Wednesday, October 26, 2022

ಬಲೀಂದ್ರ ಪೂಜಾ

ಕಾರ್ತ್ತಿಕ ಶುಕ್ಲ ಪ್ರತಿಪತ್ ತಿಥೌ ಮಮ ಸಕಲ ಸಂಪದಭಿವೃದ್ಧ್ಯರ್ಥಂ ಬಲೀಂದ್ರ ಪೂಜಾಂ ಕರಿಷ್ಯೇ ॥ ಧ್ಯಾನಂ ಧ್ಯಾಯೇತ್ ಬಲೀಂದ್ರಂ ಜಗದೇಕನಾಥಂ ಮುಕ್ತಾಫಲಾಲಂಕೃತ ಸರ್ವಗಾತ್ರಮ್ । ನಕ್ಷತ್ರನಾಥಾಭಮನರ್ಘ್ಯನೇಮಿಂ ಪ್ರಿಯಂ ಮುರಾರೇಃ ಕರವಾಲ ಹಸ್ತಮ್ ॥ ಅಥ ಬಲೀಂದ್ರಸ್ಯ ನವಶಕ್ತಿ ಪೂಜಾಂ ಕರಿಷ್ಯೇ - ಶ್ರಿಯೈ ನಮಃ । ಕ್ಷೋಣ್ಯೈನಮಃ । ದಯಾಯೈ ನಮಃ । ಧರ್ಮಾಯೈ ನಮಃ । ಭಗವತ್ಯೈ ನಮಃ । ಅನ್ನದೇವತಾಯೈ ನಮಃ । ಆನಂದಾಯೈ ನಮಃ । ರತ್ಯೈ ನಮಃ । ಶ್ರೇಷ್ಠಾಯೈ ನಮಃ । ಪ್ರಾರ್ಥನಾ ಶ್ರೀಭೂಮಿ ಸಹಿತಂ ದಿವ್ಯಂ ಮುಕ್ತಾಹಾರ ವಿಭೂಷಿತಮ್ । ನಮಾಮಿ ವಾಮನಂ ವಿಷ್ಣುಂ ಭುಕ್ತಿ ಮುಕ್ತಿ ಫಲ ಪ್ರದಮ್ ॥ ಬಲಿರಾಜ ನಮಸ್ತುಭ್ಯಂ ದೈತ್ಯದಾನವ ವಂದಿತ । ಇಂದ್ರಶತ್ರೋಮರಾರಾತೇ ಸಾನ್ನಿಧ್ಯಂ ಕುರು ಸರ್ವದಾ ॥ ಓಂ ನಮೋ ಬಲೀಂದ್ರಾಯ ಭಗವತೇ ವಿಷ್ಣುಭಕ್ತಾಯ ದೈತ್ಯಪತಯೇ ಯೋಗ ಸಿಂಹಾಸನಸ್ಥಾಯ ನಮಃ ॥ ಬಲಿರಾಜ ನಮಸ್ತುಭ್ಯಂ ವೈರೋಚನಸುತಪ್ರಭೋ । ಭವಿಷ್ಯೇಂದ್ರ ಸುರಾರಾತೇ ದೀಪೋಽಯಂ ಪ್ರತಿಗೃಹ್ಯತಾಮ್ ॥

Sunday, October 16, 2022

ಭಾವಗ್ರಾಹಿ ಜನಾರ್ದನಃ

ಭಾವೇಷು ವಿದ್ಯತೇ ದೇವೋ ನ ಪಾಷಾಣೇ ನ ಮೃಣ್ಮಯೇ | ನ ಫಲಂ ಭಾವಹೀನಾನಾಂ ತಸ್ಮಾತ್ ಭಾವೋ ಹಿ ಕಾರಣಮ್ || ಮನುಷ್ಯನು ಭಾವಿಸುವ ಭಾವನೆಯಲ್ಲೇ ದೇವರಿದ್ದಾನೆ. ಕಲ್ಲಿನಲ್ಲಾಗಲೀ, ಮಣ್ಣಿನಲ್ಲಾಗಲೀ ದೇವರು ಇಲ್ಲ. ಆದ್ದರಿಂದ ಭಾವಿಸಲಾರದವನಿಗೆ ಫಲ ಸಿಗುವುದಿಲ್ಲ. ಹಾಗೆಂದೇ ಭಾವನೆಗಳೇ, ಭಾವಿಸುವುದೇ ಎಲ್ಲೆಡೆ ಪರಮಾತ್ಮನನ್ನು ನೋಡಲು ಕಾರಣ. ಮೂರ್ಖೋ ವದತಿ ವಿಷ್ಣಾಯ ಧೀರೋ ವದತಿ ವಿಷ್ಣವೇ | ಉಭಯೋಸ್ತು ಸಮಂ ಪುಣ್ಯಂ ಭಾವಗ್ರಾಹಿ ಜನಾರ್ದನಃ || – ಚೈತನ್ಯಭಾಗವತ, ೧೧. ೧೦೮ ಅಜ್ಞಾನಿ ’ವಿಷ್ಣಾಯ’ ಎಂಬುದಾಗಿ ಹೇಳಿದರೂ, ಜ್ಞಾನಿ ’ವಿಷ್ಣವೇ’ ಎಂದು ಹೇಳಿದರೂ ಇಬ್ಬರಿಗೂ ಅದರ ಫಲ ಅಪಾರವಾಗಿ ಸಿಗುತ್ತದೆ. ಏಕೆಂದರೆ ಭಗವಂತನು ವ್ಯಾಕರಣ, ಉಚ್ಚಾರಣೆ ನೋಡುವುದಿಲ್ಲ. ಬದಲಾಗಿ ಅದರ ಹಿಂದೆ ಇರುವ ಭಾವನೆಯನ್ನು ನೋಡುತ್ತಾನೆ. ಭಗವಂತ ಭಾವಗ್ರಾಹಿ. ಭವಾನಿ ಭಾವನಾಗಮ್ಯ