वासुदेव
वैकुण्ठ माधव जनार्दन चक्रपाणे ।
श्रीवत्सचिह्न शरणागतपारिजात
श्रीवेङ्कटाचलपते तव सुप्रभातम् ॥ २२ ॥

कन्दर्पदर्प हरसुन्दर दिव्यमूर्ते
कान्ताकुचाम्बुरुह कुट्मल लोलदृष्टे ।
कल्याणनिर्मलगुणाकर दिव्यकीर्ते
श्रीवेङ्कटाचलपते तव सुप्रभातम् ॥ २३ ॥

मीनाकृते कमठ कोल नृसिंह वर्णिन्
स्वामिन् परश्वथतपोधन रामचन्द्र ।
शेषांशराम यदुनन्दन कल्किरूप
श्रीवेङ्कटाचलपते तव सुप्रभातम् ॥ २४ ॥

एला लवङ्ग घनसार सुगन्धि तीर्थम्
दिव्यम् वियत्सरिति हेमघटेषु पूर्णम् ।
धृत्वाऽऽद्य वैदिक शिखामणयः प्रहृष्टाः
तिष्ठन्ति वेङ्कटपते तव सुप्रभातम् ॥ २५ ॥

भास्वानुदेति विकचानि सरोरुहाणि
संपूरयन्ति निनदैः ककुभो विहङ्गाः ।
श्रीवैष्णवास्सततमर्थित मङ्गलास्ते
धामाऽऽश्रयन्ति तव वेङ्कट सुप्रभातम् ॥ २६ ॥

ब्रह्मादयः सुरवरास्समहर्षयस्ते
सन्तस्सनन्दन मुखास्त्वथ योगिवर्याः ।
धामान्तिके तव हि मङ्गलवस्तु हस्ताः
श्रीवेङ्कटाचलपते तव सुप्रभातम् ॥ २७ ॥

लक्ष्मीनिवास निरवद्यगुणैकसिन्धो
संसारसागर समुत्तरणैकसेतो ।
वेदान्तवेद्यनिजवैभव भक्तभोग्य
श्रीवेङ्कटाचलपते तव सुप्रभातम् ॥ २८ ॥

इत्थम् वृषाचलपतेरिह सुप्रभातम्
ये मानवाः प्रतिदिनम् पठितुम् प्रवृत्ताः ।
तेषाम् प्रभातसमये स्मृतिरङ्गभाजाम्
प्रज्ञाम् परार्थसुलभाम् परमाम् प्रसूते ॥ २९ ॥

॥ इति श्रीवेङ्कटेश सुप्रभातम् ॥