ಜೈ ಚಿದಂಬರ
ಸ್ನಾನ ಮಾಡುವಾಗ ನಾಮಸ್ಮರಣೆ ಮಾಡಿದರೆ..
ಅದು .ತೀರ್ಥ ಸ್ನಾನ ಆಗುತ್ತದೆ.
ಭೋಜನ ಮಾಡುವಾಗ ನಾಮಸ್ಮರಣೆ ಮಾಡಿದರೆ...
ಅದು ಪ್ರಸಾದ ಆಗುತ್ತದೆ.
ನಡೆಯುತ್ತ ನಾಮ ಸ್ಮರಣೆ
ಮಾಡಿದರೆ
ಅದು ತೀರ್ಥಯಾತ್ರೆ ಆಗುತ್ತದೆ
ಅಡುಗೆ ಮಾಡುತ್ತಾ ನಾಮ ಸ್ಮರಣೆ ಮಾಡಿದರೆ
ಅದು ಮಹಾ ಪ್ರಸಾದವೇ ಆಗುತ್ತದೆ.
ನಿದ್ರಾ ಮಾಡುವಾಗ ನಾಮಸ್ಮರಣೆ ಮಾಡಿದರೆ ಧ್ಯಾನ ನಿದ್ರಾ ಆಗುತ್ತದೆ
ಕೆಲಸ ಮಾಡುವಾಗ ನಾಮಸ್ಮರಣೆ ಮಾಡಿದರೆ ಅದು ಕರ್ಮಭಕ್ತಿ ಆಗುತ್ತದೆ..
ಮನೆಯಲ್ಲಿ ನಾಮ ಸ್ಮರಣೆ ಮಾಡಿದರೆ ಆ ಮನೆ ಮಂದಿರ ವಾಗುತ್ತದೆ
... ಶ್ರೀ ಅಕ್ಕಲಕೋಟ ಮಹಾರಾಜರು