Thursday, June 19, 2025

ಏವಂ ರೂಪೋ ಹುತಾಶನಃ

 

ಸಪ್ತಹಸ್ತಃ ಚತುಶೃಂಗಃ ಸಪ್ತಜಿಹ್ವೋ ದ್ವಿಶೀರ್ಷಕಃ

ತ್ರಿಪಾತ್ ಪ್ರಸನ್ನವದನಃ ಸುಖಾಸೀನಃ ಶುಚಿಸ್ಮಿತಃ ||

ಸ್ವಾಹಾಂ ತು ದಕ್ಷಿಣೇ ಪಾರ್ಶ್ವೇ ದೇವೀಂ ವಾಮೇ ಸ್ವಧಾಂ ತಥಾ

ಬಿಭ್ರದ್ದಕ್ಷಿಣಹಸ್ತೈಸ್ತು ಶಕ್ತಿಮನ್ನಂ ಸ್ರುಚಂ ಸ್ರುವಮ್ ||

ತೋಮರಂ ವ್ಯಜನಂ ವಾಮೇ ಘೃತಪಾತ್ರಂ ಚ ಧಾರಯನ್

ಮೇಷಾರೂಢೋ ಜಟಾಬದ್ಧೋ ಗೌರವರ್ಣೋ ಮಹೌಜಸಃ ||

ಧೂಮ್ರಧ್ವಜೋ ಲೋಹಿತಾಕ್ಷಃ ಸಪ್ತಾರ್ಚಿಃ ಸರ್ವಕಾಮದಃ

ಆತ್ಮಾಭಿಮುಖಮಾಸೀನಃ ಏವಂ ರೂಪೋ ಹುತಾಶನಃ ||

Wednesday, June 11, 2025

ಕೃಷ್ಣದ್ವೈಪಾಯನಂ ವ್ಯಾಸಂ

 ಕೃಷ್ಣದ್ವೈಪಾಯನಂ ವ್ಯಾಸಂ ಸರ್ವಲೋಕಹಿತೇ ರತಂ ।

ವೇದಾಬ್ಜಭಾಸ್ಕರಂ ವಂದೇ ಶಮಾದಿನಿಲಯಂ ಮುನಿಂ ॥ 


कृष्णद्वैपायनं व्यासं सर्वलोकहिते रतं ।

वेदाब्जभास्करं वंदे शमादिनिलयं मुनिं ॥

Saturday, June 07, 2025

ಮಹಾಭಯನಿವಾರಣಂ


 ಮಹಾದೇವಂ ಮಹೇಶಾನಂ ಮಹೇಶ್ವರಮುಮಾಪತಿಂ।

ಮಹಾಸೇನಗುರುಂ ವಂದೇ ಮಹಾಭಯನಿವಾರಣಂ ॥

Tuesday, May 20, 2025

ಸಪ್ತಭಿರ್ಧಾರ್ಯತೇ ಮಹೀ

 

ಗೋಭಿರ್ವಿಪ್ರೈಶ್ಚ ವೇದೈಶ್ಚ ಸತೀಭಿಃ ಸತ್ಯವಾದಿಭಿಃ |

ಅಲುಬ್ಧೈರ್ದಾನಶೀಲೈಶ್ಚ ಸಪ್ತಭಿರ್ಧಾರ್ಯತೇ ಮಹೀ ||

(ಸ್ಕಂದಪುರಾಣ)

ಗೋವುಗಳು, ಬ್ರಾಹ್ಮಣರು, ವೇದಗಳು, ಪತಿವ್ರತೆಯರು, ಸತ್ಯವಾದಿ ಪುರುಷರು, ಲೋಭವಿಲ್ಲದವರು ಹಾಗೂ ದಾನಶೀಲರು – ಈ ಏಳೂ ಜನರ ಕಾರಣದಿಂದ ಭೂಮಿಯು ನಿಂತಿರುವುದು.

Friday, May 16, 2025

ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರ

ज्योतिर्लिंग स्तोत्र (द्वादश ज्योतिर्लिंग):


सौराष्ट्रे सोमनाथं च श्रीशैले मल्लिकार्जुनम्।

उज्जयिन्यां महाकालं ओंकारं अमलेश्वरम्॥


परल्यां वैद्यनाथं च डाकिन्यां भीमशङ्करम्।

सेतुबन्धे तु रामेशं नागेशं दारुकावने॥


वाराणस्यां तु विश्वेशं त्र्यम्बकं गौतमीतटे।

हिमालये तु केदारं घुश्मेशं च शिवालये॥


एतानि ज्योतिर्लिङ्गानि सायं प्रातः पठेन्नरः।

सप्तजन्मकृतं पापं स्मरणेन विनश्यति॥


ಸೌರಾಷ್ಟ್ರೇ ಸೋಮನಾಧಂಚ ಶ್ರೀಶೈಲೇ ಮಲ್ಲಿಕಾರ್ಜುನಮ್ ।
ಉಜ್ಜಯಿನ್ಯಾಂ ಮಹಾಕಾಲಂ ಓಂಕಾರೇತ್ವಮಾಮಲೇಶ್ವರಮ್ ॥
ಪರ್ಲ್ಯಾಂ ವೈದ್ಯನಾಧಂಚ ಢಾಕಿನ್ಯಾಂ ಭೀಮ ಶಂಕರಮ್ ।
ಸೇತುಬಂಧೇತು ರಾಮೇಶಂ ನಾಗೇಶಂ ದಾರುಕಾವನೇ ॥
ವಾರಣಾಶ್ಯಾಂತು ವಿಶ್ವೇಶಂ ತ್ರಯಂಬಕಂ ಗೌತಮೀತಟೇ ।
ಹಿಮಾಲಯೇತು ಕೇದಾರಂ ಘೃಷ್ಣೇಶಂತು ವಿಶಾಲಕೇ ॥

ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ ।
ಸಪ್ತ ಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ ॥

Monday, April 28, 2025

ಋತಂ ಬೃಹತ್

 ಓಂ ಹಗ್‌ಂ ಸಃ ಶುಚಿಷತ್ ವಸುಃ ಅಂತರಿಕ್ಷಸದ್ಧೋತಾ ವೇದಿಷದತಿಥಿಃ ದುರೋಣಸತ್ | ನೃಷತ್‌ವರಸತ್‌ಋತಸತ್‌ವ್ಯೋಮಸತ್ ಅಬ್ಜಾ ಗೋಜಾ ಋತಜಾ ಅದ್ರಿಜಾ ಋತಂ ಬೃಹತ್ ||

ಆದಿತ್ಯನೂ, ಶುದ್ಧವಾದ ದೀಪ್ತಿಯಲ್ಲಿರುವವನೂ, ಸರ್ವವ್ಯಾಪಿಯಾದ ವಾಯುವಾಗಿರುವವನೂ, ಅಂತರಿಕ್ಷದಲ್ಲಿರುವವನೂ, ಹೋಮ ಮಾಡುವವನೂ, ಹೋಮವೇದಿಕೆಯಲ್ಲಿರುವವನೂ, ಅತಿಥಿರೂಪದಲ್ಲಿ ಮನೆಗಳಲ್ಲಿ ಇರುವವನೂ, ಮನುಷ್ಯರಲ್ಲಿ ಚೈತನ್ಯಸ್ವರೂಪದಲ್ಲಿರುವವನೂ, ಪುಣ್ಯಕ್ಷೇತ್ರಗಳಲ್ಲಿ ದೇವತಾಸ್ವರೂಪವಾಗಿರುವವನೂ, 

ವೈದಿಕ ಕರ್ಮಗಳಲ್ಲಿ ಫಲರೂಪದಲ್ಲಿರುವವನೂ, ಆಕಾಶದಲ್ಲಿ ನಕ್ಷತ್ರಾದಿ ರೂಪಗಳಲ್ಲಿ ಇರುವವನೂ, ನದಿ-ಸಮುದ್ರಾದಿ ಉದಕಗಳಲ್ಲಿ ಶಂಖ, ಮಕರಾದಿ ರೂಪಗಳಲ್ಲಿ ಹಾಗೂ ವಡವಾಗ್ನಿ ರೂಪದಲ್ಲಿ ಉತ್ಪನ್ನವಾಗುವವನೂ, ಪರ್ವತಗಳಿಂದ ವೃಕ್ಷಾದಿ ರೂಪಗಳಲ್ಲಿ ಪ್ರಕಟವಾಗುವವನೂ - ಹೀಗೆ ಸಕಲ ಜಗತ್ತಿನಲ್ಲಿಯೂ ಸತ್ಯಭೂತವಾಗಿ, ಋತವಾಗಿ ಪ್ರವರ್ಧಮಾನವಾದುದು ಆ ಪರಬ್ರಹ್ಮ ವಸ್ತುವೇ.

Sunday, April 27, 2025

कामाख्ये

 कामाख्ये कामसम्पन्ने कामेश्वरि हरप्रिये।

कामनां देहि मे नित्यं कामेश्वरि नमोऽस्तु ते॥

Thursday, March 27, 2025

ಈಶ್ವರೋ ಗುರುರಾತ್ಮೇತಿ

ಈಶ್ವರೋ ಗುರುರಾತ್ಮೇತಿ ಮೂರ್ತಿಭೇದ ವಿಭಾಗಿನೇ |

ವ್ಯೋಮವತ್ ವ್ಯಾಪ್ತ ದೇಹಾಯ ದಕ್ಷಿಣಾಮೂರ್ತಯೇ ನಮಃ ||


ಈಶ್ವರಃಗುರು-ಆತ್ಮಾ-ಇತಿ = ದೇವರು, ಗುರು ಹಾಗೂ ನಾನು ಎಂದು; 

ಮೂರ್ತಿ-ಭೇದ-ವಿಭಾಗಿನೇ = ಶಾರೀರಿಕ ದೃಷ್ಟಿಯಿಂದ ಬೇರೆಯಾಗಿ ಕಾಣುವ; 

ವ್ಯೋಮವತ್ = ಆಕಾಶದಂತೆ; 

ವ್ಯಾಪ್ತದೇಹಾಯ = ಎಲ್ಲರ ದೇಹದಲ್ಲಿ ವ್ಯಾಪಿಸಿರುವ; 

ಶ್ರೀದಕ್ಷಿಣಾಮೂರ್ತಯೇ ನಮಃ = ಶ್ರೀದಕ್ಷಿಣಾಮೂರ್ತಿ ದೇವನಿಗೆ ನಮಸ್ಕಾರ.


ಈಶ್ವರ, ಗುರು ಮತ್ತು ನಾನು ಎಂಬೀ ರೀತಿಯಲ್ಲಿ ಶಾರೀರಿಕ ದೃಷ್ಟಿಯಿಂದ ಮಾತ್ರ ಬೇರೆ ಬೇರೆಯಾಗಿ ಕಾಣುವ, ಆದರೆ ಎಲ್ಲರಲ್ಲೂ ಆಕಾಶದಂತೆ ಸರ್ವವ್ಯಾಪಿಯಾಗಿ ನೆಲೆಸಿರುವ ದಕ್ಷಿಣಾಮೂರ್ತಿಗೆ ನಮಸ್ಕಾರಗಳು.

Wednesday, March 26, 2025

ಗುರು ಪಾದುಕಾ

ಶರಣಂ ನ ಭವತಿ ಜನನೀ ನ ಪಿತಾ ನ ಸುತಾ ನ ಸೋದರಾ ನಾನ್ಯೇ ।

ಪರಮಂ ಶರಣಮಿದಂ ಮೇ ಚರಣಂ ಮಮ ಶಿರಸಿ ದೇಶಿಕನ್ಯ ಸ್ತಮ್ ।।


Wednesday, February 26, 2025

ಮಹಾಕುಂಭ - ತೀರ್ಥರಾಜ ಪ್ರಯಾಗ


 

ತ್ವಂ ರಾಜಾ ಸರ್ವ ತೀರ್ಥಾನಾಂ ತ್ವಮೇವ ಜಗತಃ ಪಿತಾ।

ಯಾಚತೋ ದೇಹಿ ಮೇ ತೀರ್ಥಂ ಸರ್ವಪಾಪೈಃ ಪ್ರಮುಚ್ಯತೇ ॥


ತೀರ್ಥರಾಜ ನಮಸ್ತುಭ್ಯಂ ಸರ್ವಲೋಕೈಕ ಪಾವನ।

ತ್ವಯಿ ಸ್ನಾನಂ ಕರೋಮದ್ಯ ಭವ ಬಂಧ ವಿಮುಕ್ತಯೇ ॥


ತ್ರಿವೇಣೀಂ ಮಾಧವಂ ಸೋಮಂ ಭರದ್ವಾಜಂಚ ವಾಸುಕಿಂ 

ವಂದೇ ಅಕ್ಷಯವಟಂ ಶೇಷಂ ಪ್ರಯಾಗಂ ತೀರ್ಥನಾಯಕಂ ॥ 

Wednesday, January 08, 2025

ಅನಾದಿಂ ಶಾಶ್ವತಂ ಶಾಂತಂ

 ಅನಾದಿಂ ಶಾಶ್ವತಂ ಶಾಂತಂ ಚೈತನ್ಯಂ ಚಿತ್ಸ್ವರೂಪಕಂ ।

ಚಿದಂಗಂ ವೃಷಭಾಕಾರಂ ಚಿದ್ಭಸ್ಮಲಿಂಗಧಾರಣಂ ॥ 

Wednesday, December 25, 2024

ಹರಶಂಭೋ ಮಹಾದೇವ


 ಹರಶಂಭೋ ಮಹಾದೇವ ವಿರೂಪಾಕ್ಷ ತ್ರಿಲೋಚನ।

ದಯಾಸಿಂಧೋ ದಿನಬಂಧೋ ರಕ್ಷ ರಕ್ಷ ಮಹೇಶ್ವರ ।।

ಮಯಾಸಮುದ್ರ ಪತಿತಮನಂತ ಕಲುಷಾಯನಂ ।

ಮಾಮುದ್ಧರ ಮಹೇಶಾನ ಭಕ್ತವತ್ಸಲ ಶಂಕರ ।।

Tuesday, December 17, 2024

ತ್ರಿಪುರೇ ತ್ವಂ ಜಗನ್ಮಾತಾ


 त्रिपुरे त्वं जगन्माता त्रिपुरे त्वं जगत्पिता।

त्रिपुरे त्वं जगत् धात्री त्रिपुरायै नमोनमः।।


ತ್ರಿಪುರೇ ತ್ವಂ ಜಗನ್ಮಾತಾ ತ್ರಿಪುರೇ ತ್ವಂ ಜಗತ್ಪಿತಾ।

ತ್ರಿಪುರೇ ತ್ವಂ ಜಗತ್ಧಾತ್ರೀ ತ್ರಿಪುರಾರೈ ನಮೋನ್ನಮಃ ॥ 

Saturday, November 30, 2024

ಅಷ್ಟಮೂರ್ತಿ

ಶಿವನ ಅಷ್ಟಮೂರ್ತಿಗಳ ಪೂಜೆಯ ಮಂತ್ರ

1. शर्वाय क्षितिमूर्तये नमः।     

2. भवाय जलमूर्तये नमः।

3. रुद्राय अग्निमूर्तये नमः।     

4. उग्राय वायुमूर्तये नमः।

5. भीमाय आकाशमूर्तये नमः।   

6. पशुपतये यजमानमूर्तये नमः।

7. ईशानाय सूर्यमूर्तये नमः।   

8. महादेवाय सोममूर्तये नमः।

Saturday, November 23, 2024

Tuesday, October 29, 2024

ಕಪೀಶಾರಾಧನಂ


 ಮಂಗಳಂ ಜ್ಞಾನರೂಪಾಯ ಮಹಾವಿಶ್ವ ಸ್ವರೂಪಿಣೆ 

ಪ್ರಾಣವಾರ್ಥಾಸ್ವರೂಪಾಯ ಪ್ರಾಣ ರುಪಾಯ ಮಂಗಳಂ 

ಶ್ರೀಯಃಪತಿ ಸದಾ ಚಾರ್ಯಾಂ ನತ್ವಾ ಸರ್ವಾರ್ಥಕಾಮದಂ 

ಕಪೀಶಾರಾಧನಂ ವಕ್ಷ್ಯೆ ರಾಜ್ಯ ರಾಷ್ಟ್ರಾಭಿವೃದ್ಧಿದಂ

Wednesday, September 04, 2024

ಪಂಚಾಮೃತ

 ಕ್ಷೀರೇಣ ಕ್ಷೀಯತೇ ಪಾಪಂ ದಧ್ನಾ ಧನವಿವರ್ಧನಮ್ |

ಆಜ್ಯೇ ನಾಯುಷ್ಯ ಮಾಪ್ನೋತಿ ಮಧು ನಾಹಂತಿ ಕಿಲ್ಬಿಷಂ|

ಸುಖಿ ಶರ್ಕರಮು ವಿಂದ್ಯಾತ್ ಪಂಚಾಮೃತ ಫಲಂ ಸ್ಮೃತಮ್ |

ಪಂಚಾಮೃತೇನ ಸಂಸ್ನಾಪ್ಯ ಪಂಚಪಾತಕ ನಾಶನಮ್ ||


ದಶಪರಾಧo ತೋಯೇನ ಕ್ಷೀರೇಣ  ಕ್ಷಮತೇ ಶತo ಸಹಸ್ರo ಕ್ಷಮತೇ ದಧ್ನಾ , ಘೃತೇನ ಕ್ಷಮತೇsಯುತo.

ಮಧುನ ಕ್ಷಮತೇ ಲಕ್ಷo ಇಕ್ಷುಣಾ ದಶಲಕ್ಷಕo ನಾರಿಕೇಳಾoಬುನಾ ಕೋಟಿo  ಅನಂತo ಗಂಧವಾರಿಣಾ.

                             - ಸ್ಕಂದ ಪುರಾಣ

Saturday, August 17, 2024

ರಾಮವಲ್ಲಭ


 

ಮೈಥಿಲೀ ಜಾನಕೀ ಸೀತಾ ವೈದೇಹೀ ಜನಕಾತ್ಮಜಾ ।

ಕೃಪಾ ಪೀಯೂಷ  ಜಲಧಿಃ ಪ್ರಿಯಾರ್ಹಾ ರಾಮವಲ್ಲಭ ॥

ಸುನಯನಾ ಸುತಾ ವೀರ್ಯಶುಕ್ಲಾ ಅಯೋನೀ ರಸೋಧ್ಭವಾ ।

ದ್ವಾದಶೈತಾನಿ ನಾಮಾನಿ ವಾಂಚಿತಾರ್ಥ ಪ್ರದಾನಿ ಹಿ ॥

Saturday, July 27, 2024

ಆತ್ಮಚಿಂತನಂ

 

ಕ್ಷಣಂ ಬ್ರಹ್ಮಾಹಂ ಅಸ್ಮಿ ಇತಿ ಯಃ ಕುರ್ಯಾತ್ ಆತ್ಮಚಿಂತನಂ ತನ್ಮಹಾಪಾತಕಂ ಹಂತಿ ತಮಃ ಸೂರ್ಯೋದಯಂ ಯಥಾ 

ಇಚ್ಛತಿ ಶತೀ ಸಹಸ್ರಂ

ಇಚ್ಛತಿ ಶತೀ ಸಹಸ್ರಂ ಸಹಸ್ರೀ ಲಕ್ಷಮೀಹತೇ |

ಲಕ್ಷಾಧಿಪಸ್ತಥಾ ರಾಜ್ಯಂ ರಾಜ್ಯಸ್ಥಃ ಸ್ವರ್ಗಮೀಹತೇ || 

(ಪಂಚತಂತ್ರ)

ನೂರುಳ್ಳವನು ಸಾವಿರವನ್ನು, ಸಾವಿರವುಳ್ಳವನು ಲಕ್ಷವನ್ನೂ, ಲಕ್ಷಾಧಿಪನು ರಾಜ್ಯವನ್ನೂ, ರಾಜ್ಯವುಳ್ಳವನು ಸ್ವರ್ಗವನ್ನೂ ಮೇಲೆ ಮೇಲೆ ಬಯಸುತ್ತಲೇ ಇರುತ್ತಾನೆ.


ಜಾಮಾತಾ ಜಠರಂ ಜಾಯಾ ಜಾತವೇದಾ ಜಲಾಶಯಃ |

ಪೂರಿತಾ ನೈವ ಪೂರ್ಯಂತೇ ಜಕಾರಾಃ ಪಂಚ ದುರ್ಭರಾಃ || 

(ಸುಭಾಷಿತರತ್ನಭಾಂಡಾಗಾರ)


ಜಾಮಾತ (ಅಳಿಯ), ಜಠರ (ಹೊಟ್ಟೆ), ಜಾಯಾ (ಹೆಂಡತಿ), ಜಾತವೇದ (ಬೆಂಕಿ) ಮತ್ತು ಜಲಾಶಯ (ಸಮುದ್ರ) - ಈ ಐದು 'ಜ'ಕಾರಗಳನ್ನು ತುಂಬಿಸಿ ತೃಪ್ತಿಪಡಿಸಲು ಸಾಧ್ಯವಿಲ್ಲ.

Saturday, June 29, 2024

ನ ತ್ವಹಂ ಕಾಮಯೇ ರಾಜ್ಯಂ

 ನ ತ್ವಹಂ ಕಾಮಯೇ ರಾಜ್ಯಂ ನ ಸ್ವರ್ಗಂ ನ ಪುನರ್ಭವಂ l 

ಕಾಮಯೇ ದುಃಖತಪ್ತಾನಾಂ ಪ್ರಾಣಿನಾಂ ಆರ್ತನಾಶನಂ ll 

Wednesday, June 26, 2024

ಮೌಲೌ ಗಂಗಾ ಶಶಾಂಕೌ

 ಮೌಲೌ ಗಂಗಾ ಶಶಾಂಕೌ ಕರಚರನತಲೇ ಶಿತಲಾಂಗಾಃ  ಭುಜಂಗಾಃ 

ವಾಮೇ ಭಾಗೇ ದಯಾರ್ದ್ರಾ ಹಿಮಗಿರಿತನಯಾ ಚಂದನಂ ಸರ್ವಗಾತ್ರೇ ।

 ಇತ್ಥಂ ಶೀತಂ ಪ್ರಭೂತಂ ತವ ಕನಕಸಭಾನಾಥ ಸೋಢುಂ  ಕ್ವ ಶಕ್ತಿಃ 

ಚಿತ್ತೇ ನಿರ್ವೇದತಪ್ತೇ ಯದಿ ಭವತಿ ನ ತೇ ನಿತ್ಯ ವಾಸೋ ಮಧಿಯೇ (ಮದೀಯೇ) ॥ 

Tuesday, May 28, 2024

ತಂ ವಂದೇ ಗಜಾನನಂ

ವಾಗೀಶಾದ್ಯಾಃ ಸುಮನಸಃ ಸರ್ವಾರ್ಥಾನಾಮುಪಕ್ರಮೇ ।
ಯಂ ನತ್ವಾ ಕೃತಕೃತ್ಯಾಃ  ಸ್ಯುಃ ತಂ ವಂದೇ ಗಜಾನನಂ ॥ 

ಬ್ರಹ್ಮನೇ ಮೊದಲಾದ ದೇವತೆಗಳು ಎಲ್ಲ ಕೆಲಸಗಳನ್ನು ಆರಂಭಿಸುವಾಗ ಯಾರನ್ನು ನಮಸ್ಕರಿಸಿ ಕೃತಕೃತ್ಯರಾಗುತ್ತಾರೋ ಆ ಗಣಪತಿಯನ್ನು ನಮಸ್ಕರಿಸುತ್ತೇನೆ. 



Saturday, May 18, 2024

ವಂದನೀಯಾ ನಿರಂತರಂ


 ಪುಣ್ಯಶ್ಲೋಕೋ ನಳೋ ರಾಜಾ ಪುಣ್ಯಶ್ಲೋಕೋ ವಿಭೀಷಣಃ ।

ಪುಣ್ಯಶ್ಲೋಕಾ ಚ ವೈದೇಹೀ ವಂದನೀಯಾ ನಿರಂತರಂ ॥ 


ನಳಮಹರಾಜನು ಕಷ್ಟ-ಸುಖಗಳು ಶಾಶ್ವತವಲ್ಲ, ಎಂದೂ ಧರ್ಮಮಾರ್ಗವನ್ನು ಬಿಡಬಾರದು' ಎಂಬ ಸಂದೇಶನೀಡಿ 'ಪುಣ್ಯಶ್ಲೋಕ' ಎನಿಸಿದ್ದಾನೆ. ನಳನ ಸ್ಮರಣೆಯಿಂದ ಕಲಿನಾಶವಾಗುತ್ತಾನೆ ಎಂಬ ನಂಬಿಕೆ ಇದೆ. ವಿಭೀಷಣನು ಅಧರ್ಮಿಯಾದ ಅಣ್ಣನನ್ನೇ ತ್ಯಜಿಸಿ, ಧರ್ಮದ ಮೂರ್ತಿಯಾದ ರಾಮನಿಗೆ ಶರಣಾಗಿ, ಸಾತ್ವಿಕಗುಣದ ಮೂರ್ತಿಯಾಗಿ ಶೋಭಿಸಿದ್ದಾನೆ.ಶ್ರೀ ರಾಮನ ಪತ್ನಿ ಸೀತಾ, ಎಂತಹ ಕಠಿಣ ಪರಿಸ್ಥಿತಿಯಲ್ಲೂ ಪತಿಭಕ್ತಿಯನ್ನು ಬಿದದೇ ತನ್ನ ಚಾರಿತ್ರ್ಯವನ್ನು ಕಾಪಾಡಿಕೊಂಡ ಸಾಧ್ವಿಯಾಗಿ, ಅದರ್ಶಸ್ತ್ರೀರತ್ನಳಾಗಿದ್ದಾಳೆ.

Saturday, April 20, 2024

ಸಪ್ತಪಾಲಕಾಃ



ಗಣೇಶೋ ಬಟುಕಶ್ಚೈವ ಸ್ಕಂದೋ ಮೃತ್ಯುಂಜಯಸ್ತಥಾ ।

ಕಾರ್ತವೀರ್ಯಾರ್ಜುನೋಯೇವಂ ಸುಗ್ರೀವೋ ಹನೂಮಾನ್ಸ್ತಥಾ ॥

ಯಾಮಲೇ ರುದ್ರ ಶಬ್ಧಾದೌ ಭಾಷಿತಾಃ

ಸಪ್ತಪಾಲಕಾಃ  

ಗಣಪತಿ, ಬಟುಕ ಭೈರವ, ಸ್ಕಂದ, ಮೃತ್ಯುಂಜಯ ಕಾರ್ತವೀರ್ಯಾರ್ಜುನ, ಸುಗ್ರೀವ ಹಾಗು ಹನುಮಂತ - ಇವರುಗಳು ಸಪ್ತಪಾಲಕರು ಎಂದು ತಂತ್ರ ಶಾಸ್ತ್ರ ತಿಳಿಸುತ್ತದೆ.

Sunday, March 10, 2024

ನಮಃ ಪಾರ್ವತಿ ಪತಯೇ

 


ನಮಃ ಪಾರ್ವತಿ ಪತಯೇ ಹರ ಹರ
ಹರ ಹರ ಶಂಭೋ ಮಹಾದೇವ
ಹರ ಹರ ಮಹಾದೇವ
ಹರ ಹರ ಹರ ಮಹಾದೇವ
ಶಿವ ಶಿವ ಶಿವ ಶಿವ ಸದಾಶಿವ
ಮಹಾದೇವ ಸದಾಶಿವ
ಸದಾಶಿವ ಮಹಾದೇವ || ನಮಃ ||
ಶ್ರೀಶೈಲವಾಸ ಶ್ರೀಮಲ್ಲಿಕಾರ್ಜುನ
ಭ್ರಮರಾಂಬ ಪ್ರಿಯ ಮನೋಹರ
ಹರ ಹರ ಹರ ಮಹಾದೇವ
ಶಿವ ಶಿವ ಶಿವ ಶಿವ ಸದಾಶಿವ
ಮಹಾದೇವ ಸದಾಶಿವ
ಸದಾಶಿವ ಮಹಾದೇವ || ನಮಃ ||
ಕೈಲಾಸವಾಸ ಸಾಂಬ ಸದಾಶಿವ
ಗೌರಿ ಮನೋಹರ ಗಂಗಾಧರ
ಹರ ಹರ ಹರ ಹರ ಹಾಲಾಹಲಧರ
ಶಿವ ಶಿವ ಶಿವ ಶಿವ ಶೂಲಾಯುಧಕರ
ಹಾಲಾಹಲಧರ ಶೂಲಾಯುಧಕರ
ಶೂಲಾಯುಧಕರ ಹಾಲಾಹಲಧರ || ನಮಃ ||
ನಂದಿ ವಾಹನ ನಾಗಾಭರಣ
ಗಂಗಾಧರ ಹರ ಜಟಾಧರ
ಢಮ ಢಮ ಢಮ ಢಮ ಢಮರು ಭಜೇ
ಗಣ ಗಣ ಗಣ ಗಣ ಘಂಟೋ ಭಜೇ
ಢಮರು ಭಜೇ ಘಂಟೋ ಭಜೇ
ಘಂಟೋ ಭಜೇ ಢಮರು ಭಜೇ || ನಮಃ ||
ನರ್ತನ ಸುಂದರ ನಟರಾಜ
ನಮಾಮಿ ಶಂಕರ ಶಿವರಾಜ
ಹರ ಹರ ಹರ ಮಹಾದೇವ
ಶಿವ ಶಿವ ಶಿವ ಶಿವ ಸದಾಶಿವ
ಮಹಾದೇವ ಸದಾಶಿವ
ಸದಾಶಿವ ಮಹಾದೇವ || ನಮಃ ||

Tuesday, March 05, 2024

ನಮಾಮಿ ಗಂಗೆ

 नमामि गंगे तव पाद पंकजम सुरा सुरैर्वन्दित दिव्य रूपं । 

भुक्तिम च मुक्तिम च ददासि नित्यं भावनु सारेण सदा नराणाम॥”


ನಮಾಮಿ ಗಂಗೆ ತವ ಪಾದ ಪಂಕಜಂ ಸುರಾ ಸುರೈರ್ವಂದಿತ ದಿವ್ಯ ರೂಪಂ ।

ಭುಕ್ತಿಂ ಚ ಮುಕ್ತಿಂ ಚ ದದಾಸಿ ನಿತ್ಯಂ ಭಾವನುಸಾರೇಣ ಸದಾ ಮನುಷ್ಯಾಣಾಂ ॥


श्री गंगा जी की स्तुति

गांगं वारि मनोहारि मुरारिचरणच्युतम् ।

त्रिपुरारिशिरश्चारि पापहारि पुनातु माम् ॥



Thursday, February 29, 2024

ಕಾಶೀ ಮಹಿಮಾ





ವಿಶ್ವೇಶಂ ಮಾಧವಂ ಧುಂಡಿಂ ದಂಡಪಾಣಿಂ ಚ ಭೈರವಂ ।
ವಂದೇ ಕಾಶೀಂ ಗುಹಾಂ ಗಂಗಾಂ ಭವಾನೀಂ ಮಣಿಕರ್ಣಿಕಾಂ ॥


 विश्वेशं माधवं ढुण्ढिं दण्डपाणिं च भैरवम्।

वन्दे काशीं गुहां गंगा भवानीं मणिकर्णिकाम् ॥

Friday, February 23, 2024

ಜೈ ವಾಸವಿ ಜೈ ದುರ್ಗಾ

 

🙏🕉️ ಜೈ ವಾಸವಿ ಜೈ ದುರ್ಗಾ 🕉️🙏
ನಮಸ್ತೇ ಭಯಸಂಹಾರೀ ನಮಸ್ತೇ ಭವನಾಶಿನಿ ।
ನಮಸ್ತೇ ಭಾಗ್ಯದಾ ದೇವೀ ವಾಸವೀ ತೇ ನಮೋ ನಮಃ ॥

Monday, January 29, 2024

ರಾಮಚಂದ್ರ

 ಜಯತು ಜಯತು ದೇವೋ ರಾಮಚಂದ್ರೋ ದಯಾಳೋ |

ಜಯತು ಜಯತು ದೇವೀ ಜಾನಕೀ ಮಂಗಳಾಂಗೀ |

ಜಯತು ಜಯತು ದೇವೋ ಲಕ್ಷ್ಮಣೋ ಲಕ್ಷಣಾಢ್ಯಃ |

ಜಯತು ಜಯತು ಭಕ್ತೋ ಮಾರುತೀ ಬ್ರಹ್ಮಚಾರೀ ||

ರಾಮ ಜಯಂ

 ಶ್ರೀವರ್ಣಪೂರ್ವಂ ಸಕಲಾರ್ಥದಂವೈ ರಾಮೇತಿ ವರ್ಣದ್ವಯಮೇವ ಪೂರ್ವಂ ।

ಜಯೇತಿ ರಾಮೇತಿ ಜಯದ್ವಯೇತಿ ರಾಮೇತಿ ಜಪ್ತ್ವಾತು ಪುನರ್ನಜನ್ಮ ॥ 


ರಮಂತೇ ಯೋಗೊನೋ ಯಸ್ಮಿನ್ ನಿತ್ಯಾನಂದ ಚಿದಾತ್ಮನಿ। 

ಇತಿ ರಾಮ ಪದೇನಾಸೌ ಪರಬ್ರಹ್ಮಾತ್ಯಭಿಧೇಯತೇ ॥ 


ನಾರಾಯಣಾಷ್ಟಾಕ್ಷರೀಚ ಶಿವ ಪಂಚಾಕ್ಷರೀ ತಥಾ ।

ಸರ್ವಾರ್ಥ ಕಾರಣ ದ್ವಯಂ  ರಾಮೋ ರಮಂತೇ ಯತ್ರ ಯೋಗಿನಃ ॥ 


ರಕಾರೋ ವಹ್ನಿ ವಚನಃ ಪ್ರಕಾಶೋ ಪರ್ಯವಸ್ಯತಿ 

ಸಚ್ಚಿದಾನಂದರೂಪೋಸ್ಯ ಪರಮಾತ್ಮಾ  


ಪ್ರಣವತ್ವಾತ್ ಸದಾಧ್ಯೇಯೋ ಯತೀ ನಾಂಚ ವಿಶೇಷತಃ । 

ರಮ ಮಂತ್ರಾರ್ಥ ವಿಜ್ಞಾನಿ  ಜೇವನ್ಮುಕ್ತೋ ನ ಸಂಶಯಃ ॥


ಸದಾ ರಮೋಹಂ ಅಸ್ಮಿ ಇತಿ ತತ್ವತಃ ಪ್ರವದಂತಿ ಯೇ ।

ನ ತೇ ಸಂಸಾರಿಣೋ  ನ್ಯೂನಂ  ರಾಮ ಏವ ನ ಸಂಶಯಃ ॥


ರಾಮ ಏವ ಪರಂ ಬ್ರಹ್ಮ ರಾಮ ಏವ ಪರಂತಪಃ । 

ರಾಮ ಏವ ಪರಂ ತತ್ವಂ ಶ್ರೀ ರಾಮೋ ಬ್ರಹ್ಮ ತಾರಕಂ ॥


ರಾಮ ನಾಮೈವ ನಾಮೈವ ನಾಮೈವ ಮಮ ಜೇವನಂ

ಕಲೌ ನಾಸ್ತ್ಯೈವ ನಾಸ್ತ್ಯೈವ ನಾಸ್ತ್ಯೈವ ಗತಿರನ್ಯಥಾ ॥


(ಸ್ಕಂದ ಪುರಾಣ, ಉತ್ತರ ಕಾಂಡ, ನಾರದ - ಸನತ್ಕುಮಾರ ಸಂವಾದ) 


ಚಿದ್ - ವಾಚಕೋ ರ ಕಾರಃ ಸ್ಯಾತ್ ಸದ್ ವಾಚ್ಯೋಕಾರ ಉಚ್ಯತೇ ।

ಮಕಾರಾನಂದ ವಾಚೀ ಸ್ಯಾತ್ ಸಚ್ಚಿದಾನಂದ ಮವ್ಯಯಂ ॥

Wednesday, December 06, 2023

ಪ್ರಭೋ ವಕ್ರತುಂಡ

ಪ್ರಸೀದ ಪ್ರಸೀದ ಪ್ರತಾಪಾರ್ಕ ದೇವ ಪ್ರಸೀದ ಪ್ರಸೀದೈಕದಂತ ಪ್ರಭೋ ತ್ವಂ | ಪ್ರಸೀದ ಪ್ರಸೀದ ಪ್ರಭೋ ವಿಘ್ನಹರ್ತಃ ಪ್ರಸೀದ ಪ್ರಸೀದ ಪ್ರಭೋ ವಕ್ರತುಂಡ ||

Thursday, November 09, 2023

ಏಕ ಶ್ಲೋಕಿ ದುರ್ಗಾ ಸಪ್ತಶತಿ

ಯಾ ಹ್ಯಂಬಾ ಮಧುಕೈಟಭ ಪ್ರಮಥಿನಿ ಯಾ ಮಾಹಿಷೋನ್ಮೂಲಿನೀ ಯಾ ಧೂಮ್ರೇಕ್ಷಣ ಚಂಡಮುಂಡಮಥಿನೀ ಯಾ ರಕ್ತಬೀಜಾಶಿನೀ। ಶಕ್ತಿಃ ಶುಂಭನಿಶುಂಭ ದೈತ್ಯದಲಿನೀ ಯಾ ಸಿದ್ದಿ ಲಕ್ಷ್ಮೀಃ ಪರಾ ಸಾ ದುರ್ಗಾ ನವಕೋಟಿವಿಶ್ವಸಹಿತಾ ಮಾಂ ಪಾತು ವಿಶ್ವೇಶ್ವರೀ ॥

Friday, October 27, 2023

ಪದ್ಮಾವತೀ ಸ್ತುತಿ

ಪದ್ಮನಾಭಪ್ರಿಯಾಂ ದೇವೀಂ ಪದ್ಮಾಕ್ಷೀಂ ಪದ್ಮವಾಸಿನೀಂ | ಪದ್ಮವಕ್ತ್ರಾಂ ಪದ್ಮಹಸ್ತಾಂ ವಂದೇ ಪದ್ಮಾಮಹರ್ನಿಶಂ ||

Sunday, October 22, 2023

ದುರ್ಗಾಂ ಚಂಡೀಂ ನಮಾಮ್ಯಹಂ

ಶ್ರೀ ವಾಗ್ದೇವೀಂ ಮಹಾಕಾಳೀಂ ಮಹಾಲಕ್ಷ್ಮೀಂ ಸರಸ್ವತೀಮ್ । ತ್ರಿಶಕ್ತಿರೂಪಿಣೀಂ ಅಂಬಾಂ ದುರ್ಗಾಂ ಚಂಡೀಂ ನಮಾಮ್ಯಹಮ್ ॥

Thursday, September 28, 2023

ಮಾನಿಷಾದ

ಮಾನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ । ಯತ್ ಕ್ರೌಂಚ ಮಿಥುನಾದೇಕಮವಧೀಃ ಕಾಮಮೋಹಿತಂ ॥ ಲಕ್ಷ್ಮೀಗೆ ಆಶ್ರಯನಾದ ಶ್ರೀ ವಿಷ್ಣುವೇ ( ಮಾನಿಷಾದ), ತಪ್ಪುದಾರಿ ಹಿಡಿದ ರಾಕ್ಷಸ ದಂಪತಿಗಳಾದ ರಾವಣ-ಮಂಡೋದರಿಯರಲ್ಲಿ (ಕ್ರೌಂಚ ಮಿಥುನಾತ್) ಕಾಮ ಮೋಹಿತನಾದ ರಾವಣನನ್ನು ಕೊಂದೆಯೋ ( ಅವಧೀಃ), ಆ ಕಾರಣಾದಿಂದ ನಿನಗೆ ಸರ್ವಕಾಲದಲ್ಲೂ (ಶಾಶ್ವತೀಃ ಸಮಾಃ) ಕೀರ್ತಿಯು ಉಂಟಾಯಿತು (ಪ್ರತಿಷ್ಠಾಂ ಅಗಮಃ) ರಾಮಾಯಣದ ಮಂಗಳ ಶ್ಲೋಕ.
मा निषाद! प्रतिष्ठां त्वं अगमः शाश्वतीः समाः| यत् क्रौञ्चमिथुनात् एकं अवधी: काममोहितम् ||

Monday, August 28, 2023

ಪ್ರಸಾದ

ಜೈ ಚಿದಂಬರ ಸ್ನಾನ ಮಾಡುವಾಗ ನಾಮಸ್ಮರಣೆ ಮಾಡಿದರೆ.. ಅದು .ತೀರ್ಥ ಸ್ನಾನ ಆಗುತ್ತದೆ. ಭೋಜನ ಮಾಡುವಾಗ ನಾಮಸ್ಮರಣೆ ಮಾಡಿದರೆ... ಅದು ಪ್ರಸಾದ ಆಗುತ್ತದೆ. ನಡೆಯುತ್ತ ನಾಮ ಸ್ಮರಣೆ ಮಾಡಿದರೆ ಅದು ತೀರ್ಥಯಾತ್ರೆ ಆಗುತ್ತದೆ ಅಡುಗೆ ಮಾಡುತ್ತಾ ನಾಮ ಸ್ಮರಣೆ ಮಾಡಿದರೆ ಅದು ಮಹಾ ಪ್ರಸಾದವೇ ಆಗುತ್ತದೆ. ನಿದ್ರಾ ಮಾಡುವಾಗ ನಾಮಸ್ಮರಣೆ ಮಾಡಿದರೆ ಧ್ಯಾನ ನಿದ್ರಾ ಆಗುತ್ತದೆ ಕೆಲಸ ಮಾಡುವಾಗ ನಾಮಸ್ಮರಣೆ ಮಾಡಿದರೆ ಅದು ಕರ್ಮಭಕ್ತಿ ಆಗುತ್ತದೆ.. ಮನೆಯಲ್ಲಿ ನಾಮ ಸ್ಮರಣೆ ಮಾಡಿದರೆ ಆ ಮನೆ ಮಂದಿರ ವಾಗುತ್ತದೆ ... ಶ್ರೀ ಅಕ್ಕಲಕೋಟ ಮಹಾರಾಜರು

Wednesday, July 26, 2023

ಅಷ್ಟಾದಶಶಕ್ತಿಪೀಠಸ್ತೋತ್ರಂ

ಅಷ್ಟಾದಶಶಕ್ತಿಪೀಠಸ್ತೋತ್ರಂ ~~~~~~~~ ಲಂಕಾಯಾಂ ಶಾಂಕರೀ ದೇವೀ ಕಾಮಾಕ್ಷೀ ಕಾಂಚಿಕಾಪುರೇ . ಪ್ರದ್ಯುಮ್ನೇ ಶೃಂಖಲಾದೇವೀ ಚಾಮುಂಡೀ ಕ್ರೌಂಚಪಟ್ಟಣೇ . ಅಲಂಪುರೇ ಜೋಗುಲಾಂಬಾ ಶ್ರೀಶೈಲೇ ಭ್ರಮರಾಂಬಿಕಾ . ಕೋಲ್ಹಾಪುರೇ ಮಹಾಲಕ್ಷ್ಮೀ ಮಾಹೂರ್ಯೇ ಏಕವೀರಿಕಾ . ಉಜ್ಜಯಿನ್ಯಾಂ ಮಹಾಕಾಲೀ ಪೀಠಿಕ್ಯಾಂ ಪುರುಹೂತಿಕಾ . ಓಢ್ಯಾಯಾಂ ಗಿರಿಜಾದೇವೀ ಮಾಣಿಕ್ಯಾ ದಕ್ಷವಾಟಕೇ . ಹರಿಕ್ಷೇತ್ರೇ ಕಾಮರೂಪಾ ಪ್ರಯಾಗೇ ಮಾಧವೇಶ್ವರೀ . ಜ್ವಾಲಾಯಾಂ ವೈಷ್ಣವೀ ದೇವೀ ಗಯಾ ಮಾಂಗಲ್ಯಗೌರಿಕಾ . ವಾರಣಸ್ಯಾಂ ವಿಶಾಲಾಕ್ಷೀ ಕಾಶ್ಮೀರೇಷು ಸರಸ್ವತೀ . ಅಷ್ಟಾದಶ ಸುಪೀಠಾನಿ ಯೋಗಿನಾಮಪಿ ದುರ್ಲಭಂ . ಸಾಯಂಕಾಲೇ ಪಠೇನ್ನಿತ್ಯಂ ಸರ್ವಶತ್ರುವಿನಾಶನಂ . ಸರ್ವರೋಗಹರಂ ದಿವ್ಯಂ ಸರ್ವಸಂಪತ್ಕರಂ ಶುಭಂ . ~~~~~~~~~~~ ಇತಿ ಅಷ್ಟಾದಶಶಕ್ತಿಪೀಠಸ್ತುತಿಃ .

ಕಾಶೀ ವೈಭವ

ವಿಶ್ವೇಶಂ ಮಾಧವಂ ಧುಂಡಿಂ ದಂಡಪಾಣಿಂ ಚ ಭೈರವಂ । ವಂದೇ ಕಾಶೀಂ ಗುಹಾಂ ಗಂಗಾಂ ಭವಾನೀಂ ಮಣಿಕರ್ಣಿಕಾಂ ॥

Saturday, May 27, 2023

ಅರ್ಧಕಾಯಂ

ಅರ್ಧಕಾಯಂ ಮಹಾವೀರ್ಯಂ ಚಂದ್ರಾದಿತ್ಯವಿಮರ್ದನಂ. ಸಿಂಹಿಕಾಗರ್ಭಸಂಭೂತಂ ತಂ ರಾಹುಂ ಪ್ರಣಮಾಮ್ಯಹಂ|

Thursday, April 20, 2023

ನಂದಿವಿದ್ಯಾ ನಟೇಶ್ವರಿ

ಓಂ ತತ್ಪುರುಷಾಯ ವಿದ್ಮಹೇ ಚಕ್ರತುಂಡಾಯ ಧೀಮಹಿ ತನ್ನೋ ನಂದಿಃ ಪ್ರಚೋದಯಾತ್ ॥

Friday, March 24, 2023

ಶ್ರೀ ಪ್ರತ್ಯಂಗಿರಾಂ ಭಾವಯೇತ್

ಸಿಂಹೀಂ ಸಿಂಹ ಮುಖೀಂ ಸಖೀಂ ಭಗವತಃ ಶ್ರೀ ಭೈರವಸ್ಯೋಲಸತ್ ಶೂಲ ಸ್ಥೂಲ ಕಪಾಲ ಪಾಶ ಢಮರು ವ್ಯಾಘ್ರೋಗ್ರಹಸ್ತಾಂಬುಜಾಂ ದಂಷ್ಟ್ರಾಕೋಟಿ ವಿಸಂಗಡ ಆಸ್ಯಕುಹರಾಂ ಆರಕ್ತ ನೇತ್ರತ್ರಯೀ ಬಾಲೇಂದುಜ್ವಲ ಮೌಳಿಕಾಂ ಭಗವತೀಂ ಶ್ರೀ ಪ್ರತ್ಯಂಗಿರಾಂ ಭಾವಯೇತ್ ॥

Sunday, March 19, 2023

ವಂದೇ ಕುಂಜರಾನನಂ

ಶ್ರೀಕಂಠೋ ಮಾತುಲೋ ಯಸ್ಯ, ಜನನೀ ಸರ್ವ ಮಂಗಳಾ| ಜನಕ: ಶಂಕರೋ ದೇವಃ, ತಮ್ ವಂದೇ ಕುಂಜರಾನನಂ॥

Monday, February 27, 2023

ಸಮುದ್ರ ಗುಪ್ತನ ಶಾಸನ

ಸಮುದ್ರ ಗುಪ್ತನ ಶಾಸನ

Tuesday, January 24, 2023

ಹೇ ಚಂದ್ರಚೂಡ ಮದನಾಂತಕ ಶೂಲಪಾಣೇ

ಹೇ ಚಂದ್ರಚೂಡ ಮದನಾಂತಕ ಶೂಲಪಾಣೇ | ಸ್ಥಾಣೋ ಗಿರೀಶ ಗಿರಿಜೇಶ ಮಹೇಶ ಶಂಭೋ | ಭೂತೇಶ ಭೀತಭಯಸೂದನ ಮಾಮನಾಥಂ | ಸಂಸಾರದುಃಖಗಹನಾಜ್ಜಗದೀಶ ರಕ್ಷ || ಹೇ ಪಾರ್ವತೀಹೃದಯವಲ್ಲಭ ಚಂದ್ರಮೌಲೇ| ಭೂತಾಧಿಪ ಪ್ರಮಥನಾಥ ಗಿರೀಶಜಾಪ | ಹೇ ವಾಮದೇವ ಭವ ರುದ್ರ ಪಿನಾಕಪಾಣೇ | ಸಂಸಾರದುಃಖಗಹನಾಜ್ಜಗದೀಶ ರಕ್ಷ || ಕೈಲಾಸಶೈಲವಿನಿವಾಸ ವೃಷಾಕಪೇ ಹೇ | ಮೃತ್ಯುಂಜಯ ತ್ರಿನಯನ ತ್ರಿಜಗನ್ನಿವಾಸ | ನಾರಾಯಣಪ್ರಿಯಮದಾಪಹ ಶಕ್ತಿನಾಥ | ಸಂಸಾರದುಃಖಗಹನಾಜ್ಜಗದೀಶ ರಕ್ಷ || ವಿಶ್ವೇಶ ವಿಶ್ವಭವನಾಶಕ ವಿಶ್ವರೂಪ| ವಿಶ್ವಾತ್ಮಕ ತ್ರಿಭುವನೈಕಗುಣಾಧಿವಾಸ| ಹೇ ವಿಶ್ವವಂದ್ಯ ಕರುಣಾಮಯ ದೀನಬಂಧೋ| ಸಂಸಾರದುಃಖಗಹನಾಜ್ಜಗದೀಶ ರಕ್ಷ ||

Friday, December 02, 2022

ಶ್ರೀ ಕುಮಾರ ಕವಚಂ

ಶ್ರೀ ಕುಮಾರ ಕವಚಂ
ಓಂ ನಮೋ ಭಗವತೇ ಭವಬಂಧಹರಣಾಯ, ಸದ್ಭಕ್ತಶರಣಾಯ, ಶರವಣಭವಾಯ, ಶಾಂಭವವಿಭವಾಯ, ಯೋಗನಾಯಕಾಯ, ಭೋಗದಾಯಕಾಯ, ಮಹಾದೇವಸೇನಾವೃತಾಯ, ಮಹಾಮಣಿಗಣಾಲಂಕೃತಾಯ, ದುಷ್ಟದೈತ್ಯ ಸಂಹಾರ ಕಾರಣಾಯ, ದುಷ್ಕ್ರೌಂಚವಿದಾರಣಾಯ, ಶಕ್ತಿ ಶೂಲ ಗದಾ ಖಡ್ಗ ಖೇಟಕ ಪಾಶಾಂಕುಶ ಮುಸಲ ಪ್ರಾಸ ತೋಮರ ವರದಾಭಯ ಕರಾಲಂಕೃತಾಯ, ಶರಣಾಗತ ರಕ್ಷಣ ದೀಕ್ಷಾ ಧುರಂಧರ ಚರಣಾರವಿಂದಾಯ, ಸರ್ವಲೋಕೈಕ ಹರ್ತ್ರೇ, ಸರ್ವನಿಗಮಗುಹ್ಯಾಯ, ಕುಕ್ಕುಟಧ್ವಜಾಯ, ಕುಕ್ಷಿಸ್ಥಾಖಿಲ ಬ್ರಹ್ಮಾಂಡ ಮಂಡಲಾಯ, ಆಖಂಡಲ ವಂದಿತಾಯ, ಹೃದೇಂದ್ರ ಅಂತರಂಗಾಬ್ಧಿ ಸೋಮಾಯ, ಸಂಪೂರ್ಣಕಾಮಾಯ, ನಿಷ್ಕಾಮಾಯ, ನಿರುಪಮಾಯ, ನಿರ್ದ್ವಂದ್ವಾಯ, ನಿತ್ಯಾಯ, ಸತ್ಯಾಯ, ಶುದ್ಧಾಯ, ಬುದ್ಧಾಯ, ಮುಕ್ತಾಯ, ಅವ್ಯಕ್ತಾಯ, ಅಬಾಧ್ಯಾಯ, ಅಭೇದ್ಯಾಯ, ಅಸಾಧ್ಯಾಯ, ಅವಿಚ್ಛೇದ್ಯಾಯ, ಆದ್ಯಂತ ಶೂನ್ಯಾಯ, ಅಜಾಯ, ಅಪ್ರಮೇಯಾಯ, ಅವಾಙ್ಮಾನಸಗೋಚರಾಯ, ಪರಮ ಶಾಂತಾಯ, ಪರಿಪೂರ್ಣಾಯ, ಪರಾತ್ಪರಾಯ, ಪ್ರಣವಸ್ವರೂಪಾಯ, ಪ್ರಣತಾರ್ತಿಭಂಜನಾಯ, ಸ್ವಾಶ್ರಿತ ಜನರಂಜನಾಯ, ಜಯ ಜಯ ರುದ್ರಕುಮಾರ, ಮಹಾಬಲ ಪರಾಕ್ರಮ, ತ್ರಯಸ್ತ್ರಿಂಶತ್ಕೋಟಿ ದೇವತಾನಂದಕಂದ, ಸ್ಕಂದ, ನಿರುಪಮಾನಂದ, ಮಮ ಋಣರೋಗ ಶತೃಪೀಡಾ ಪರಿಹಾರಂ ಕುರು ಕುರು, ದುಃಖಾತುರುಂ ಮಮಾನಂದಯ ಆನಂದಯ, ನರಕಭಯಾನ್ಮಾಮುದ್ಧರ ಉದ್ಧರ, ಸಂಸೃತಿಕ್ಲೇಶಸಿ ಹಿ ತಂ ಮಾಂ ಸಂಜೀವಯ ಸಂಜೀವಯ, ವರದೋಸಿ ತ್ವಂ, ಸದಯೋಸಿ ತ್ವಂ, ಶಕ್ತೋಸಿ ತ್ವಂ, ಮಹಾಭುಕ್ತಿಂ ಮುಕ್ತಿಂ ದತ್ವಾ ಮೇ ಶರಣಾಗತಂ, ಮಾಂ ಶತಾಯುಷಮವ, ಭೋ ದೀನಬಂಧೋ, ದಯಾಸಿಂಧೋ, ಕಾರ್ತಿಕೇಯ, ಪ್ರಭೋ, ಪ್ರಸೀದ ಪ್ರಸೀದ, ಸುಪ್ರಸನ್ನೋ ಭವ ವರದೋ ಭವ, ಸುಬ್ರಹ್ಮಣ್ಯ ಸ್ವಾಮಿನ್, ಓಂ ನಮಸ್ತೇ ನಮಸ್ತೇ ನಮಸ್ತೇ ನಮಃ ॥ ಇತಿ ಕುಮಾರ ಕವಚಮ್ ।

Friday, November 11, 2022

ವಾಜಶ್ಚಮೇ ಪ್ರಸವಶ್ಚಮೇ

ಸಾಯಣ ಭಾಷ್ಯದ ಪ್ರಕಾರ ಚೈತ್ರ,ವೈಶಾಖ ಇತ್ಯಾದಿ ೧೨ ತಿಂಗಳುಗಳ ದೇವತೆಗಳು: ವಾಜ,ಪ್ರಸವ,ಅಪಿಜ,ಕ್ರುತು,ಸುವ,ಮೂರ್ಧಾ,ವ್ಯಶ್ನಿಯ,ಅಂತ್ಯಾಯನ,ಅಂತ್ಯ,ಭೌವನ,ಭುವನ ಮತ್ತು ಅಧಿಪತಿ ಕೆಲವೊಂದು ಭಾಷ್ಯಗಳಲ್ಲಿ ಈ ಹನ್ನೆರಡು ದಿವ್ಯನಾಮಗಳನ್ನು ದ್ವಾದಶಾದಿತ್ಯರು ಎಂದು ಸೂಚಿಸಿದ್ದಾರೆ. ದ್ವಾದಶ ಆದಿತ್ಯರು : ಧಾತಾ, ಅರ್ಯಮ, ಮಿತ್ರಾ, ವರುಣ, ಇಂದ್ರ, ವಿವಸ್ವಾನ್, ತ್ವಷ್ಟ, ವಿಷ್ಣು, ಅಂಶುಮಾನ್, ಭಗ, ಪೂಷಾ, ಪರ್ಜನ್ಯ

Wednesday, October 26, 2022

ಬಲೀಂದ್ರ ಪೂಜಾ

ಕಾರ್ತ್ತಿಕ ಶುಕ್ಲ ಪ್ರತಿಪತ್ ತಿಥೌ ಮಮ ಸಕಲ ಸಂಪದಭಿವೃದ್ಧ್ಯರ್ಥಂ ಬಲೀಂದ್ರ ಪೂಜಾಂ ಕರಿಷ್ಯೇ ॥ ಧ್ಯಾನಂ ಧ್ಯಾಯೇತ್ ಬಲೀಂದ್ರಂ ಜಗದೇಕನಾಥಂ ಮುಕ್ತಾಫಲಾಲಂಕೃತ ಸರ್ವಗಾತ್ರಮ್ । ನಕ್ಷತ್ರನಾಥಾಭಮನರ್ಘ್ಯನೇಮಿಂ ಪ್ರಿಯಂ ಮುರಾರೇಃ ಕರವಾಲ ಹಸ್ತಮ್ ॥ ಅಥ ಬಲೀಂದ್ರಸ್ಯ ನವಶಕ್ತಿ ಪೂಜಾಂ ಕರಿಷ್ಯೇ - ಶ್ರಿಯೈ ನಮಃ । ಕ್ಷೋಣ್ಯೈನಮಃ । ದಯಾಯೈ ನಮಃ । ಧರ್ಮಾಯೈ ನಮಃ । ಭಗವತ್ಯೈ ನಮಃ । ಅನ್ನದೇವತಾಯೈ ನಮಃ । ಆನಂದಾಯೈ ನಮಃ । ರತ್ಯೈ ನಮಃ । ಶ್ರೇಷ್ಠಾಯೈ ನಮಃ । ಪ್ರಾರ್ಥನಾ ಶ್ರೀಭೂಮಿ ಸಹಿತಂ ದಿವ್ಯಂ ಮುಕ್ತಾಹಾರ ವಿಭೂಷಿತಮ್ । ನಮಾಮಿ ವಾಮನಂ ವಿಷ್ಣುಂ ಭುಕ್ತಿ ಮುಕ್ತಿ ಫಲ ಪ್ರದಮ್ ॥ ಬಲಿರಾಜ ನಮಸ್ತುಭ್ಯಂ ದೈತ್ಯದಾನವ ವಂದಿತ । ಇಂದ್ರಶತ್ರೋಮರಾರಾತೇ ಸಾನ್ನಿಧ್ಯಂ ಕುರು ಸರ್ವದಾ ॥ ಓಂ ನಮೋ ಬಲೀಂದ್ರಾಯ ಭಗವತೇ ವಿಷ್ಣುಭಕ್ತಾಯ ದೈತ್ಯಪತಯೇ ಯೋಗ ಸಿಂಹಾಸನಸ್ಥಾಯ ನಮಃ ॥ ಬಲಿರಾಜ ನಮಸ್ತುಭ್ಯಂ ವೈರೋಚನಸುತಪ್ರಭೋ । ಭವಿಷ್ಯೇಂದ್ರ ಸುರಾರಾತೇ ದೀಪೋಽಯಂ ಪ್ರತಿಗೃಹ್ಯತಾಮ್ ॥

Sunday, October 16, 2022

ಭಾವಗ್ರಾಹಿ ಜನಾರ್ದನಃ

ಭಾವೇಷು ವಿದ್ಯತೇ ದೇವೋ ನ ಪಾಷಾಣೇ ನ ಮೃಣ್ಮಯೇ | ನ ಫಲಂ ಭಾವಹೀನಾನಾಂ ತಸ್ಮಾತ್ ಭಾವೋ ಹಿ ಕಾರಣಮ್ || ಮನುಷ್ಯನು ಭಾವಿಸುವ ಭಾವನೆಯಲ್ಲೇ ದೇವರಿದ್ದಾನೆ. ಕಲ್ಲಿನಲ್ಲಾಗಲೀ, ಮಣ್ಣಿನಲ್ಲಾಗಲೀ ದೇವರು ಇಲ್ಲ. ಆದ್ದರಿಂದ ಭಾವಿಸಲಾರದವನಿಗೆ ಫಲ ಸಿಗುವುದಿಲ್ಲ. ಹಾಗೆಂದೇ ಭಾವನೆಗಳೇ, ಭಾವಿಸುವುದೇ ಎಲ್ಲೆಡೆ ಪರಮಾತ್ಮನನ್ನು ನೋಡಲು ಕಾರಣ. ಮೂರ್ಖೋ ವದತಿ ವಿಷ್ಣಾಯ ಧೀರೋ ವದತಿ ವಿಷ್ಣವೇ | ಉಭಯೋಸ್ತು ಸಮಂ ಪುಣ್ಯಂ ಭಾವಗ್ರಾಹಿ ಜನಾರ್ದನಃ || – ಚೈತನ್ಯಭಾಗವತ, ೧೧. ೧೦೮ ಅಜ್ಞಾನಿ ’ವಿಷ್ಣಾಯ’ ಎಂಬುದಾಗಿ ಹೇಳಿದರೂ, ಜ್ಞಾನಿ ’ವಿಷ್ಣವೇ’ ಎಂದು ಹೇಳಿದರೂ ಇಬ್ಬರಿಗೂ ಅದರ ಫಲ ಅಪಾರವಾಗಿ ಸಿಗುತ್ತದೆ. ಏಕೆಂದರೆ ಭಗವಂತನು ವ್ಯಾಕರಣ, ಉಚ್ಚಾರಣೆ ನೋಡುವುದಿಲ್ಲ. ಬದಲಾಗಿ ಅದರ ಹಿಂದೆ ಇರುವ ಭಾವನೆಯನ್ನು ನೋಡುತ್ತಾನೆ. ಭಗವಂತ ಭಾವಗ್ರಾಹಿ. ಭವಾನಿ ಭಾವನಾಗಮ್ಯ

Thursday, September 29, 2022

ಸ್ಮರಣೀಯಂ ಚರಣಯುಗಳಂ ಜಗದಂಬಾಯ

ಆಪದಿ ಕಿಂ ಕರಣೀಯಂ ಸ್ಮರಣೀಯಂ ಚರಣಯುಗಳಂ ಜಗದಂಬಾಯಾಃ । ತತ್ಸ್ಮರಣಂ ಕಿಂ ಕುರುತೇ ಬ್ರಹ್ಮಾದೀನಾಮಪಿ ಚ ಕಿಂಕರೀ ಕುರುತೆ ॥ ದಾಕ್ಷಾಯಿಣೀ ಸ್ತೋತ್ರ

Sunday, September 25, 2022

ತರ್ಪಣ.

ಆದೌಪಿತಾ ತಥಾಮಾತಾ ಸಾಪತ್ನೀ ಜನನೀ ತಥಾ ಮಾತಾಮಹಾ ಸಪತ್ನೀಕಾಃ ಆತ್ಮಪತ್ನಿಸ್ಥಥೈವಚ ಸುತಃಭ್ರಾತೃ ಪಿತೃವ್ಯಾಶ್ಚ ಮಾತುಲ ಸ್ಸಹಭಾರ್ಯಕಾಃ ದುಹಿತಾ ಭಗಿನೀಚೈವ ದೌಹಿತ್ರೋ ಭಾಗಿನೇಯಕಃ ಪಿತೃಶ್ವಸ ಮಾತೃಶ್ವಸ ಜಾಮಾತಾ ಭಾವುಕಸ್ನುಶಾ ಶ್ವಶುರಶ್ಶ್ಯಾಲಕಶ್ಚೈವ ಸ್ವಾಮಿನೋ ರಿಕ್ತ ಭಾಗಿನಃ ಆದೌಪಿತಾ = ತಂದೆ, ತಾತ, ಮುತ್ತಾತ. ತಥಾಮಾತಾ = ತಾಯಿ ಅವರತ್ತೆ, ಅವರತ್ತೆ. ಸಾಪತ್ನೀ ಜನನೀ = ತಂದೆಯ ಎರಡನೇ ಹೆಂಡತಿ, ತದನಂತರ ಪತ್ನಿ (ಎಷ್ಟುಜನ ಇದ್ದರೆ ಅಷ್ಟೂಜನ) ಮಾತಾಮಹಾ ಸಪತ್ನೀಕಾಃ = ತಾಯಿಯ ತಂದೆ, ಅವರ ತಂದೆ, ಅವರ ತಂದೆ. ಅವರವರ ಹೆಂಡತಿಯರು. ಆತ್ಮಪತ್ನಿ = ತನ್ನ ಹೆಂಡತಿ ಸುತಃ = ಮಗ ತತ್ಪತ್ನೀಂ = ಮಗನ ಹೆಂಡತಿ ಭ್ರಾತೃ = ಸಹೋದರರು. ತತ್ಪತ್ನೀಂ = ಅವರ ಹೆಂಡತಿಯರು ಪಿತೃವ್ಯಾಶ್ಚ = ಚಿಕ್ಕಪ್ಪ ದೊಡ್ಡಪ್ಪನವರು ತತ್ಪತ್ನೀಂ = ಅವರ ಹೆಂಡತಿಯರು ತತ್ ಪುತ್ರ = ಅವರ ಗಂಡುಮಕ್ಕಳು. ಮಾತುಲ ಸಹಭಾರ್ಯಕಾಃ = ಸೋದರಮಾವ, ಅವರ ಹೆಂಡತಿ, ಅವರ ಗಂಡುಮಕ್ಕಳು. ದುಹಿತ = ಮಗಳು ಭಗಿನೀ = ಸಹೋದರಿಯರು. ತತ್ ಭರ್ತೃ = ಅವರ ಗಂಡಂದಿರು ದೌಹಿತ್ರೋ = ಮಗಳ ಮಗ ಭಾಗಿನೇಯಕಃ = ಸೋದರಳಿಯಂದಿರು. ಪಿತೃಶ್ವಸ = ಸೋದರತ್ತೆಂದಿರು ತತ್ ಭರ್ತೃ = ಅವರ ಗಂಡಂದಿರು ತತ್ ಪುತ್ರ = ಅವರ ಗಂಡುಮಕ್ಕಳು. ಮಾತೃಶ್ವಸ = ತಾಯಿಯ ಸಹೋದರಿಯರು. ತತ್ ಭರ್ತೃ = ಅವರ ಗಂಡಂದಿರು ತತ್ ಪುತ್ರ = ಅವರ ಗಂಡುಮಕ್ಕಳು. ಜಾಮಾತಾ = ಮಗಳ ಗಂಡ. ಭಾವುಕ = ಬಾವಮೈದುನರು. (ಮೊದಲೇ ಬಂದಿದೆ ) ಸ್ನುಶಾ = ಮಗನ ಹೆಂಡತಿ. (ಮೊದಲೇ ಬಂದಿದೆ ) ಶ್ವಶುರ = ಮಗಳನ್ನು ಕೊಟ್ಟ ಮಾವ ತತ್ ಪತ್ನೀ = ಮಗಳನ್ನು ಕೊಟ್ಟ ಅತ್ತೆ ಶ್ಶಾ ಲಕ = ಮಗಳನ್ನು ಕೊಟ್ಟ ಅತ್ತೆಮಾವನವರ ಗಂಡುಮಕ್ಕಳು. ಸ್ವಾಮಿನೋ ರಿಕ್ತ ಭಾಗಿನಃ = ಸ್ವಾಮಿ ಗುರು, ಆಚಾರ್ಯ, ಸಖ = ತಂದೆ ಮತ್ತು ಸೂಕ್ತವ್ಯಕ್ತಿಗಳು ಏಕೇಚ ಅಸ್ಮತ್ ಕುಲೇಜಾತ ಅಪುತ್ರಾ ಗೋತ್ರಿಣಾ ಮೃತಾಃ, ತೇಗೃಹ್ಣಂತು ಮಯಾದತ್ತಂ ಮಾತೃ ನಿಷ್ಪೀಡನೋದಕಂ ಉಳಿದಿರುವ ಅಲ್ಲ ಎಳ್ಳನ್ನು ಕೈಗೆ ಹಾಕಿಕೊಂಡು, ಎಲ್ಲ ನೀರನ್ನು ಬಿಟ್ಟು ಬಿಡುವುದು. ತಾಯಿ ಬದುಕಿದ್ದು ತಂದೆ ಮರಣಹೊಂದಿದ್ದವರು ಮಾತ್ರ ತರ್ಪಣ ಬಿಡಬೇಕು. ತಾಯಿ ತೀರಿಕೊಂಡು, ತಂದೆ ಬದುಕಿದ್ದ ಮಕ್ಕಳು ತರ್ಪಣ ಬಿಡುವ ಹಾಗಿಲ್ಲ. ಮರಣ ಹೊಂದಿ ಜೈಜೈ ರಘುವೀರ ಸಮರ್ಥ

Wednesday, September 14, 2022

ಚತ್ವಾರಿ ಶೃಂಗಾ

ಅಗ್ನಿಮುಖ ಪ್ರಯೋಗದಲ್ಲಿ ಅಗ್ನಿಮೂರ್ತಿಂ ಧ್ಯಾಯಾಮಿ ಎಂಬಲ್ಲಿ ವೇದೋಕ್ತ ಈ ಧ್ಯಾನವನ್ನು ಮಾಡಬೇಕು. ಚತ್ವಾರಿ ಶೃಂಗಾ ತ್ರಯೋ ಅಸ್ಯ ಪಾದಾ ದ್ವೇ ಶೀರ್ಷೇ ಸಪ್ತ ಹಸ್ತಯೋ ಅಸ್ಯ । ತ್ರಿಧಾ ಬದ್ಧೋ ವೃಷಭೋ ರೋರವೀತಿ ಮಹೋ ದೇವೋ ಮರ್ತ್ಯಾ ಆವಿವೇಶ ।। ಚತ್ವಾರಿ ಶೃಂಗಾ = ಅಧ್ವರ್ಯು, ಹೋತೃ, ಉದ್ಗಾತೃ ಮತ್ತು ಬ್ರಹ್ಮ ಇವರೇ ನಾಲ್ಕು ಕೊಂಬುಗಳು ತ್ರಯೋ ಅಸ್ಯ ಪಾದಾ = ಪ್ರಾತಃಸವನ, ಮಾಧ್ಯಂದಿನಸವನ, ಸಾಯಂಸವನಗಳೇ ಮೂರು ಕಾಲುಗಳು. ದ್ವೇ ಶೀರ್ಷೇ = ಯಜಮಾನ ಮತ್ತು ಅವನ ಪತ್ನಿಯೇ ಎರಡು ಶಿರಸ್ಸುಗಳು ಸಪ್ತ ಹಸ್ತಯೋ ಅಸ್ಯ = ಏಳು ಛಂದಸ್ಸುಗಳೇ ಇವನ ಕೈಗಳು (ಗಾಯತ್ರೀ, ಉಷ್ಣೀಃ, ಅನುಷ್ಟುಪ್, ಬೃಹತೀ, ಪಂಕ್ತೀ, ತ್ರಿಷ್ಟುಪ್ ಮತ್ತು ಜಗತೀ) ತ್ರಿಧಾ ಬದ್ಧೋ = ಋಗ್ಯಜುಸ್ಸಾಮ ವೇದಗಳೇ ಮೂರು ಬಂಧಗಳು ವೃಷಭ = ಇಷ್ಟಾರ್ಥಗಳನ್ನು ಮಳೆಗರೆಯುವ ರೋರವೀತಿ = ಶ್ಲೋಕ ಅಸ್ತ್ರ ರೂಪದ ಮಂತ್ರಗಳನ್ನು ಸದಾ ಪಠಿಸುತ್ತಿರುವ ಮಹೋ ದೇವೋ = ಯಜ್ಞರೂಪ ದೇವತೆ ಮರ್ತ್ಯಾ ಆವಿವೇಶ = ಮನುಷ್ಯರನ್ನು ಪ್ರವೇಶಿಸಿತು, ಯಜ್ಞ ಮಾಡುವ ಅಧಿಕಾರ ಮನುಷ್ಯರಿಗೆ ಇದೆ.

Wednesday, August 31, 2022

ಗೃಹಸ್ಥಃ ಪಂಚ ಪೂಜಯೇತ್

आकाशस्याधिपो विष्णुरग्नेश्चैव महेश्वरी । वायो: सूर्य: क्षितेरीशो जीवनस्य गणाधिपः ॥ आदित्यमम्बिकां विष्णुं गणनाथं महेश्वरम् । पंचयज्ञपरो नित्यं गृहस्थः पंच पूजयेत् ॥ ಆಕಾಶಸ್ಯಾಧಿಪೋ ವಿಷ್ಣುಃ ಅಗ್ನೇಶ್ಚೈವ ಮಹೇಶ್ವರೀ । ವಾಯೋಃ ಸೂರ್ಯಃ ಕ್ಷಿತೇರೀಶೋ ಜೀವನಸ್ಯ ಗಣಾಧಿಪಃ ॥ ಆದಿತ್ಯಮಂಬಿಕಾಂ ವಿಷ್ಣುಂ ಗಣನಾಥಂ ಮಹೇಶ್ವರಂ। ಪಂಚಯಜ್ಞಪರೋ ನಿತ್ಯಂ ಗೃಹಸ್ಥಃ ಪಂಚ ಪೂಜಯೇತ್ ॥

Wednesday, August 24, 2022

ಅರುಣಾಚಲೇಶ್ವರನ ಪ್ರತಿಜ್ಞೆ

ಅರುಣಾಚಲೇಶ್ವರನ ಪ್ರತಿಜ್ಞೆ ಯೋಜನ ತ್ರಯ ಮಾತ್ರೇಸ್ಮಿನ್ ಕ್ಷೇತ್ರ ನಿವಸತಾಂ ನೃಣಾಂ । ದೀಕ್ಷಾಧಿಕಂ ವಿನಾ ವ್ಯಸ್ತು ಮತ್ಸಾಯುಜ್ಯ ಮಯಜ್ಞಯಾ ॥ ಅರುಣಗಿರಿಯ ಪರಿಧಿಯಲ್ಲಿ ಮೂರು ಯೋಜನ ಪರ್ಯಂತ ನಿವಸಿಸುವ ಮಾನವರಿಗೆ ಯಾವುದೇ ರೀತಿಯ ದೀಕ್ಷೆ , ಸಾಧನೆ ಇಲ್ಲದಿದ್ದರೂ ನನ್ನ ಸಂಪೂರ್ಣ ಅನುಗ್ರಹದಿಂದ ನನ್ನ ( ಬ್ರಹ್ಮ) ಸಾಯುಜ್ಯವನ್ನು ಪಡೆಯುತ್ತಾರೆ. ಇದು ಅರುಣಾಚಲೇಶ್ವರನ ಪ್ರತಿಜ್ಞಾ - ಕ್ಷೇತ್ರ ಮಹಿಮಾ.

Sunday, August 14, 2022

ಯಥಾ ಕಾಷ್ಠಗತಾ ವಹ್ನಿಃ

यथा काष्ठगता वह्निः व्यज्यते मथनादिभिः । तथा मन्त्रप्रभावे भक्त्याभिव्यज्यते शिवः ।।

Friday, July 29, 2022

ಅಗ್ನಿಂ ದೂತಂ ವೃಣೀಮಹೇ

ಓಂ ಅಗ್ನಯೇ ನಮಃ || ಓಂ ಜಾತವೇದಸೇ ನಮಃ || ಓಂ ಸಹೋಜಸೇ ನಮಃ || ಓಂ ಅಜಿರಾಪ್ರಭವೇ ನಮಃ || ಓಂ ವೈಶ್ವಾನರಾಯ ನಮಃ || ಓಂ ನರ್ಯಾಪಸೇ ನಮಃ || ಓಂ ಪಂಕ್ತಿರಾಧಸೇ ನಮಃ || ಓಂ ವಿಸರ್ಪಿಣೇ ನಮಃ || ಮಧ್ಯೇ ಶ್ರೀ ಯಜ್ಞೇಶ್ವರಾಯ ನಮಃ || ಅಗ್ನಿಂ ಪ್ರಜ್ವಲಿತಂ ವಂದೇ ಜಾತವೇದಂ ಹುತಾಶನಂ ಸುವರ್ಣವರ್ಣಮನಲಂ ಸಮಿದ್ಧಂ ವಿಶ್ವತೋಮುಖಂ ||

Sunday, July 24, 2022

ಲಂಬೋದರ ಪದಾಂಬುಜಂ

ಯದಾಲಂಬೇ ದರಂ ಹಂತಿ ಸತಾಂ ಪ್ರತ್ಯೂಹ ಸಂಭವಂ । ತದಾಲಂಬೇ ದಯಾಲಂಬಂ ಲಂಬೋದರ ಪದಾಂಬುಜಂ ।।

Tuesday, June 07, 2022

ಶನ್ನೋ ದೇವೀ ರಭಿಷ್ಟಯ

ಶನ್ನೋ ದೇವೀ ರಭಿಷ್ಟಯ ಆಪೋಭವಂತು ಪೀತಯೇ । ಶಂಯೋ ರಭಿಸ್ರವಂತುನಃ ॥ ಪ್ರಕಾಶಮಾನರ್ರದ ಜಲಾಭಿಮಾನ ದೇವತೆಗಳೇ. ನೀವು ನಮಗೆ ಯ್ಗ್ನಾದಿ ಕರ್ಮಮಾಡುವ ಮತ್ತು ಅಮೃತ ಪಾನ ಮಾಡುವ ಸುಖವನ್ನುಂಟು ಮಾಡಿರಿ. ಅಲ್ಲದೇ ಸತ್ಕರ್ಮಾಚರಣೆಗೆ ಆರೋಗ್ಯಭಾಗ್ಯವನ್ನು ಕೊಡಿ.

Thursday, June 02, 2022

ಗಾಯತ್ರೀ ವೇದಜನನೀ

ಗಾಯತ್ರೀ ಪಾಪನಾಶಿನೀ । ನ ಗಾಯತ್ರ್ಯಾಃ ಪರಂಜಪ್ಯ ಮೇತದ್ ವಿಜ್ಞಾನಮುಚ್ಯತೇ ॥ ಗಾಯತ್ರೀ ದೇವಿಯು ವೇದಮಾತೆಯು. ಈ ದೇವಿಯು ಲೋಕವನು ಪಾವನಮಾಡುವಳು. ಗಾಯತ್ರಿಗಿಂತಲೂ ಶ್ರೇಷ್ಠವಾದ ಜಪ್ಯವಾದ ಮಂತ್ರವಿಲ್ಲ. ಇದೇ ಜ್ಞಾನಸ್ವರೂಪವೆಂದು ಕೂರ್ಮಪುರಾಣದ ವಚನವು. ಸರ್ವಾತ್ಮನಾಹಿ ಯಾದೇವೀ ಸರ್ವಭೂತೇಷು ಸಂಸ್ಥಿತಾ । ಗಾಯತ್ರೀ ಮೋಕ್ಷಹೇತುರ್ವೈ ಮೋಕ್ಷಸ್ಥಾನಕ ಲಕ್ಷಣಂ ॥ ಯಾವಗಾಯತ್ರೀ ದೇವಿಯು ಸರ್ವಭೂತಗಳಲ್ಲಿಯೂ ಅಂತರ್ಯಾಮಿಯಾಗಿರುವಳೋ ಆ ದೇವಿಯು ಮೋಕ್ಷಕಾರಣಳೂ, ಮೋಕ್ಷಸ್ವರೂಪಳೂ ಆಗಿರುವಳು ಎಂದು ಋಷ್ಯಶೃಂಗಮಹರ್ಷಿಗಳ ವಚನವು.

Wednesday, May 18, 2022

ಅಷ್ಟ ದಿಕ್ಪಾಲಕ ಮಂತ್ರಗಳು.

1) ಕುಬೇರ ಗಾಯತ್ರಿ ಮಂತ್ರ - ದಿಕ್ಕು : ಉತ್ತರ ಓಂ ಯಕ್ಷರಾಜಾಯ ವಿದ್ಮಹೇ ವೈಶ್ರಾವನಾಯ ಧೀಮಹೀ ತನ್ನೋ ಕುಬೇರ ಪ್ರಚೋದಯಾತ್ || 2) ಈಶಾನ್ಯ ಗಾಯತ್ರಿ ಮಂತ್ರ - ದಿಕ್ಕು : ಈಶಾನ್ಯ ಓಂ ಭೂತೇಶ್ವರಾಯ ವಿದ್ಮಹೇ ಶೂಲಹಸ್ತಾಯ ಧೀಮಹೀ ತನ್ನೋ ಈಶಃ ಪ್ರಚೋದಯಾತ್ || 3) ಇಂದ್ರ ಗಾಯತ್ರಿ ಮಂತ್ರ - ದಿಕ್ಕು : ಪೂರ್ವ ಓಂ ದೇವರಾಜಾಯ ವಿದ್ಮಹೇ ವಜ್ರ ಹಸ್ತಾಯ ಧೀಮಹೀ ತನ್ನೋ ಇಂದ್ರ ಪ್ರಚೋದಯಾತ್ || 4) ಅಗ್ನಿ ಗಾಯತ್ರಿ ಮಂತ್ರ - ದಿಕ್ಕು : ಆಜ್ಞೇಯ ಓಂ ವೈಶ್ವಾನರಾಯ ವಿದ್ಮಹೇ ಲಾಲೀಲಾಯ ಧೀಮಹೀ ತನ್ನೋ ಅಗ್ನಿ ಪ್ರಚೋದಯಾತ್ || 5) ಯಮ ಗಾಯತ್ರಿ ಮಂತ್ರ - ದಿಕ್ಕು : ದಕ್ಷಿಣ ಓಂ ಸೂರ್ಯಪುತ್ರಾಯ ವಿದ್ಮಹೇ ಮಹಾಕಾಲಾಯ ಧೀಮಹೀ ತನ್ನೋ ಯಮ ಪ್ರಚೋದಯಾತ್ || 6) ನಿರುಋತಿ ಗಾಯತ್ರಿ ಮಂತ್ರ - ದಿಕ್ಕು : ನೈಋತ್ಯ ನಿಶಾಚರಾಯ ವಿದ್ಮಹೇ ಖಡ್ಗಹಸ್ಥಾಯ ಧೀಮಹೀ। ತನ್ನೋ ನಿರುಋತತಿಃ ಪ್ರಚೋದಯಾತ್ || 7) ವರುಣ ಗಾಯತ್ರಿ ಮಂತ್ರ - ದಿಕ್ಕು : ಪಶ್ಚಿಮ ಓಂ ಮಕರಧ್ವಜಾಯ ವಿದ್ಮಹೇ ಪಾಶ ಹಸ್ತಾಯ ಧೀಮಹೀ ತನ್ನೋ ವರುಣಃ ಪ್ರಚೋದಯಾತ್ || 8) ವಾಯು ಗಾಯತ್ರಿ ಮಂತ್ರ - ದಿಕ್ಕು : ವಾಯುವ್ಯ ಓಂ ಜಗತ್ಪ್ರಾಣಾಯ ವಿದ್ಮಹೇ ಗಂಧವಾಹಾಯ ಧೀಮಹೀ ತನ್ನೋ ವಾಯುಃ ಪ್ರಚೋದಯಾತ್ ||

Friday, April 15, 2022

ಧರ್ಮ ನಿರ್ವಚನ

ಧರ್ಮಾದರ್ಥಃ ಪ್ರಭವತೇ ಧರ್ಮಾತ್ ಪ್ರಭವತೇ ಸುಖಮ್ । ಧರ್ಮೇಣ ಲಭತೇ ಸರ್ವಂ ಧರ್ಮಸಾರಮಿದಂ ಜಗತ್ ।। (ರಾಮಾಯಣ) ಧರ್ಮದಿಂದಲೇ ಅರ್ಥ; ಧರ್ಮದಿಂದಲೇ ಸುಖ. ಸಕಲ ಅಭೀಷ್ಟವೂ ಧರ್ಮದಿಂದ ಕೈಗೂಡುತ್ತದೆ. ಈ ಜಗತ್ತು ಧರ್ಮದ ತಳಹದಿಯ ಮೇಲೆ ನಿಂತಿದೆ. #Dharma

Friday, April 08, 2022

ಧರ್ಮಾರ್ಥಕಾಮಾಃ ಸಮಮೇವ ಸೇವ್ಯಾಃ

ಧರ್ಮಾರ್ಥಕಾಮಾಃ ಸಮಮೇವ ಸೇವ್ಯಾಃ ಯೋ ಹ್ಯೇಕಭಕ್ತಃ ಸ ನರೋ ಜಘನ್ಯಃ | ತಯೋಸ್ತು ದಾಕ್ಷ್ಯಂ ಪ್ರವದಂತಿ ಮಧ್ಯಂ ಸ ಉತ್ತಮೋ ಯೋಽಭಿರತಸ್ತ್ರಿವರ್ಗೇ || (ಮಹಾಭಾರತ) ಧರ್ಮ, ಅರ್ಥ, ಕಾಮ-ಇವು ಮೂರನ್ನೂ ಸಮವಾಗಿ ಸೇವಿಸಬೇಕು. ಅವುಗಳಲ್ಲಿ ಒಂದಕ್ಕೆ ಮಾತ್ರ ಅಂಟಿಕೊಂಡವನು ಅಧಮನು; ಯಾವುದಾದರೂ ಎರಡರಲ್ಲಿ ಸಮರ್ಥನಾದವನು ಮಧ್ಯಮನು; ಯಾರು ಆ ಮೂರರಲ್ಲಿಯೂ ನಿರತನೋ ಅವನೇ ಉತ್ತಮನು.

Friday, March 18, 2022

ಅಶ್ವಕ್ರಾಂತೇ ರಥಕ್ರಾಂತೇ ವಿಷ್ಣುಕ್ರಾಂತೇ ವಸುಂಧರಾ

 ಅಶ್ವಕ್ರಾಂತೇ  ರಥಕ್ರಾಂತೇ  ವಿಷ್ಣುಕ್ರಾಂತೇ  ವಸುಂಧರಾ ।

ಶಿರಸಾ ಧಾರಯಿಷ್ಯಾಮಿ ರಕ್ಷಸ್ವ ಮಾಂ ಪದೇ ಪದೇ ।। 


ಯಜ್ಞ ಯಾಗಾದಿಗಳಲ್ಲಿ ಅಗ್ನಿಯನ್ನು ಚಾಯ್ನ ಮಾಡಲು ಯೋಗ್ಯವಾದ  ಸ್ಥಳವೆಂದರೆ ಅಶ್ವಗಳು ಓಡಾಡಿದ ಸ್ಥಳ. ಅದನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಹಾಗೆಯೇ ರಥಗಳು ಓಡಾಡಿದ ಸ್ಥಳವೂ ಪವಿತ್ರವೇ. ಮಿಗಿಲಾಗಿ ವಾಮಾನನಾಗಿ ಬಂದು ಶ್ರೀ ಮಹಾ ವಿಷ್ಣುವು  ತ್ರಿವಿಕ್ರಮನಾದ ಸ್ಥಳವು ಭೂಮಿಯೇ. ಇಂತಹ ಪರಮ ಪವಿತ್ರವಾದ ಭೂಮಿಯು ನಮ್ಮನ್ನು ರಕ್ಷಿಸಲಿ 

Monday, March 07, 2022

ಮೃತ್ತಿಕೇ ಹನಮೇ ಪಾಪಂ


ಮೃತ್ತಿಕೇ ಹನಮೇ ಪಾಪಂ ಯನ್ಮಯಾ ದುಷ್ಕೃತಂ ಕೃತಂ ।

ಮೃತ್ತಿಕೆ ಬ್ರಹ್ಮದತ್ತಾಸಿ ಕಾಶ್ಯಪೇನಾಭಿ ಮಂತ್ರಿತಾ ।।

ಮೃತ್ತಿಕೇ ದೇಹಿ ಮೇ ಪುಶ್ಟಿಮ್ ತ್ವಿಯಿ ಸರ್ವಂ ಪ್ರತಿಷ್ಠಿತಮ್ ।

ಮೃತ್ತಿಕೇ ಪ್ರತಿಷ್ಠಿತೇ ಸರ್ವಂ  ನಿರ್ಣುದ ಮೃತ್ತಿಕೆ ॥

ತಯಾ ಹತೇನ ಪಾಪೇನ ಗಚ್ಛಾಮಿ ಪರಮಾಂ ಗತಿಮ್ ॥

ದೂರ್ವಾ ದೇವತೆ



ಕಾಂಡಾತ್ ಕಾಂಡಾತ್ ಪ್ರರೋಹಂತಿ ಪರುಷಃ ಪರುಷಃ ಪರಿ ।

ಏವಾನೋ ದೂರ್ವೆ ಪ್ರತನು ಸಹಸ್ರೇಣ ಶತೇ ನ ಚ ।।

(ಯಜುರ್ವೇದ ೧೩/೨೦)

ಹೇ ದೂರ್ವಾ ದೇವತೆಯೇ , ನೀನು ನಿಧಾನವಾಗಿ ಸಹಸ್ರಾರು ಪರ್ವಗಳಲ್ಲಿ ಚಿಗುರುತ್ತಾ ಎಲ್ಲ ಕಡೆಯೂ ಅಭಿವೃದ್ಧಿಯಾಗುವಂತೆ, ನಮ್ಮ ವಂಶವೂ ಬೆಳೆಯುತ್ತಾ ಇರುವಂತೆ ಶಕ್ತಿಯನ್ನು ಕರುಣಿಸು. ನಮ್ಮವರು ಧನ, ಕನಕ, ವಸ್ತು, ವಾಹನ, ಅಧಿಕಾರ, ಕೀರ್ತಿ, ಶ್ರೇಯಸ್ಸು ಪಡೆದು ಉದ್ಧಾರವಾಗುವಂತೆ ಅನುಗ್ರಹ ಮಾಡು ತಾಯಿ.




Monday, February 07, 2022

ರಥಸಪ್ತಮಿ

 :::  ರಥಸಪ್ತಮಿ ಸೂರ್ಯ ಅರ್ಘ್ಯ ಮಂತ್ರಃ ::: 


ಯೋ ದೇವಃ ಸವಿತಾಸ್ಮಾಕಂ ಧಿಯೋ ಧರ್ಮಾದಿ ಗೋಚರಃ ।

ಪ್ರೇರಯೇತ್ ತಸ್ಯ ಯತ್ ಭರ್ಗಃ ತತ್ ವರೇಣ್ಯಂ ಉಪಾಸ್ಮಹೇ ॥

Wednesday, February 02, 2022

ಸಂಸಾರಂ ಕ್ಷಣಭಂಗುರಂ


 ಮೃಗತೃಷ್ಣಾ ಸಮಂ ವೀಕ್ಷ್ಯ ಸಂಸಾರಂ ಕ್ಷಣಭಂಗುರಂ |

ಸಜ್ಜನೈಃ ಸಂಗತಿಂ ಕುರ್ಯಾತ್ ಧರ್ಮಾಯ ಚ ಸುಖಾಯ ಚ ||


ಕ್ಷಣಭಂಗುರವಾದ ಈ ಸಂಸಾರವನ್ನು ತಿಳಿದು, ಶಾಸ್ವತ ಸುಖಕ್ಕಾಗಿ ಸಜ್ಜರನ ಸಹವಾಸ ಮತ್ತು ಧರ್ಮ ಸಂಗ್ರಹವನ್ನು ನಂಬಿಕೋ. ನಿಜಕ್ಕೂ ಈ ಸಂಸಾರವು ಮರೀಚಿಕೆಯೇ ಸರಿ. 

Saturday, January 15, 2022

ತಂ ನೃಸಿಂಹ ಗುರುಂ ಭಜೇ

 

ಪ್ರಹ್ಲಾದ ವರದೋ ದೇವೋ ಯೋ ನೃಸಿಂಹಃ  ಪರೋ ಹರಿಃ ।

ನೃಸಿಂಹೋಪಾಸಕಂ ನಿತ್ಯಂ ತಂ ನೃಸಿಂಹ ಗುರುಂ ಭಜೇ ॥ 

 ಶ್ರೀ ಶ್ರೀ ವೃದ್ಧನೃಸಿಂಹ ಭಾರತಿಗಳು ನಿದ್ರಾಹಾರಗಳನ್ನು ಗೆದ್ದ ಮಹನೀಯರು. ಈ ಸಾಧನೆಗಳನ್ನು ಅತ್ಯುನ್ನತ ಯೋಗ ಸಾಧಕರು ಮಾಡುತ್ತಾರೆ. ಪ್ರಾಣಾಯಾಮ ಇತ್ಯಾದಿ ಅಷ್ಟಾಂಗಯೋಗ ಅಂಗಗಳ ಸಮ್ಯಗ್ ವ್ಯವಸ್ಥೆ ಇಂದ ಇದನ್ನು ಸಾಧಿಸುವುದು.  ಯತಿಗಳು ತಮ್ಮ ಬಾಲ್ಯಾವಸ್ಥೆಯಲ್ಲೆ ಕಾಲ್ನಡಿಗೆಯಲ್ಲಿ ಕಾಶಿಗೆ ತೆರಳಿ ಶಾಸ್ತ್ರಾಧ್ಯಯನ ಮಾಡಿದವರು. 



Friday, December 17, 2021

ಶ್ರೀ ದತ್ತಾತ್ರೇಯ ಸ್ತೋತ್ರ


  

ಶ್ರೀ ದತ್ತಾತ್ರೇಯ ಅಷ್ಟೋತ್ತರ ಶತನಾಮಾವಳೀ

 ‌                                                                                                                                                              ಓಂಶ್ರೀದತ್ತಾಯ ನಮಃ |

ಓಂ ದೇವದತ್ತಾಯ ನಮಃ |

ಓಂ ಬ್ರಹ್ಮದತ್ತಾಯ ನಮಃ |

ಓಂ ವಿಷ್ಣುದತ್ತಾಯ ನಮಃ |

ಓಂ ಶಿವದತ್ತಾಯ ನಮಃ |

ಓಂ ಅತ್ರಿದತ್ತಾಯ ನಮಃ |

ಓಂ ಆತ್ರೇಯಾಯ ನಮಃ |

ಓಂ ಅತ್ರಿವರದಾಯ ನಮಃ |

ಓಂ ಅನಸೂಯಾಯ ನಮಃ | ೯

ಓಂ ಅನಸೂಯಾಸೂನವೇ ನಮಃ |

ಓಂ ಅವಧೂತಾಯ ನಮಃ |

ಓಂ ಧರ್ಮಾಯ ನಮಃ |

ಓಂ ಧರ್ಮಪರಾಯಣಾಯ ನಮಃ |

ಓಂ ಧರ್ಮಪತಯೇ ನಮಃ |

ಓಂ ಸಿದ್ಧಾಯ ನಮಃ |

ಓಂ ಸಿದ್ಧಿದಾಯ ನಮಃ |

ಓಂ ಸಿದ್ಧಿಪತಯೇ ನಮಃ |

ಓಂ ಸಿದ್ಧಸೇವಿತಾಯ ನಮಃ | ೧೮

ಓಂ ಗುರವೇ ನಮಃ |

ಓಂ ಗುರುಗಮ್ಯಾಯ ನಮಃ |

ಓಂ ಗುರೋರ್ಗುರುತರಾಯ ನಮಃ |

ಓಂ ಗರಿಷ್ಠಾಯ ನಮಃ |

ಓಂ ವರಿಷ್ಠಾಯ ನಮಃ |

ಓಂ ಮಹಿಷ್ಠಾಯ ನಮಃ |

ಓಂ ಮಹಾತ್ಮನೇ ನಮಃ |

ಓಂ ಯೋಗಾಯ ನಮಃ |

ಓಂ ಯೋಗಗಮ್ಯಾಯ ನಮಃ | ೨೭

ಓಂ ಯೋಗಾದೇಶಕರಾಯ ನಮಃ |

ಓಂ ಯೋಗಪತಯೇ ನಮಃ |

ಓಂ ಯೋಗೀಶಾಯ ನಮಃ |

ಓಂ ಯೋಗಾಧೀಶಾಯ ನಮಃ |

ಓಂ ಯೋಗಪರಾಯಣಾಯ ನಮಃ |

ಓಂ ಯೋಗಿಧ್ಯೇಯಾಂಘ್ರಿಪಂಕಜಾಯ ನಮಃ |

ಓಂ ದಿಗಂಬರಾಯ ನಮಃ |

ಓಂ ದಿವ್ಯಾಂಬರಾಯ ನಮಃ |

ಓಂ ಪೀತಾಂಬರಾಯ ನಮಃ | ೩೬

ಓಂ ಶ್ವೇತಾಂಬರಾಯ ನಮಃ |

ಓಂ ಚಿತ್ರಾಂಬರಾಯ ನಮಃ |

ಓಂ ಬಾಲಾಯ ನಮಃ |

ಓಂ ಬಾಲವೀರ್ಯಾಯ ನಮಃ |

ಓಂ ಕುಮಾರಾಯ ನಮಃ |

ಓಂ ಕಿಶೋರಾಯ ನಮಃ |

ಓಂ ಕಂದರ್ಪಮೋಹನಾಯ ನಮಃ |

ಓಂ ಅರ್ಧಾಂಗಾಲಿಂಗಿತಾಂಗನಾಯ ನಮಃ |

ಓಂ ಸುರಾಗಾಯ ನಮಃ | ೪೫

ಓಂ ವಿರಾಗಾಯ ನಮಃ |

ಓಂ ವೀತರಾಗಾಯ ನಮಃ |

ಓಂ ಅಮೃತವರ್ಷಿಣೇ ನಮಃ |

ಓಂ ಉಗ್ರಾಯ ನಮಃ |

ಓಂ ಅನುಗ್ರರೂಪಾಯ ನಮಃ |

ಓಂ ಸ್ಥವಿರಾಯ ನಮಃ |

ಓಂ ಸ್ಥವೀಯಸೇ ನಮಃ |

ಓಂ ಶಾಂತಾಯ ನಮಃ |

ಓಂ ಅಘೋರಾಯ ನಮಃ | ೫೪

ಓಂ ಗೂಢಾಯ ನಮಃ |

ಓಂ ಊರ್ಧ್ವರೇತಸೇ ನಮಃ |

ಓಂ ಏಕವಕ್ತ್ರಾಯ ನಮಃ |

ಓಂ ಅನೇಕವಕ್ತ್ರಾಯ ನಮಃ |

ಓಂ ದ್ವಿನೇತ್ರಾಯ ನಮಃ |

ಓಂ ತ್ರಿನೇತ್ರಾಯ ನಮಃ |

ಓಂ ದ್ವಿಭುಜಾಯ ನಮಃ |

ಓಂ ಷಡ್ಭುಜಾಯ ನಮಃ |

ಓಂ ಅಕ್ಷಮಾಲಿನೇ ನಮಃ | ೬೩

ಓಂ ಕಮಂಡಲಧಾರಿಣೇ ನಮಃ |

ಓಂ ಶೂಲಿನೇ ನಮಃ |

ಓಂ ಡಮರುಧಾರಿಣೇ ನಮಃ |

ಓಂ ಶಂಖಿನೇ ನಮಃ |

ಓಂ ಗದಿನೇ ನಮಃ |

ಓಂ ಮುನಯೇ ನಮಃ |

ಓಂ ಮೌನಿನೇ ನಮಃ |

ಓಂ ಶ್ರೀವಿರೂಪಾಯ ನಮಃ |

ಓಂ ಸರ್ವರೂಪಾಯ ನಮಃ | ೭೨

ಓಂ ಸಹಸ್ರಶಿರಸೇ ನಮಃ |

ಓಂ ಸಹಸ್ರಾಕ್ಷಾಯ ನಮಃ |

ಓಂ ಸಹಸ್ರಬಾಹವೇ ನಮಃ |

ಓಂ ಸಹಸ್ರಾಯುಧಾಯ ನಮಃ |

ಓಂ ಸಹಸ್ರಪಾದಾಯ ನಮಃ |

ಓಂ ಸಹಸ್ರಪದ್ಮಾರ್ಚಿತಾಯ ನಮಃ |

ಓಂ ಪದ್ಮಹಸ್ತಾಯ ನಮಃ |

ಓಂ ಪದ್ಮಪಾದಾಯ ನಮಃ |

ಓಂ ಪದ್ಮನಾಭಾಯ ನಮಃ | ೮೧

ಓಂ ಪದ್ಮಮಾಲಿನೇ ನಮಃ |

ಓಂ ಪದ್ಮಗರ್ಭಾರುಣಾಕ್ಷಾಯ ನಮಃ |

ಓಂ ಪದ್ಮಕಿಂಜಲ್ಕವರ್ಚಸೇ ನಮಃ |

ಓಂ ಜ್ಞಾನಿನೇ ನಮಃ |

ಓಂ ಜ್ಞಾನಗಮ್ಯಾಯ ನಮಃ |

ಓಂ ಜ್ಞಾನವಿಜ್ಞಾನಮೂರ್ತಯೇ ನಮಃ |

ಓಂ ಧ್ಯಾನಿನೇ ನಮಃ |

ಓಂ ಧ್ಯಾನನಿಷ್ಠಾಯ ನಮಃ |

ಓಂ ಧ್ಯಾನಸ್ಥಿಮಿತಮೂರ್ತಯೇ ನಮಃ | ೯೦

ಓಂ ಧೂಲಿಧೂಸರಿತಾಂಗಾಯ ನಮಃ |

ಓಂ ಚಂದನಲಿಪ್ತಮೂರ್ತಯೇ ನಮಃ |

ಓಂ ಭಸ್ಮೋದ್ಧೂಲಿತದೇಹಾಯ ನಮಃ |

ಓಂ ದಿವ್ಯಗಂಧಾನುಲೇಪಿನೇ ನಮಃ |

ಓಂ ಪ್ರಸನ್ನಾಯ ನಮಃ |

ಓಂ ಪ್ರಮತ್ತಾಯ ನಮಃ |

ಓಂ ಪ್ರಕೃಷ್ಟಾರ್ಥಪ್ರದಾಯ ನಮಃ |

ಓಂ ಅಷ್ಟೈಶ್ವರ್ಯಪ್ರದಾಯ ನಮಃ |

ಓಂ ವರದಾಯ ನಮಃ | ೯೯

ಓಂ ವರೀಯಸೇ ನಮಃ |

ಓಂ ಬ್ರಹ್ಮಣೇ ನಮಃ |

ಓಂ ಬ್ರಹ್ಮರೂಪಾಯ ನಮಃ |

ಓಂ ವಿಷ್ಣವೇ ನಮಃ |

ಓಂ ವಿಶ್ವರೂಪಿಣೇ ನಮಃ |

ಓಂ ಶಂಕರಾಯ ನಮಃ |

ಓಂ ಆತ್ಮನೇ ನಮಃ |

ಓಂ ಅಂತರಾತ್ಮನೇ ನಮಃ |

ಓಂ ಪರಮಾತ್ಮನೇ ನಮಃ | ೧೦೮ ‌   ‌     ‌  ‌   ‌     ‌     ‌   ‌        ‌    ‌   ‌  ‌   ‌   ‌    ‌    ‌   ‌      ‌                    ‌                                   ‌ ಶ್ರೀ ದತ್ತಾತ್ರೇಯ ಸ್ತೋತ್ರಂ


ಜಟಾಧರಂ ಪಾಂಡುರಂಗಂ ಶೂಲಹಸ್ತಂ ಕೃಪಾನಿಧಿಮ್ |

ಸರ್ವರೋಗಹರಂ ದೇವಂ ದತ್ತಾತ್ರೇಯಮಹಂ ಭಜೇ || ೧ ||


ಅಸ್ಯ ಶ್ರೀದತ್ತಾತ್ರೇಯಸ್ತೋತ್ರಮಂತ್ರಸ್ಯ ಭಗವಾನ್ನಾರದಋಷಿಃ | ಅನುಷ್ಟುಪ್ ಛಂದಃ | ಶ್ರೀದತ್ತಃ ಪರಮಾತ್ಮಾ ದೇವತಾ | ಶ್ರೀದತ್ತಾತ್ರೇಯ ಪ್ರೀತ್ಯರ್ಥೇ ಜಪೇ ವಿನಿಯೋಗಃ ||


ನಾರದ ಉವಾಚ |

 ಜಗದುತ್ಪತ್ತಿಕರ್ತ್ರೇ ಚ ಸ್ಥಿತಿಸಂಹಾರಹೇತವೇ |

ಭವಪಾಶವಿಮುಕ್ತಾಯ ದತ್ತಾತ್ರೇಯ ನಮೋಽಸ್ತು ತೇ || ೧ ||


ಜರಾಜನ್ಮವಿನಾಶಾಯ ದೇಹಶುದ್ಧಿಕರಾಯ ಚ |

ದಿಗಂಬರ ದಯಾಮೂರ್ತೇ ದತ್ತಾತ್ರೇಯ ನಮೋಽಸ್ತು ತೇ || ೨ ||


ಕರ್ಪೂರಕಾಂತಿದೇಹಾಯ ಬ್ರಹ್ಮಮೂರ್ತಿಧರಾಯ ಚ |

ವೇದಶಾಸ್ತ್ರಪರಿಜ್ಞಾಯ ದತ್ತಾತ್ರೇಯ ನಮೋಽಸ್ತು ತೇ || ೩ ||


ಹ್ರಸ್ವದೀರ್ಘಕೃಶಸ್ಥೂಲನಾಮಗೋತ್ರವಿವರ್ಜಿತ |

ಪಂಚಭೂತೈಕದೀಪ್ತಾಯ ದತ್ತಾತ್ರೇಯ ನಮೋಽಸ್ತು ತೇ || ೪ ||


ಯಜ್ಞಭೋಕ್ತೇ ಚ ಯಜ್ಞಾಯ ಯಜ್ಞರೂಪಧರಾಯ ಚ |

ಯಜ್ಞಪ್ರಿಯಾಯ ಸಿದ್ಧಾಯ ದತ್ತಾತ್ರೇಯ ನಮೋಽಸ್ತು ತೇ || ೫ ||


ಆದೌ ಬ್ರಹ್ಮಾ ಹರಿರ್ಮಧ್ಯೇ ಹ್ಯಂತೇ ದೇವಸ್ಸದಾಶಿವಃ |

ಮೂರ್ತಿತ್ರಯಸ್ವರೂಪಾಯ ದತ್ತಾತ್ರೇಯ ನಮೋಽಸ್ತು ತೇ || ೬ ||


ಭೋಗಾಲಯಾಯ ಭೋಗಾಯ ಯೋಗಯೋಗ್ಯಾಯ ಧಾರಿಣೇ |

ಜಿತೇಂದ್ರಿಯ ಜಿತಜ್ಞಾಯ ದತ್ತಾತ್ರೇಯ ನಮೋಽಸ್ತು ತೇ || ೭ ||


ದಿಗಂಬರಾಯ ದಿವ್ಯಾಯ ದಿವ್ಯರೂಪಧರಾಯ ಚ |

ಸದೋದಿತಪರಬ್ರಹ್ಮ ದತ್ತಾತ್ರೇಯ ನಮೋಽಸ್ತು ತೇ || ೮ ||


ಜಂಬೂದ್ವೀಪೇ ಮಹಾಕ್ಷೇತ್ರೇ ಮಾತಾಪುರನಿವಾಸಿನೇ |

ಜಯಮಾನ ಸತಾಂ ದೇವ ದತ್ತಾತ್ರೇಯ ನಮೋಽಸ್ತು ತೇ || ೯ ||


ಭಿಕ್ಷಾಟನಂ ಗೃಹೇ ಗ್ರಾಮೇ ಪಾತ್ರಂ ಹೇಮಮಯಂ ಕರೇ |

ನಾನಾಸ್ವಾದಮಯೀ ಭಿಕ್ಷಾ ದತ್ತಾತ್ರೇಯ ನಮೋಽಸ್ತು ತೇ || ೧೦ ||


ಬ್ರಹ್ಮಜ್ಞಾನಮಯೀ ಮುದ್ರಾ ವಸ್ತ್ರೇ ಚಾಕಾಶಭೂತಲೇ |

ಪ್ರಜ್ಞಾನಘನಬೋಧಾಯ ದತ್ತಾತ್ರೇಯ ನಮೋಽಸ್ತು ತೇ || ೧೧ ||


ಅವಧೂತ ಸದಾನಂದ ಪರಬ್ರಹ್ಮಸ್ವರೂಪಿಣೇ |

ವಿದೇಹದೇಹರೂಪಾಯ ದತ್ತಾತ್ರೇಯ ನಮೋಽಸ್ತು ತೇ || ೧೨ ||


ಸತ್ಯರೂಪ ಸದಾಚಾರ ಸತ್ಯಧರ್ಮಪರಾಯಣ |

ಸತ್ಯಾಶ್ರಯಪರೋಕ್ಷಾಯ ದತ್ತಾತ್ರೇಯ ನಮೋಽಸ್ತು ತೇ || ೧೩ ||


ಶೂಲಹಸ್ತಗದಾಪಾಣೇ ವನಮಾಲಾಸುಕಂಧರ |

ಯಜ್ಞಸೂತ್ರಧರ ಬ್ರಹ್ಮನ್ ದತ್ತಾತ್ರೇಯ ನಮೋಽಸ್ತು ತೇ || ೧೪ ||


ಕ್ಷರಾಕ್ಷರಸ್ವರೂಪಾಯ ಪರಾತ್ಪರತರಾಯ ಚ |

ದತ್ತಮುಕ್ತಿಪರಸ್ತೋತ್ರ ದತ್ತಾತ್ರೇಯ ನಮೋಽಸ್ತು ತೇ || ೧೫ ||


ದತ್ತ ವಿದ್ಯಾಢ್ಯ ಲಕ್ಷ್ಮೀಶ ದತ್ತ ಸ್ವಾತ್ಮಸ್ವರೂಪಿಣೇ |

ಗುಣನಿರ್ಗುಣರೂಪಾಯ ದತ್ತಾತ್ರೇಯ ನಮೋಽಸ್ತು ತೇ || ೧೬ ||


ಶತ್ರುನಾಶಕರಂ ಸ್ತೋತ್ರಂ ಜ್ಞಾನವಿಜ್ಞಾನದಾಯಕಮ್ |

ಸರ್ವಪಾಪಂ ಶಮಂ ಯಾತಿ ದತ್ತಾತ್ರೇಯ ನಮೋಽಸ್ತು ತೇ || ೧೭ ||


ಇದಂ ಸ್ತೋತ್ರಂ ಮಹದ್ದಿವ್ಯಂ ದತ್ತಪ್ರತ್ಯಕ್ಷಕಾರಕಮ್ |

ದತ್ತಾತ್ರೇಯಪ್ರಸಾದಾಚ್ಚ ನಾರದೇನ ಪ್ರಕೀರ್ತಿತಮ್ || ೧೮ ||


ಇತಿ ಶ್ರೀನಾರದಪುರಾಣೇ ನಾರದವಿರಚಿತಂ ಶ್ರೀ ದತ್ತಾತ್ರೇಯ ಸ್ತೋತ್ರಮ್ |

Tuesday, December 07, 2021

ಮಮಕಾರಃ



ತ್ಯಕ್ತವ್ಯೋ ಮಮಕಾರಸ್ತ್ಯಕ್ತುಂ ಯದಿ ಶಕ್ಯತೇ ನಾಸೌ |

ಕರ್ತವ್ಯೋ ಮಮಕಾರಃ ಕಿಂ ತು ಸ ಸರ್ವತ್ರ ಕರ್ತವ್ಯಃ ||

- ಅಪ್ಪಯ್ಯ ದೀಕ್ಷಿತ.

"ನನ್ನದು" ಎಂಬ ಮಮಕಾರವನ್ನು ಹೇಗಾದರೂ ಮಾಡಿ ಬಿಟ್ಟು ಬಿಡಬೇಕು. ಒಂದು ವೇಳೆ ಅದನ್ನು ಬಿಡಲು ಸಾಧ್ಯವಾಗದೇ ಇದ್ದರೆ ಮಮಕಾರವನ್ನು ಇಟ್ಟುಕೊಳ್ಳಬಹುದು. ಆದರೆ ಅದನ್ನು ತನಗೊಬ್ಬನಿಗೇ ಅಲ್ಲದೇ ಎಲ್ಲರ ವಿಷಯದಲ್ಲಿಯೂ ಇಡಬೇಕು.

#AppayyaDeekshita ; #mamakara

Thursday, November 11, 2021

ಚಮಕ ಪ್ರಶ್ನೆ

ವಿದ್ವಾನ್ ಶೇಷಾಚಲ ಶರ್ಮಾರವರ ಗ್ರಂಥದಲ್ಲಿ ಕಂಡುಬಂದುದು:


(ಚಮಕಾಧ್ಯಾಯದ ಕೊನೆಯಲ್ಲಿ ಪಠಿಸಬೇಕಾದ ಮಂತ್ರದ ಅರ್ಥ) : 


ಇಡಾ ಎಂಬ ದೇವವಾಣೀ ರೂಪವಾದ ಧೇನುವು ದೇವತೆಗಳನ್ನು ಆಹ್ವಾನಮಾಡುವ ಹೋತಾ ಆಗಿದೆ. ಆ ವೇದವಾಣಿಯೇ ಯಜ್ಞದ ನೇತೃವಾದ ಮನು ಪ್ರಜಾಪತಿ, ಬೃಹಸ್ಪತಿಯು ಶಸ್ತ್ರ-ಪ್ರತಿಗರ ಮುಂತಾದವುಗಳನ್ನು ಶಂಸಿಸುತ್ತಾನೆ. ವಿಶ್ವೇದೇವರು ಸೂಕ್ತವಾಚಕರಾಗಿರುತ್ತಾರೆ. (ಇಡಾ ಮುಂತಾದವರು ಹೀಗೆ ಮಾಡುವುದರಿಂದ ನಾನು ಪ್ರಮಾದಗೊಂಡರೂ ನನ್ನ ಅಪರಾಧವಿರುವುದಿಲ್ಲ.) ಆದುದರಿಂದ ಓ ಪೃಥಿವಿಯೇ! ತಾಯಿಯೇ! ನನ್ನನ್ನು ಹಿಂಸಿಸಬೇಡ. ಮನಸ್ಸಿನಿಂದ ಮಧುರವಾದುದನ್ನೇ. ಚಿಂತಿಸುತ್ತೇನೆ. ಮಧುರವಾದುದನ್ನೇ ಉಂಟುಮಾಡುತ್ತೇನೆ. ಮಧುರವಾದುದನ್ನೇ (ದೇವತೆಗಳಿಗೆ) ಹೊಂದಿಸುತ್ತೇನೆ. ಮಧುರವಾದುದನ್ನೇ ವಾಣಿಯಿಂದ ನುಡಿಯುತ್ತೇನೆ. ಮಧುರವಾದ ಮಾತನ್ನೇ ದೇವತೆಗಳಿಗೆ ಹೇಳಲು ಸಮರ್ಥನಾಗುತ್ತೇನೆ. ಮನುಷ್ಯರಿಗೆ ಶ್ರವಣೀಯವಾದ (ಶ್ರುತಿ ಸುಖವಾದ) ಮಾತನ್ನು ಹೇಳಲು ಸಮರ್ಥನಾಗುತ್ತೇನೆ. ಇಂತಹ ಗುಣವಿಶಿಷ್ಟನಾದ ನನ್ನನ್ನು ದೇವತೆಗಳು ರಕ್ಷಿಸಲಿ. ನಾನು ಅನುಷ್ಠಾನ ಮಾಡಿದುದು ಶೋಭಾದಾಯಕವಾಗುವಂತೆ ದೇವತೆಗಳು ಅನುಮೋದಿಸಲಿ, ಪಿತೃದೇವತೆಗಳೂ ಕೂಡ ಇವನು ಉತ್ಕೃಷ್ಟವಾದುದನ್ನು ಅನುಷ್ಠಾನಮಾಡುತ್ತಾನೆಂದು ನನ್ನನ್ನು ಅನುಮೋದಿಸಲಿ.

(ಬ್ರಹ್ಮವಿದ್ಯೋಪಾಸನಾ ದೃಷ್ಟಿಯಿಂದ ಈ ಮಂತ್ರದ ಅರ್ಥ) :

ಧೇನುರೂಪವಾದ ಇಡಾ ದೇವಿಯು ಅಂದರೆ ಬ್ರಹ್ಮವಿದ್ಯೆಯು ದೇವತೆಗಳನ್ನು ಆಹ್ವಾನಿಸುವ ವಿದ್ಯೆಯು. ಮಂತ್ರರೂಪವಾದ ಈ ವಾಗ್ದೇವಿಯು ಯಜ್ಞವನ್ನು ನಯನಮಾಡುವವಳು. ಬೃಹಸ್ಪತಿಯು ಕರ್ಮಸಾಕ್ಷಿಯಾದ ಈಶ್ವರನು. ಕರ್ಮಜನ್ಯವಾದ ಸುಖಗಳನ್ನು ಪ್ರತಿಪಾದಿಸುತ್ತಾನೆ. ಶೋಭನವಾದ ವಾಣಿಯುಳ್ಳ ಹಿಂದೆ ತಿಳಿಸಿದ ದೇವತೆಗಳೊಡಗೂಡಿದ ವಿಶ್ವೇದೇವತೆಗಳು ನನಗೆ ಶ್ರೇಯಸ್ಸನ್ನು ಉಂಟುಮಾಡಲಿ, ತಾಯಿಯೇ! ಪೃಥ್ವಿದೇವಿಯೇ! ನನ್ನನ್ನು ಹಿಂಸಿಸಬೇಡ. ನಾನು (ನಿಮ್ಮ) ಮಧುರವಾದ ಸ್ವರೂಪವನ್ನೇ ಚಿಂತಿಸುತ್ತೇನೆ. ಮಧುರವಾದ (ನಿಮ್ಮ) ಸ್ತೋತ್ರವನ್ನೇ ಮಾಡುತ್ತೇನೆ. ನಾನು ಮಧುರವಾದದ್ದನ್ನೇ ಧರಿಸುತ್ತೇನೆ. ಮಧುರವಾದ ವಾಣಿಯನ್ನೇ ನುಡಿಯುತ್ತೇನೆ. ನನ್ನ ಆತ್ಮೀಯರಾದ ಜನರನ್ನು ಕುರಿತು ಮಧುರವಾದ ಮಾತನ್ನೇ ಆಡುತ್ತೇನೆ. ಕರ್ಮಾಭಿಮಾನಿಗಳಾದ ದೇವತೆಗಳಿಗೆ ಹವಿಸ್ಸಿನ ಸಹಿತವಾದ ಮಧುರವಾಣಿಯನ್ನೇ ಅರ್ಪಿಸುತ್ತೇನೆ. ಮನುಷ್ಯರಿಗೆ ಶ್ರವಣರಮಣೀಯವಾದ ಯಥಾರ್ಥವಚನವನ್ನೇ ಆಡುತ್ತೇನೆ. ಈ ರೀತಿ ಆಚರಿಸುವ ನನ್ನನ್ನು ದೇವತೆಗಳು ರಕ್ಷಿಸಲಿ, ಜಗತ್ತಿನಲ್ಲಿ ನನಗೆ ಶೋಭಾತಿಶಯವು ಉಂಟಾಗಲು ಪಿತೃಗಳು ಅನುಮತಿಯನ್ನು ನೀಡಲಿ, ತ್ರಿವಿಧಶಾಂತಿಯು ಉಂಟಾಗಲಿ.


ವಾಜ, ಪ್ರಸವ, ಅಪಿಜ, ಕ್ರತು, ಸುವ, ಮೂರ್ಧಾ, ವ್ಯಕ್ತಿಯ, ಆಂತ್ಯಾಯನ, ಅಂತ್ಯ, ಭೌವನ, ಭುವನ, ಅಧಿಪತಿ ಎಂಬಿವು ಚೈತ್ರಾದಿ ಮಾಸಗಳ ನಾಮ ವಿಶೇಷಗಳು.

Tuesday, October 26, 2021

ಪಾಪಘ್ನೀ ತ್ವತ್ಸಮಾ ನ ಹಿ


ಮತ್ಸಮಃ ಪಾತಕೀ ನಾಸ್ತಿ ಪಾಪಘ್ನೀ ತ್ವತ್ಸಮಾ ನ ಹಿ।

ಏವಂ ಜ್ಞಾತ್ವಾ ಮಹಾದೇವಿ ಯಥಾಯೋಗ್ಯಂ ತಥಾ ಕುರು॥ 

Wednesday, September 29, 2021

ನ ಜಾತು ಕಾಮಃ

 ನ ಜಾತು ಕಾಮಃ ಕಾಮಾನಾಮುಪಭೋಗೇನ ಶಾಮ್ಯತಿ |

ಹವಿಷಾ ಕೃಷ್ಣವರ್ತ್ಮೇವ ಭೂಯ ಏವಾಭಿವರ್ಧತೇ ||

 ಬೆಂಕಿಯು ತುಪ್ಪದಿಂದ  ಹೆಚ್ಚು  ಪ್ರಜ್ವಲಿಸುವಂತೆಯೇ  ಕಾಮಾಭಿಲಾಷೆಯು  ಭೋಗಾನುಭವದಿಂದ ಇನ್ನೂ ಅಧಿಕವಾಗಿ ಬೆಳೆಯುತ್ತದೆಯೇವಿನಃ  ಶಮನವಾಗುವುದಿಲ್ಲ.

Monday, August 30, 2021

ಶ್ರೀಕೃಷ್ಣಃ ಕಮಲಾನಾಥೋ ವಾಸುದೇವಃ ಸನಾತನಃ



ಏಕಂ ಶಾಸ್ತ್ರಂ ದೇವಕೀಪುತ್ರ ಗೀತಮ್ ಏಕೋ ದೇವೋ ದೇವಕೀಪುತ್ರ ಏವ l

ಏಕೋ ಮಂತ್ರಸ್ತಸ್ಯ ನಾಮಾನಿ ಯಾನಿ ಕರ್ಮಾಪ್ಯೇಕಂ ತಸ್ಯ ದೇವಸ್ಯ ಸೇವಾ ll


 ಶ್ರೀಕೃಷ್ಣಃ ಕಮಲಾನಾಥೋ ವಾಸುದೇವಃ ಸನಾತನಃ |

ವಾಸುದೇವಾತ್ಮಜಃ ಪುಣ್ಯೋ ಲೀಲಾಮಾನುಷವಿಗ್ರಹಃ || ೧ ||


ಶ್ರೀವತ್ಸಕೌಸ್ತುಭಧರೋ ಯಶೋದಾವತ್ಸಲೋ ಹರಿಃ |

ಚತುರ್ಭುಜಾತ್ತಚಕ್ರಾಸಿಗದಾಶಂಖಾದ್ಯುದಾಯುಧಃ || ೨ ||


ದೇವಕೀನಂದನಃ ಶ್ರೀಶೋ ನಂದಗೋಪಪ್ರಿಯಾತ್ಮಜಃ |

ಯಮುನಾವೇಗಸಂಹಾರೀ ಬಲಭದ್ರಪ್ರಿಯಾನುಜಃ || ೩ ||


ಪೂತನಾಜೀವಿತಹರಃ ಶಕಟಾಸುರಭಂಜನಃ |

ನಂದವ್ರಜಜನಾನಂದಃ ಸಚ್ಚಿದಾನಂದವಿಗ್ರಹಃ || ೪ ||


ನವನೀತವಿಲಿಪ್ತಾಂಗೋ ನವನೀತನಟೋಽನಘಃ |

ನವನೀತನವಾಹಾರೋ ಮುಚುಕುಂದಪ್ರಸಾದಕೃತ್ || ೫ ||


ಷೋಡಶಸ್ತ್ರೀಸಹಸ್ರೇಶಸ್ತ್ರಿಭಂಗೀ ಮಧುರಾಕೃತಿಃ |

ಶುಕವಾಗಮೃತಾಬ್ಧೀಂದುರ್ಗೋವಿಂದೋ ಯೋಗಿನಾಂ ಪತಿಃ || ೬ ||


ವತ್ಸಪಾದಹರೋಽನಂತೋ ಧೇನುಕಾಸುರಭಂಜನಃ |

ತೃಣೀಕೃತತೃಣಾವರ್ತೋ ಯಮಳಾರ್ಜುನಭಂಜನಃ || ೭ ||


ಉತ್ತಾಲತಾಲಭೇತ್ತಾ ಚ ತಮಾಲಶ್ಯಾಮಲಲಾಕೃತಿಃ |

ಗೋಪಗೋಪೀಶ್ವರೋ ಯೋಗೀ ಸೂರ್ಯಕೋಟಿಸಮಪ್ರಭಃ || ೮ ||


ಇಳಾಪತಿಃ ಪರಂಜ್ಯೋತಿರ್ಯಾದವೇಂದ್ರೋ ಯದೂದ್ವಹಃ |

ವನಮಾಲೀ ಪೀತವಾಸಾಃ ಪಾರಿಜಾತಾಪಹಾರಕಃ || ೯ ||


ಗೋವರ್ಧನಾಚಲೋದ್ಧರ್ತಾ ಗೋಪಾಲಃ ಸರ್ವಪಾಲಕಃ |

ಅಜೋ ನಿರಂಜನಃ ಕಾಮಜನಕಃ ಕಂಜಲೋಚನಃ || ೧೦ ||


ಮಧುಹಾ ಮಥುರಾನಾಥೋ ದ್ವಾರಕಾನಾಯಕೋ ಬಲೀ |

ವೃಂದಾವನಾಂತಃ ಸಂಚಾರೀ ತುಲಸೀದಾಮಭೂಷಣಃ || ೧೧ ||


ಸ್ಯಮಂತಕಮಣೇರ್ಹರ್ತಾ ನರನಾರಾಯಣಾತ್ಮಕಃ |

ಕುಬ್ಜಾಗಂಧಾನುಲಿಪ್ತಾಂಗೋ ಮಾಯೀ ಪರಮಪೂರುಷಃ || ೧೨ ||


ಮುಷ್ಟಿಕಾಸುರಚಾಣೂರಮಲ್ಲಯುದ್ಧವಿಶಾರದಃ |

ಸಂಸಾರವೈರೀ ಕಂಸಾರಿರ್ಮುರಾರಿರ್ನರಕಾಂತಕಃ || ೧೩ ||


ಅನಾದಿಬ್ರಹ್ಮಚಾರೀ ಚ ಕೃಷ್ಣಾವ್ಯಸನಕರ್ಷಕಃ |

ಶಿಶುಪಾಲಶಿರಶ್ಛೇತ್ತಾ ದುರ್ಯೋಧನಕುಲಾಂತಕಃ || ೧೪ ||


ವಿದುರಾಕ್ರೂರವರದೋ ವಿಶ್ವರೂಪಪ್ರದರ್ಶಕಃ |

ಸತ್ಯವಾಕ್ ಸತ್ಯಸಂಕಲ್ಪಃ ಸತ್ಯಭಾಮಾರತೋ ಜಯೀ || ೧೫ ||


ಸುಭದ್ರಾಪೂರ್ವಜೋ ವಿಷ್ಣುರ್ಭೀಷ್ಮಮುಕ್ತಿಪ್ರದಾಯಕಃ |

ಜಗದ್ಗುರುರ್ಜಗನ್ನಾಥೋ ವೇಣುನಾದವಿಶಾರದಃ || ೧೬ ||


ವೃಷಭಾಸುರವಿಧ್ವಂಸೀ ಬಾಣಾಸುರಕರಾಂತಕಃ |

ಯುಧಿಷ್ಠಿರಪ್ರತಿಷ್ಠಾತಾ ಬರ್ಹಿಬರ್ಹಾವತಂಸಕಃ || ೧೭ ||


ಪಾರ್ಥಸಾರಥಿರವ್ಯಕ್ತೋ ಗೀತಾಮೃತಮಹೋದಧಿಃ |

ಕಾಲೀಯಫಣಮಾಣಿಕ್ಯರಂಜಿತಶ್ರೀಪದಾಂಬುಜಃ || ೧೮ ||


ದಾಮೋದರೋ ಯಜ್ಞಭೋಕ್ತಾ ದಾನವೇಂದ್ರವಿನಾಶನಃ |

ನಾರಾಯಣಃ ಪರಂಬ್ರಹ್ಮ ಪನ್ನಗಾಶನವಾಹನಃ || ೧೯ ||


ಜಲಕ್ರೀಡಾಸಮಾಸಕ್ತಗೋಪೀವಸ್ತ್ರಾಪಹಾರಕಃ |

ಪುಣ್ಯಶ್ಲೋಕಸ್ತೀರ್ಥಪಾದೋ ವೇದವೇದ್ಯೋ ದಯಾನಿಧಿಃ || ೨೦ ||


ಸರ್ವತೀರ್ಥಾತ್ಮಕಃ ಸರ್ವಗ್ರಹರೂಪೀ ಪರಾತ್ಪರಃ |

ಏವಂ ಶ್ರೀಕೃಷ್ಣದೇವಸ್ಯ ನಾಮ್ನಾಮಷ್ಟೋತ್ತರಂ ಶತಮ್ || ೨೧ ||


ಕೃಷ್ಣೇನ ಕೃಷ್ಣಭಕ್ತಾನಾಂ ಗೀತಂ ಗೀತಾಮೃತಂ ಪುರಾ |

ಸ್ತೋತ್ರಂ ಕೃಷ್ಣಪ್ರಿಯತಮಂ ಶ್ರುತಂ ತಸ್ಮಾನ್ಮಯಾ ಪರಮ್ || ೨೨ ||


ಕೃಷ್ಣನಾಮಾಮೃತಂ ನಾಮ ಪರಮಾನಂದಕಾರಣಮ್ |

ಈತಿಬಾಧಾದಿಧುಃಖಘ್ನಂ ಪರಮಾಯುಷ್ಯವರ್ಧನಮ್ || ೨೩ ||


ದಾನಂ ವ್ರತಂ ತಪಸ್ತೀರ್ಥಂ ಯತ್ಕೃತಂ ತ್ವಿಹ ಜನ್ಮನಿ |

ಜಪತಾಂ ಶ್ರೃಣ್ವತಾಮೇತತ್ ಕೋಟಿಕೋಟಿಗುಣಂ ಭವೇತ್ || ೨೪ ||


ಪುತ್ರಪ್ರದಮಪುತ್ರಾಣಾಮಗತೀನಾಂ ಗತಿಪ್ರದಮ್ |

ಧನಾವಹಂ ದರಿದ್ರಾಣಾಂ ಜಯೇಚ್ಛೂನಾಂ ಜಯಾವಹಮ್ || ೨೫ ||


ಶಿಶೂನಾಂ ಗೋಕುಲಾನಾಂ ಚ ಪುಷ್ಟಿದಂ ಪೂರ್ಣಪುಣ್ಯದಮ್ |

ಬಾಲರೋಗಗ್ರಹಾದೀನಾಂ ಶಮನಂ ಶಾಂತಿಮುಕ್ತಿದಮ್ || ೨೬ ||


ಸಮಸ್ತಕಾಮದಂ ಸದ್ಯಃ ಕೋಟಿಜನ್ಮಾಘನಾಶನಮ್ |

ಅಂತೇ ಕೃಷ್ಣಸ್ಮರಣದಂ ಭವತಾಪತ್ರಯಾಪಹಮ್ || ೨೭ ||


ಕೃಷ್ಣಾಯ ಯಾದವೇಂದ್ರಾಯ ಜ್ಞಾನಮುದ್ರಾಯ ಯೋಗಿನೇ |

ನಾಥಾಯ ರುಗ್ಮಿಣೀಶಾಯ ನಮೋ ವೇದಾಂತವೇದಿನೇ || ೨೮ ||


ಇಮಂ ಮಂತ್ರಂ ಜಪನ್ ನಿತ್ಯಂ ವ್ರಜಂಸ್ತಿಷ್ಠನ್ ದಿವಾ ನಿಶಿ |

ಸರ್ವಗ್ರಹಾನುಗ್ರಹಭಾಕ್ ಸರ್ವಪ್ರಿಯತಮೋ ನರಃ || ೨೯ ||


ಪುತ್ರಪೌತ್ರೈಃ ಪರಿವೃತಃ ಸರ್ವಸಿದ್ಧಿಸಮೃದ್ಧಿಮಾನ್ |

ನಿರ್ವಿಶ್ಯ ಭೋಗಾನಂತೇಽಪಿ ಕೃಷ್ಣಸಾಯುಜ್ಯಮಾಪ್ನುಯಾತ್ || ೩೦ ||


|| ಇತಿ ಶ್ರೀಬ್ರಹ್ಮಾಂಡಪುರಾಣೇ ಬ್ರಹ್ಮನಾರದಸಂವಾದೇ ಶ್ರೀಕೃಷ್ಣಾಷ್ಟೋತ್ತರಶತನಾಮಸ್ತೋತ್ರಮ್