ಲಲಾಟದೇಶೇ ರುಧಿರಂ ಸ್ರವತ್ ಚ ಯಸ್ಯ ಆಹವೇ ತು ಪ್ರವಿಶೇತ್ ಚ ವಕ್ತ್ರಂ ।
ನ ಸೋಮಪಾನೇನ ಕಿಲ ಅಸ್ಯ ತುಲ್ಯಂ ಸಂಗ್ರಾಮ ಯಜ್ಞೇ ವಿಧಿವತ್ ಚ ದೃಷ್ಟಂ ॥ಬ್ಲಾಗಾಯಣ
Friday, July 31, 2026
Saturday, June 06, 2026
ತಿಷ್ಠ ದೇವಿ ಶಿಖಾಮಧ್ಯೇ
ಚಿದ್ರೂಪಿಣಿ ಮಹಾಮಾಯೇ ದಿವ್ಯತೇಜಃ ಸಮನ್ವಿತೇ ।
ತಿಷ್ಠ ದೇವಿ ಶಿಖಾಮಧ್ಯೇ ತೇಜೋ ವೃದ್ಧಿಂ ಕುರುಷ್ವ ಮೇ ॥
ಇಲ್ಲಿ ಉಲ್ಲೇಖಿಸಿರುವ ಶ್ಲೋಕವು ಹಿಂದೂ ಧರ್ಮದ ನಿತ್ಯಕರ್ಮಗಳಲ್ಲಿ ಒಂದಾದ 'ಶಿಖಾಬಂಧನ' (ಜುಟ್ಟು ಕಟ್ಟುವಾಗ) ಅಥವಾ ಗಾಯತ್ರಿ ಜಪದ ಆರಂಭದಲ್ಲಿ ಶಿಖೆಯನ್ನು ಸ್ಪರ್ಶಿಸುವಾಗ ಪಠಿಸುವ ಅತ್ಯಂತ ಪವಿತ್ರವಾದ ಮಂತ್ರವಾಗಿದೆ.
ಭಾವಾರ್ಥ: "ಜ್ಞಾನಸ್ವರೂಪಿಣಿಯೂ, ಮಹಾಮಾಯೆಯೂ ಮತ್ತು ದಿವ್ಯ ತೇಜಸ್ಸಿನಿಂದ ಕಂಗೊಳಿಸುವವಳೂ ಆದ ಎಲೈ ಗಾಯತ್ರಿ (ಶಕ್ತಿ) ದೇವಿಯೇ, ನೀನು ನನ್ನ ತಲೆಯ ಶಿಖೆಯ (ಸಹಸ್ರಾರ ಚಕ್ರದ ಸ್ಥಾನ) ಮಧ್ಯದಲ್ಲಿ ನೆಲೆಸು. ಹಾಗೆ ನೆಲೆಸಿ ನನ್ನ ಬುದ್ಧಿಶಕ್ತಿ, ತೇಜಸ್ಸು ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸು"
ಶಿಖಾಬಂಧನ ಮಂತ್ರ: ಸಾಂಪ್ರದಾಯಿಕವಾಗಿ ಬ್ರಾಹ್ಮಣರು ಅಥವಾ ಜಪ-ತಪಗಳನ್ನು ಮಾಡುವವರು ತಮ್ಮ ನಿತ್ಯಕರ್ಮ ಹಾಗೂ ಸಂಧ್ಯಾವಂದನೆಯನ್ನು ಆರಂಭಿಸುವ ಮುನ್ನ ಜುಟ್ಟನ್ನು ಕಟ್ಟಿಕೊಳ್ಳಲು ಈ ಮಂತ್ರವನ್ನು ಬಳಸುತ್ತಾರೆ. ಒಂದು ವೇಳೆ ಜುಟ್ಟು ಇಲ್ಲದಿದ್ದರೆ, ಆ ಜಾಗಕ್ಕೆ (ತಲೆಯ ಹಿಂಭಾಗಕ್ಕೆ) ನೀರನ್ನು ಪ್ರೋಕ್ಷಣೆ ಮಾಡಿಕೊಂಡು ಅಥವಾ ಕೈ ಬೆರಳುಗಳಿಂದ ಮುಟ್ಟಿ ಈ ಮಂತ್ರವನ್ನು ಪಠಿಸಿ ಜಪವನ್ನು ಆರಂಭಿಸಲಾಗುತ್ತದೆ.
ನಮ್ಮ ಶಿರಸ್ಸಿನ ಮಧ್ಯದಲ್ಲಿ 'ಸಹಸ್ರಾರ ಚಕ್ರ' ಹಾಗೂ ಸುಷುಮ್ನಾ ನಾಡಿಯು ಇರುತ್ತದೆ. ವೈಜ್ಞಾನಿಕವಾಗಿ ಈ ಭಾಗವನ್ನು 'ಅಧಿಪತಿ ಮರ್ಮ' ಎಂದು ಕರೆಯಲಾಗುತ್ತದೆ, ಇದು ನರಮಂಡಲದ ಪ್ರಮುಖ ಕೇಂದ್ರವಾಗಿದೆ. ಇಲ್ಲಿ ದೈವೀ ಶಕ್ತಿಯನ್ನು ಆಹ್ವಾನಿಸುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಮತ್ತು ಬೌದ್ಧಿಕ ಸಾಮರ್ಥ್ಯ ಉತ್ತೇಜನಗೊಳ್ಳುತ್ತದೆ ಎಂಬ ನಂಬಿಕೆಯಿದೆ.
Monday, May 04, 2026
ಧರ್ಮೋ ವಿವರ್ಧತಿ ಯುಧಿಷ್ಠಿರಕೀರ್ತನೇನ
ಈ ಶ್ಲೋಕವು ಪಾಂಡವರ ಸ್ಮರಣೆಯ ಮಹತ್ವವನ್ನು ತಿಳಿಸುತ್ತದೆ. ಇದರ ಕನ್ನಡ ಅರ್ಥ ಹೀಗಿದೆ:
ಧರ್ಮೋ ವಿವರ್ಧತಿ ಯುಧಿಷ್ಠಿರಕೀರ್ತನೇನ
ಪಾಪಂ ಪ್ರಣಶ್ಯತಿ ವೃಕೋದರಕೀರ್ತನೇನ ।
ಶತ್ರುವಿನಶ್ಯತಿ ಧನಂಜಯಕೀರ್ತನೇನ
ಮಾದ್ರೀಸುತೌ ಕಥಯತಾಂ ನ ಭವಂತಿ ರೋಗಾಃ ॥
- ಧರ್ಮೋ ವಿವರ್ಧತಿ ಯುಧಿಷ್ಠಿರಕೀರ್ತನೇನ: ಯುಧಿಷ್ಠಿರನ (ಧರ್ಮರಾಯನ) ನಾಮಸ್ಮರಣೆ ಮಾಡುವುದರಿಂದ ಧರ್ಮವು ವೃದ್ಧಿಯಾಗುತ್ತದೆ.
- ಪಾಪಂ ಪ್ರಣಶ್ಯತಿ ವೃಕೋದರಕೀರ್ತನೇನ: ವೃಕೋದರನ (ಭೀಮನ) ನಾಮಸ್ಮರಣೆ ಮಾಡುವುದರಿಂದ ಮಾಡಿದ ಪಾಪಗಳು ನಾಶವಾಗುತ್ತವೆ.
- ಶತ್ರುವಿನಶ್ಯತಿ ಧನಂಜಯಕೀರ್ತನೇನ: ಧನಂಜಯನ (ಅರ್ಜುನನ) ನಾಮಸ್ಮರಣೆ ಮಾಡುವುದರಿಂದ ಶತ್ರುಗಳು ನಾಶವಾಗುತ್ತಾರೆ.
- ಮಾದ್ರೀಸುತೌ ಕಥಯತಾಂ ನ ಭವಂತಿ ರೋಗಾಃ: ಮಾದ್ರಿಯ ಪುತ್ರರಾದ ನಕುಲ ಮತ್ತು ಸಹದೇವರನ್ನು ಸ್ಮರಿಸುವುದರಿಂದ ರೋಗಗಳು ಬರುವುದಿಲ್ಲ (ಆರೋಗ್ಯ ಪ್ರಾಪ್ತಿಯಾಗುತ್ತದೆ).
Saturday, April 18, 2026
ವಾಚಾಮೀಶ್ವರಿ ಪ್ರಸೀದ ಮಮ
ಅಚಲಾತ್ಮಜಾ ಚ ದುರ್ಗಾ ಕಮಲಾ ತ್ರಿಪುರೇತಿ ಭೇದಿತಾ ಜಗತಿ |
ಯಾ ಸಾ ತ್ವಮೇವ ವಾಚಾಮೀಶ್ವರಿ ಸರ್ವಾತ್ಮನ್ ಸರ್ವಾತ್ಮನಾ ಪ್ರಸೀದ ಮಮ ||
"ಯಾರು ಈ ಸಂಸಾರದಲ್ಲಿ ಪಾರ್ವತಿ (ಅಚಲಾತ್ಮಜೆ), ದುರ್ಗಾ, ಲಕ್ಷ್ಮಿ (ಕಮಲಾ) ಮತ್ತು ತ್ರಿಪುರಾ ಎಂಬ ವಿವಿಧ ನಾಮಗಳಿಂದ ಕರೆಯಲ್ಪಡುತ್ತಾರೋ, ಹೇ ವಾಣಿಯ ದೇವತೆಯೇ (ಸರಸ್ವತಿ)! ನೀವೇ ಆ ಪರಮಾತ್ಮನು. ಹೇ ಸರ್ವಾತ್ಮನೇ! ನೀವು ಸಂಪೂರ್ಣವಾಗಿ ನನ್ನ ಮೇಲೆ ಪ್ರಸನ್ನರಾಗಿರಿ."
अचलात्मजा च दुर्गा कमला त्रिपुरेति भेदिता जगति ।
या सा त्वमेव वाचामीश्वरि सर्वात्मन् सर्वात्मना प्रसीद मम ॥
"O Goddess of Speech (Saraswati), you are that Supreme Soul who is known in this world by various names such as Parvati (daughter of the mountain), Durga, Lakshmi (Kamala), and Tripura. O Soul of all beings, may you be completely pleased with me."
Tuesday, March 10, 2026
ಪರ್ವತವರ್ಧಿನೀ ಸಮೇತ ರಾಮೇಶ್ವರಾಯ ನಮಃ
ರಾಮೇಶಃ ಸೇತುಬಂಧೇ ಪರಿಗಣಸಹಿತಃ ಸೀತಯಾ ಸೇವಿತೋಸೌ
ಶ್ರೀರಾಮಕ್ಲೇಶಹರ್ತಾ ದುರಿತಭಯಹರೋ ಭಕ್ತದುಃಖಾರ್ತಿಹಾರೀ ॥
ದೀನಂ ಮಾಂ ದೀನಬಂಧೋ ಭವಜಲಧಿತಲೇ ವರ್ತಿನಂ ಬುದ್ಧಿಶೂನ್ಯಂ ।
ಕಾರುಣ್ಯಾದುದ್ದರಾಶು ತ್ವಮನಿಗುರೋ ಪಾಪಿನಂ ಭಕ್ತಿಹೀನಂ ॥
ಪರ್ವತವರ್ಧಿನೀಸಮೇತಸಪರಿವಾರಾಯ ರಾಮೇಶ್ವರಾಯ ನಮಃ ॥
Tuesday, March 03, 2026
ರಘುಪತಿಪ್ರಿಯಭಕ್ತಂ
ಅತುಲಿತಬಲಧಾಮಂ ಹೇಮಶೈಲಾಭದೇಹಂ
ದನುಜವನಕೃಶಾನುಂ ಜ್ಞಾನಿನಾಮಗ್ರಗಣ್ಯಮ್ ।
ಸಕಲಗುಣನಿಧಾನಂ ವಾನರಾಣಾಮಧೀಶಂ
ರಘುಪತಿಪ್ರಿಯಭಕ್ತಂ ವಾತಜಾತಂನಮಾಮಿ ॥
Friday, February 27, 2026
ಅಭಿರಾಮಗುಣಾಕರ ದಾಶರಥೇ
ಅಭಿರಾಮಗುಣಾಕರ ದಾಶರಥೇ ಜಗದೇಕ ದನುರ್ಧರ ಧೀರಮತೇ |
ರಘುನಾಯಕ ರಾಮ ರಮೇಶ ವಿಭೋ ವರದೋ ಭವ ದೇವ ದಯಾಜಲಧೇ ||
Saturday, January 31, 2026
ನಮಃ ಶಿವಾಯ ಶಾಂತಾಯ
ಪಂಚವಕ್ತ್ರಂ ದಶಭುಜಂ ತ್ರಿನೇತ್ರಂ ಚಂದ್ರ ಭೂಷಣಂ ।
ಉಮಾಲಿಂಗಿತ ವಾಮಾಂಗಂ ಧ್ಯಾಯೇತ್ಸರ್ವೇಶ್ವರಂ ಶಿವಂ ।।
ನಮಃ ಶಿವಾಯ ಶಾಂತಾಯ ನಮಃ ಸೋಮಾಯ ಶಂಭವೇ ।
ನಮಃ ಶಿವಾಯ ಕಲ್ಯಾಣಾಧಿಪತಯೇ ತೇ ನಮೋ ನಮಃ ।।
Thursday, January 15, 2026
ವಿರಿಂಚಿನಾರಾಯಣಶಂಕರಾತ್ಮನೇ
ನಮಃ ಸವಿತ್ರೇ ಜಗದೇಕಚಕ್ಷುಷೇ ಜಗತ್ಪ್ರಸೂತಿ ಸ್ಥಿತಿನಾಶಹೇತವೇ ।
Friday, December 12, 2025
ಶ್ರೀವಿದ್ಯಾ
ವಿಶ್ವರೂಪಾ ಮಹಾರಾಜ್ಞಾ ಮಹಾವಿಷ್ಣು ಪ್ರಶಾಸಿಕಾ।
ಮಹಾಭೀಮಾ ಬೃಹದ್ಭಾನು-ಮುಖೀ ತ್ವಂ ಸ್ವವಿರಾಟ್ ಶಿವಾ।।
विश्वरूपा महाराज्ञा महाविष्णु प्रशासिका।
महाभीमा बृहद्भानु-मुखी त्वं स्वविराट् शिवा।।
ನಮ: ಶಿವಾಯೈ ಚ ಶಿವಪ್ರಿಯಾಯೈ ನಮ:ಸ್ತ್ವ ವಲ್ಗಾಯ ಪರಾತ್ಪರಾಯೈ।
ನಮೋಸ್ತು ಮೃತ್ಯುಂಜಯ ಸಿದ್ಧಿದಾಯೈ ನಮೋ: ನಮ: ಶ್ರೀವಿಶ್ವಮ್ಬಿಕಾಯೈ।।
नम: शिवायै च शिवप्रियायै नम:स्त्व वल्गाय परात्परायै।
नमोस्तु मृत्युंजय सिद्धिदायै नमो: नम: श्रीविश्वम्बिकायै।।
Friday, November 21, 2025
ಅರ್ಕೇಣ ವ್ಯಾಧಿನಾಶಃ
ಅರ್ಕೇಣ ವ್ಯಾಧಿನಾಶಃ ಸ್ಯಾತ್ ಫಲಾಶೈಃ ಸರ್ವಸಂಪದಃ |
ಖದಿರೇಣಾರ್ಥಸಿದ್ಧಿಃಸ್ಯಾತ್ ಅಪಾಮಾರ್ಗಃ ಸುಪುತ್ರದಃ ||
ಆಶ್ವತ್ಥೇನ ಪ್ರಜಾವೃದ್ಧಿಃ ಸೌಭಾಗ್ಯಂ ಸ್ಯಾದೌದುಂಬರಾತ್ |
ಶಮಿನಾ ಪಾಪಶಮನಂ ದೂರ್ವಯಾಯುಷ್ಯವರ್ಧನಮ್||
ಕುಶೇನಬ್ರಹ್ಮವರ್ಚಃಸ್ಯಾದಿತ್ಯೇತದ್ ಸಮಿಧಾಂ ಫಲಮ್|
Monday, November 17, 2025
ಗತಂ ಪಾಪಂ ಗತಂ ದುಃಖಂ
ಗತಂ ಪಾಪಂ ಗತಂ ದುಃಖಂ ಗತಂ ದಾರಿದ್ರ್ಯಮೇವ ಚ ।
ಆಗತಾ ಸುಖ ಸಂಪತ್ತಿಃ ಪುಣ್ಯಾಚ್ಚ ತವ ದರ್ಶನಾತ್ ।।
Saturday, November 01, 2025
ಶಂಭುಃ ಪೂಜಯತೆ ದೇವೀಂ
॥ ಶಂಭುಃ ಪೂಜಯತೆ ದೇವೀಂ ಮಂತ್ರಶಕ್ತಿಮಯೀಂ ಶುಭಾಂ ॥
śaṁbhuh pūjaẏate dēvīṁ maṁtraśaktimaẏīṁ śubhāṁ
Thursday, October 30, 2025
ವಶಿನ್ಯಾದಿ ವಾಗ್ದೇವತಾ
ವಶಿನ್ಯಾದಿ ವಾಗ್ದೇವತಾ =
ವಶಿನೀ ವಾಗ್ದೇವತಾ
ಕಾಮೇಶ್ವರೀ ವಾಗ್ದೇವತಾ
ಮೋದಿನೀ ವಾಗ್ದೇವತಾ
ವಿಮಲಾ ವಾಗ್ದೇವತಾ
ಅರುಣಾ ವಾಗ್ದೇವತಾ
ಜಯಿನೀ ವಾಗ್ದೇವತಾ
ಸರ್ವೇಶ್ವರೀ ವಾಗ್ದೇವತಾ
ಕೌಲಿನೀ ವಾಗ್ದೇವತಾ
Wednesday, October 29, 2025
ಪರಾಶರಸ್ಮೃತಿ
ಅಭಿಗಮ್ಯ ಉತ್ತಮಂ ದಾನಂ ಆಹೂಯೈವ ಮಧ್ಯಮಮ್ |
ಅಧಮಂ ಯಾಚಮಾನಾಯ ಸೇವಾದಾನಂ ತು ನಿಷ್ಫಲಮ್ ||
(ಪರಾಶರಸ್ಮೃತಿ)
ಅವಶ್ಯಕತೆಯುಳ್ಳವನಿಗೆ ಅದನ್ನು ಮನಗಂಡು ನಾವಾಗಿಯೇ ಮುಂದೆ ಹೋಗಿ ದಾನ ಮಾಡುವುದು ಉತ್ತಮವಾದುದು. ತಾನು ಅಲುಗಾಡದೆ ಇತರರನ್ನು ಕರೆದು ದಾನ ನೀಡುವುದು ಮಧ್ಯಮವಾದುದು. ದೈನ್ಯದಿಂದ ಯಾರು ಯಾಚಿಸುತ್ತ ಬರುತ್ತಾರೋ ಅವರಿಗೆ ಮಾತ್ರ ದಾನಮಾಡುವುದು ಅಧಮವಾದುದು. ಸೇವೆ ಮಾಡಿಸಿಕೊಂಡು ದಾನಮಾಡುವುದು ನಿಷ್ಫಲವಾದುದು.
Sunday, September 21, 2025
ಅಪಾರಕಾರುಣ್ಯ ಸುಧಾಂಬುರಾಶಿಂ
ಮಾಲಾ-ಸುಧಾ-ಕುಂಭ-ವಿಬೋಧಮುದ್ರಾ-ವಿದ್ಯಾವಿರಾಜತ್ಕರವಾರಿಜಾತಾಮ್ |
ಅಪಾರಕಾರುಣ್ಯ ಸುಧಾಂಬುರಾಶಿಂ ಶ್ರೀಶಾರದಾಂಬಾಂ ಪ್ರಣತೋಽಸ್ಮಿ ನಿತ್ಯಮ್
Sunday, September 07, 2025
Friday, August 22, 2025
ಜ್ಯೋತಿಃಶಾಸ್ತ್ರ ಪ್ರವರ್ತಕಃ
ಸೂರ್ಯಃ ಪಿತಾಮಹೋ ವ್ಯಾಸೋ ವಸಿಷ್ಠೋऽತ್ರಿ ಪರಾಶರಃ ।
ಕಶ್ಯಪೋ ನಾರದೋ ಗರ್ಗೋ ಮರೀಚಿರ್ಮನುರಙ್ಗಿರಾಃ।।
ಲೋಮಶಃ ಪೌಲಿಶಶ್ಚೈವ ಚ್ಯವನೋ ಯವನೋ ಭೃಗುಃ ।
ಶೌನಕೋऽಷ್ಟಾದಶಶ್ಚೈತೇ ಜ್ಯೋತಿಃಶಾಸ್ತ್ರ ಪ್ರವರ್ತಕಃ ।।
ಸೂರ್ಯ, ಬ್ರಹ್ಮಾ, ವ್ಯಾಸ, ವಶಿಷ್ಠ, ಅತ್ರಿ, ಪರಾಶರ, ಕಶ್ಯಪ, ನಾರದ, ಗರ್ಗ, ಮರೀಚಿ, ಮನು, ಅಂಗಿರಾ, ಲೋಮಶ, ಪೌಲಿಶ, ಚ್ಯವನ, ಯವನ, ಭೃಗು ತಥಾ ಶೌನಕಾದಿ ಋಷಿ ಜ್ಯೋತಿಷ ಶಾಸ್ತ್ರ ಪ್ರವರ್ತಕ ।
सूर्यः पितामहो व्यासो वसिष्ठोऽत्रि पराशरः ।
कश्यपो नारदो गर्गो मरीचिर्मनुरङ्गिराः।।
लोमशः पौलिशश्चैव च्यवनो यवनो भृगुः ।
शौनकोऽष्टादशश्चैते ज्योतिःशास्त्र प्रवर्तकः ।।
सूर्य, ब्रह्मा, व्यास, वशिष्ठ, अत्रि, पराशर, कश्यप, नारद, गर्ग, मरीचि, मनु, अंगिरा, लोमश, पौलिश, च्यवन, यवन, भृगु तथा शौनकादि ऋषि ज्योतिष शास्त्र के प्रवर्तक कहे गये हैं ।
Tuesday, July 29, 2025
Sunday, June 29, 2025
ಮಹಾತ್ರಿಪುರಸುಂದರೀಂ
ಶ್ರೀವಿದ್ಯಾಂ ಜಗತಾಂ ಧಾತ್ರೀಂ ಸರ್ಗಸ್ಥಿತಿಲಯೇಶ್ವರೀಂ ।
ನಮಾಮಿ ಲಲಿತಾಂ ನಿತ್ಯಾಂ ಮಹಾತ್ರಿಪುರಸುಂದರೀಂ ॥
ಮನು-ಚಂದ್ರ-ಕುಬೇರಶ್ಚ-ಲೋಪಮುದ್ರಾ-ಚ-ಮನ್ಮಥಃ
ಅಗಸ್ತ್ಯ-ನಂದಿ-ಸೂರ್ಯಶ್ಚ-ಇಂದ್ರೋ-ವಿಷ್ಣು-ಶಿವಸ್ತಥಾ
ಕ್ರೋಧಭಟ್ಟರಕೋ-ದೇವ್ಯಾ-ಏತೇ-ಮುಖ್ಯ-ಉಪಾಸಕಃ ||
ಶ್ರೀಚಕ್ರದ ಆರಾಧನೆಯ ಮೇಲೆ ಕೇಂದ್ರೀಕೃತವಾಗಿರುವ ಶ್ರೀವಿದ್ಯಾ ಸಂಪ್ರದಾಯವು ಈ ಕೆಳಗಿನ ಹನ್ನೆರಡು ದೇವರುಗಳು ಮತ್ತು ಋಷಿಗಳನ್ನು ತನ್ನ ಪ್ರಧಾನ ಗುರುಗಳೆಂದು ಪರಿಗಣಿಸುತ್ತದೆ (ಮುಖ್ಯ ಉಪಾಸಕ):
ಮನು, ಚಂದ್ರ, ಕುಬೇರ, ಲೋಪಾಮುದ್ರ, ಮನ್ಮಥ, ಅಗಸ್ತ್ಯ, ನಂದೀಶ, ಸೂರ್ಯ, ವಿಷ್ಣು, ಸ್ಕಂದ, ಶಿವ ಮತ್ತು ದೂರ್ವಾಸ.
दुर्गाप्रदीपगुप्तवतीचतुर्धरीशान्तनवीनागोजीभट्टीजगच्चन्द्रिकादंशोद्धार ||
Thursday, June 19, 2025
ಏವಂ ರೂಪೋ ಹುತಾಶನಃ
ಸಪ್ತಹಸ್ತಃ ಚತುಶೃಂಗಃ ಸಪ್ತಜಿಹ್ವೋ ದ್ವಿಶೀರ್ಷಕಃ
ತ್ರಿಪಾತ್ ಪ್ರಸನ್ನವದನಃ ಸುಖಾಸೀನಃ ಶುಚಿಸ್ಮಿತಃ ||
ಸ್ವಾಹಾಂ ತು ದಕ್ಷಿಣೇ ಪಾರ್ಶ್ವೇ ದೇವೀಂ ವಾಮೇ ಸ್ವಧಾಂ ತಥಾ
ಬಿಭ್ರದ್ದಕ್ಷಿಣಹಸ್ತೈಸ್ತು ಶಕ್ತಿಮನ್ನಂ ಸ್ರುಚಂ ಸ್ರುವಮ್ ||
ತೋಮರಂ ವ್ಯಜನಂ ವಾಮೇ ಘೃತಪಾತ್ರಂ ಚ ಧಾರಯನ್
ಮೇಷಾರೂಢೋ ಜಟಾಬದ್ಧೋ ಗೌರವರ್ಣೋ ಮಹೌಜಸಃ ||
ಧೂಮ್ರಧ್ವಜೋ ಲೋಹಿತಾಕ್ಷಃ ಸಪ್ತಾರ್ಚಿಃ ಸರ್ವಕಾಮದಃ
ಆತ್ಮಾಭಿಮುಖಮಾಸೀನಃ ಏವಂ ರೂಪೋ ಹುತಾಶನಃ ||
Wednesday, June 11, 2025
ಕೃಷ್ಣದ್ವೈಪಾಯನಂ ವ್ಯಾಸಂ
ಕೃಷ್ಣದ್ವೈಪಾಯನಂ ವ್ಯಾಸಂ ಸರ್ವಲೋಕಹಿತೇ ರತಂ ।
ವೇದಾಬ್ಜಭಾಸ್ಕರಂ ವಂದೇ ಶಮಾದಿನಿಲಯಂ ಮುನಿಂ ॥
कृष्णद्वैपायनं व्यासं सर्वलोकहिते रतं ।
वेदाब्जभास्करं वंदे शमादिनिलयं मुनिं ॥
Saturday, June 07, 2025
Tuesday, May 20, 2025
ಸಪ್ತಭಿರ್ಧಾರ್ಯತೇ ಮಹೀ
ಗೋಭಿರ್ವಿಪ್ರೈಶ್ಚ ವೇದೈಶ್ಚ ಸತೀಭಿಃ ಸತ್ಯವಾದಿಭಿಃ |
ಅಲುಬ್ಧೈರ್ದಾನಶೀಲೈಶ್ಚ ಸಪ್ತಭಿರ್ಧಾರ್ಯತೇ ಮಹೀ ||
(ಸ್ಕಂದಪುರಾಣ)
ಗೋವುಗಳು, ಬ್ರಾಹ್ಮಣರು, ವೇದಗಳು, ಪತಿವ್ರತೆಯರು, ಸತ್ಯವಾದಿ ಪುರುಷರು, ಲೋಭವಿಲ್ಲದವರು ಹಾಗೂ ದಾನಶೀಲರು – ಈ ಏಳೂ ಜನರ ಕಾರಣದಿಂದ ಭೂಮಿಯು ನಿಂತಿರುವುದು.
Friday, May 16, 2025
ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರ
ज्योतिर्लिंग स्तोत्र (द्वादश ज्योतिर्लिंग):
सौराष्ट्रे सोमनाथं च श्रीशैले मल्लिकार्जुनम्।
उज्जयिन्यां महाकालं ओंकारं अमलेश्वरम्॥
परल्यां वैद्यनाथं च डाकिन्यां भीमशङ्करम्।
सेतुबन्धे तु रामेशं नागेशं दारुकावने॥
वाराणस्यां तु विश्वेशं त्र्यम्बकं गौतमीतटे।
हिमालये तु केदारं घुश्मेशं च शिवालये॥
एतानि ज्योतिर्लिङ्गानि सायं प्रातः पठेन्नरः।
सप्तजन्मकृतं पापं स्मरणेन विनश्यति॥
ಸೌರಾಷ್ಟ್ರೇ ಸೋಮನಾಧಂಚ ಶ್ರೀಶೈಲೇ ಮಲ್ಲಿಕಾರ್ಜುನಮ್ ।
ಉಜ್ಜಯಿನ್ಯಾಂ ಮಹಾಕಾಲಂ ಓಂಕಾರೇತ್ವಮಾಮಲೇಶ್ವರಮ್ ॥
ಪರ್ಲ್ಯಾಂ ವೈದ್ಯನಾಧಂಚ ಢಾಕಿನ್ಯಾಂ ಭೀಮ ಶಂಕರಮ್ ।
ಸೇತುಬಂಧೇತು ರಾಮೇಶಂ ನಾಗೇಶಂ ದಾರುಕಾವನೇ ॥
ವಾರಣಾಶ್ಯಾಂತು ವಿಶ್ವೇಶಂ ತ್ರಯಂಬಕಂ ಗೌತಮೀತಟೇ ।
ಹಿಮಾಲಯೇತು ಕೇದಾರಂ ಘೃಷ್ಣೇಶಂತು ವಿಶಾಲಕೇ ॥
ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ ।
ಸಪ್ತ ಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ ॥
Monday, April 28, 2025
ಋತಂ ಬೃಹತ್
ಓಂ ಹಗ್ಂ ಸಃ ಶುಚಿಷತ್ ವಸುಃ ಅಂತರಿಕ್ಷಸದ್ಧೋತಾ ವೇದಿಷದತಿಥಿಃ ದುರೋಣಸತ್ | ನೃಷತ್ವರಸತ್ಋತಸತ್ವ್ಯೋಮಸತ್ ಅಬ್ಜಾ ಗೋಜಾ ಋತಜಾ ಅದ್ರಿಜಾ ಋತಂ ಬೃಹತ್ ||
ಆದಿತ್ಯನೂ, ಶುದ್ಧವಾದ ದೀಪ್ತಿಯಲ್ಲಿರುವವನೂ, ಸರ್ವವ್ಯಾಪಿಯಾದ ವಾಯುವಾಗಿರುವವನೂ, ಅಂತರಿಕ್ಷದಲ್ಲಿರುವವನೂ, ಹೋಮ ಮಾಡುವವನೂ, ಹೋಮವೇದಿಕೆಯಲ್ಲಿರುವವನೂ, ಅತಿಥಿರೂಪದಲ್ಲಿ ಮನೆಗಳಲ್ಲಿ ಇರುವವನೂ, ಮನುಷ್ಯರಲ್ಲಿ ಚೈತನ್ಯಸ್ವರೂಪದಲ್ಲಿರುವವನೂ, ಪುಣ್ಯಕ್ಷೇತ್ರಗಳಲ್ಲಿ ದೇವತಾಸ್ವರೂಪವಾಗಿರುವವನೂ,
ವೈದಿಕ ಕರ್ಮಗಳಲ್ಲಿ ಫಲರೂಪದಲ್ಲಿರುವವನೂ, ಆಕಾಶದಲ್ಲಿ ನಕ್ಷತ್ರಾದಿ ರೂಪಗಳಲ್ಲಿ ಇರುವವನೂ, ನದಿ-ಸಮುದ್ರಾದಿ ಉದಕಗಳಲ್ಲಿ ಶಂಖ, ಮಕರಾದಿ ರೂಪಗಳಲ್ಲಿ ಹಾಗೂ ವಡವಾಗ್ನಿ ರೂಪದಲ್ಲಿ ಉತ್ಪನ್ನವಾಗುವವನೂ, ಪರ್ವತಗಳಿಂದ ವೃಕ್ಷಾದಿ ರೂಪಗಳಲ್ಲಿ ಪ್ರಕಟವಾಗುವವನೂ - ಹೀಗೆ ಸಕಲ ಜಗತ್ತಿನಲ್ಲಿಯೂ ಸತ್ಯಭೂತವಾಗಿ, ಋತವಾಗಿ ಪ್ರವರ್ಧಮಾನವಾದುದು ಆ ಪರಬ್ರಹ್ಮ ವಸ್ತುವೇ.
Sunday, April 27, 2025
Thursday, March 27, 2025
ಈಶ್ವರೋ ಗುರುರಾತ್ಮೇತಿ
ಈಶ್ವರೋ ಗುರುರಾತ್ಮೇತಿ ಮೂರ್ತಿಭೇದ ವಿಭಾಗಿನೇ |
ವ್ಯೋಮವತ್ ವ್ಯಾಪ್ತ ದೇಹಾಯ ದಕ್ಷಿಣಾಮೂರ್ತಯೇ ನಮಃ ||
ಈಶ್ವರಃಗುರು-ಆತ್ಮಾ-ಇತಿ = ದೇವರು, ಗುರು ಹಾಗೂ ನಾನು ಎಂದು;
ಮೂರ್ತಿ-ಭೇದ-ವಿಭಾಗಿನೇ = ಶಾರೀರಿಕ ದೃಷ್ಟಿಯಿಂದ ಬೇರೆಯಾಗಿ ಕಾಣುವ;
ವ್ಯೋಮವತ್ = ಆಕಾಶದಂತೆ;
ವ್ಯಾಪ್ತದೇಹಾಯ = ಎಲ್ಲರ ದೇಹದಲ್ಲಿ ವ್ಯಾಪಿಸಿರುವ;
ಶ್ರೀದಕ್ಷಿಣಾಮೂರ್ತಯೇ ನಮಃ = ಶ್ರೀದಕ್ಷಿಣಾಮೂರ್ತಿ ದೇವನಿಗೆ ನಮಸ್ಕಾರ.
ಈಶ್ವರ, ಗುರು ಮತ್ತು ನಾನು ಎಂಬೀ ರೀತಿಯಲ್ಲಿ ಶಾರೀರಿಕ ದೃಷ್ಟಿಯಿಂದ ಮಾತ್ರ ಬೇರೆ ಬೇರೆಯಾಗಿ ಕಾಣುವ, ಆದರೆ ಎಲ್ಲರಲ್ಲೂ ಆಕಾಶದಂತೆ ಸರ್ವವ್ಯಾಪಿಯಾಗಿ ನೆಲೆಸಿರುವ ದಕ್ಷಿಣಾಮೂರ್ತಿಗೆ ನಮಸ್ಕಾರಗಳು.
Wednesday, March 26, 2025
ಗುರು ಪಾದುಕಾ
ಶರಣಂ ನ ಭವತಿ ಜನನೀ ನ ಪಿತಾ ನ ಸುತಾ ನ ಸೋದರಾ ನಾನ್ಯೇ ।
ಪರಮಂ ಶರಣಮಿದಂ ಮೇ ಚರಣಂ ಮಮ ಶಿರಸಿ ದೇಶಿಕನ್ಯ ಸ್ತಮ್ ।।
Wednesday, February 26, 2025
ಮಹಾಕುಂಭ - ತೀರ್ಥರಾಜ ಪ್ರಯಾಗ
ತ್ವಂ ರಾಜಾ ಸರ್ವ ತೀರ್ಥಾನಾಂ ತ್ವಮೇವ ಜಗತಃ ಪಿತಾ।
ಯಾಚತೋ ದೇಹಿ ಮೇ ತೀರ್ಥಂ ಸರ್ವಪಾಪೈಃ ಪ್ರಮುಚ್ಯತೇ ॥
ತೀರ್ಥರಾಜ ನಮಸ್ತುಭ್ಯಂ ಸರ್ವಲೋಕೈಕ ಪಾವನ।
ತ್ವಯಿ ಸ್ನಾನಂ ಕರೋಮದ್ಯ ಭವ ಬಂಧ ವಿಮುಕ್ತಯೇ ॥
ತ್ರಿವೇಣೀಂ ಮಾಧವಂ ಸೋಮಂ ಭರದ್ವಾಜಂಚ ವಾಸುಕಿಂ
ವಂದೇ ಅಕ್ಷಯವಟಂ ಶೇಷಂ ಪ್ರಯಾಗಂ ತೀರ್ಥನಾಯಕಂ ॥
Wednesday, January 08, 2025
ಅನಾದಿಂ ಶಾಶ್ವತಂ ಶಾಂತಂ
ಅನಾದಿಂ ಶಾಶ್ವತಂ ಶಾಂತಂ ಚೈತನ್ಯಂ ಚಿತ್ಸ್ವರೂಪಕಂ ।
ಚಿದಂಗಂ ವೃಷಭಾಕಾರಂ ಚಿದ್ಭಸ್ಮಲಿಂಗಧಾರಣಂ ॥
Wednesday, December 25, 2024
ಹರಶಂಭೋ ಮಹಾದೇವ
ಹರಶಂಭೋ ಮಹಾದೇವ ವಿರೂಪಾಕ್ಷ ತ್ರಿಲೋಚನ।
ದಯಾಸಿಂಧೋ ದಿನಬಂಧೋ ರಕ್ಷ ರಕ್ಷ ಮಹೇಶ್ವರ ।।
ಮಯಾಸಮುದ್ರ ಪತಿತಮನಂತ ಕಲುಷಾಯನಂ ।
ಮಾಮುದ್ಧರ ಮಹೇಶಾನ ಭಕ್ತವತ್ಸಲ ಶಂಕರ ।।
Tuesday, December 17, 2024
ತ್ರಿಪುರೇ ತ್ವಂ ಜಗನ್ಮಾತಾ
त्रिपुरे त्वं जगन्माता त्रिपुरे त्वं जगत्पिता।
त्रिपुरे त्वं जगत् धात्री त्रिपुरायै नमोनमः।।
ತ್ರಿಪುರೇ ತ್ವಂ ಜಗನ್ಮಾತಾ ತ್ರಿಪುರೇ ತ್ವಂ ಜಗತ್ಪಿತಾ।
ತ್ರಿಪುರೇ ತ್ವಂ ಜಗತ್ಧಾತ್ರೀ ತ್ರಿಪುರಾರೈ ನಮೋನ್ನಮಃ ॥
Saturday, November 30, 2024
ಅಷ್ಟಮೂರ್ತಿ
ಶಿವನ ಅಷ್ಟಮೂರ್ತಿಗಳ ಪೂಜೆಯ ಮಂತ್ರ
1. शर्वाय क्षितिमूर्तये नमः।
2. भवाय जलमूर्तये नमः।
3. रुद्राय अग्निमूर्तये नमः।
4. उग्राय वायुमूर्तये नमः।
5. भीमाय आकाशमूर्तये नमः।
6. पशुपतये यजमानमूर्तये नमः।
7. ईशानाय सूर्यमूर्तये नमः।
8. महादेवाय सोममूर्तये नमः।
Saturday, November 23, 2024
Tuesday, October 29, 2024
ಕಪೀಶಾರಾಧನಂ
ಮಂಗಳಂ ಜ್ಞಾನರೂಪಾಯ ಮಹಾವಿಶ್ವ ಸ್ವರೂಪಿಣೆ
ಪ್ರಾಣವಾರ್ಥಾಸ್ವರೂಪಾಯ ಪ್ರಾಣ ರುಪಾಯ ಮಂಗಳಂ
ಶ್ರೀಯಃಪತಿ ಸದಾ ಚಾರ್ಯಾಂ ನತ್ವಾ ಸರ್ವಾರ್ಥಕಾಮದಂ
ಕಪೀಶಾರಾಧನಂ ವಕ್ಷ್ಯೆ ರಾಜ್ಯ ರಾಷ್ಟ್ರಾಭಿವೃದ್ಧಿದಂ
Wednesday, September 04, 2024
ಪಂಚಾಮೃತ
ಕ್ಷೀರೇಣ ಕ್ಷೀಯತೇ ಪಾಪಂ ದಧ್ನಾ ಧನವಿವರ್ಧನಮ್ |
ಆಜ್ಯೇ ನಾಯುಷ್ಯ ಮಾಪ್ನೋತಿ ಮಧು ನಾಹಂತಿ ಕಿಲ್ಬಿಷಂ|
ಸುಖಿ ಶರ್ಕರಮು ವಿಂದ್ಯಾತ್ ಪಂಚಾಮೃತ ಫಲಂ ಸ್ಮೃತಮ್ |
ಪಂಚಾಮೃತೇನ ಸಂಸ್ನಾಪ್ಯ ಪಂಚಪಾತಕ ನಾಶನಮ್ ||
ದಶಪರಾಧo ತೋಯೇನ ಕ್ಷೀರೇಣ ಕ್ಷಮತೇ ಶತo ಸಹಸ್ರo ಕ್ಷಮತೇ ದಧ್ನಾ , ಘೃತೇನ ಕ್ಷಮತೇsಯುತo.
ಮಧುನ ಕ್ಷಮತೇ ಲಕ್ಷo ಇಕ್ಷುಣಾ ದಶಲಕ್ಷಕo ನಾರಿಕೇಳಾoಬುನಾ ಕೋಟಿo ಅನಂತo ಗಂಧವಾರಿಣಾ.
- ಸ್ಕಂದ ಪುರಾಣ
Saturday, August 17, 2024
ರಾಮವಲ್ಲಭ
ಮೈಥಿಲೀ ಜಾನಕೀ ಸೀತಾ ವೈದೇಹೀ ಜನಕಾತ್ಮಜಾ ।
ಕೃಪಾ ಪೀಯೂಷ ಜಲಧಿಃ ಪ್ರಿಯಾರ್ಹಾ ರಾಮವಲ್ಲಭ ॥
ಸುನಯನಾ ಸುತಾ ವೀರ್ಯಶುಕ್ಲಾ ಅಯೋನೀ ರಸೋಧ್ಭವಾ
।
ದ್ವಾದಶೈತಾನಿ ನಾಮಾನಿ ವಾಂಚಿತಾರ್ಥ ಪ್ರದಾನಿ
ಹಿ ॥
Saturday, July 27, 2024
ಇಚ್ಛತಿ ಶತೀ ಸಹಸ್ರಂ
ಇಚ್ಛತಿ ಶತೀ ಸಹಸ್ರಂ ಸಹಸ್ರೀ ಲಕ್ಷಮೀಹತೇ |
ಲಕ್ಷಾಧಿಪಸ್ತಥಾ ರಾಜ್ಯಂ ರಾಜ್ಯಸ್ಥಃ ಸ್ವರ್ಗಮೀಹತೇ ||
(ಪಂಚತಂತ್ರ)
ನೂರುಳ್ಳವನು ಸಾವಿರವನ್ನು, ಸಾವಿರವುಳ್ಳವನು ಲಕ್ಷವನ್ನೂ, ಲಕ್ಷಾಧಿಪನು ರಾಜ್ಯವನ್ನೂ, ರಾಜ್ಯವುಳ್ಳವನು ಸ್ವರ್ಗವನ್ನೂ ಮೇಲೆ ಮೇಲೆ ಬಯಸುತ್ತಲೇ ಇರುತ್ತಾನೆ.
ಜಾಮಾತಾ ಜಠರಂ ಜಾಯಾ ಜಾತವೇದಾ ಜಲಾಶಯಃ |
ಪೂರಿತಾ ನೈವ ಪೂರ್ಯಂತೇ ಜಕಾರಾಃ ಪಂಚ ದುರ್ಭರಾಃ ||
(ಸುಭಾಷಿತರತ್ನಭಾಂಡಾಗಾರ)
ಜಾಮಾತ (ಅಳಿಯ), ಜಠರ (ಹೊಟ್ಟೆ), ಜಾಯಾ (ಹೆಂಡತಿ), ಜಾತವೇದ (ಬೆಂಕಿ) ಮತ್ತು ಜಲಾಶಯ (ಸಮುದ್ರ) - ಈ ಐದು 'ಜ'ಕಾರಗಳನ್ನು ತುಂಬಿಸಿ ತೃಪ್ತಿಪಡಿಸಲು ಸಾಧ್ಯವಿಲ್ಲ.
Saturday, June 29, 2024
ನ ತ್ವಹಂ ಕಾಮಯೇ ರಾಜ್ಯಂ
ನ ತ್ವಹಂ ಕಾಮಯೇ ರಾಜ್ಯಂ ನ ಸ್ವರ್ಗಂ ನ ಪುನರ್ಭವಂ l
ಕಾಮಯೇ ದುಃಖತಪ್ತಾನಾಂ ಪ್ರಾಣಿನಾಂ ಆರ್ತನಾಶನಂ ll
Wednesday, June 26, 2024
ಮೌಲೌ ಗಂಗಾ ಶಶಾಂಕೌ
ಮೌಲೌ ಗಂಗಾ ಶಶಾಂಕೌ ಕರಚರನತಲೇ ಶಿತಲಾಂಗಾಃ ಭುಜಂಗಾಃ
ವಾಮೇ ಭಾಗೇ ದಯಾರ್ದ್ರಾ ಹಿಮಗಿರಿತನಯಾ ಚಂದನಂ ಸರ್ವಗಾತ್ರೇ ।
ಇತ್ಥಂ ಶೀತಂ ಪ್ರಭೂತಂ ತವ ಕನಕಸಭಾನಾಥ ಸೋಢುಂ ಕ್ವ ಶಕ್ತಿಃ
ಚಿತ್ತೇ ನಿರ್ವೇದತಪ್ತೇ ಯದಿ ಭವತಿ ನ ತೇ ನಿತ್ಯ ವಾಸೋ ಮಧಿಯೇ (ಮದೀಯೇ) ॥
Tuesday, May 28, 2024
ತಂ ವಂದೇ ಗಜಾನನಂ
ವಾಗೀಶಾದ್ಯಾಃ ಸುಮನಸಃ ಸರ್ವಾರ್ಥಾನಾಮುಪಕ್ರಮೇ ।
ಯಂ ನತ್ವಾ ಕೃತಕೃತ್ಯಾಃ ಸ್ಯುಃ ತಂ ವಂದೇ ಗಜಾನನಂ ॥
ಬ್ರಹ್ಮನೇ ಮೊದಲಾದ ದೇವತೆಗಳು ಎಲ್ಲ ಕೆಲಸಗಳನ್ನು ಆರಂಭಿಸುವಾಗ ಯಾರನ್ನು ನಮಸ್ಕರಿಸಿ ಕೃತಕೃತ್ಯರಾಗುತ್ತಾರೋ ಆ ಗಣಪತಿಯನ್ನು ನಮಸ್ಕರಿಸುತ್ತೇನೆ.
Saturday, May 18, 2024
ವಂದನೀಯಾ ನಿರಂತರಂ
ಪುಣ್ಯಶ್ಲೋಕೋ ನಳೋ ರಾಜಾ ಪುಣ್ಯಶ್ಲೋಕೋ ವಿಭೀಷಣಃ ।
ಪುಣ್ಯಶ್ಲೋಕಾ ಚ ವೈದೇಹೀ ವಂದನೀಯಾ ನಿರಂತರಂ ॥
ನಳಮಹರಾಜನು ಕಷ್ಟ-ಸುಖಗಳು ಶಾಶ್ವತವಲ್ಲ, ಎಂದೂ ಧರ್ಮಮಾರ್ಗವನ್ನು ಬಿಡಬಾರದು' ಎಂಬ ಸಂದೇಶನೀಡಿ 'ಪುಣ್ಯಶ್ಲೋಕ' ಎನಿಸಿದ್ದಾನೆ. ನಳನ ಸ್ಮರಣೆಯಿಂದ ಕಲಿನಾಶವಾಗುತ್ತಾನೆ ಎಂಬ ನಂಬಿಕೆ ಇದೆ. ವಿಭೀಷಣನು ಅಧರ್ಮಿಯಾದ ಅಣ್ಣನನ್ನೇ ತ್ಯಜಿಸಿ, ಧರ್ಮದ ಮೂರ್ತಿಯಾದ ರಾಮನಿಗೆ ಶರಣಾಗಿ, ಸಾತ್ವಿಕಗುಣದ ಮೂರ್ತಿಯಾಗಿ ಶೋಭಿಸಿದ್ದಾನೆ.ಶ್ರೀ ರಾಮನ ಪತ್ನಿ ಸೀತಾ, ಎಂತಹ ಕಠಿಣ ಪರಿಸ್ಥಿತಿಯಲ್ಲೂ ಪತಿಭಕ್ತಿಯನ್ನು ಬಿದದೇ ತನ್ನ ಚಾರಿತ್ರ್ಯವನ್ನು ಕಾಪಾಡಿಕೊಂಡ ಸಾಧ್ವಿಯಾಗಿ, ಅದರ್ಶಸ್ತ್ರೀರತ್ನಳಾಗಿದ್ದಾಳೆ.
Saturday, April 20, 2024
ಸಪ್ತಪಾಲಕಾಃ
ಕಾರ್ತವೀರ್ಯಾರ್ಜುನೋಯೇವಂ ಸುಗ್ರೀವೋ ಹನೂಮಾನ್ಸ್ತಥಾ ॥
ಯಾಮಲೇ ರುದ್ರ ಶಬ್ಧಾದೌ ಭಾಷಿತಾಃ
ಸಪ್ತಪಾಲಕಾಃ
ಗಣಪತಿ, ಬಟುಕ ಭೈರವ, ಸ್ಕಂದ, ಮೃತ್ಯುಂಜಯ ಕಾರ್ತವೀರ್ಯಾರ್ಜುನ, ಸುಗ್ರೀವ ಹಾಗು ಹನುಮಂತ - ಇವರುಗಳು ಸಪ್ತಪಾಲಕರು ಎಂದು ತಂತ್ರ ಶಾಸ್ತ್ರ ತಿಳಿಸುತ್ತದೆ.
Sunday, March 10, 2024
ನಮಃ ಪಾರ್ವತಿ ಪತಯೇ
Tuesday, March 05, 2024
ನಮಾಮಿ ಗಂಗೆ
नमामि गंगे तव पाद पंकजम सुरा सुरैर्वन्दित दिव्य रूपं ।
भुक्तिम च मुक्तिम च ददासि नित्यं भावनु सारेण सदा नराणाम॥”
ನಮಾಮಿ ಗಂಗೆ ತವ ಪಾದ ಪಂಕಜಂ ಸುರಾ ಸುರೈರ್ವಂದಿತ ದಿವ್ಯ ರೂಪಂ ।
ಭುಕ್ತಿಂ ಚ ಮುಕ್ತಿಂ ಚ ದದಾಸಿ ನಿತ್ಯಂ ಭಾವನುಸಾರೇಣ ಸದಾ ಮನುಷ್ಯಾಣಾಂ ॥
श्री गंगा जी की स्तुति
गांगं वारि मनोहारि मुरारिचरणच्युतम् ।
त्रिपुरारिशिरश्चारि पापहारि पुनातु माम् ॥
Thursday, February 29, 2024
ಕಾಶೀ ಮಹಿಮಾ
वन्दे काशीं गुहां गंगा भवानीं मणिकर्णिकाम् ॥
Friday, February 23, 2024
ಜೈ ವಾಸವಿ ಜೈ ದುರ್ಗಾ
Monday, January 29, 2024
ರಾಮಚಂದ್ರ
ಜಯತು ಜಯತು ದೇವೋ ರಾಮಚಂದ್ರೋ ದಯಾಳೋ |
ಜಯತು ಜಯತು ದೇವೀ ಜಾನಕೀ ಮಂಗಳಾಂಗೀ |
ಜಯತು ಜಯತು ದೇವೋ ಲಕ್ಷ್ಮಣೋ ಲಕ್ಷಣಾಢ್ಯಃ |
ಜಯತು ಜಯತು ಭಕ್ತೋ ಮಾರುತೀ ಬ್ರಹ್ಮಚಾರೀ ||
ರಾಮ ಜಯಂ
ಶ್ರೀವರ್ಣಪೂರ್ವಂ ಸಕಲಾರ್ಥದಂವೈ ರಾಮೇತಿ ವರ್ಣದ್ವಯಮೇವ ಪೂರ್ವಂ ।
ಜಯೇತಿ ರಾಮೇತಿ ಜಯದ್ವಯೇತಿ ರಾಮೇತಿ ಜಪ್ತ್ವಾತು ಪುನರ್ನಜನ್ಮ ॥
ರಮಂತೇ ಯೋಗೊನೋ ಯಸ್ಮಿನ್ ನಿತ್ಯಾನಂದ ಚಿದಾತ್ಮನಿ।
ಇತಿ ರಾಮ ಪದೇನಾಸೌ ಪರಬ್ರಹ್ಮಾತ್ಯಭಿಧೇಯತೇ ॥
ನಾರಾಯಣಾಷ್ಟಾಕ್ಷರೀಚ ಶಿವ ಪಂಚಾಕ್ಷರೀ ತಥಾ ।
ಸರ್ವಾರ್ಥ ಕಾರಣ ದ್ವಯಂ ರಾಮೋ ರಮಂತೇ ಯತ್ರ ಯೋಗಿನಃ ॥
ರಕಾರೋ ವಹ್ನಿ ವಚನಃ ಪ್ರಕಾಶೋ ಪರ್ಯವಸ್ಯತಿ
ಸಚ್ಚಿದಾನಂದರೂಪೋಸ್ಯ ಪರಮಾತ್ಮಾ
ಪ್ರಣವತ್ವಾತ್ ಸದಾಧ್ಯೇಯೋ ಯತೀ ನಾಂಚ ವಿಶೇಷತಃ ।
ರಮ ಮಂತ್ರಾರ್ಥ ವಿಜ್ಞಾನಿ ಜೇವನ್ಮುಕ್ತೋ ನ ಸಂಶಯಃ ॥
ಸದಾ ರಮೋಹಂ ಅಸ್ಮಿ ಇತಿ ತತ್ವತಃ ಪ್ರವದಂತಿ ಯೇ ।
ನ ತೇ ಸಂಸಾರಿಣೋ ನ್ಯೂನಂ ರಾಮ ಏವ ನ ಸಂಶಯಃ ॥
ರಾಮ ಏವ ಪರಂ ಬ್ರಹ್ಮ ರಾಮ ಏವ ಪರಂತಪಃ ।
ರಾಮ ಏವ ಪರಂ ತತ್ವಂ ಶ್ರೀ ರಾಮೋ ಬ್ರಹ್ಮ ತಾರಕಂ ॥
ರಾಮ ನಾಮೈವ ನಾಮೈವ ನಾಮೈವ ಮಮ ಜೇವನಂ
ಕಲೌ ನಾಸ್ತ್ಯೈವ ನಾಸ್ತ್ಯೈವ ನಾಸ್ತ್ಯೈವ ಗತಿರನ್ಯಥಾ ॥
(ಸ್ಕಂದ ಪುರಾಣ, ಉತ್ತರ ಕಾಂಡ, ನಾರದ - ಸನತ್ಕುಮಾರ ಸಂವಾದ)
ಚಿದ್ - ವಾಚಕೋ ರ ಕಾರಃ ಸ್ಯಾತ್ ಸದ್ ವಾಚ್ಯೋಕಾರ ಉಚ್ಯತೇ ।
ಮಕಾರಾನಂದ ವಾಚೀ ಸ್ಯಾತ್ ಸಚ್ಚಿದಾನಂದ ಮವ್ಯಯಂ ॥









































