Saturday, April 20, 2024

ಸಪ್ತಪಾಲಕಾಃ



ಗಣೇಶೋ ಬಟುಕಶ್ಚೈವ ಸ್ಕಂದೋ ಮೃತ್ಯುಂಜಯಸ್ತಥಾ ।

ಕಾರ್ತವೀರ್ಯಾರ್ಜುನೋಯೇವಂ ಸುಗ್ರೀವೋ ಹನೂಮಾನ್ಸ್ತಥಾ ॥

ಯಾಮಲೇ ರುದ್ರ ಶಬ್ಧಾದೌ ಭಾಷಿತಾಃ

ಸಪ್ತಪಾಲಕಾಃ  

ಗಣಪತಿ, ಬಟುಕ ಭೈರವ, ಸ್ಕಂದ, ಮೃತ್ಯುಂಜಯ ಕಾರ್ತವೀರ್ಯಾರ್ಜುನ, ಸುಗ್ರೀವ ಹಾಗು ಹನುಮಂತ - ಇವರುಗಳು ಸಪ್ತಪಾಲಕರು ಎಂದು ತಂತ್ರ ಶಾಸ್ತ್ರ ತಿಳಿಸುತ್ತದೆ.

Sunday, March 10, 2024

ನಮಃ ಪಾರ್ವತಿ ಪತಯೇ

 


ನಮಃ ಪಾರ್ವತಿ ಪತಯೇ ಹರ ಹರ
ಹರ ಹರ ಶಂಭೋ ಮಹಾದೇವ
ಹರ ಹರ ಮಹಾದೇವ
ಹರ ಹರ ಹರ ಮಹಾದೇವ
ಶಿವ ಶಿವ ಶಿವ ಶಿವ ಸದಾಶಿವ
ಮಹಾದೇವ ಸದಾಶಿವ
ಸದಾಶಿವ ಮಹಾದೇವ || ನಮಃ ||
ಶ್ರೀಶೈಲವಾಸ ಶ್ರೀಮಲ್ಲಿಕಾರ್ಜುನ
ಭ್ರಮರಾಂಬ ಪ್ರಿಯ ಮನೋಹರ
ಹರ ಹರ ಹರ ಮಹಾದೇವ
ಶಿವ ಶಿವ ಶಿವ ಶಿವ ಸದಾಶಿವ
ಮಹಾದೇವ ಸದಾಶಿವ
ಸದಾಶಿವ ಮಹಾದೇವ || ನಮಃ ||
ಕೈಲಾಸವಾಸ ಸಾಂಬ ಸದಾಶಿವ
ಗೌರಿ ಮನೋಹರ ಗಂಗಾಧರ
ಹರ ಹರ ಹರ ಹರ ಹಾಲಾಹಲಧರ
ಶಿವ ಶಿವ ಶಿವ ಶಿವ ಶೂಲಾಯುಧಕರ
ಹಾಲಾಹಲಧರ ಶೂಲಾಯುಧಕರ
ಶೂಲಾಯುಧಕರ ಹಾಲಾಹಲಧರ || ನಮಃ ||
ನಂದಿ ವಾಹನ ನಾಗಾಭರಣ
ಗಂಗಾಧರ ಹರ ಜಟಾಧರ
ಢಮ ಢಮ ಢಮ ಢಮ ಢಮರು ಭಜೇ
ಗಣ ಗಣ ಗಣ ಗಣ ಘಂಟೋ ಭಜೇ
ಢಮರು ಭಜೇ ಘಂಟೋ ಭಜೇ
ಘಂಟೋ ಭಜೇ ಢಮರು ಭಜೇ || ನಮಃ ||
ನರ್ತನ ಸುಂದರ ನಟರಾಜ
ನಮಾಮಿ ಶಂಕರ ಶಿವರಾಜ
ಹರ ಹರ ಹರ ಮಹಾದೇವ
ಶಿವ ಶಿವ ಶಿವ ಶಿವ ಸದಾಶಿವ
ಮಹಾದೇವ ಸದಾಶಿವ
ಸದಾಶಿವ ಮಹಾದೇವ || ನಮಃ ||

Tuesday, March 05, 2024

ನಮಾಮಿ ಗಂಗೆ

 नमामि गंगे तव पाद पंकजम सुरा सुरैर्वन्दित दिव्य रूपं । 

भुक्तिम च मुक्तिम च ददासि नित्यं भावनु सारेण सदा नराणाम॥”


ನಮಾಮಿ ಗಂಗೆ ತವ ಪಾದ ಪಂಕಜಂ ಸುರಾ ಸುರೈರ್ವಂದಿತ ದಿವ್ಯ ರೂಪಂ ।

ಭುಕ್ತಿಂ ಚ ಮುಕ್ತಿಂ ಚ ದದಾಸಿ ನಿತ್ಯಂ ಭಾವನುಸಾರೇಣ ಸದಾ ಮನುಷ್ಯಾಣಾಂ ॥


श्री गंगा जी की स्तुति

गांगं वारि मनोहारि मुरारिचरणच्युतम् ।

त्रिपुरारिशिरश्चारि पापहारि पुनातु माम् ॥



Thursday, February 29, 2024

ಕಾಶೀ ಮಹಿಮಾ





ವಿಶ್ವೇಶಂ ಮಾಧವಂ ಧುಂಡಿಂ ದಂಡಪಾಣಿಂ ಚ ಭೈರವಂ ।
ವಂದೇ ಕಾಶೀಂ ಗುಹಾಂ ಗಂಗಾಂ ಭವಾನೀಂ ಮಣಿಕರ್ಣಿಕಾಂ ॥


 विश्वेशं माधवं ढुण्ढिं दण्डपाणिं च भैरवम्।

वन्दे काशीं गुहां गंगा भवानीं मणिकर्णिकाम् ॥

Friday, February 23, 2024

ಜೈ ವಾಸವಿ ಜೈ ದುರ್ಗಾ

 

🙏🕉️ ಜೈ ವಾಸವಿ ಜೈ ದುರ್ಗಾ 🕉️🙏
ನಮಸ್ತೇ ಭಯಸಂಹಾರೀ ನಮಸ್ತೇ ಭವನಾಶಿನಿ ।
ನಮಸ್ತೇ ಭಾಗ್ಯದಾ ದೇವೀ ವಾಸವೀ ತೇ ನಮೋ ನಮಃ ॥

Monday, January 29, 2024

ರಾಮಚಂದ್ರ

 ಜಯತು ಜಯತು ದೇವೋ ರಾಮಚಂದ್ರೋ ದಯಾಳೋ |

ಜಯತು ಜಯತು ದೇವೀ ಜಾನಕೀ ಮಂಗಳಾಂಗೀ |

ಜಯತು ಜಯತು ದೇವೋ ಲಕ್ಷ್ಮಣೋ ಲಕ್ಷಣಾಢ್ಯಃ |

ಜಯತು ಜಯತು ಭಕ್ತೋ ಮಾರುತೀ ಬ್ರಹ್ಮಚಾರೀ ||

ರಾಮ ಜಯಂ

 ಶ್ರೀವರ್ಣಪೂರ್ವಂ ಸಕಲಾರ್ಥದಂವೈ ರಾಮೇತಿ ವರ್ಣದ್ವಯಮೇವ ಪೂರ್ವಂ ।

ಜಯೇತಿ ರಾಮೇತಿ ಜಯದ್ವಯೇತಿ ರಾಮೇತಿ ಜಪ್ತ್ವಾತು ಪುನರ್ನಜನ್ಮ ॥ 


ರಮಂತೇ ಯೋಗೊನೋ ಯಸ್ಮಿನ್ ನಿತ್ಯಾನಂದ ಚಿದಾತ್ಮನಿ। 

ಇತಿ ರಾಮ ಪದೇನಾಸೌ ಪರಬ್ರಹ್ಮಾತ್ಯಭಿಧೇಯತೇ ॥ 


ನಾರಾಯಣಾಷ್ಟಾಕ್ಷರೀಚ ಶಿವ ಪಂಚಾಕ್ಷರೀ ತಥಾ ।

ಸರ್ವಾರ್ಥ ಕಾರಣ ದ್ವಯಂ  ರಾಮೋ ರಮಂತೇ ಯತ್ರ ಯೋಗಿನಃ ॥ 


ರಕಾರೋ ವಹ್ನಿ ವಚನಃ ಪ್ರಕಾಶೋ ಪರ್ಯವಸ್ಯತಿ 

ಸಚ್ಚಿದಾನಂದರೂಪೋಸ್ಯ ಪರಮಾತ್ಮಾ  


ಪ್ರಣವತ್ವಾತ್ ಸದಾಧ್ಯೇಯೋ ಯತೀ ನಾಂಚ ವಿಶೇಷತಃ । 

ರಮ ಮಂತ್ರಾರ್ಥ ವಿಜ್ಞಾನಿ  ಜೇವನ್ಮುಕ್ತೋ ನ ಸಂಶಯಃ ॥


ಸದಾ ರಮೋಹಂ ಅಸ್ಮಿ ಇತಿ ತತ್ವತಃ ಪ್ರವದಂತಿ ಯೇ ।

ನ ತೇ ಸಂಸಾರಿಣೋ  ನ್ಯೂನಂ  ರಾಮ ಏವ ನ ಸಂಶಯಃ ॥


ರಾಮ ಏವ ಪರಂ ಬ್ರಹ್ಮ ರಾಮ ಏವ ಪರಂತಪಃ । 

ರಾಮ ಏವ ಪರಂ ತತ್ವಂ ಶ್ರೀ ರಾಮೋ ಬ್ರಹ್ಮ ತಾರಕಂ ॥


ರಾಮ ನಾಮೈವ ನಾಮೈವ ನಾಮೈವ ಮಮ ಜೇವನಂ

ಕಲೌ ನಾಸ್ತ್ಯೈವ ನಾಸ್ತ್ಯೈವ ನಾಸ್ತ್ಯೈವ ಗತಿರನ್ಯಥಾ ॥


(ಸ್ಕಂದ ಪುರಾಣ, ಉತ್ತರ ಕಾಂಡ, ನಾರದ - ಸನತ್ಕುಮಾರ ಸಂವಾದ) 


ಚಿದ್ - ವಾಚಕೋ ರ ಕಾರಃ ಸ್ಯಾತ್ ಸದ್ ವಾಚ್ಯೋಕಾರ ಉಚ್ಯತೇ ।

ಮಕಾರಾನಂದ ವಾಚೀ ಸ್ಯಾತ್ ಸಚ್ಚಿದಾನಂದ ಮವ್ಯಯಂ ॥