Thursday, December 25, 2008

ಶ್ರೀ ಗುರೋರಷ್ಟಕಂ



ಸನಾತನ ಧರ್ಮದಲ್ಲಿ ಗುರು ಪರಂಪರೆಗೆ ಇರುವ ಮಹತ್ವವು ಎಲ್ಲರಿಗೂ ತಿಳಿದಿರುವ ವಿಷಯವೆ. ಗುರುವಿನ ಗುಲಾಮನಾಗುವ ತನಕ ಮುಕುತಿ ಸಿಗದು ಎಂದು ದಾಸರು ಪಾಡಿದರೆ, ತ್ಯಾಗರಾಜರು ’ಗುರು ಲೇಕ ಏಟುವಂಟಿ?’ ಎಂದು ಹಾಡಿದ್ದಾರೆ. ಶ್ರೀ ಆದಿ ಶಂಕರಾಚಾರ್ಯರ ಕೃತ ಗುರು ಅಷ್ಟಕದಲ್ಲಿ ಪೂಜ್ಯರು ಗುರು ಪ್ರಸಾದ ಸಿದ್ಧಿಯಾಗದೆ -- ಯಾವ ಐಶ್ವರ್ಯ,ಅಂತಸ್ತು,ಬುದ್ಧಿ,ಕಳತ್ರ,ಪುತ್ರ ಪೌತ್ರಾದಿ ಲಬ್ಧಿಗಳಿದ್ದರೂ ಏನು ಪ್ರಯೋಜನ ಎಂದು ಮತ್ತೆ ಮತ್ತೆ ಪೃಚ್ಚಿಸಿ ಗುರುದೇವನ ಮಾಹಾತ್ಮ್ಯವನ್ನು ಸಾರಿ ಹೇಳಿದ್ದಾರೆ. ಇದೇ ಡಿಸೆಂಬರ್ ೯ ರಂದು ಗುರುಗ್ರಹವು ಮಕರ ರಾಶಿಯನ್ನು ಪ್ರವೇಶಿಸಿದ್ದು, ತತ್ಸಂಬಂಧ ಈ ಗುರು ಅಷ್ಟಕದ ಪಠನೆಯಿಂದ ಗುರು ಕೃಪಾ ಕಟಾಕ್ಷ ದೊರೆಯುವುದು.

******
ಶರೀರಂ ಸುರೂಪಂ ತಥಾ ವ ಕಳತ್ರಂ
ಯಶಃ ಚಾರು ಚಿತ್ರಂ ಧನಂ ಮೇರು ತುಲ್ಯಂ
ಮನಃ ಚೆನ ಲಗ್ನಂ ಗುರೋರಂಘ್ರಿ ಪದ್ಮೆ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಂ |೧|

ಕಳತ್ರಂ ಧನಂ ಪುತ್ರ ಪೌತ್ರಾದಿ ಸರ್ವಂ
ಗೃಹಂ ಬಾಂಧವಂ ಸರ್ವಮೆತಾದಿ ಜಾತಂ |೨|

ಶಡಂಗಾನಿ ವೇದೊ ಮುಖೇಶಾಸ್ತ್ರ ವಿದ್ಯ
ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ |೩|

ವಿದೇಶೇಶು ಮಾನ್ಯ ಸ್ವದೇಶೇಶು ಧನ್ಯ
ಸದಾಚಾರ ವೃತ್ತೇಶು ಮಥೋ ನ ಚ ಅನ್ಯ |೪|

ಕ್ಷಂಮಂಡಲೆ ಭೂಪ ಭೂಪಾಲ ವೃಂದೈ
ಸದಾ ಸೇವಿತಂ ಯಸ್ಯ ಪಾದಾರವಿಂದಂ |೫|

ಯಶೋ ಮೆ ಗಥಂ ಭಿಕ್ಷು ದಾನ ಪ್ರತಾಪ
ಜಗದ್ವಾಥುಸರ್ವಂ ಕರೆ ಯಃ ಪ್ರಸಾದಾತ್ |೬|

ನ ಭೋಗೆ ನ ಯೋಗೆ ನ ವಾ ವಾಜಿರಾಜೌ
ನ ಕಾಂತಾ ಸುಖೆ ನೈವ ವಿತ್ತೇಶು ಚಿತ್ತಂ |೭|

ಅರಣ್ಯೇ ನ ವಾ ಸ್ವಸ್ಯಾ ಗೇಹೆ ನ ಕಾರ್ಯೆ
ನ ದೇಹೆ ಮನೊ ವರ್ಥತೆಮತ್ ವನಾರ್ಘ್ಯೆ |೮|

ಗುರೋರಷ್ಟಕಂ ಯ ಪಠೇತ್ ಪುಣ್ಯ ದೇಹಿ
ಯತಿರ್ಭೂಪಥಿರ್ಬ್ರಹ್ಮಚಾರಿ ಚ ಗೇಹಿ
ಲಭೇತ್ ವಾಂಚಿತಂ ಪದಂ ಬ್ರಹ್ಮ ಸಂಗ್ನಾಂ
ಗುರೊರುಕ್ತ ವಾಕ್ಯೆ ಮನೊ ಯಸ್ಯ ಲಗ್ನಂ

Saturday, December 20, 2008

ದಶರಥ ಕೃತ ಶನೇಶ್ವರ ಸ್ತೋತ್ರಂ

’ಚಾಪಲಾಯ ಪ್ರಚೋದಿತಃ’ ಎಂಬಂತೆ ನನ್ನ ಹುಚ್ಚು ಮನಸ್ಸಿನ ಹತ್ತಾರು ಮುಖಗಳಲ್ಲಿ ಒಂದು ಮುಖ ಇತ್ತೀಚೆಗೆ ವೇದಾಂಗಗಳಲ್ಲಿ ಒಂದಾದ ಜೋತಿಷ್ಯದ ಕಡೆಗೆ ತಿರುಗಿದೆ. ಈ ವಿಶಾಲವಾದ ಭೂಮಂಡಲದಲ್ಲಿ ಇರುವ ವೈಪರೀತ್ಯಗಳನ್ನು ಕಂಡು - ಅರಿತು ನನ್ನ ಮನಸ್ಸಿಗೆ ಸರಿ ಹೊಂದುವ, ಸಮಂಜಸವೆನಿಸುವ, reconcile ಮಾಡಿಕೊಳ್ಳ ಬಹುದಾದಂತಹ worldview ರೂಪಿಸಿಕೊಳ್ಳಲು ನ್ಯಾಯ, ತರ್ಕ ಹೀಗೆ ಹತ್ತು ಹಲವು ಮಾರ್ಗೋಪಾಯಗಳು ಇದ್ದಿರ ಬಹುದು. ಸತ್ಯಾನ್ವೇಷಣೆಗೆ ಜೋತಿಷ್ಯವೂ ಒಂದು ಹೊಸ ದೃಶ್ಟಿಕೋಣವಾಗಲಿ ಎಂಬ ಇಂಗಿತದಿಂದ ಓಂ ಪ್ರಥಮವಾದ ಜೋತಿಷ್ಯಾಧ್ಯಯನ ಸಮಯದಲ್ಲಿ ನಾನು ಎದುರುಗೊಂಡ ಕೆಲ ಸ್ವಾರಸ್ಯ ಗಳನ್ನು ಹಂಚಿಕೊಳ್ಳುತಿದ್ದೇನೆ. ಓದುಗರಿಗೆ ಇದು ಕಾಗೆ - ಗೂಬೆ ಕಥೆ ಅನಿಸಿದರೆ ನನ್ನ ಕ್ಷಮೆ ಇರಲಿ. .

ಶನೇಶ್ವರನೆಂದರೆ ಸಾಮಾನ್ಯ ಜನರಿಗೇನು, ಅಸಮಾನ್ಯರಿಗೂ ಧಿಗಿಲೆಬ್ಬಿಸುವನು. ಶನೇಶ್ವರನ ಪಾಶದಿಂದ ಪಾರಾದವರು ಬೆರಳೆಣಿಕೆಯಷ್ಟೆ.ಶನೇಶ್ವರನು ೩೦ ವರುಶಗಳಿಗೊಮ್ಮೆ ರೋಹಿಣಿ ನಕ್ಷತ್ರವನ್ನು ಪ್ರವೇಶಿಸುವನಂತೆ. ಈ ಸಮಯದಲ್ಲಿ ರಾಜ ಮಹರಾಜರಿಗೆ ವಿಶೇಷ ಸಂಕಷ್ಟಗಳು ಮಾತ್ರವೇ ಅಲ್ಲ, ಗಂಡಾಂತರಗಳು ಎದುರಾಗುತ್ತವೆಯಂತೆ.ದಶರಥ ಮಹಾರಾಜರ ಆಳ್ವಿಕೆಯ ಸಮಯದಲ್ಲೂ ಸಹ ಛಾಯಪುತ್ರನು ರೋಹಿಣಿ ನಕ್ಷತ್ರವನ್ನು ಪ್ರವೇಶಿಸುವವನಿದ್ದ. ಆಗ ಶ್ರೀರಾಮಪಿತೃವು ಶನೇಶ್ವರನನ್ನು ಉದ್ದೇಶಿಸಿ ಸ್ತೋತ್ರವನ್ನು ರಚಿಸಿ ವಿಪತ್ತಿನಿಂದ ಪಾರಾದರಂತೆ. ಆದ್ದರಿಂದ ಈ ದಶರಥ ಮಹಾರಾಜ ಕೃತ ಶನೇಶ್ವರ ಸ್ತೋತ್ರವು ಶನಿಬಾಧೆಯಲ್ಲಿ ಇರುವವರಿಗೆ ಸಂಕಷ್ಟವನ್ನು ಉಪಶಮನ ಮಾಡುವಲ್ಲಿ ಅಪ್ರತಿಮ ಸಾಧನ.


ಧ್ಯಾತ್ವಾ ಸರಸ್ವತೀಂ ದೇವೀಂ ಗಣನಾಥಂ ವಿನಾಯಕಂ|
ರಾಜಾ ದಶರಥಃ ಸ್ತೋತ್ರಂ ಸೌರೆರಿದಮಥಾಕರೋತ್ ||

ನಮೋ ನೀಲಮಯೂಖಾಯ ನೀಲೊತ್ಫಲನಿಭಾಯ ಚ|
ನಮೋ ನಿರ್ಮಾಂಸದೇಹಾಯ ದೀರ್ಘಶ್ಮಷೃಜಟಾಯ ಚ||
ನಮೋ ವಿಶಾಲನೇತ್ರಾಯ ಶುಷ್ಕೋದರಾಯ ಭಯಾನಕ|
ನಮಃ ಪುರುಷಗಾತ್ರಾಯ ಸ್ಥೂಲರೋಮಾಯ ವೈ ನಮಃ||

ನಮೋ ನಿತ್ಯಂ ಕ್ಷುಧಾರ್ತಾಯ ನಿತ್ಯತಪ್ತಾಯ ವೈ ನಮಃ|
ನಮಃ ಕಾಲಾಗ್ನಿರೂಪಾಯ ಕೃತಾಂತಕ ನಮೋಸ್ತುತೆ||
ನಮಸ್ತೆ ಕೋಟರಾಕ್ಷಾಯ ದುರ್ನಿರೀಕ್ಷ್ಯಾಯ ವೈ ನಮಃ|
ನಮೋ ಘೋರಾಯ ರೌದ್ರಾಯ ಭೀಷಣಾಯ ಕರಾಲಿನೆ||

ನಮಸ್ತೆ ಸರ್ವಭಕ್ಷಾಯ ವಲೀಮುಖ ನಮೋಸ್ತುತೆ|
ಸೂರ್ಯಪುತ್ರ ನಮಸ್ತೇಸ್ತು ಭಾಸ್ಕರೆ ಭಯದಾಯಕ||
ಅಧೋದೃಶ್ಟೆ ನಮಸ್ತುಭ್ಯಂ ವಪುಃಷ್ಯಾಮ ನಮೋಸ್ತುತೆ|
ನಮೋ ಮಂದಗತೆ ತುಭ್ಯಂ ನಿಸ್ತ್ರಿಂಶಾಯ ನಮೋ ನಮಃ||

ತಪಸಾ ದಗ್ದದೇಹಾಯ ನಿತ್ಯಂ ಯೋಗರತಾಯ ಚ|
ನಮಸ್ತೆ ಙ್ನಾನನೇತ್ರಾಯ ಕಶ್ಯಪಾತ್ಮಜಸೂನವೆ||
ತುಷ್ಟೋ ದದಾಸಿ ವೈ ರಾಜ್ಯಂ ರುಷ್ಟೋ ಹರಸಿ ತತ್ಕ್ಷಣಾತ್|
ದೇವಾಸುರಮನುಷ್ಯಾಸ್ಚ ಪಶುಪಕ್ಷಿಸರೀಸೃಪಾಃ||

ತ್ವಯಾ ವಿಲೋಕಿತಾಃ ಸೌರೆ ದೈನ್ಯಮಾಶು ವ್ರಜಂತಿ ಚ|
ಬ್ರಹ್ಮಾ ಶಕ್ರೋ ಯಮಶ್ಚೈವ ಋಷಯಃ ಸಪ್ತತಾರಕಾಃ||
ರಾಜ್ಯಭ್ರಷ್ಠಾಷ್ಚ ತೆ ಸರ್ವೆ ತವ ದೃಶ್ಟ್ಯಾ ವಿಲೋಕಿತಾಃ|
ದೇಶಾ ನಗರಗ್ರಾಮಾ ದ್ವೀಪಾಶ್ಚೈವಾದ್ರಯಸ್ತಥಾ||

ರೌದ್ರದೃಷ್ಟ್ಯಾ ತು ಯೆ ದೃಷ್ಟಾಃ ಕ್ಷಯಂ ಗಚ್ಚಂತಿ ತತ್ಕ್ಷಕ್ಷಣಂ|
ಪ್ರಸಾದಂ ಕುರು ಮೆ ಸೌರೇ ವರಾರ್ಥೇಹಂ ತವಾಶ್ರಿತಃ
ಸೌರೆ ಕ್ಷಮಸ್ವಾಪರಾಧಂ ಸರ್ವಭೂತಹಿತಾಯ ಚ|

ಕತ್ತಲೆ ಬೆಳಕು



ಮೇಲಿನ ಚಿತ್ರ ಬೆಳಕು ಕತ್ತಲೆಯ ಆಟವನ್ನು ಸೋಗಸಾಗಿ ಚಿತ್ರಿಸಿದೆ ಅಲ್ಲವೆ ಮಿತ್ರರೆ? ಆಳವಾಗಿ ಗಮನಿಸಿದರೆ ಈ ಚಿತ್ರವು ಇನ್ನೂ ಬಹಳಷ್ಟು ಹೇಳುತ್ತಿದೆ. ಕಾಲಸರ್ಪದ ಶೀರ್ಷೋತಳಾದಿಯಾಗಿ ರಾಹು-ಕೇತುಗಳನ್ನು ಚಿತ್ರಿಸಲಾಗಿದೆ. ರುಂಡ-ಮುಂಡಗಳಿಲ್ಲದ ಛಾಯಾಗ್ರಹಗಳಾದ ರಾಹು-ಕೇತುಗಳು ಜಾತಕನ ಭಾವಗಳ ಮೇಲೆ ಬೀರುಬಹುದಾದ ಪರಿಣಾಮವನ್ನು ಸಾರಿ ಹೇಳುತ್ತಿದೆ ಈ ಚಿತ್ರ. ನೈಸರ್ಗಿಕವಾಗಿ ಕೄರಗ್ರಹವಾದ ರಾಹುವು ಅನುಗ್ರಹವನ್ನೀಯ್ದರೆ ಆಗುವ ಅಧ್ಯಾತ್ಮಿಕ ಏಳಿಗೆ ಮತ್ತು ಕೇತುವಿನ ಧೂಮಸಮಾನ ಚೇಷ್ಟೆಯನ್ನು ವ್ಯಾಗ್ರದ ಮುಖಭಾಗದಲ್ಲಿನ ಬೆಳಕು ಕತ್ತಲೆಗಳು ಸೂಚಿಸುತ್ತವೆ.

ಸಮುದ್ರ ಮಥನದ ಸಮಯದಲ್ಲಿ ಅಸುರನಾದ ರಾಹುವು ಅಮೃತವನ್ನು ಸೇವಿಸಿದನಂತೆ.ಆದರೆ ಅಮೃತವು ಇನ್ನೂ ಕಂಠದಿಂದ ಕೆಳಗಿಳಿಯುವ ಮೊದಲೇ ಮೋಹಿನೀ ರೂಪತಳೆದ್ದಿದ್ದ ಮಹಾವಿಷ್ಣುವು ರಕ್ಕಸನ ಶಿರಶ್ಛೇದನ ಮಾಡುತ್ತಾನೆ. ಆದರೆ ಅಮೃತದ ಪ್ರಭಾವದಿಂದ ಅಸುರನ ಶಿರೋಭಾಗ ಅಮೃತತ್ತ್ವವನ್ನು ಪಡೆಯಿತು. ಜ್ಯೋತಿಷ್ಯದಲ್ಲಿ ರಾಹುವು ಯಾವ ಭಾವವನ್ನು ನಿಯಂತ್ರಿಸುತ್ತಾನೆಯೋ ಅಲ್ಲಿ ಹಾನಿ,ಖೇದ ಇತ್ಯಾದಿಗಳನ್ನು ಉಂಟುಮಾಡಬಲ್ಲವನಾಗಿರುತ್ತಾನೆ. ವಿಶಯಾಸಕ್ತಿ, ಲೋಭ ಪ್ರವೃತ್ತಿ, ಅನಿಷ್ಚಿತ ವಾತವಾರಣ ಇವೆಲ್ಲವನ್ನೂ ದಯ ಪಾಲಿಸುತ್ತಾನೆ.ರಾಹುವಿನ ಕುದೃಷ್ಟಿಗೆ ಸಮಾಧಾನವೆಂದರೆ ಶ್ರೀಆದಿಶಂಕರ ಕೃತ ಕಾಲಭೈರವ ಅಷ್ಟಕ.


ದೇವರಾಜ ಸೇವ್ಯಮಾನ ಪವನನ್ಘ್ರಿಪಂಕಜಂ
ವ್ಯಾಲಯಗ್ಯಸೂತ್ರಮಿಂದು ಶೇಖರಂ ಕೃಪಾಕರಂ
ನಾರದಾದಿಯೋಗಿ ವೃಂದ ವಂದಿತಂ ದಿಗಂಬರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೧||

ಭಾನುಕೋಟಿ ಭಾಸ್ವರಂ ಭವಾಬ್ಧಿತಾರಕಂಪರಂ
ನೀಳಕಂಠ ಮೀಪ್ಸಿತಾರ್ಥದಾಯಕಂ ತ್ರಿಲೋಚನಂ
ಕಾಲಕಾಲಮಂಬುಜಾಕ್ಷಮಕ್ಷಶೂಲಮಕ್ಷರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೨||

ಶೂಲತನ್ಕಪಾಶದನ್ದಪಾನಿಮಾದಿಕಾರನಮ
ಶ್ಯಾಮಕಾಯಮಾದಿದೆವಮಕ್ಷರಂ ನಿರಾಮಯಂ
ಭೀಮವಿಕ್ರಮಂ ಪ್ರಭುಂ ವಿಚಿತ್ರತಾಂಡವಪ್ರಿಯಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೩||

ಭುಕ್ತಿಮುಕ್ತಿದಾಯಕಂ ಪ್ರಶಸ್ತಚಾರುವಿಗ್ರಹಂ
ಭಕ್ತವತ್ಸಲಂಸ್ಥಿರಂ ಸಮಸ್ತಲೋಕವಿಗ್ರಹಂ
ನಿಕ್ವಣನ್ಮನೊಗ್ಯಹೆಮಕಿನ್ಕಿನೀಲಸತ್ಕಠಿಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೪||

ಧರ್ಮಸೆತುಪಾಲಕಂ ಸ್ವಧರ್ಮಮಾರ್ಗನಾಶನಂ
ಕರ್ಮಪಾಶಮೊಚಕಂ ಸುಶರ್ಮಧಾಯಕಂ ವಿಭುಂ
ಸ್ವರ್ಣವರ್ಣಕೇಶಪಾಶಶೊಭಿತಾಂಗನಿರ್ಮಲಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೫||

ರತ್ನಪಾದುಕಾಪ್ರಭಾಭಿರಾಮಪಾದಯುಗ್ಮಕಂ
ನಿತ್ಯಮದ್ವಿತೀಯಮಿಷ್ಟದೈವತಂ ನಿರಂಜನಂ
ಮ್ರುತ್ಯುದರ್ಪನಾಶನಂ ಕರಾಳದಂಷ್ಟ್ರಭೂಶಣಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೬||

ಅಟ್ಟಹಾಸಭಿನ್ನಪದ್ಮಜಾಂಡಕೊಶಸಂತತಿಂ
ದ್ರುಷ್ತಿಪಾತ್ತನಷ್ತಪಾಪಜಾಲಮುಗ್ರಶಾಸನಮ್
ಅಷ್ಟಸಿದ್ಧಿದಾಯಕಂ ಕಪಾಳಮಾಲಿಕಾಧರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೭||

ಭೂತಸಂಘನಾಯಕಂ ವಿಶಾಳಕೀರ್ತಿದಾಯಕಂ
ಕಾಶಿವಾಸಲೋಕಪುಣ್ಯಪಾಪಶೋಧಕಂ ವಿಭುಂ
ನೀತಿಮಾರ್ಗಕೊವಿದಂ ಪುರಾತನಂ ಜಗತ್ಪತಿಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೮||

|| ಫಲಶೃತಿ ||
ಕಾಲಭೈರವಾಷ್ಟಕಂ ಪಠಂತಿ ಏ ಮನೋಹರಂ
ಗ್ಯಾನಮುಕ್ತಿಸಾಧನಂ ವಿಚಿತ್ರಪುನ್ಯವರ್ಧನಂ
ಶೋಕಮೊಹದೈನ್ಯಲೋಭಕೊಪತಾಪನಾಶನಂ
ತೇ ಪ್ರಯಾಂತಿ ಕಾಲಭೈರವಾಮ್ಘ್ರಿಸಂನಿಧಿಂ ಧ್ರುವಂ