Thursday, August 30, 2018

ಗಣಪತಿ ಗುಣಮಣಿ

ಗಣಪತಿ ಗುಣಮಣಿ ನಮೋ ನಮೋ ಪ್ರಣವಸ್ವರೂಪನೇ ನಮೋ ನಮೋ
ಝುಣುತಕ ತಕಧಿಮಿ ತಾಳ ಮೃದಂಗದಿ ಕುಣಿಯುತ ಮಣಿಯುವೆ ನಮೋ ನಮೋ ।।

ಶಕ್ತಿ ಗಣೇಶನೇ ಭಕ್ತರ ಪಾಲನೆ ಮುಕ್ತಿ ಪ್ರದಾಯಕ ನಮೋ ನಮೋ
ವ್ಯಕ್ತವಾಗು ಅವ್ಯಕ್ತ ತ್ಯಜಿಸುತಲಿ ಮುಕ್ತಿ ಪ್ರದಾಯಕ ನಮೋ ನಮೋ ।।

ಪಾರ್ವತಿ ತನಯನೆ ಧರ್ಮ ಸ್ವರೂಪನೇ ಸರ್ವ ಗಣಾಧಿಪ ನಮೋ ನಮೋ
ದೂರ್ವೆಯಲರ್ಚಿಸಿ ಮೋದಕ ಸಲ್ಲಿಸುವೆ ಸರ್ವೇಶ್ವರ ಗುರು ನಮೋ ನಮೋ ।।

ಈಶ ಕುಮಾರನೇ ವಿಶ್ವ ಪ್ರಕಾಶನೇ ಪಾಶಾಂಕುಶಧರ ನಮೋ ನಮೋ 
ಮೂಷಿಕವಾಹನ ಪಾಶ ವಿಭಂಜನ ದೋಷನಿವಾರಣ ನಮೋ ನಮೋ  ।।

ಲಂಬೋಧರ ಹೇರಂಭ ಉರಗಧರ ಸಂಭ್ರಮ ಶೀಲನೆ ನಮೋ ನಮೋ
ತುಂಬುರು ನಾರದ ಸುರವರ ವಂದಿತ ನಂಬಿದೆ ನಿನ್ನನು ನಮೋ ನಮೋ   ।।

ಸಿದ್ಧಿ ಬುದ್ಧಿಯರ ಗೆದ್ದ ಮನೋಹರ ವಿದ್ಯಾಧಿಪಗುರು ನಮೋ ನಮೋ 
ಮುಗ್ಧ ಮತಿಯ ದುರ್ಬುದ್ಧಿಯ ಬೇಧಿಸಿ ಶುದ್ಧ ಮತಿಯ ಕೊಡು ನಮೋ ನಮೋ  ।।

ಕನಕಾಂಬರಧರ ಕಾಮಿತ ದಾಯಕ ದೀನದಯಾಕಾರ ನಮೋ ನಮೋ 
ಅನುಪಮ ಜ್ಞಾನದ ನಂದ ಪ್ರಚೋದಿತ ದಿನಮಣಿ ಶಕ್ತಿಯೇ ನಮೋ ನಮೋ ।। 

ಸಿಂಗರಿಸುವೆ ನಿನ್ನಂಗವ ಪೂಜಿಸಿ ಅಂಗಜಾರಿಸುತ ನಮೋ ನಮೋ 
ಕಂಗಳ ಬೆಳಕಿನ ಆರತಿ ಎತ್ತುವೆ ಮಂಗಳ ಹಾಡುವೆ ನಮೋ ನಮೋ ।।

******



Tuesday, August 07, 2018

ಕೃಷ್ಣ ತತ್ವ

कस्तुरी तिलकं ललाट पटले वक्षस्थले कौस्तुभं
नासाग्रे वर मौक्तिकं कर तले वेणु करे कंकणम् ।
सर्वांगे हरिचन्दनम् सुललितं कण्ठे च मुक्तावलि
गोपस्त्री परिवेष्टितो विजयते गोपाल चूडामणिम् ।।
वंशी विभूषित करान् नवनीरदाभात्
पीताम्वरादरूण विम्ब फलाधरोष्ठात् ।
पूर्णेन्दु सुन्दर मुखादरन्दि नेत्रात्
कृष्णात्परं किमपि तत्वमहं न जाने ।।



Tuesday, July 24, 2018

ರಾಜ ಧರ್ಮ


ಪ್ರಜಾಸುಖೇ ಸುಖಂ ರಾಜ್ಞಃ ಪ್ರಜಾನಾಂ ಚ ಹಿತೇ ಹಿತಂ ।
ನಾತ್ಮಪ್ರಿಯಂ ಹಿತಂ ರಾಜ್ಞಃ ಪ್ರಜಾನಾಂ ತು ಪ್ರಿಯಂ ಹಿತಂ ॥

-- ಕೌಟಿಲ್ಯ  ( ಕ್ರಿ.ಪೂ. ೩೦೦)

ಪ್ರಜೆಗಳ ಸುಖದಲ್ಲೇ ರಾಜನ ಸುಖ, ಪ್ರಜೆಗಳ ಹಿತದಲ್ಲೆ ರಾಜನ ಹಿತ. ತನಗೆ ಪ್ರಿಯವಾದದ್ದು ಹಿತವಲ್ಲ, ಪ್ರಜೆಗಳ ಪ್ರಿಯವೇ ರಾಜನಿಗೆ ಹಿತ.

Tuesday, June 26, 2018

ರಘುಪತಿ ರಾಘವ ರಾಜಾರಾಮ್



"ರಘುಪತಿ ರಾಘವ ರಾಜಾರಾಮ್ " -- ಈ ಭಜನೆಯ ಮೂಲರೂಪವು ಹೀಗಿದೆ
 ರಘುಪತಿ ರಾಘವ ರಾಜಾರಾಮ್
 ಪತಿತ ಪಾವನ ಸೀತಾರಾಮ್
 
ಸುಂದರ ವಿಗ್ರಹ ಮೇಘಶ್ಯಾಮ್
 
ಗಂಗಾ ತುಳಸೀ ಶಾಲೀಗ್ರಾಮ್
 
ಭದ್ರಗಿರೀಶ್ವರ ಸೀತಾರಾಮ್
 
ಭಗತ-ಜನಪ್ರಿಯ ಸೀತಾರಾಮ್
 
ಜಾನಕೀರಮಣಾ ಸೀತಾರಾಮ್
 
ಜಯಜಯ ರಾಘವ ಸೀತಾರಾಮ್ .
                                                        -- ಪಂಡಿತ್ ಶ್ರೀ ಲಕ್ಷ್ಮಣಾಚಾರ್ಯ

Wednesday, May 30, 2018

ಶ್ರೀ ರಾಮ ಸ್ತುತಿ

ದಕ್ಷಿಣೇ ಲಕ್ಷ್ಮಣೋ ಯಸ್ಯ
ವಾಮೇತು ಜನಕಾತ್ಮಜಾ |
ಪುರತೋ ಮಾರುತೀ ಯಸ್ಯ
ತಂ ವಂದೇ ರಘುನಂದನಮ್ ||

Friday, April 27, 2018

ಅಭಿಮನ್ಯು

मातुलो यस्य गोविन्दः पिता यस्य धनञ्जयः।
अभिमन्युर्वधं प्राप्तः कालस्य कुटिला गतिः।
                             - नराभरण २७५


Monday, March 26, 2018

ಪಂಚಾಂಗ

ತಿಥೇಶ್ಚ ಶ್ರೀಯಮಾಪ್ನೋತಿ ವಾರಾದಾಯುಷ್ಯ ವರ್ಧನಂ |
ನಕ್ಷತ್ರಾದ್ಧರತೆ ಪಾಪಂ ಯೋಗಾದ್ರೋಗ ನಿವಾರಣಂ ||
ಕರಣಾತ್  ಕಾರ್ಯ ಸಿದ್ಧಿಃ ಸ್ಯಾತ ಪಂಚಾಂಗಂ ಫಲಮುತ್ತಮಂ|
ಏತೇಷಾಂ ಶ್ರವಣಾನ್ನಿತ್ಯಂ ಗಂಗಾಸ್ನಾನ ಫಲಂ ಲಭೇತ್ ||

Monday, February 26, 2018

ವೀರ ಸಾವರ್ಕರ್

स्वातंत्र्यवीरं वन्देऽहं
जीवनं यज्ञवत् तव|
कीर्तिस्त्यक्ता व्रतस्त्यागो
दधीचिं दृष्टवान् पुनः||


Sunday, February 04, 2018

ನಾದರೂಪಾ

ನ ನಾದೇನ ವಿನಾ ಗೀತಂ ನ ನಾದೇನ ವಿನಾ ಸ್ವರಾಃ ।
ನ ನಾದೇನ ವಿನಾ ನೃತ್ತಂ ತಸ್ಮಾನ್ನಾದಾತ್ಮಕಂ ಜಗತ್ ।।

ನಾದರೂಪೋ ಸ್ಮೃತೋ ಬ್ರಹ್ಮಾ ನಾದರೂಪೋ ಜನಾರ್ದನಃ ।
ನಾದರೂಪಾ ಪರಾಶಕ್ತಿರ್ನಾದ ರೂಪೋ ಮಹೇಶ್ವರಃ ।।

-- ಬೃಹದ್ದೇಶೀ (ಎಂಟನೇ ಶತಮಾನ)

Tuesday, January 30, 2018

ಮಹಾಭಾರತ

ಯಶ್ಚ ದಿಷ್ಟ ಪರೋ ಲೋಕೇ ಯಶ್ಚಾಪಿ ಹಠವಾದಿಕಃ | 
ಉಭಾವಪಿ ಶಠಾವೇತೌ ಕರ್ಮ ಬುದ್ಧಿಃ ಪ್ರಶಸ್ಯತೇ || 

ಮಹಾಭಾರತದ ಅರಣ್ಯಪರ್ವ. 32 : 13

Thursday, December 28, 2017

ಶ್ರೀಧರಾಯ ನಮೋ ನಮಃ



ನಮಃ ಶಾಂತಾಯ ದಿವ್ಯಾಯ ಸತ್ಯಧರ್ಮ ಸ್ವರೂಪಿಣೇ I 
ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋ ನಮಃ ||

Thursday, November 30, 2017

ಗೀತಾ ಜಯಂತಿ

ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ।
ಸಿದ್ಧ್ಯಸಿದ್ಧ್ಯೋಃ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ॥ ॥೪೮॥
ಅರ್ಥ>ಎಲೈ ಧನಂಜಯ! ನೀನು ಆಸಕ್ತಿಯನ್ನು ತ್ಯಜಿಸಿ, ಸಿದ್ಧಿ-ಅಸಿದ್ಧಿಗಳಲ್ಲಿ ಸಮಬುದ್ಧಿಯುಳ್ಳವನಾಗಿ, ಯೋಗದಲ್ಲಿನೆಲೆನಿಂತು ಕರ್ತವ್ಯ ಕರ್ಮಗಳನ್ನು ಮಾಡು. ಸಮತ್ವವನ್ನೇ ಯೋಗ ಎಂದು ಹೇಳಲಾಗಿದೆ.॥೪೮॥

Sunday, October 08, 2017

दीर्घायुष्मान भव

सुकल्प  - दीर्घायुष्मान भव 

ॐ शतं जीव शरदो वर्धमानः शतं हेमन्ताञ्छतमु वसन्तान्|
शतमिन्द्राग्नि सविता बृहस्पतिः शतायुषा हविषेमं पुनर्दुः || 

Om shatam jeeva sharado vardhamaanah shatam hemantaanchhatamu vasantaan l
shatamindraagni savitaa bruhaspatih shataayuShaa haviShemam punarduh ll

May you prosper, may you live for a hundred springs, summers and winters. May The Lord - All Knowing, All Pervading, The Source of All Knowledge and Energy that supports this entire universe, grant you material, intellectual and spiritual sustenance for one hundred years again and again.

साग्रं वर्षशतं जीव, पिब, खाद च मोद च |
आयुर्बलं यशः प्रज्ञां प्राप्तुयाः शुभसम्पदाम् || 

saagram varShashatam jeeva piba khaada cha moda cha l
aayurbalam yashah prajnaam praaptuyaah shubhasampadaam ll

May you live for a hundred years, eat well and enjoy life. May you live long and ever grow in physical strength, intellect, wisdom and material prosperity attaining fame and glory in all your endeavours.

इन्द्र श्रेष्ठानि द्रविणानी धेहि चित्तीं दक्षस्य सुभगत्वमस्म |
पोषं रयीणामरिष्टिं तनूना स्वाद्मानं वाचः सुदिनत्वमहनाम् || 

Indra shreShThaani draviNaanee dhehi chitteem dakShasya subhagatvamasma l
poSham rayeeNaamariShTim tanoonaa svaadmaanam vaachah sudinatvamahanaam ll

O Lord ! Please grant this child the best of knowledge, wealth, strength and courage. Grant him alertness and caution, good fortune, boundless prosperity, health, life free from obstacles and sweetness of voice. May every day of this child's life be auspicious.

Friday, September 29, 2017

ಶಾಮೀ ಪತ್ರ

शमी शमयते पापम् शमी शत्रुविनाशिनी ।
अर्जुनस्य धनुर्धारी रामस्य प्रियदर्शिनी ॥
करिष्यमाणयात्राया यथाकालम् सुखम् मया ।
तत्रनिर्विघ्नकर्त्रीत्वं भव श्रीरामपूजिता ॥

Wednesday, August 30, 2017

ಉಲ್ಲಂಘಿತ ಉತ್ತಮಾಂಗಮ್

ಗುಣೇಶು ಯತ್ನಃ ಪುರುಷೇಣ ಕಾರ್ಯಃ!

ನ ಕಿಂಚಿದಪ್ರಾಪ್ಯತಮಂ ಗುಣಾನಾಂ!

ಗುಣಪ್ರಕರ್ಷಾತ್ ಉಡುಪೇನ ಶಂಭೋಃ !

ಅಲಂಘ್ಯಮ್ ಉಲ್ಲಂಘಿತ ಉತ್ತಮಾಂಗಮ್!

ವ್ಯಕ್ತಿಯು ಹೆಚ್ಚು ಉತ್ತಮ ಗುಣಗಳಿಗಾಗಿ ಪ್ರಯತ್ನಿಸಬೇಕು.

ಗುಣಗಳಿಂದ ಸಾಧ್ಯವಾಗದ ಕೆಲಸಗಳಿಲ್ಲ!

ಚಂದ್ರನು ತನ್ನ ಶೀತಲತೆ,ಹೊಳಪು ಮೊದಲಾದ ಗುಣಗಳಿಂದ....

ಯಾರೂ ಮೀರಲಾಗದ ಈಶ್ವರನ ತಲೆಯನ್ನೇ ಏರಿ ಕುಳಿತನು! !


Wednesday, July 26, 2017

एकश्लोकी शंकर दिग्विजयम्

|| एकश्लोकी शंकर दिग्विजयम् ||

 
आर्यांबा जठरे जनीर द्विजसतीर् दारिद्र्य निर्मूलनं 
संयासाश्र्यणं गुरुपसदनं   श्री मण्डनादेर्जयः |
 शिष्यौगग्रहणं सुभाष्य रचनं सर्वज्ञ पीठाश्रयः
पीठानाम रचनेतिसङ्ग्रह मयी सैषा कथा शांकरी ||

 
ಆರ್ಯಾಂಬಾ ಗರ್ಭ ಸಂಜಾತನಾಗಿ, ಕನಕ ಧಾರಾ ಸ್ತೋತ್ರದಿಂದ ವಿಪ್ರಸತಿಯ ದಾರಿದ್ರ್ಯವನ್ನು ಹೋಗಲಾಡಿಸಿ, ಗುರುವಿಂದ ದೀಕ್ಷೆಪಡೆದು ಸಂನ್ಯಾಸಾಶ್ರಮವನ್ನು ಪ್ರವೇಶಿಸಿ, ಮಂಡನ ಮಿಶ್ರಾದಿಗಳನ್ನು ವಾದದಲ್ಲಿ ಗೆದ್ದು; ಹಸ್ತಾಮಲಕ,ಸುರೇಶ್ವರ,ತೋಟಕಾರ್ಯ,ಪದ್ಮಪಾದೇತ್ಯಾದಿ ಶಿಷ್ಯ ವೃಂದವನ್ನು ಅನುಗ್ರಹಿಸಿ, ಪ್ರಸ್ಥಾನ ತ್ರಯಗಳಿಗೆ ಸುಭಾಷ್ಯಗಳನ್ನು ರಚಿಸಿ, ಸರ್ವಜ್ಞ ಪೀಠವನ್ನು ಅಲಂಕರಿಸಿ, ಚತುರ್ ದಿಕ್ಕುಗಳಲ್ಲಿ ಚತುರಾಮ್ನಾಯ ಪೀಠಗಳನ್ನು ಸ್ಥಾಪಿಸಿದರು ಎಂಬಲ್ಲಿಗೆ ಸಂಗ್ರಹ ರೂಪದಲ್ಲಿ ಶಾಂಕರೀ ವೃತ್ತಾಂತವು ಬಣ್ಣಿಸಲ್ಪಟ್ಟಿದೆ.ಅವತಾರ ಪುರುಷುರಾದ ಶ್ರೀ ಶಂಕರ ಭಗವತ್ಪಾದರ ಮಾಹಾತ್ಮ್ಯ - ಜೀವನ ಚರಿತ್ರೆಯನ್ನು ನಾಲ್ಕು ಸಾಲುಗಳಲ್ಲಿ ಹೇಳುವುದು ದುಃಸಾಹಸವೇ ಸಾರಿಯಾದರೂ ಈ ಏಕಶ್ಲೋಕಿಯನ್ನು ಸ್ಥೂಲರೂಪದಲ್ಲಿ ಆಚಾರ್ಯರ ಮಹಿಮೆಯನ್ನು ಬಣ್ಣಿಸಲಾಗಿದೆ.  

सुप्रभातं भगवतः

सुप्रभातं भगवतः परस्मैब्रह्मणो विभोः |
सुप्रभातं मदार्याणां सर्वेषां प्राणिनांमपि ||

दिक्कालाद्यनवचिन्नानन्त चिन्मात्र मूर्तये |
स्वानुभूत्येकमानाय नमः शान्ताय तेजसे ||

योन्तः प्रविश्य मम वाचमिमां प्रसुप्तां |
संजीवयत्यखिल शक्तिधरः स्वधांना ||


अन्यांश्च हस्त चरण श्रवण त्वगादीन |
प्राणान्नमो भगवते पुरुषाय तुभ्यम्  ||

Thursday, June 29, 2017

ಸ್ವಸ್ತಿಗಾವಶ್ಯಕವೊ - ಮಂಕುತಿಮ್ಮ

ಸ್ವಸ್ಥತೆಯ ಕದಲಿಸದ ಜಗದಾಸ್ಥೆಯೊಂದು ಗುಣ ।
ಆಸ್ಥೆಯನು ಕುಂದಿಸದ ತಾಟಸ್ಥ್ಯವೊಂದು ॥
ನಷ್ಟಲಾಭಂಗಳಲಿ ಲಘುಹಾಸ್ಯನಯವೊಂದು ।
ಸ್ವಸ್ತಿಗಾವಶ್ಯಕವೊ - ಮಂಕುತಿಮ್ಮ ॥ ೭೨೩ ॥

Tuesday, May 30, 2017

ರಾಮ

ರಾಮ ಇತ್ಯಭಿರಾಮೇಣ ವಪುಷಾ ತಸ್ಯ ಚೋದಿತಃ ।
ನಾಮಧೇಯಂ ಗುರುಶ್ಚಕ್ರೇ ಜಗತ್ ಪ್ರಥಮ ಮಂಗಳಂ ।।
 -- ರಘುವಂಶ, ೧೦-೬೭

ಅತಿಮನೋಹರವಾದ ಮಗುವಿನ ದೇಹಾಕೃತಿಯಿಂದ ಪ್ರೇರಿತನಾದ ಗುರುವು ಆ ಮಗುವಿಗೆ 'ರಾಮ' ಎಂಬ ಜಗತ್ ಪ್ರಥಮ ಮಂಗಲವಾದ ನಾಮಧೇಯವನ್ನಿತ್ತನು. 

Sunday, April 30, 2017

ಶರದಿಂದು ವಿಕಾಸ ಮಂದಹಾಸಾಂ

ಶರದಿಂದು ವಿಕಾಸ ಮಂದಹಾಸಾಂ ಸ್ಪುರದಿಂದೀವರ ಲೋಚನಾಭಿರಾಮಾ |
ಅರವಿಂದ ಸಮಾನ ಸುಂದರಾಸ್ಯಾಂ ಅರವಿಂದಾಸನ ಸುಂದರೀಂ ಉಪಾಸೇ ||