Sunday, March 10, 2024

ನಮಃ ಪಾರ್ವತಿ ಪತಯೇ

 


ನಮಃ ಪಾರ್ವತಿ ಪತಯೇ ಹರ ಹರ
ಹರ ಹರ ಶಂಭೋ ಮಹಾದೇವ
ಹರ ಹರ ಮಹಾದೇವ
ಹರ ಹರ ಹರ ಮಹಾದೇವ
ಶಿವ ಶಿವ ಶಿವ ಶಿವ ಸದಾಶಿವ
ಮಹಾದೇವ ಸದಾಶಿವ
ಸದಾಶಿವ ಮಹಾದೇವ || ನಮಃ ||
ಶ್ರೀಶೈಲವಾಸ ಶ್ರೀಮಲ್ಲಿಕಾರ್ಜುನ
ಭ್ರಮರಾಂಬ ಪ್ರಿಯ ಮನೋಹರ
ಹರ ಹರ ಹರ ಮಹಾದೇವ
ಶಿವ ಶಿವ ಶಿವ ಶಿವ ಸದಾಶಿವ
ಮಹಾದೇವ ಸದಾಶಿವ
ಸದಾಶಿವ ಮಹಾದೇವ || ನಮಃ ||
ಕೈಲಾಸವಾಸ ಸಾಂಬ ಸದಾಶಿವ
ಗೌರಿ ಮನೋಹರ ಗಂಗಾಧರ
ಹರ ಹರ ಹರ ಹರ ಹಾಲಾಹಲಧರ
ಶಿವ ಶಿವ ಶಿವ ಶಿವ ಶೂಲಾಯುಧಕರ
ಹಾಲಾಹಲಧರ ಶೂಲಾಯುಧಕರ
ಶೂಲಾಯುಧಕರ ಹಾಲಾಹಲಧರ || ನಮಃ ||
ನಂದಿ ವಾಹನ ನಾಗಾಭರಣ
ಗಂಗಾಧರ ಹರ ಜಟಾಧರ
ಢಮ ಢಮ ಢಮ ಢಮ ಢಮರು ಭಜೇ
ಗಣ ಗಣ ಗಣ ಗಣ ಘಂಟೋ ಭಜೇ
ಢಮರು ಭಜೇ ಘಂಟೋ ಭಜೇ
ಘಂಟೋ ಭಜೇ ಢಮರು ಭಜೇ || ನಮಃ ||
ನರ್ತನ ಸುಂದರ ನಟರಾಜ
ನಮಾಮಿ ಶಂಕರ ಶಿವರಾಜ
ಹರ ಹರ ಹರ ಮಹಾದೇವ
ಶಿವ ಶಿವ ಶಿವ ಶಿವ ಸದಾಶಿವ
ಮಹಾದೇವ ಸದಾಶಿವ
ಸದಾಶಿವ ಮಹಾದೇವ || ನಮಃ ||

Tuesday, March 05, 2024

ನಮಾಮಿ ಗಂಗೆ

 नमामि गंगे तव पाद पंकजम सुरा सुरैर्वन्दित दिव्य रूपं । 

भुक्तिम च मुक्तिम च ददासि नित्यं भावनु सारेण सदा नराणाम॥”


ನಮಾಮಿ ಗಂಗೆ ತವ ಪಾದ ಪಂಕಜಂ ಸುರಾ ಸುರೈರ್ವಂದಿತ ದಿವ್ಯ ರೂಪಂ ।

ಭುಕ್ತಿಂ ಚ ಮುಕ್ತಿಂ ಚ ದದಾಸಿ ನಿತ್ಯಂ ಭಾವನುಸಾರೇಣ ಸದಾ ಮನುಷ್ಯಾಣಾಂ ॥


श्री गंगा जी की स्तुति

गांगं वारि मनोहारि मुरारिचरणच्युतम् ।

त्रिपुरारिशिरश्चारि पापहारि पुनातु माम् ॥



Thursday, February 29, 2024

ಕಾಶೀ ಮಹಿಮಾ





ವಿಶ್ವೇಶಂ ಮಾಧವಂ ಧುಂಡಿಂ ದಂಡಪಾಣಿಂ ಚ ಭೈರವಂ ।
ವಂದೇ ಕಾಶೀಂ ಗುಹಾಂ ಗಂಗಾಂ ಭವಾನೀಂ ಮಣಿಕರ್ಣಿಕಾಂ ॥


 विश्वेशं माधवं ढुण्ढिं दण्डपाणिं च भैरवम्।

वन्दे काशीं गुहां गंगा भवानीं मणिकर्णिकाम् ॥

Friday, February 23, 2024

ಜೈ ವಾಸವಿ ಜೈ ದುರ್ಗಾ

 

🙏🕉️ ಜೈ ವಾಸವಿ ಜೈ ದುರ್ಗಾ 🕉️🙏
ನಮಸ್ತೇ ಭಯಸಂಹಾರೀ ನಮಸ್ತೇ ಭವನಾಶಿನಿ ।
ನಮಸ್ತೇ ಭಾಗ್ಯದಾ ದೇವೀ ವಾಸವೀ ತೇ ನಮೋ ನಮಃ ॥

Monday, January 29, 2024

ರಾಮಚಂದ್ರ

 ಜಯತು ಜಯತು ದೇವೋ ರಾಮಚಂದ್ರೋ ದಯಾಳೋ |

ಜಯತು ಜಯತು ದೇವೀ ಜಾನಕೀ ಮಂಗಳಾಂಗೀ |

ಜಯತು ಜಯತು ದೇವೋ ಲಕ್ಷ್ಮಣೋ ಲಕ್ಷಣಾಢ್ಯಃ |

ಜಯತು ಜಯತು ಭಕ್ತೋ ಮಾರುತೀ ಬ್ರಹ್ಮಚಾರೀ ||

ರಾಮ ಜಯಂ

 ಶ್ರೀವರ್ಣಪೂರ್ವಂ ಸಕಲಾರ್ಥದಂವೈ ರಾಮೇತಿ ವರ್ಣದ್ವಯಮೇವ ಪೂರ್ವಂ ।

ಜಯೇತಿ ರಾಮೇತಿ ಜಯದ್ವಯೇತಿ ರಾಮೇತಿ ಜಪ್ತ್ವಾತು ಪುನರ್ನಜನ್ಮ ॥ 


ರಮಂತೇ ಯೋಗೊನೋ ಯಸ್ಮಿನ್ ನಿತ್ಯಾನಂದ ಚಿದಾತ್ಮನಿ। 

ಇತಿ ರಾಮ ಪದೇನಾಸೌ ಪರಬ್ರಹ್ಮಾತ್ಯಭಿಧೇಯತೇ ॥ 


ನಾರಾಯಣಾಷ್ಟಾಕ್ಷರೀಚ ಶಿವ ಪಂಚಾಕ್ಷರೀ ತಥಾ ।

ಸರ್ವಾರ್ಥ ಕಾರಣ ದ್ವಯಂ  ರಾಮೋ ರಮಂತೇ ಯತ್ರ ಯೋಗಿನಃ ॥ 


ರಕಾರೋ ವಹ್ನಿ ವಚನಃ ಪ್ರಕಾಶೋ ಪರ್ಯವಸ್ಯತಿ 

ಸಚ್ಚಿದಾನಂದರೂಪೋಸ್ಯ ಪರಮಾತ್ಮಾ  


ಪ್ರಣವತ್ವಾತ್ ಸದಾಧ್ಯೇಯೋ ಯತೀ ನಾಂಚ ವಿಶೇಷತಃ । 

ರಮ ಮಂತ್ರಾರ್ಥ ವಿಜ್ಞಾನಿ  ಜೇವನ್ಮುಕ್ತೋ ನ ಸಂಶಯಃ ॥


ಸದಾ ರಮೋಹಂ ಅಸ್ಮಿ ಇತಿ ತತ್ವತಃ ಪ್ರವದಂತಿ ಯೇ ।

ನ ತೇ ಸಂಸಾರಿಣೋ  ನ್ಯೂನಂ  ರಾಮ ಏವ ನ ಸಂಶಯಃ ॥


ರಾಮ ಏವ ಪರಂ ಬ್ರಹ್ಮ ರಾಮ ಏವ ಪರಂತಪಃ । 

ರಾಮ ಏವ ಪರಂ ತತ್ವಂ ಶ್ರೀ ರಾಮೋ ಬ್ರಹ್ಮ ತಾರಕಂ ॥


ರಾಮ ನಾಮೈವ ನಾಮೈವ ನಾಮೈವ ಮಮ ಜೇವನಂ

ಕಲೌ ನಾಸ್ತ್ಯೈವ ನಾಸ್ತ್ಯೈವ ನಾಸ್ತ್ಯೈವ ಗತಿರನ್ಯಥಾ ॥


(ಸ್ಕಂದ ಪುರಾಣ, ಉತ್ತರ ಕಾಂಡ, ನಾರದ - ಸನತ್ಕುಮಾರ ಸಂವಾದ) 


ಚಿದ್ - ವಾಚಕೋ ರ ಕಾರಃ ಸ್ಯಾತ್ ಸದ್ ವಾಚ್ಯೋಕಾರ ಉಚ್ಯತೇ ।

ಮಕಾರಾನಂದ ವಾಚೀ ಸ್ಯಾತ್ ಸಚ್ಚಿದಾನಂದ ಮವ್ಯಯಂ ॥

Wednesday, December 06, 2023

ಪ್ರಭೋ ವಕ್ರತುಂಡ

ಪ್ರಸೀದ ಪ್ರಸೀದ ಪ್ರತಾಪಾರ್ಕ ದೇವ ಪ್ರಸೀದ ಪ್ರಸೀದೈಕದಂತ ಪ್ರಭೋ ತ್ವಂ | ಪ್ರಸೀದ ಪ್ರಸೀದ ಪ್ರಭೋ ವಿಘ್ನಹರ್ತಃ ಪ್ರಸೀದ ಪ್ರಸೀದ ಪ್ರಭೋ ವಕ್ರತುಂಡ ||

Thursday, November 09, 2023

ಏಕ ಶ್ಲೋಕಿ ದುರ್ಗಾ ಸಪ್ತಶತಿ

ಯಾ ಹ್ಯಂಬಾ ಮಧುಕೈಟಭ ಪ್ರಮಥಿನಿ ಯಾ ಮಾಹಿಷೋನ್ಮೂಲಿನೀ ಯಾ ಧೂಮ್ರೇಕ್ಷಣ ಚಂಡಮುಂಡಮಥಿನೀ ಯಾ ರಕ್ತಬೀಜಾಶಿನೀ। ಶಕ್ತಿಃ ಶುಂಭನಿಶುಂಭ ದೈತ್ಯದಲಿನೀ ಯಾ ಸಿದ್ದಿ ಲಕ್ಷ್ಮೀಃ ಪರಾ ಸಾ ದುರ್ಗಾ ನವಕೋಟಿವಿಶ್ವಸಹಿತಾ ಮಾಂ ಪಾತು ವಿಶ್ವೇಶ್ವರೀ ॥

Friday, October 27, 2023

ಪದ್ಮಾವತೀ ಸ್ತುತಿ

ಪದ್ಮನಾಭಪ್ರಿಯಾಂ ದೇವೀಂ ಪದ್ಮಾಕ್ಷೀಂ ಪದ್ಮವಾಸಿನೀಂ | ಪದ್ಮವಕ್ತ್ರಾಂ ಪದ್ಮಹಸ್ತಾಂ ವಂದೇ ಪದ್ಮಾಮಹರ್ನಿಶಂ ||

Sunday, October 22, 2023

ದುರ್ಗಾಂ ಚಂಡೀಂ ನಮಾಮ್ಯಹಂ

ಶ್ರೀ ವಾಗ್ದೇವೀಂ ಮಹಾಕಾಳೀಂ ಮಹಾಲಕ್ಷ್ಮೀಂ ಸರಸ್ವತೀಮ್ । ತ್ರಿಶಕ್ತಿರೂಪಿಣೀಂ ಅಂಬಾಂ ದುರ್ಗಾಂ ಚಂಡೀಂ ನಮಾಮ್ಯಹಮ್ ॥

Thursday, September 28, 2023

ಮಾನಿಷಾದ

ಮಾನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ । ಯತ್ ಕ್ರೌಂಚ ಮಿಥುನಾದೇಕಮವಧೀಃ ಕಾಮಮೋಹಿತಂ ॥ ಲಕ್ಷ್ಮೀಗೆ ಆಶ್ರಯನಾದ ಶ್ರೀ ವಿಷ್ಣುವೇ ( ಮಾನಿಷಾದ), ತಪ್ಪುದಾರಿ ಹಿಡಿದ ರಾಕ್ಷಸ ದಂಪತಿಗಳಾದ ರಾವಣ-ಮಂಡೋದರಿಯರಲ್ಲಿ (ಕ್ರೌಂಚ ಮಿಥುನಾತ್) ಕಾಮ ಮೋಹಿತನಾದ ರಾವಣನನ್ನು ಕೊಂದೆಯೋ ( ಅವಧೀಃ), ಆ ಕಾರಣಾದಿಂದ ನಿನಗೆ ಸರ್ವಕಾಲದಲ್ಲೂ (ಶಾಶ್ವತೀಃ ಸಮಾಃ) ಕೀರ್ತಿಯು ಉಂಟಾಯಿತು (ಪ್ರತಿಷ್ಠಾಂ ಅಗಮಃ) ರಾಮಾಯಣದ ಮಂಗಳ ಶ್ಲೋಕ.
मा निषाद! प्रतिष्ठां त्वं अगमः शाश्वतीः समाः| यत् क्रौञ्चमिथुनात् एकं अवधी: काममोहितम् ||

Monday, August 28, 2023

ಪ್ರಸಾದ

ಜೈ ಚಿದಂಬರ ಸ್ನಾನ ಮಾಡುವಾಗ ನಾಮಸ್ಮರಣೆ ಮಾಡಿದರೆ.. ಅದು .ತೀರ್ಥ ಸ್ನಾನ ಆಗುತ್ತದೆ. ಭೋಜನ ಮಾಡುವಾಗ ನಾಮಸ್ಮರಣೆ ಮಾಡಿದರೆ... ಅದು ಪ್ರಸಾದ ಆಗುತ್ತದೆ. ನಡೆಯುತ್ತ ನಾಮ ಸ್ಮರಣೆ ಮಾಡಿದರೆ ಅದು ತೀರ್ಥಯಾತ್ರೆ ಆಗುತ್ತದೆ ಅಡುಗೆ ಮಾಡುತ್ತಾ ನಾಮ ಸ್ಮರಣೆ ಮಾಡಿದರೆ ಅದು ಮಹಾ ಪ್ರಸಾದವೇ ಆಗುತ್ತದೆ. ನಿದ್ರಾ ಮಾಡುವಾಗ ನಾಮಸ್ಮರಣೆ ಮಾಡಿದರೆ ಧ್ಯಾನ ನಿದ್ರಾ ಆಗುತ್ತದೆ ಕೆಲಸ ಮಾಡುವಾಗ ನಾಮಸ್ಮರಣೆ ಮಾಡಿದರೆ ಅದು ಕರ್ಮಭಕ್ತಿ ಆಗುತ್ತದೆ.. ಮನೆಯಲ್ಲಿ ನಾಮ ಸ್ಮರಣೆ ಮಾಡಿದರೆ ಆ ಮನೆ ಮಂದಿರ ವಾಗುತ್ತದೆ ... ಶ್ರೀ ಅಕ್ಕಲಕೋಟ ಮಹಾರಾಜರು

Wednesday, July 26, 2023

ಅಷ್ಟಾದಶಶಕ್ತಿಪೀಠಸ್ತೋತ್ರಂ

ಅಷ್ಟಾದಶಶಕ್ತಿಪೀಠಸ್ತೋತ್ರಂ ~~~~~~~~ ಲಂಕಾಯಾಂ ಶಾಂಕರೀ ದೇವೀ ಕಾಮಾಕ್ಷೀ ಕಾಂಚಿಕಾಪುರೇ . ಪ್ರದ್ಯುಮ್ನೇ ಶೃಂಖಲಾದೇವೀ ಚಾಮುಂಡೀ ಕ್ರೌಂಚಪಟ್ಟಣೇ . ಅಲಂಪುರೇ ಜೋಗುಲಾಂಬಾ ಶ್ರೀಶೈಲೇ ಭ್ರಮರಾಂಬಿಕಾ . ಕೋಲ್ಹಾಪುರೇ ಮಹಾಲಕ್ಷ್ಮೀ ಮಾಹೂರ್ಯೇ ಏಕವೀರಿಕಾ . ಉಜ್ಜಯಿನ್ಯಾಂ ಮಹಾಕಾಲೀ ಪೀಠಿಕ್ಯಾಂ ಪುರುಹೂತಿಕಾ . ಓಢ್ಯಾಯಾಂ ಗಿರಿಜಾದೇವೀ ಮಾಣಿಕ್ಯಾ ದಕ್ಷವಾಟಕೇ . ಹರಿಕ್ಷೇತ್ರೇ ಕಾಮರೂಪಾ ಪ್ರಯಾಗೇ ಮಾಧವೇಶ್ವರೀ . ಜ್ವಾಲಾಯಾಂ ವೈಷ್ಣವೀ ದೇವೀ ಗಯಾ ಮಾಂಗಲ್ಯಗೌರಿಕಾ . ವಾರಣಸ್ಯಾಂ ವಿಶಾಲಾಕ್ಷೀ ಕಾಶ್ಮೀರೇಷು ಸರಸ್ವತೀ . ಅಷ್ಟಾದಶ ಸುಪೀಠಾನಿ ಯೋಗಿನಾಮಪಿ ದುರ್ಲಭಂ . ಸಾಯಂಕಾಲೇ ಪಠೇನ್ನಿತ್ಯಂ ಸರ್ವಶತ್ರುವಿನಾಶನಂ . ಸರ್ವರೋಗಹರಂ ದಿವ್ಯಂ ಸರ್ವಸಂಪತ್ಕರಂ ಶುಭಂ . ~~~~~~~~~~~ ಇತಿ ಅಷ್ಟಾದಶಶಕ್ತಿಪೀಠಸ್ತುತಿಃ .

ಕಾಶೀ ವೈಭವ

ವಿಶ್ವೇಶಂ ಮಾಧವಂ ಧುಂಡಿಂ ದಂಡಪಾಣಿಂ ಚ ಭೈರವಂ । ವಂದೇ ಕಾಶೀಂ ಗುಹಾಂ ಗಂಗಾಂ ಭವಾನೀಂ ಮಣಿಕರ್ಣಿಕಾಂ ॥

Saturday, May 27, 2023

ಅರ್ಧಕಾಯಂ

ಅರ್ಧಕಾಯಂ ಮಹಾವೀರ್ಯಂ ಚಂದ್ರಾದಿತ್ಯವಿಮರ್ದನಂ. ಸಿಂಹಿಕಾಗರ್ಭಸಂಭೂತಂ ತಂ ರಾಹುಂ ಪ್ರಣಮಾಮ್ಯಹಂ|

Thursday, April 20, 2023

ನಂದಿವಿದ್ಯಾ ನಟೇಶ್ವರಿ

ಓಂ ತತ್ಪುರುಷಾಯ ವಿದ್ಮಹೇ ಚಕ್ರತುಂಡಾಯ ಧೀಮಹಿ ತನ್ನೋ ನಂದಿಃ ಪ್ರಚೋದಯಾತ್ ॥

Friday, March 24, 2023

ಶ್ರೀ ಪ್ರತ್ಯಂಗಿರಾಂ ಭಾವಯೇತ್

ಸಿಂಹೀಂ ಸಿಂಹ ಮುಖೀಂ ಸಖೀಂ ಭಗವತಃ ಶ್ರೀ ಭೈರವಸ್ಯೋಲಸತ್ ಶೂಲ ಸ್ಥೂಲ ಕಪಾಲ ಪಾಶ ಢಮರು ವ್ಯಾಘ್ರೋಗ್ರಹಸ್ತಾಂಬುಜಾಂ ದಂಷ್ಟ್ರಾಕೋಟಿ ವಿಸಂಗಡ ಆಸ್ಯಕುಹರಾಂ ಆರಕ್ತ ನೇತ್ರತ್ರಯೀ ಬಾಲೇಂದುಜ್ವಲ ಮೌಳಿಕಾಂ ಭಗವತೀಂ ಶ್ರೀ ಪ್ರತ್ಯಂಗಿರಾಂ ಭಾವಯೇತ್ ॥

Sunday, March 19, 2023

ವಂದೇ ಕುಂಜರಾನನಂ

ಶ್ರೀಕಂಠೋ ಮಾತುಲೋ ಯಸ್ಯ, ಜನನೀ ಸರ್ವ ಮಂಗಳಾ| ಜನಕ: ಶಂಕರೋ ದೇವಃ, ತಮ್ ವಂದೇ ಕುಂಜರಾನನಂ॥

Monday, February 27, 2023

ಸಮುದ್ರ ಗುಪ್ತನ ಶಾಸನ

ಸಮುದ್ರ ಗುಪ್ತನ ಶಾಸನ

Tuesday, January 24, 2023

ಹೇ ಚಂದ್ರಚೂಡ ಮದನಾಂತಕ ಶೂಲಪಾಣೇ

ಹೇ ಚಂದ್ರಚೂಡ ಮದನಾಂತಕ ಶೂಲಪಾಣೇ | ಸ್ಥಾಣೋ ಗಿರೀಶ ಗಿರಿಜೇಶ ಮಹೇಶ ಶಂಭೋ | ಭೂತೇಶ ಭೀತಭಯಸೂದನ ಮಾಮನಾಥಂ | ಸಂಸಾರದುಃಖಗಹನಾಜ್ಜಗದೀಶ ರಕ್ಷ || ಹೇ ಪಾರ್ವತೀಹೃದಯವಲ್ಲಭ ಚಂದ್ರಮೌಲೇ| ಭೂತಾಧಿಪ ಪ್ರಮಥನಾಥ ಗಿರೀಶಜಾಪ | ಹೇ ವಾಮದೇವ ಭವ ರುದ್ರ ಪಿನಾಕಪಾಣೇ | ಸಂಸಾರದುಃಖಗಹನಾಜ್ಜಗದೀಶ ರಕ್ಷ || ಕೈಲಾಸಶೈಲವಿನಿವಾಸ ವೃಷಾಕಪೇ ಹೇ | ಮೃತ್ಯುಂಜಯ ತ್ರಿನಯನ ತ್ರಿಜಗನ್ನಿವಾಸ | ನಾರಾಯಣಪ್ರಿಯಮದಾಪಹ ಶಕ್ತಿನಾಥ | ಸಂಸಾರದುಃಖಗಹನಾಜ್ಜಗದೀಶ ರಕ್ಷ || ವಿಶ್ವೇಶ ವಿಶ್ವಭವನಾಶಕ ವಿಶ್ವರೂಪ| ವಿಶ್ವಾತ್ಮಕ ತ್ರಿಭುವನೈಕಗುಣಾಧಿವಾಸ| ಹೇ ವಿಶ್ವವಂದ್ಯ ಕರುಣಾಮಯ ದೀನಬಂಧೋ| ಸಂಸಾರದುಃಖಗಹನಾಜ್ಜಗದೀಶ ರಕ್ಷ ||

Friday, December 02, 2022

ಶ್ರೀ ಕುಮಾರ ಕವಚಂ

ಶ್ರೀ ಕುಮಾರ ಕವಚಂ
ಓಂ ನಮೋ ಭಗವತೇ ಭವಬಂಧಹರಣಾಯ, ಸದ್ಭಕ್ತಶರಣಾಯ, ಶರವಣಭವಾಯ, ಶಾಂಭವವಿಭವಾಯ, ಯೋಗನಾಯಕಾಯ, ಭೋಗದಾಯಕಾಯ, ಮಹಾದೇವಸೇನಾವೃತಾಯ, ಮಹಾಮಣಿಗಣಾಲಂಕೃತಾಯ, ದುಷ್ಟದೈತ್ಯ ಸಂಹಾರ ಕಾರಣಾಯ, ದುಷ್ಕ್ರೌಂಚವಿದಾರಣಾಯ, ಶಕ್ತಿ ಶೂಲ ಗದಾ ಖಡ್ಗ ಖೇಟಕ ಪಾಶಾಂಕುಶ ಮುಸಲ ಪ್ರಾಸ ತೋಮರ ವರದಾಭಯ ಕರಾಲಂಕೃತಾಯ, ಶರಣಾಗತ ರಕ್ಷಣ ದೀಕ್ಷಾ ಧುರಂಧರ ಚರಣಾರವಿಂದಾಯ, ಸರ್ವಲೋಕೈಕ ಹರ್ತ್ರೇ, ಸರ್ವನಿಗಮಗುಹ್ಯಾಯ, ಕುಕ್ಕುಟಧ್ವಜಾಯ, ಕುಕ್ಷಿಸ್ಥಾಖಿಲ ಬ್ರಹ್ಮಾಂಡ ಮಂಡಲಾಯ, ಆಖಂಡಲ ವಂದಿತಾಯ, ಹೃದೇಂದ್ರ ಅಂತರಂಗಾಬ್ಧಿ ಸೋಮಾಯ, ಸಂಪೂರ್ಣಕಾಮಾಯ, ನಿಷ್ಕಾಮಾಯ, ನಿರುಪಮಾಯ, ನಿರ್ದ್ವಂದ್ವಾಯ, ನಿತ್ಯಾಯ, ಸತ್ಯಾಯ, ಶುದ್ಧಾಯ, ಬುದ್ಧಾಯ, ಮುಕ್ತಾಯ, ಅವ್ಯಕ್ತಾಯ, ಅಬಾಧ್ಯಾಯ, ಅಭೇದ್ಯಾಯ, ಅಸಾಧ್ಯಾಯ, ಅವಿಚ್ಛೇದ್ಯಾಯ, ಆದ್ಯಂತ ಶೂನ್ಯಾಯ, ಅಜಾಯ, ಅಪ್ರಮೇಯಾಯ, ಅವಾಙ್ಮಾನಸಗೋಚರಾಯ, ಪರಮ ಶಾಂತಾಯ, ಪರಿಪೂರ್ಣಾಯ, ಪರಾತ್ಪರಾಯ, ಪ್ರಣವಸ್ವರೂಪಾಯ, ಪ್ರಣತಾರ್ತಿಭಂಜನಾಯ, ಸ್ವಾಶ್ರಿತ ಜನರಂಜನಾಯ, ಜಯ ಜಯ ರುದ್ರಕುಮಾರ, ಮಹಾಬಲ ಪರಾಕ್ರಮ, ತ್ರಯಸ್ತ್ರಿಂಶತ್ಕೋಟಿ ದೇವತಾನಂದಕಂದ, ಸ್ಕಂದ, ನಿರುಪಮಾನಂದ, ಮಮ ಋಣರೋಗ ಶತೃಪೀಡಾ ಪರಿಹಾರಂ ಕುರು ಕುರು, ದುಃಖಾತುರುಂ ಮಮಾನಂದಯ ಆನಂದಯ, ನರಕಭಯಾನ್ಮಾಮುದ್ಧರ ಉದ್ಧರ, ಸಂಸೃತಿಕ್ಲೇಶಸಿ ಹಿ ತಂ ಮಾಂ ಸಂಜೀವಯ ಸಂಜೀವಯ, ವರದೋಸಿ ತ್ವಂ, ಸದಯೋಸಿ ತ್ವಂ, ಶಕ್ತೋಸಿ ತ್ವಂ, ಮಹಾಭುಕ್ತಿಂ ಮುಕ್ತಿಂ ದತ್ವಾ ಮೇ ಶರಣಾಗತಂ, ಮಾಂ ಶತಾಯುಷಮವ, ಭೋ ದೀನಬಂಧೋ, ದಯಾಸಿಂಧೋ, ಕಾರ್ತಿಕೇಯ, ಪ್ರಭೋ, ಪ್ರಸೀದ ಪ್ರಸೀದ, ಸುಪ್ರಸನ್ನೋ ಭವ ವರದೋ ಭವ, ಸುಬ್ರಹ್ಮಣ್ಯ ಸ್ವಾಮಿನ್, ಓಂ ನಮಸ್ತೇ ನಮಸ್ತೇ ನಮಸ್ತೇ ನಮಃ ॥ ಇತಿ ಕುಮಾರ ಕವಚಮ್ ।

Friday, November 11, 2022

ವಾಜಶ್ಚಮೇ ಪ್ರಸವಶ್ಚಮೇ

ಸಾಯಣ ಭಾಷ್ಯದ ಪ್ರಕಾರ ಚೈತ್ರ,ವೈಶಾಖ ಇತ್ಯಾದಿ ೧೨ ತಿಂಗಳುಗಳ ದೇವತೆಗಳು: ವಾಜ,ಪ್ರಸವ,ಅಪಿಜ,ಕ್ರುತು,ಸುವ,ಮೂರ್ಧಾ,ವ್ಯಶ್ನಿಯ,ಅಂತ್ಯಾಯನ,ಅಂತ್ಯ,ಭೌವನ,ಭುವನ ಮತ್ತು ಅಧಿಪತಿ ಕೆಲವೊಂದು ಭಾಷ್ಯಗಳಲ್ಲಿ ಈ ಹನ್ನೆರಡು ದಿವ್ಯನಾಮಗಳನ್ನು ದ್ವಾದಶಾದಿತ್ಯರು ಎಂದು ಸೂಚಿಸಿದ್ದಾರೆ. ದ್ವಾದಶ ಆದಿತ್ಯರು : ಧಾತಾ, ಅರ್ಯಮ, ಮಿತ್ರಾ, ವರುಣ, ಇಂದ್ರ, ವಿವಸ್ವಾನ್, ತ್ವಷ್ಟ, ವಿಷ್ಣು, ಅಂಶುಮಾನ್, ಭಗ, ಪೂಷಾ, ಪರ್ಜನ್ಯ

Wednesday, October 26, 2022

ಬಲೀಂದ್ರ ಪೂಜಾ

ಕಾರ್ತ್ತಿಕ ಶುಕ್ಲ ಪ್ರತಿಪತ್ ತಿಥೌ ಮಮ ಸಕಲ ಸಂಪದಭಿವೃದ್ಧ್ಯರ್ಥಂ ಬಲೀಂದ್ರ ಪೂಜಾಂ ಕರಿಷ್ಯೇ ॥ ಧ್ಯಾನಂ ಧ್ಯಾಯೇತ್ ಬಲೀಂದ್ರಂ ಜಗದೇಕನಾಥಂ ಮುಕ್ತಾಫಲಾಲಂಕೃತ ಸರ್ವಗಾತ್ರಮ್ । ನಕ್ಷತ್ರನಾಥಾಭಮನರ್ಘ್ಯನೇಮಿಂ ಪ್ರಿಯಂ ಮುರಾರೇಃ ಕರವಾಲ ಹಸ್ತಮ್ ॥ ಅಥ ಬಲೀಂದ್ರಸ್ಯ ನವಶಕ್ತಿ ಪೂಜಾಂ ಕರಿಷ್ಯೇ - ಶ್ರಿಯೈ ನಮಃ । ಕ್ಷೋಣ್ಯೈನಮಃ । ದಯಾಯೈ ನಮಃ । ಧರ್ಮಾಯೈ ನಮಃ । ಭಗವತ್ಯೈ ನಮಃ । ಅನ್ನದೇವತಾಯೈ ನಮಃ । ಆನಂದಾಯೈ ನಮಃ । ರತ್ಯೈ ನಮಃ । ಶ್ರೇಷ್ಠಾಯೈ ನಮಃ । ಪ್ರಾರ್ಥನಾ ಶ್ರೀಭೂಮಿ ಸಹಿತಂ ದಿವ್ಯಂ ಮುಕ್ತಾಹಾರ ವಿಭೂಷಿತಮ್ । ನಮಾಮಿ ವಾಮನಂ ವಿಷ್ಣುಂ ಭುಕ್ತಿ ಮುಕ್ತಿ ಫಲ ಪ್ರದಮ್ ॥ ಬಲಿರಾಜ ನಮಸ್ತುಭ್ಯಂ ದೈತ್ಯದಾನವ ವಂದಿತ । ಇಂದ್ರಶತ್ರೋಮರಾರಾತೇ ಸಾನ್ನಿಧ್ಯಂ ಕುರು ಸರ್ವದಾ ॥ ಓಂ ನಮೋ ಬಲೀಂದ್ರಾಯ ಭಗವತೇ ವಿಷ್ಣುಭಕ್ತಾಯ ದೈತ್ಯಪತಯೇ ಯೋಗ ಸಿಂಹಾಸನಸ್ಥಾಯ ನಮಃ ॥ ಬಲಿರಾಜ ನಮಸ್ತುಭ್ಯಂ ವೈರೋಚನಸುತಪ್ರಭೋ । ಭವಿಷ್ಯೇಂದ್ರ ಸುರಾರಾತೇ ದೀಪೋಽಯಂ ಪ್ರತಿಗೃಹ್ಯತಾಮ್ ॥

Sunday, October 16, 2022

ಭಾವಗ್ರಾಹಿ ಜನಾರ್ದನಃ

ಭಾವೇಷು ವಿದ್ಯತೇ ದೇವೋ ನ ಪಾಷಾಣೇ ನ ಮೃಣ್ಮಯೇ | ನ ಫಲಂ ಭಾವಹೀನಾನಾಂ ತಸ್ಮಾತ್ ಭಾವೋ ಹಿ ಕಾರಣಮ್ || ಮನುಷ್ಯನು ಭಾವಿಸುವ ಭಾವನೆಯಲ್ಲೇ ದೇವರಿದ್ದಾನೆ. ಕಲ್ಲಿನಲ್ಲಾಗಲೀ, ಮಣ್ಣಿನಲ್ಲಾಗಲೀ ದೇವರು ಇಲ್ಲ. ಆದ್ದರಿಂದ ಭಾವಿಸಲಾರದವನಿಗೆ ಫಲ ಸಿಗುವುದಿಲ್ಲ. ಹಾಗೆಂದೇ ಭಾವನೆಗಳೇ, ಭಾವಿಸುವುದೇ ಎಲ್ಲೆಡೆ ಪರಮಾತ್ಮನನ್ನು ನೋಡಲು ಕಾರಣ. ಮೂರ್ಖೋ ವದತಿ ವಿಷ್ಣಾಯ ಧೀರೋ ವದತಿ ವಿಷ್ಣವೇ | ಉಭಯೋಸ್ತು ಸಮಂ ಪುಣ್ಯಂ ಭಾವಗ್ರಾಹಿ ಜನಾರ್ದನಃ || – ಚೈತನ್ಯಭಾಗವತ, ೧೧. ೧೦೮ ಅಜ್ಞಾನಿ ’ವಿಷ್ಣಾಯ’ ಎಂಬುದಾಗಿ ಹೇಳಿದರೂ, ಜ್ಞಾನಿ ’ವಿಷ್ಣವೇ’ ಎಂದು ಹೇಳಿದರೂ ಇಬ್ಬರಿಗೂ ಅದರ ಫಲ ಅಪಾರವಾಗಿ ಸಿಗುತ್ತದೆ. ಏಕೆಂದರೆ ಭಗವಂತನು ವ್ಯಾಕರಣ, ಉಚ್ಚಾರಣೆ ನೋಡುವುದಿಲ್ಲ. ಬದಲಾಗಿ ಅದರ ಹಿಂದೆ ಇರುವ ಭಾವನೆಯನ್ನು ನೋಡುತ್ತಾನೆ. ಭಗವಂತ ಭಾವಗ್ರಾಹಿ. ಭವಾನಿ ಭಾವನಾಗಮ್ಯ

Thursday, September 29, 2022

ಸ್ಮರಣೀಯಂ ಚರಣಯುಗಳಂ ಜಗದಂಬಾಯ

ಆಪದಿ ಕಿಂ ಕರಣೀಯಂ ಸ್ಮರಣೀಯಂ ಚರಣಯುಗಳಂ ಜಗದಂಬಾಯಾಃ । ತತ್ಸ್ಮರಣಂ ಕಿಂ ಕುರುತೇ ಬ್ರಹ್ಮಾದೀನಾಮಪಿ ಚ ಕಿಂಕರೀ ಕುರುತೆ ॥ ದಾಕ್ಷಾಯಿಣೀ ಸ್ತೋತ್ರ

Sunday, September 25, 2022

ತರ್ಪಣ.

ಆದೌಪಿತಾ ತಥಾಮಾತಾ ಸಾಪತ್ನೀ ಜನನೀ ತಥಾ ಮಾತಾಮಹಾ ಸಪತ್ನೀಕಾಃ ಆತ್ಮಪತ್ನಿಸ್ಥಥೈವಚ ಸುತಃಭ್ರಾತೃ ಪಿತೃವ್ಯಾಶ್ಚ ಮಾತುಲ ಸ್ಸಹಭಾರ್ಯಕಾಃ ದುಹಿತಾ ಭಗಿನೀಚೈವ ದೌಹಿತ್ರೋ ಭಾಗಿನೇಯಕಃ ಪಿತೃಶ್ವಸ ಮಾತೃಶ್ವಸ ಜಾಮಾತಾ ಭಾವುಕಸ್ನುಶಾ ಶ್ವಶುರಶ್ಶ್ಯಾಲಕಶ್ಚೈವ ಸ್ವಾಮಿನೋ ರಿಕ್ತ ಭಾಗಿನಃ ಆದೌಪಿತಾ = ತಂದೆ, ತಾತ, ಮುತ್ತಾತ. ತಥಾಮಾತಾ = ತಾಯಿ ಅವರತ್ತೆ, ಅವರತ್ತೆ. ಸಾಪತ್ನೀ ಜನನೀ = ತಂದೆಯ ಎರಡನೇ ಹೆಂಡತಿ, ತದನಂತರ ಪತ್ನಿ (ಎಷ್ಟುಜನ ಇದ್ದರೆ ಅಷ್ಟೂಜನ) ಮಾತಾಮಹಾ ಸಪತ್ನೀಕಾಃ = ತಾಯಿಯ ತಂದೆ, ಅವರ ತಂದೆ, ಅವರ ತಂದೆ. ಅವರವರ ಹೆಂಡತಿಯರು. ಆತ್ಮಪತ್ನಿ = ತನ್ನ ಹೆಂಡತಿ ಸುತಃ = ಮಗ ತತ್ಪತ್ನೀಂ = ಮಗನ ಹೆಂಡತಿ ಭ್ರಾತೃ = ಸಹೋದರರು. ತತ್ಪತ್ನೀಂ = ಅವರ ಹೆಂಡತಿಯರು ಪಿತೃವ್ಯಾಶ್ಚ = ಚಿಕ್ಕಪ್ಪ ದೊಡ್ಡಪ್ಪನವರು ತತ್ಪತ್ನೀಂ = ಅವರ ಹೆಂಡತಿಯರು ತತ್ ಪುತ್ರ = ಅವರ ಗಂಡುಮಕ್ಕಳು. ಮಾತುಲ ಸಹಭಾರ್ಯಕಾಃ = ಸೋದರಮಾವ, ಅವರ ಹೆಂಡತಿ, ಅವರ ಗಂಡುಮಕ್ಕಳು. ದುಹಿತ = ಮಗಳು ಭಗಿನೀ = ಸಹೋದರಿಯರು. ತತ್ ಭರ್ತೃ = ಅವರ ಗಂಡಂದಿರು ದೌಹಿತ್ರೋ = ಮಗಳ ಮಗ ಭಾಗಿನೇಯಕಃ = ಸೋದರಳಿಯಂದಿರು. ಪಿತೃಶ್ವಸ = ಸೋದರತ್ತೆಂದಿರು ತತ್ ಭರ್ತೃ = ಅವರ ಗಂಡಂದಿರು ತತ್ ಪುತ್ರ = ಅವರ ಗಂಡುಮಕ್ಕಳು. ಮಾತೃಶ್ವಸ = ತಾಯಿಯ ಸಹೋದರಿಯರು. ತತ್ ಭರ್ತೃ = ಅವರ ಗಂಡಂದಿರು ತತ್ ಪುತ್ರ = ಅವರ ಗಂಡುಮಕ್ಕಳು. ಜಾಮಾತಾ = ಮಗಳ ಗಂಡ. ಭಾವುಕ = ಬಾವಮೈದುನರು. (ಮೊದಲೇ ಬಂದಿದೆ ) ಸ್ನುಶಾ = ಮಗನ ಹೆಂಡತಿ. (ಮೊದಲೇ ಬಂದಿದೆ ) ಶ್ವಶುರ = ಮಗಳನ್ನು ಕೊಟ್ಟ ಮಾವ ತತ್ ಪತ್ನೀ = ಮಗಳನ್ನು ಕೊಟ್ಟ ಅತ್ತೆ ಶ್ಶಾ ಲಕ = ಮಗಳನ್ನು ಕೊಟ್ಟ ಅತ್ತೆಮಾವನವರ ಗಂಡುಮಕ್ಕಳು. ಸ್ವಾಮಿನೋ ರಿಕ್ತ ಭಾಗಿನಃ = ಸ್ವಾಮಿ ಗುರು, ಆಚಾರ್ಯ, ಸಖ = ತಂದೆ ಮತ್ತು ಸೂಕ್ತವ್ಯಕ್ತಿಗಳು ಏಕೇಚ ಅಸ್ಮತ್ ಕುಲೇಜಾತ ಅಪುತ್ರಾ ಗೋತ್ರಿಣಾ ಮೃತಾಃ, ತೇಗೃಹ್ಣಂತು ಮಯಾದತ್ತಂ ಮಾತೃ ನಿಷ್ಪೀಡನೋದಕಂ ಉಳಿದಿರುವ ಅಲ್ಲ ಎಳ್ಳನ್ನು ಕೈಗೆ ಹಾಕಿಕೊಂಡು, ಎಲ್ಲ ನೀರನ್ನು ಬಿಟ್ಟು ಬಿಡುವುದು. ತಾಯಿ ಬದುಕಿದ್ದು ತಂದೆ ಮರಣಹೊಂದಿದ್ದವರು ಮಾತ್ರ ತರ್ಪಣ ಬಿಡಬೇಕು. ತಾಯಿ ತೀರಿಕೊಂಡು, ತಂದೆ ಬದುಕಿದ್ದ ಮಕ್ಕಳು ತರ್ಪಣ ಬಿಡುವ ಹಾಗಿಲ್ಲ. ಮರಣ ಹೊಂದಿ ಜೈಜೈ ರಘುವೀರ ಸಮರ್ಥ

Wednesday, September 14, 2022

ಚತ್ವಾರಿ ಶೃಂಗಾ

ಅಗ್ನಿಮುಖ ಪ್ರಯೋಗದಲ್ಲಿ ಅಗ್ನಿಮೂರ್ತಿಂ ಧ್ಯಾಯಾಮಿ ಎಂಬಲ್ಲಿ ವೇದೋಕ್ತ ಈ ಧ್ಯಾನವನ್ನು ಮಾಡಬೇಕು. ಚತ್ವಾರಿ ಶೃಂಗಾ ತ್ರಯೋ ಅಸ್ಯ ಪಾದಾ ದ್ವೇ ಶೀರ್ಷೇ ಸಪ್ತ ಹಸ್ತಯೋ ಅಸ್ಯ । ತ್ರಿಧಾ ಬದ್ಧೋ ವೃಷಭೋ ರೋರವೀತಿ ಮಹೋ ದೇವೋ ಮರ್ತ್ಯಾ ಆವಿವೇಶ ।। ಚತ್ವಾರಿ ಶೃಂಗಾ = ಅಧ್ವರ್ಯು, ಹೋತೃ, ಉದ್ಗಾತೃ ಮತ್ತು ಬ್ರಹ್ಮ ಇವರೇ ನಾಲ್ಕು ಕೊಂಬುಗಳು ತ್ರಯೋ ಅಸ್ಯ ಪಾದಾ = ಪ್ರಾತಃಸವನ, ಮಾಧ್ಯಂದಿನಸವನ, ಸಾಯಂಸವನಗಳೇ ಮೂರು ಕಾಲುಗಳು. ದ್ವೇ ಶೀರ್ಷೇ = ಯಜಮಾನ ಮತ್ತು ಅವನ ಪತ್ನಿಯೇ ಎರಡು ಶಿರಸ್ಸುಗಳು ಸಪ್ತ ಹಸ್ತಯೋ ಅಸ್ಯ = ಏಳು ಛಂದಸ್ಸುಗಳೇ ಇವನ ಕೈಗಳು (ಗಾಯತ್ರೀ, ಉಷ್ಣೀಃ, ಅನುಷ್ಟುಪ್, ಬೃಹತೀ, ಪಂಕ್ತೀ, ತ್ರಿಷ್ಟುಪ್ ಮತ್ತು ಜಗತೀ) ತ್ರಿಧಾ ಬದ್ಧೋ = ಋಗ್ಯಜುಸ್ಸಾಮ ವೇದಗಳೇ ಮೂರು ಬಂಧಗಳು ವೃಷಭ = ಇಷ್ಟಾರ್ಥಗಳನ್ನು ಮಳೆಗರೆಯುವ ರೋರವೀತಿ = ಶ್ಲೋಕ ಅಸ್ತ್ರ ರೂಪದ ಮಂತ್ರಗಳನ್ನು ಸದಾ ಪಠಿಸುತ್ತಿರುವ ಮಹೋ ದೇವೋ = ಯಜ್ಞರೂಪ ದೇವತೆ ಮರ್ತ್ಯಾ ಆವಿವೇಶ = ಮನುಷ್ಯರನ್ನು ಪ್ರವೇಶಿಸಿತು, ಯಜ್ಞ ಮಾಡುವ ಅಧಿಕಾರ ಮನುಷ್ಯರಿಗೆ ಇದೆ.

Wednesday, August 31, 2022

ಗೃಹಸ್ಥಃ ಪಂಚ ಪೂಜಯೇತ್

आकाशस्याधिपो विष्णुरग्नेश्चैव महेश्वरी । वायो: सूर्य: क्षितेरीशो जीवनस्य गणाधिपः ॥ आदित्यमम्बिकां विष्णुं गणनाथं महेश्वरम् । पंचयज्ञपरो नित्यं गृहस्थः पंच पूजयेत् ॥ ಆಕಾಶಸ್ಯಾಧಿಪೋ ವಿಷ್ಣುಃ ಅಗ್ನೇಶ್ಚೈವ ಮಹೇಶ್ವರೀ । ವಾಯೋಃ ಸೂರ್ಯಃ ಕ್ಷಿತೇರೀಶೋ ಜೀವನಸ್ಯ ಗಣಾಧಿಪಃ ॥ ಆದಿತ್ಯಮಂಬಿಕಾಂ ವಿಷ್ಣುಂ ಗಣನಾಥಂ ಮಹೇಶ್ವರಂ। ಪಂಚಯಜ್ಞಪರೋ ನಿತ್ಯಂ ಗೃಹಸ್ಥಃ ಪಂಚ ಪೂಜಯೇತ್ ॥

Wednesday, August 24, 2022

ಅರುಣಾಚಲೇಶ್ವರನ ಪ್ರತಿಜ್ಞೆ

ಅರುಣಾಚಲೇಶ್ವರನ ಪ್ರತಿಜ್ಞೆ ಯೋಜನ ತ್ರಯ ಮಾತ್ರೇಸ್ಮಿನ್ ಕ್ಷೇತ್ರ ನಿವಸತಾಂ ನೃಣಾಂ । ದೀಕ್ಷಾಧಿಕಂ ವಿನಾ ವ್ಯಸ್ತು ಮತ್ಸಾಯುಜ್ಯ ಮಯಜ್ಞಯಾ ॥ ಅರುಣಗಿರಿಯ ಪರಿಧಿಯಲ್ಲಿ ಮೂರು ಯೋಜನ ಪರ್ಯಂತ ನಿವಸಿಸುವ ಮಾನವರಿಗೆ ಯಾವುದೇ ರೀತಿಯ ದೀಕ್ಷೆ , ಸಾಧನೆ ಇಲ್ಲದಿದ್ದರೂ ನನ್ನ ಸಂಪೂರ್ಣ ಅನುಗ್ರಹದಿಂದ ನನ್ನ ( ಬ್ರಹ್ಮ) ಸಾಯುಜ್ಯವನ್ನು ಪಡೆಯುತ್ತಾರೆ. ಇದು ಅರುಣಾಚಲೇಶ್ವರನ ಪ್ರತಿಜ್ಞಾ - ಕ್ಷೇತ್ರ ಮಹಿಮಾ.

Sunday, August 14, 2022

ಯಥಾ ಕಾಷ್ಠಗತಾ ವಹ್ನಿಃ

यथा काष्ठगता वह्निः व्यज्यते मथनादिभिः । तथा मन्त्रप्रभावे भक्त्याभिव्यज्यते शिवः ।।

Friday, July 29, 2022

ಅಗ್ನಿಂ ದೂತಂ ವೃಣೀಮಹೇ

ಓಂ ಅಗ್ನಯೇ ನಮಃ || ಓಂ ಜಾತವೇದಸೇ ನಮಃ || ಓಂ ಸಹೋಜಸೇ ನಮಃ || ಓಂ ಅಜಿರಾಪ್ರಭವೇ ನಮಃ || ಓಂ ವೈಶ್ವಾನರಾಯ ನಮಃ || ಓಂ ನರ್ಯಾಪಸೇ ನಮಃ || ಓಂ ಪಂಕ್ತಿರಾಧಸೇ ನಮಃ || ಓಂ ವಿಸರ್ಪಿಣೇ ನಮಃ || ಮಧ್ಯೇ ಶ್ರೀ ಯಜ್ಞೇಶ್ವರಾಯ ನಮಃ || ಅಗ್ನಿಂ ಪ್ರಜ್ವಲಿತಂ ವಂದೇ ಜಾತವೇದಂ ಹುತಾಶನಂ ಸುವರ್ಣವರ್ಣಮನಲಂ ಸಮಿದ್ಧಂ ವಿಶ್ವತೋಮುಖಂ ||

Sunday, July 24, 2022

ಲಂಬೋದರ ಪದಾಂಬುಜಂ

ಯದಾಲಂಬೇ ದರಂ ಹಂತಿ ಸತಾಂ ಪ್ರತ್ಯೂಹ ಸಂಭವಂ । ತದಾಲಂಬೇ ದಯಾಲಂಬಂ ಲಂಬೋದರ ಪದಾಂಬುಜಂ ।।

Tuesday, June 07, 2022

ಶನ್ನೋ ದೇವೀ ರಭಿಷ್ಟಯ

ಶನ್ನೋ ದೇವೀ ರಭಿಷ್ಟಯ ಆಪೋಭವಂತು ಪೀತಯೇ । ಶಂಯೋ ರಭಿಸ್ರವಂತುನಃ ॥ ಪ್ರಕಾಶಮಾನರ್ರದ ಜಲಾಭಿಮಾನ ದೇವತೆಗಳೇ. ನೀವು ನಮಗೆ ಯ್ಗ್ನಾದಿ ಕರ್ಮಮಾಡುವ ಮತ್ತು ಅಮೃತ ಪಾನ ಮಾಡುವ ಸುಖವನ್ನುಂಟು ಮಾಡಿರಿ. ಅಲ್ಲದೇ ಸತ್ಕರ್ಮಾಚರಣೆಗೆ ಆರೋಗ್ಯಭಾಗ್ಯವನ್ನು ಕೊಡಿ.

Thursday, June 02, 2022

ಗಾಯತ್ರೀ ವೇದಜನನೀ

ಗಾಯತ್ರೀ ಪಾಪನಾಶಿನೀ । ನ ಗಾಯತ್ರ್ಯಾಃ ಪರಂಜಪ್ಯ ಮೇತದ್ ವಿಜ್ಞಾನಮುಚ್ಯತೇ ॥ ಗಾಯತ್ರೀ ದೇವಿಯು ವೇದಮಾತೆಯು. ಈ ದೇವಿಯು ಲೋಕವನು ಪಾವನಮಾಡುವಳು. ಗಾಯತ್ರಿಗಿಂತಲೂ ಶ್ರೇಷ್ಠವಾದ ಜಪ್ಯವಾದ ಮಂತ್ರವಿಲ್ಲ. ಇದೇ ಜ್ಞಾನಸ್ವರೂಪವೆಂದು ಕೂರ್ಮಪುರಾಣದ ವಚನವು. ಸರ್ವಾತ್ಮನಾಹಿ ಯಾದೇವೀ ಸರ್ವಭೂತೇಷು ಸಂಸ್ಥಿತಾ । ಗಾಯತ್ರೀ ಮೋಕ್ಷಹೇತುರ್ವೈ ಮೋಕ್ಷಸ್ಥಾನಕ ಲಕ್ಷಣಂ ॥ ಯಾವಗಾಯತ್ರೀ ದೇವಿಯು ಸರ್ವಭೂತಗಳಲ್ಲಿಯೂ ಅಂತರ್ಯಾಮಿಯಾಗಿರುವಳೋ ಆ ದೇವಿಯು ಮೋಕ್ಷಕಾರಣಳೂ, ಮೋಕ್ಷಸ್ವರೂಪಳೂ ಆಗಿರುವಳು ಎಂದು ಋಷ್ಯಶೃಂಗಮಹರ್ಷಿಗಳ ವಚನವು.

Wednesday, May 18, 2022

ಅಷ್ಟ ದಿಕ್ಪಾಲಕ ಮಂತ್ರಗಳು.

1) ಕುಬೇರ ಗಾಯತ್ರಿ ಮಂತ್ರ - ದಿಕ್ಕು : ಉತ್ತರ ಓಂ ಯಕ್ಷರಾಜಾಯ ವಿದ್ಮಹೇ ವೈಶ್ರಾವನಾಯ ಧೀಮಹೀ ತನ್ನೋ ಕುಬೇರ ಪ್ರಚೋದಯಾತ್ || 2) ಈಶಾನ್ಯ ಗಾಯತ್ರಿ ಮಂತ್ರ - ದಿಕ್ಕು : ಈಶಾನ್ಯ ಓಂ ಭೂತೇಶ್ವರಾಯ ವಿದ್ಮಹೇ ಶೂಲಹಸ್ತಾಯ ಧೀಮಹೀ ತನ್ನೋ ಈಶಃ ಪ್ರಚೋದಯಾತ್ || 3) ಇಂದ್ರ ಗಾಯತ್ರಿ ಮಂತ್ರ - ದಿಕ್ಕು : ಪೂರ್ವ ಓಂ ದೇವರಾಜಾಯ ವಿದ್ಮಹೇ ವಜ್ರ ಹಸ್ತಾಯ ಧೀಮಹೀ ತನ್ನೋ ಇಂದ್ರ ಪ್ರಚೋದಯಾತ್ || 4) ಅಗ್ನಿ ಗಾಯತ್ರಿ ಮಂತ್ರ - ದಿಕ್ಕು : ಆಜ್ಞೇಯ ಓಂ ವೈಶ್ವಾನರಾಯ ವಿದ್ಮಹೇ ಲಾಲೀಲಾಯ ಧೀಮಹೀ ತನ್ನೋ ಅಗ್ನಿ ಪ್ರಚೋದಯಾತ್ || 5) ಯಮ ಗಾಯತ್ರಿ ಮಂತ್ರ - ದಿಕ್ಕು : ದಕ್ಷಿಣ ಓಂ ಸೂರ್ಯಪುತ್ರಾಯ ವಿದ್ಮಹೇ ಮಹಾಕಾಲಾಯ ಧೀಮಹೀ ತನ್ನೋ ಯಮ ಪ್ರಚೋದಯಾತ್ || 6) ನಿರುಋತಿ ಗಾಯತ್ರಿ ಮಂತ್ರ - ದಿಕ್ಕು : ನೈಋತ್ಯ ನಿಶಾಚರಾಯ ವಿದ್ಮಹೇ ಖಡ್ಗಹಸ್ಥಾಯ ಧೀಮಹೀ। ತನ್ನೋ ನಿರುಋತತಿಃ ಪ್ರಚೋದಯಾತ್ || 7) ವರುಣ ಗಾಯತ್ರಿ ಮಂತ್ರ - ದಿಕ್ಕು : ಪಶ್ಚಿಮ ಓಂ ಮಕರಧ್ವಜಾಯ ವಿದ್ಮಹೇ ಪಾಶ ಹಸ್ತಾಯ ಧೀಮಹೀ ತನ್ನೋ ವರುಣಃ ಪ್ರಚೋದಯಾತ್ || 8) ವಾಯು ಗಾಯತ್ರಿ ಮಂತ್ರ - ದಿಕ್ಕು : ವಾಯುವ್ಯ ಓಂ ಜಗತ್ಪ್ರಾಣಾಯ ವಿದ್ಮಹೇ ಗಂಧವಾಹಾಯ ಧೀಮಹೀ ತನ್ನೋ ವಾಯುಃ ಪ್ರಚೋದಯಾತ್ ||

Friday, April 15, 2022

ಧರ್ಮ ನಿರ್ವಚನ

ಧರ್ಮಾದರ್ಥಃ ಪ್ರಭವತೇ ಧರ್ಮಾತ್ ಪ್ರಭವತೇ ಸುಖಮ್ । ಧರ್ಮೇಣ ಲಭತೇ ಸರ್ವಂ ಧರ್ಮಸಾರಮಿದಂ ಜಗತ್ ।। (ರಾಮಾಯಣ) ಧರ್ಮದಿಂದಲೇ ಅರ್ಥ; ಧರ್ಮದಿಂದಲೇ ಸುಖ. ಸಕಲ ಅಭೀಷ್ಟವೂ ಧರ್ಮದಿಂದ ಕೈಗೂಡುತ್ತದೆ. ಈ ಜಗತ್ತು ಧರ್ಮದ ತಳಹದಿಯ ಮೇಲೆ ನಿಂತಿದೆ. #Dharma

Friday, April 08, 2022

ಧರ್ಮಾರ್ಥಕಾಮಾಃ ಸಮಮೇವ ಸೇವ್ಯಾಃ

ಧರ್ಮಾರ್ಥಕಾಮಾಃ ಸಮಮೇವ ಸೇವ್ಯಾಃ ಯೋ ಹ್ಯೇಕಭಕ್ತಃ ಸ ನರೋ ಜಘನ್ಯಃ | ತಯೋಸ್ತು ದಾಕ್ಷ್ಯಂ ಪ್ರವದಂತಿ ಮಧ್ಯಂ ಸ ಉತ್ತಮೋ ಯೋಽಭಿರತಸ್ತ್ರಿವರ್ಗೇ || (ಮಹಾಭಾರತ) ಧರ್ಮ, ಅರ್ಥ, ಕಾಮ-ಇವು ಮೂರನ್ನೂ ಸಮವಾಗಿ ಸೇವಿಸಬೇಕು. ಅವುಗಳಲ್ಲಿ ಒಂದಕ್ಕೆ ಮಾತ್ರ ಅಂಟಿಕೊಂಡವನು ಅಧಮನು; ಯಾವುದಾದರೂ ಎರಡರಲ್ಲಿ ಸಮರ್ಥನಾದವನು ಮಧ್ಯಮನು; ಯಾರು ಆ ಮೂರರಲ್ಲಿಯೂ ನಿರತನೋ ಅವನೇ ಉತ್ತಮನು.

Friday, March 18, 2022

ಅಶ್ವಕ್ರಾಂತೇ ರಥಕ್ರಾಂತೇ ವಿಷ್ಣುಕ್ರಾಂತೇ ವಸುಂಧರಾ

 ಅಶ್ವಕ್ರಾಂತೇ  ರಥಕ್ರಾಂತೇ  ವಿಷ್ಣುಕ್ರಾಂತೇ  ವಸುಂಧರಾ ।

ಶಿರಸಾ ಧಾರಯಿಷ್ಯಾಮಿ ರಕ್ಷಸ್ವ ಮಾಂ ಪದೇ ಪದೇ ।। 


ಯಜ್ಞ ಯಾಗಾದಿಗಳಲ್ಲಿ ಅಗ್ನಿಯನ್ನು ಚಾಯ್ನ ಮಾಡಲು ಯೋಗ್ಯವಾದ  ಸ್ಥಳವೆಂದರೆ ಅಶ್ವಗಳು ಓಡಾಡಿದ ಸ್ಥಳ. ಅದನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಹಾಗೆಯೇ ರಥಗಳು ಓಡಾಡಿದ ಸ್ಥಳವೂ ಪವಿತ್ರವೇ. ಮಿಗಿಲಾಗಿ ವಾಮಾನನಾಗಿ ಬಂದು ಶ್ರೀ ಮಹಾ ವಿಷ್ಣುವು  ತ್ರಿವಿಕ್ರಮನಾದ ಸ್ಥಳವು ಭೂಮಿಯೇ. ಇಂತಹ ಪರಮ ಪವಿತ್ರವಾದ ಭೂಮಿಯು ನಮ್ಮನ್ನು ರಕ್ಷಿಸಲಿ 

Monday, March 07, 2022

ಮೃತ್ತಿಕೇ ಹನಮೇ ಪಾಪಂ


ಮೃತ್ತಿಕೇ ಹನಮೇ ಪಾಪಂ ಯನ್ಮಯಾ ದುಷ್ಕೃತಂ ಕೃತಂ ।

ಮೃತ್ತಿಕೆ ಬ್ರಹ್ಮದತ್ತಾಸಿ ಕಾಶ್ಯಪೇನಾಭಿ ಮಂತ್ರಿತಾ ।।

ಮೃತ್ತಿಕೇ ದೇಹಿ ಮೇ ಪುಶ್ಟಿಮ್ ತ್ವಿಯಿ ಸರ್ವಂ ಪ್ರತಿಷ್ಠಿತಮ್ ।

ಮೃತ್ತಿಕೇ ಪ್ರತಿಷ್ಠಿತೇ ಸರ್ವಂ  ನಿರ್ಣುದ ಮೃತ್ತಿಕೆ ॥

ತಯಾ ಹತೇನ ಪಾಪೇನ ಗಚ್ಛಾಮಿ ಪರಮಾಂ ಗತಿಮ್ ॥

ದೂರ್ವಾ ದೇವತೆ



ಕಾಂಡಾತ್ ಕಾಂಡಾತ್ ಪ್ರರೋಹಂತಿ ಪರುಷಃ ಪರುಷಃ ಪರಿ ।

ಏವಾನೋ ದೂರ್ವೆ ಪ್ರತನು ಸಹಸ್ರೇಣ ಶತೇ ನ ಚ ।।

(ಯಜುರ್ವೇದ ೧೩/೨೦)

ಹೇ ದೂರ್ವಾ ದೇವತೆಯೇ , ನೀನು ನಿಧಾನವಾಗಿ ಸಹಸ್ರಾರು ಪರ್ವಗಳಲ್ಲಿ ಚಿಗುರುತ್ತಾ ಎಲ್ಲ ಕಡೆಯೂ ಅಭಿವೃದ್ಧಿಯಾಗುವಂತೆ, ನಮ್ಮ ವಂಶವೂ ಬೆಳೆಯುತ್ತಾ ಇರುವಂತೆ ಶಕ್ತಿಯನ್ನು ಕರುಣಿಸು. ನಮ್ಮವರು ಧನ, ಕನಕ, ವಸ್ತು, ವಾಹನ, ಅಧಿಕಾರ, ಕೀರ್ತಿ, ಶ್ರೇಯಸ್ಸು ಪಡೆದು ಉದ್ಧಾರವಾಗುವಂತೆ ಅನುಗ್ರಹ ಮಾಡು ತಾಯಿ.




Monday, February 07, 2022

ರಥಸಪ್ತಮಿ

 :::  ರಥಸಪ್ತಮಿ ಸೂರ್ಯ ಅರ್ಘ್ಯ ಮಂತ್ರಃ ::: 


ಯೋ ದೇವಃ ಸವಿತಾಸ್ಮಾಕಂ ಧಿಯೋ ಧರ್ಮಾದಿ ಗೋಚರಃ ।

ಪ್ರೇರಯೇತ್ ತಸ್ಯ ಯತ್ ಭರ್ಗಃ ತತ್ ವರೇಣ್ಯಂ ಉಪಾಸ್ಮಹೇ ॥

Wednesday, February 02, 2022

ಸಂಸಾರಂ ಕ್ಷಣಭಂಗುರಂ


 ಮೃಗತೃಷ್ಣಾ ಸಮಂ ವೀಕ್ಷ್ಯ ಸಂಸಾರಂ ಕ್ಷಣಭಂಗುರಂ |

ಸಜ್ಜನೈಃ ಸಂಗತಿಂ ಕುರ್ಯಾತ್ ಧರ್ಮಾಯ ಚ ಸುಖಾಯ ಚ ||


ಕ್ಷಣಭಂಗುರವಾದ ಈ ಸಂಸಾರವನ್ನು ತಿಳಿದು, ಶಾಸ್ವತ ಸುಖಕ್ಕಾಗಿ ಸಜ್ಜರನ ಸಹವಾಸ ಮತ್ತು ಧರ್ಮ ಸಂಗ್ರಹವನ್ನು ನಂಬಿಕೋ. ನಿಜಕ್ಕೂ ಈ ಸಂಸಾರವು ಮರೀಚಿಕೆಯೇ ಸರಿ. 

Saturday, January 15, 2022

ತಂ ನೃಸಿಂಹ ಗುರುಂ ಭಜೇ

 

ಪ್ರಹ್ಲಾದ ವರದೋ ದೇವೋ ಯೋ ನೃಸಿಂಹಃ  ಪರೋ ಹರಿಃ ।

ನೃಸಿಂಹೋಪಾಸಕಂ ನಿತ್ಯಂ ತಂ ನೃಸಿಂಹ ಗುರುಂ ಭಜೇ ॥ 

 ಶ್ರೀ ಶ್ರೀ ವೃದ್ಧನೃಸಿಂಹ ಭಾರತಿಗಳು ನಿದ್ರಾಹಾರಗಳನ್ನು ಗೆದ್ದ ಮಹನೀಯರು. ಈ ಸಾಧನೆಗಳನ್ನು ಅತ್ಯುನ್ನತ ಯೋಗ ಸಾಧಕರು ಮಾಡುತ್ತಾರೆ. ಪ್ರಾಣಾಯಾಮ ಇತ್ಯಾದಿ ಅಷ್ಟಾಂಗಯೋಗ ಅಂಗಗಳ ಸಮ್ಯಗ್ ವ್ಯವಸ್ಥೆ ಇಂದ ಇದನ್ನು ಸಾಧಿಸುವುದು.  ಯತಿಗಳು ತಮ್ಮ ಬಾಲ್ಯಾವಸ್ಥೆಯಲ್ಲೆ ಕಾಲ್ನಡಿಗೆಯಲ್ಲಿ ಕಾಶಿಗೆ ತೆರಳಿ ಶಾಸ್ತ್ರಾಧ್ಯಯನ ಮಾಡಿದವರು. 



Friday, December 17, 2021

ಶ್ರೀ ದತ್ತಾತ್ರೇಯ ಸ್ತೋತ್ರ


  

ಶ್ರೀ ದತ್ತಾತ್ರೇಯ ಅಷ್ಟೋತ್ತರ ಶತನಾಮಾವಳೀ

 ‌                                                                                                                                                              ಓಂಶ್ರೀದತ್ತಾಯ ನಮಃ |

ಓಂ ದೇವದತ್ತಾಯ ನಮಃ |

ಓಂ ಬ್ರಹ್ಮದತ್ತಾಯ ನಮಃ |

ಓಂ ವಿಷ್ಣುದತ್ತಾಯ ನಮಃ |

ಓಂ ಶಿವದತ್ತಾಯ ನಮಃ |

ಓಂ ಅತ್ರಿದತ್ತಾಯ ನಮಃ |

ಓಂ ಆತ್ರೇಯಾಯ ನಮಃ |

ಓಂ ಅತ್ರಿವರದಾಯ ನಮಃ |

ಓಂ ಅನಸೂಯಾಯ ನಮಃ | ೯

ಓಂ ಅನಸೂಯಾಸೂನವೇ ನಮಃ |

ಓಂ ಅವಧೂತಾಯ ನಮಃ |

ಓಂ ಧರ್ಮಾಯ ನಮಃ |

ಓಂ ಧರ್ಮಪರಾಯಣಾಯ ನಮಃ |

ಓಂ ಧರ್ಮಪತಯೇ ನಮಃ |

ಓಂ ಸಿದ್ಧಾಯ ನಮಃ |

ಓಂ ಸಿದ್ಧಿದಾಯ ನಮಃ |

ಓಂ ಸಿದ್ಧಿಪತಯೇ ನಮಃ |

ಓಂ ಸಿದ್ಧಸೇವಿತಾಯ ನಮಃ | ೧೮

ಓಂ ಗುರವೇ ನಮಃ |

ಓಂ ಗುರುಗಮ್ಯಾಯ ನಮಃ |

ಓಂ ಗುರೋರ್ಗುರುತರಾಯ ನಮಃ |

ಓಂ ಗರಿಷ್ಠಾಯ ನಮಃ |

ಓಂ ವರಿಷ್ಠಾಯ ನಮಃ |

ಓಂ ಮಹಿಷ್ಠಾಯ ನಮಃ |

ಓಂ ಮಹಾತ್ಮನೇ ನಮಃ |

ಓಂ ಯೋಗಾಯ ನಮಃ |

ಓಂ ಯೋಗಗಮ್ಯಾಯ ನಮಃ | ೨೭

ಓಂ ಯೋಗಾದೇಶಕರಾಯ ನಮಃ |

ಓಂ ಯೋಗಪತಯೇ ನಮಃ |

ಓಂ ಯೋಗೀಶಾಯ ನಮಃ |

ಓಂ ಯೋಗಾಧೀಶಾಯ ನಮಃ |

ಓಂ ಯೋಗಪರಾಯಣಾಯ ನಮಃ |

ಓಂ ಯೋಗಿಧ್ಯೇಯಾಂಘ್ರಿಪಂಕಜಾಯ ನಮಃ |

ಓಂ ದಿಗಂಬರಾಯ ನಮಃ |

ಓಂ ದಿವ್ಯಾಂಬರಾಯ ನಮಃ |

ಓಂ ಪೀತಾಂಬರಾಯ ನಮಃ | ೩೬

ಓಂ ಶ್ವೇತಾಂಬರಾಯ ನಮಃ |

ಓಂ ಚಿತ್ರಾಂಬರಾಯ ನಮಃ |

ಓಂ ಬಾಲಾಯ ನಮಃ |

ಓಂ ಬಾಲವೀರ್ಯಾಯ ನಮಃ |

ಓಂ ಕುಮಾರಾಯ ನಮಃ |

ಓಂ ಕಿಶೋರಾಯ ನಮಃ |

ಓಂ ಕಂದರ್ಪಮೋಹನಾಯ ನಮಃ |

ಓಂ ಅರ್ಧಾಂಗಾಲಿಂಗಿತಾಂಗನಾಯ ನಮಃ |

ಓಂ ಸುರಾಗಾಯ ನಮಃ | ೪೫

ಓಂ ವಿರಾಗಾಯ ನಮಃ |

ಓಂ ವೀತರಾಗಾಯ ನಮಃ |

ಓಂ ಅಮೃತವರ್ಷಿಣೇ ನಮಃ |

ಓಂ ಉಗ್ರಾಯ ನಮಃ |

ಓಂ ಅನುಗ್ರರೂಪಾಯ ನಮಃ |

ಓಂ ಸ್ಥವಿರಾಯ ನಮಃ |

ಓಂ ಸ್ಥವೀಯಸೇ ನಮಃ |

ಓಂ ಶಾಂತಾಯ ನಮಃ |

ಓಂ ಅಘೋರಾಯ ನಮಃ | ೫೪

ಓಂ ಗೂಢಾಯ ನಮಃ |

ಓಂ ಊರ್ಧ್ವರೇತಸೇ ನಮಃ |

ಓಂ ಏಕವಕ್ತ್ರಾಯ ನಮಃ |

ಓಂ ಅನೇಕವಕ್ತ್ರಾಯ ನಮಃ |

ಓಂ ದ್ವಿನೇತ್ರಾಯ ನಮಃ |

ಓಂ ತ್ರಿನೇತ್ರಾಯ ನಮಃ |

ಓಂ ದ್ವಿಭುಜಾಯ ನಮಃ |

ಓಂ ಷಡ್ಭುಜಾಯ ನಮಃ |

ಓಂ ಅಕ್ಷಮಾಲಿನೇ ನಮಃ | ೬೩

ಓಂ ಕಮಂಡಲಧಾರಿಣೇ ನಮಃ |

ಓಂ ಶೂಲಿನೇ ನಮಃ |

ಓಂ ಡಮರುಧಾರಿಣೇ ನಮಃ |

ಓಂ ಶಂಖಿನೇ ನಮಃ |

ಓಂ ಗದಿನೇ ನಮಃ |

ಓಂ ಮುನಯೇ ನಮಃ |

ಓಂ ಮೌನಿನೇ ನಮಃ |

ಓಂ ಶ್ರೀವಿರೂಪಾಯ ನಮಃ |

ಓಂ ಸರ್ವರೂಪಾಯ ನಮಃ | ೭೨

ಓಂ ಸಹಸ್ರಶಿರಸೇ ನಮಃ |

ಓಂ ಸಹಸ್ರಾಕ್ಷಾಯ ನಮಃ |

ಓಂ ಸಹಸ್ರಬಾಹವೇ ನಮಃ |

ಓಂ ಸಹಸ್ರಾಯುಧಾಯ ನಮಃ |

ಓಂ ಸಹಸ್ರಪಾದಾಯ ನಮಃ |

ಓಂ ಸಹಸ್ರಪದ್ಮಾರ್ಚಿತಾಯ ನಮಃ |

ಓಂ ಪದ್ಮಹಸ್ತಾಯ ನಮಃ |

ಓಂ ಪದ್ಮಪಾದಾಯ ನಮಃ |

ಓಂ ಪದ್ಮನಾಭಾಯ ನಮಃ | ೮೧

ಓಂ ಪದ್ಮಮಾಲಿನೇ ನಮಃ |

ಓಂ ಪದ್ಮಗರ್ಭಾರುಣಾಕ್ಷಾಯ ನಮಃ |

ಓಂ ಪದ್ಮಕಿಂಜಲ್ಕವರ್ಚಸೇ ನಮಃ |

ಓಂ ಜ್ಞಾನಿನೇ ನಮಃ |

ಓಂ ಜ್ಞಾನಗಮ್ಯಾಯ ನಮಃ |

ಓಂ ಜ್ಞಾನವಿಜ್ಞಾನಮೂರ್ತಯೇ ನಮಃ |

ಓಂ ಧ್ಯಾನಿನೇ ನಮಃ |

ಓಂ ಧ್ಯಾನನಿಷ್ಠಾಯ ನಮಃ |

ಓಂ ಧ್ಯಾನಸ್ಥಿಮಿತಮೂರ್ತಯೇ ನಮಃ | ೯೦

ಓಂ ಧೂಲಿಧೂಸರಿತಾಂಗಾಯ ನಮಃ |

ಓಂ ಚಂದನಲಿಪ್ತಮೂರ್ತಯೇ ನಮಃ |

ಓಂ ಭಸ್ಮೋದ್ಧೂಲಿತದೇಹಾಯ ನಮಃ |

ಓಂ ದಿವ್ಯಗಂಧಾನುಲೇಪಿನೇ ನಮಃ |

ಓಂ ಪ್ರಸನ್ನಾಯ ನಮಃ |

ಓಂ ಪ್ರಮತ್ತಾಯ ನಮಃ |

ಓಂ ಪ್ರಕೃಷ್ಟಾರ್ಥಪ್ರದಾಯ ನಮಃ |

ಓಂ ಅಷ್ಟೈಶ್ವರ್ಯಪ್ರದಾಯ ನಮಃ |

ಓಂ ವರದಾಯ ನಮಃ | ೯೯

ಓಂ ವರೀಯಸೇ ನಮಃ |

ಓಂ ಬ್ರಹ್ಮಣೇ ನಮಃ |

ಓಂ ಬ್ರಹ್ಮರೂಪಾಯ ನಮಃ |

ಓಂ ವಿಷ್ಣವೇ ನಮಃ |

ಓಂ ವಿಶ್ವರೂಪಿಣೇ ನಮಃ |

ಓಂ ಶಂಕರಾಯ ನಮಃ |

ಓಂ ಆತ್ಮನೇ ನಮಃ |

ಓಂ ಅಂತರಾತ್ಮನೇ ನಮಃ |

ಓಂ ಪರಮಾತ್ಮನೇ ನಮಃ | ೧೦೮ ‌   ‌     ‌  ‌   ‌     ‌     ‌   ‌        ‌    ‌   ‌  ‌   ‌   ‌    ‌    ‌   ‌      ‌                    ‌                                   ‌ ಶ್ರೀ ದತ್ತಾತ್ರೇಯ ಸ್ತೋತ್ರಂ


ಜಟಾಧರಂ ಪಾಂಡುರಂಗಂ ಶೂಲಹಸ್ತಂ ಕೃಪಾನಿಧಿಮ್ |

ಸರ್ವರೋಗಹರಂ ದೇವಂ ದತ್ತಾತ್ರೇಯಮಹಂ ಭಜೇ || ೧ ||


ಅಸ್ಯ ಶ್ರೀದತ್ತಾತ್ರೇಯಸ್ತೋತ್ರಮಂತ್ರಸ್ಯ ಭಗವಾನ್ನಾರದಋಷಿಃ | ಅನುಷ್ಟುಪ್ ಛಂದಃ | ಶ್ರೀದತ್ತಃ ಪರಮಾತ್ಮಾ ದೇವತಾ | ಶ್ರೀದತ್ತಾತ್ರೇಯ ಪ್ರೀತ್ಯರ್ಥೇ ಜಪೇ ವಿನಿಯೋಗಃ ||


ನಾರದ ಉವಾಚ |

 ಜಗದುತ್ಪತ್ತಿಕರ್ತ್ರೇ ಚ ಸ್ಥಿತಿಸಂಹಾರಹೇತವೇ |

ಭವಪಾಶವಿಮುಕ್ತಾಯ ದತ್ತಾತ್ರೇಯ ನಮೋಽಸ್ತು ತೇ || ೧ ||


ಜರಾಜನ್ಮವಿನಾಶಾಯ ದೇಹಶುದ್ಧಿಕರಾಯ ಚ |

ದಿಗಂಬರ ದಯಾಮೂರ್ತೇ ದತ್ತಾತ್ರೇಯ ನಮೋಽಸ್ತು ತೇ || ೨ ||


ಕರ್ಪೂರಕಾಂತಿದೇಹಾಯ ಬ್ರಹ್ಮಮೂರ್ತಿಧರಾಯ ಚ |

ವೇದಶಾಸ್ತ್ರಪರಿಜ್ಞಾಯ ದತ್ತಾತ್ರೇಯ ನಮೋಽಸ್ತು ತೇ || ೩ ||


ಹ್ರಸ್ವದೀರ್ಘಕೃಶಸ್ಥೂಲನಾಮಗೋತ್ರವಿವರ್ಜಿತ |

ಪಂಚಭೂತೈಕದೀಪ್ತಾಯ ದತ್ತಾತ್ರೇಯ ನಮೋಽಸ್ತು ತೇ || ೪ ||


ಯಜ್ಞಭೋಕ್ತೇ ಚ ಯಜ್ಞಾಯ ಯಜ್ಞರೂಪಧರಾಯ ಚ |

ಯಜ್ಞಪ್ರಿಯಾಯ ಸಿದ್ಧಾಯ ದತ್ತಾತ್ರೇಯ ನಮೋಽಸ್ತು ತೇ || ೫ ||


ಆದೌ ಬ್ರಹ್ಮಾ ಹರಿರ್ಮಧ್ಯೇ ಹ್ಯಂತೇ ದೇವಸ್ಸದಾಶಿವಃ |

ಮೂರ್ತಿತ್ರಯಸ್ವರೂಪಾಯ ದತ್ತಾತ್ರೇಯ ನಮೋಽಸ್ತು ತೇ || ೬ ||


ಭೋಗಾಲಯಾಯ ಭೋಗಾಯ ಯೋಗಯೋಗ್ಯಾಯ ಧಾರಿಣೇ |

ಜಿತೇಂದ್ರಿಯ ಜಿತಜ್ಞಾಯ ದತ್ತಾತ್ರೇಯ ನಮೋಽಸ್ತು ತೇ || ೭ ||


ದಿಗಂಬರಾಯ ದಿವ್ಯಾಯ ದಿವ್ಯರೂಪಧರಾಯ ಚ |

ಸದೋದಿತಪರಬ್ರಹ್ಮ ದತ್ತಾತ್ರೇಯ ನಮೋಽಸ್ತು ತೇ || ೮ ||


ಜಂಬೂದ್ವೀಪೇ ಮಹಾಕ್ಷೇತ್ರೇ ಮಾತಾಪುರನಿವಾಸಿನೇ |

ಜಯಮಾನ ಸತಾಂ ದೇವ ದತ್ತಾತ್ರೇಯ ನಮೋಽಸ್ತು ತೇ || ೯ ||


ಭಿಕ್ಷಾಟನಂ ಗೃಹೇ ಗ್ರಾಮೇ ಪಾತ್ರಂ ಹೇಮಮಯಂ ಕರೇ |

ನಾನಾಸ್ವಾದಮಯೀ ಭಿಕ್ಷಾ ದತ್ತಾತ್ರೇಯ ನಮೋಽಸ್ತು ತೇ || ೧೦ ||


ಬ್ರಹ್ಮಜ್ಞಾನಮಯೀ ಮುದ್ರಾ ವಸ್ತ್ರೇ ಚಾಕಾಶಭೂತಲೇ |

ಪ್ರಜ್ಞಾನಘನಬೋಧಾಯ ದತ್ತಾತ್ರೇಯ ನಮೋಽಸ್ತು ತೇ || ೧೧ ||


ಅವಧೂತ ಸದಾನಂದ ಪರಬ್ರಹ್ಮಸ್ವರೂಪಿಣೇ |

ವಿದೇಹದೇಹರೂಪಾಯ ದತ್ತಾತ್ರೇಯ ನಮೋಽಸ್ತು ತೇ || ೧೨ ||


ಸತ್ಯರೂಪ ಸದಾಚಾರ ಸತ್ಯಧರ್ಮಪರಾಯಣ |

ಸತ್ಯಾಶ್ರಯಪರೋಕ್ಷಾಯ ದತ್ತಾತ್ರೇಯ ನಮೋಽಸ್ತು ತೇ || ೧೩ ||


ಶೂಲಹಸ್ತಗದಾಪಾಣೇ ವನಮಾಲಾಸುಕಂಧರ |

ಯಜ್ಞಸೂತ್ರಧರ ಬ್ರಹ್ಮನ್ ದತ್ತಾತ್ರೇಯ ನಮೋಽಸ್ತು ತೇ || ೧೪ ||


ಕ್ಷರಾಕ್ಷರಸ್ವರೂಪಾಯ ಪರಾತ್ಪರತರಾಯ ಚ |

ದತ್ತಮುಕ್ತಿಪರಸ್ತೋತ್ರ ದತ್ತಾತ್ರೇಯ ನಮೋಽಸ್ತು ತೇ || ೧೫ ||


ದತ್ತ ವಿದ್ಯಾಢ್ಯ ಲಕ್ಷ್ಮೀಶ ದತ್ತ ಸ್ವಾತ್ಮಸ್ವರೂಪಿಣೇ |

ಗುಣನಿರ್ಗುಣರೂಪಾಯ ದತ್ತಾತ್ರೇಯ ನಮೋಽಸ್ತು ತೇ || ೧೬ ||


ಶತ್ರುನಾಶಕರಂ ಸ್ತೋತ್ರಂ ಜ್ಞಾನವಿಜ್ಞಾನದಾಯಕಮ್ |

ಸರ್ವಪಾಪಂ ಶಮಂ ಯಾತಿ ದತ್ತಾತ್ರೇಯ ನಮೋಽಸ್ತು ತೇ || ೧೭ ||


ಇದಂ ಸ್ತೋತ್ರಂ ಮಹದ್ದಿವ್ಯಂ ದತ್ತಪ್ರತ್ಯಕ್ಷಕಾರಕಮ್ |

ದತ್ತಾತ್ರೇಯಪ್ರಸಾದಾಚ್ಚ ನಾರದೇನ ಪ್ರಕೀರ್ತಿತಮ್ || ೧೮ ||


ಇತಿ ಶ್ರೀನಾರದಪುರಾಣೇ ನಾರದವಿರಚಿತಂ ಶ್ರೀ ದತ್ತಾತ್ರೇಯ ಸ್ತೋತ್ರಮ್ |

Tuesday, December 07, 2021

ಮಮಕಾರಃ



ತ್ಯಕ್ತವ್ಯೋ ಮಮಕಾರಸ್ತ್ಯಕ್ತುಂ ಯದಿ ಶಕ್ಯತೇ ನಾಸೌ |

ಕರ್ತವ್ಯೋ ಮಮಕಾರಃ ಕಿಂ ತು ಸ ಸರ್ವತ್ರ ಕರ್ತವ್ಯಃ ||

- ಅಪ್ಪಯ್ಯ ದೀಕ್ಷಿತ.

"ನನ್ನದು" ಎಂಬ ಮಮಕಾರವನ್ನು ಹೇಗಾದರೂ ಮಾಡಿ ಬಿಟ್ಟು ಬಿಡಬೇಕು. ಒಂದು ವೇಳೆ ಅದನ್ನು ಬಿಡಲು ಸಾಧ್ಯವಾಗದೇ ಇದ್ದರೆ ಮಮಕಾರವನ್ನು ಇಟ್ಟುಕೊಳ್ಳಬಹುದು. ಆದರೆ ಅದನ್ನು ತನಗೊಬ್ಬನಿಗೇ ಅಲ್ಲದೇ ಎಲ್ಲರ ವಿಷಯದಲ್ಲಿಯೂ ಇಡಬೇಕು.

#AppayyaDeekshita ; #mamakara

Thursday, November 11, 2021

ಚಮಕ ಪ್ರಶ್ನೆ

ವಿದ್ವಾನ್ ಶೇಷಾಚಲ ಶರ್ಮಾರವರ ಗ್ರಂಥದಲ್ಲಿ ಕಂಡುಬಂದುದು:


(ಚಮಕಾಧ್ಯಾಯದ ಕೊನೆಯಲ್ಲಿ ಪಠಿಸಬೇಕಾದ ಮಂತ್ರದ ಅರ್ಥ) : 


ಇಡಾ ಎಂಬ ದೇವವಾಣೀ ರೂಪವಾದ ಧೇನುವು ದೇವತೆಗಳನ್ನು ಆಹ್ವಾನಮಾಡುವ ಹೋತಾ ಆಗಿದೆ. ಆ ವೇದವಾಣಿಯೇ ಯಜ್ಞದ ನೇತೃವಾದ ಮನು ಪ್ರಜಾಪತಿ, ಬೃಹಸ್ಪತಿಯು ಶಸ್ತ್ರ-ಪ್ರತಿಗರ ಮುಂತಾದವುಗಳನ್ನು ಶಂಸಿಸುತ್ತಾನೆ. ವಿಶ್ವೇದೇವರು ಸೂಕ್ತವಾಚಕರಾಗಿರುತ್ತಾರೆ. (ಇಡಾ ಮುಂತಾದವರು ಹೀಗೆ ಮಾಡುವುದರಿಂದ ನಾನು ಪ್ರಮಾದಗೊಂಡರೂ ನನ್ನ ಅಪರಾಧವಿರುವುದಿಲ್ಲ.) ಆದುದರಿಂದ ಓ ಪೃಥಿವಿಯೇ! ತಾಯಿಯೇ! ನನ್ನನ್ನು ಹಿಂಸಿಸಬೇಡ. ಮನಸ್ಸಿನಿಂದ ಮಧುರವಾದುದನ್ನೇ. ಚಿಂತಿಸುತ್ತೇನೆ. ಮಧುರವಾದುದನ್ನೇ ಉಂಟುಮಾಡುತ್ತೇನೆ. ಮಧುರವಾದುದನ್ನೇ (ದೇವತೆಗಳಿಗೆ) ಹೊಂದಿಸುತ್ತೇನೆ. ಮಧುರವಾದುದನ್ನೇ ವಾಣಿಯಿಂದ ನುಡಿಯುತ್ತೇನೆ. ಮಧುರವಾದ ಮಾತನ್ನೇ ದೇವತೆಗಳಿಗೆ ಹೇಳಲು ಸಮರ್ಥನಾಗುತ್ತೇನೆ. ಮನುಷ್ಯರಿಗೆ ಶ್ರವಣೀಯವಾದ (ಶ್ರುತಿ ಸುಖವಾದ) ಮಾತನ್ನು ಹೇಳಲು ಸಮರ್ಥನಾಗುತ್ತೇನೆ. ಇಂತಹ ಗುಣವಿಶಿಷ್ಟನಾದ ನನ್ನನ್ನು ದೇವತೆಗಳು ರಕ್ಷಿಸಲಿ. ನಾನು ಅನುಷ್ಠಾನ ಮಾಡಿದುದು ಶೋಭಾದಾಯಕವಾಗುವಂತೆ ದೇವತೆಗಳು ಅನುಮೋದಿಸಲಿ, ಪಿತೃದೇವತೆಗಳೂ ಕೂಡ ಇವನು ಉತ್ಕೃಷ್ಟವಾದುದನ್ನು ಅನುಷ್ಠಾನಮಾಡುತ್ತಾನೆಂದು ನನ್ನನ್ನು ಅನುಮೋದಿಸಲಿ.

(ಬ್ರಹ್ಮವಿದ್ಯೋಪಾಸನಾ ದೃಷ್ಟಿಯಿಂದ ಈ ಮಂತ್ರದ ಅರ್ಥ) :

ಧೇನುರೂಪವಾದ ಇಡಾ ದೇವಿಯು ಅಂದರೆ ಬ್ರಹ್ಮವಿದ್ಯೆಯು ದೇವತೆಗಳನ್ನು ಆಹ್ವಾನಿಸುವ ವಿದ್ಯೆಯು. ಮಂತ್ರರೂಪವಾದ ಈ ವಾಗ್ದೇವಿಯು ಯಜ್ಞವನ್ನು ನಯನಮಾಡುವವಳು. ಬೃಹಸ್ಪತಿಯು ಕರ್ಮಸಾಕ್ಷಿಯಾದ ಈಶ್ವರನು. ಕರ್ಮಜನ್ಯವಾದ ಸುಖಗಳನ್ನು ಪ್ರತಿಪಾದಿಸುತ್ತಾನೆ. ಶೋಭನವಾದ ವಾಣಿಯುಳ್ಳ ಹಿಂದೆ ತಿಳಿಸಿದ ದೇವತೆಗಳೊಡಗೂಡಿದ ವಿಶ್ವೇದೇವತೆಗಳು ನನಗೆ ಶ್ರೇಯಸ್ಸನ್ನು ಉಂಟುಮಾಡಲಿ, ತಾಯಿಯೇ! ಪೃಥ್ವಿದೇವಿಯೇ! ನನ್ನನ್ನು ಹಿಂಸಿಸಬೇಡ. ನಾನು (ನಿಮ್ಮ) ಮಧುರವಾದ ಸ್ವರೂಪವನ್ನೇ ಚಿಂತಿಸುತ್ತೇನೆ. ಮಧುರವಾದ (ನಿಮ್ಮ) ಸ್ತೋತ್ರವನ್ನೇ ಮಾಡುತ್ತೇನೆ. ನಾನು ಮಧುರವಾದದ್ದನ್ನೇ ಧರಿಸುತ್ತೇನೆ. ಮಧುರವಾದ ವಾಣಿಯನ್ನೇ ನುಡಿಯುತ್ತೇನೆ. ನನ್ನ ಆತ್ಮೀಯರಾದ ಜನರನ್ನು ಕುರಿತು ಮಧುರವಾದ ಮಾತನ್ನೇ ಆಡುತ್ತೇನೆ. ಕರ್ಮಾಭಿಮಾನಿಗಳಾದ ದೇವತೆಗಳಿಗೆ ಹವಿಸ್ಸಿನ ಸಹಿತವಾದ ಮಧುರವಾಣಿಯನ್ನೇ ಅರ್ಪಿಸುತ್ತೇನೆ. ಮನುಷ್ಯರಿಗೆ ಶ್ರವಣರಮಣೀಯವಾದ ಯಥಾರ್ಥವಚನವನ್ನೇ ಆಡುತ್ತೇನೆ. ಈ ರೀತಿ ಆಚರಿಸುವ ನನ್ನನ್ನು ದೇವತೆಗಳು ರಕ್ಷಿಸಲಿ, ಜಗತ್ತಿನಲ್ಲಿ ನನಗೆ ಶೋಭಾತಿಶಯವು ಉಂಟಾಗಲು ಪಿತೃಗಳು ಅನುಮತಿಯನ್ನು ನೀಡಲಿ, ತ್ರಿವಿಧಶಾಂತಿಯು ಉಂಟಾಗಲಿ.


ವಾಜ, ಪ್ರಸವ, ಅಪಿಜ, ಕ್ರತು, ಸುವ, ಮೂರ್ಧಾ, ವ್ಯಕ್ತಿಯ, ಆಂತ್ಯಾಯನ, ಅಂತ್ಯ, ಭೌವನ, ಭುವನ, ಅಧಿಪತಿ ಎಂಬಿವು ಚೈತ್ರಾದಿ ಮಾಸಗಳ ನಾಮ ವಿಶೇಷಗಳು.

Tuesday, October 26, 2021

ಪಾಪಘ್ನೀ ತ್ವತ್ಸಮಾ ನ ಹಿ


ಮತ್ಸಮಃ ಪಾತಕೀ ನಾಸ್ತಿ ಪಾಪಘ್ನೀ ತ್ವತ್ಸಮಾ ನ ಹಿ।

ಏವಂ ಜ್ಞಾತ್ವಾ ಮಹಾದೇವಿ ಯಥಾಯೋಗ್ಯಂ ತಥಾ ಕುರು॥ 

Wednesday, September 29, 2021

ನ ಜಾತು ಕಾಮಃ

 ನ ಜಾತು ಕಾಮಃ ಕಾಮಾನಾಮುಪಭೋಗೇನ ಶಾಮ್ಯತಿ |

ಹವಿಷಾ ಕೃಷ್ಣವರ್ತ್ಮೇವ ಭೂಯ ಏವಾಭಿವರ್ಧತೇ ||

 ಬೆಂಕಿಯು ತುಪ್ಪದಿಂದ  ಹೆಚ್ಚು  ಪ್ರಜ್ವಲಿಸುವಂತೆಯೇ  ಕಾಮಾಭಿಲಾಷೆಯು  ಭೋಗಾನುಭವದಿಂದ ಇನ್ನೂ ಅಧಿಕವಾಗಿ ಬೆಳೆಯುತ್ತದೆಯೇವಿನಃ  ಶಮನವಾಗುವುದಿಲ್ಲ.

Monday, August 30, 2021

ಶ್ರೀಕೃಷ್ಣಃ ಕಮಲಾನಾಥೋ ವಾಸುದೇವಃ ಸನಾತನಃ



ಏಕಂ ಶಾಸ್ತ್ರಂ ದೇವಕೀಪುತ್ರ ಗೀತಮ್ ಏಕೋ ದೇವೋ ದೇವಕೀಪುತ್ರ ಏವ l

ಏಕೋ ಮಂತ್ರಸ್ತಸ್ಯ ನಾಮಾನಿ ಯಾನಿ ಕರ್ಮಾಪ್ಯೇಕಂ ತಸ್ಯ ದೇವಸ್ಯ ಸೇವಾ ll


 ಶ್ರೀಕೃಷ್ಣಃ ಕಮಲಾನಾಥೋ ವಾಸುದೇವಃ ಸನಾತನಃ |

ವಾಸುದೇವಾತ್ಮಜಃ ಪುಣ್ಯೋ ಲೀಲಾಮಾನುಷವಿಗ್ರಹಃ || ೧ ||


ಶ್ರೀವತ್ಸಕೌಸ್ತುಭಧರೋ ಯಶೋದಾವತ್ಸಲೋ ಹರಿಃ |

ಚತುರ್ಭುಜಾತ್ತಚಕ್ರಾಸಿಗದಾಶಂಖಾದ್ಯುದಾಯುಧಃ || ೨ ||


ದೇವಕೀನಂದನಃ ಶ್ರೀಶೋ ನಂದಗೋಪಪ್ರಿಯಾತ್ಮಜಃ |

ಯಮುನಾವೇಗಸಂಹಾರೀ ಬಲಭದ್ರಪ್ರಿಯಾನುಜಃ || ೩ ||


ಪೂತನಾಜೀವಿತಹರಃ ಶಕಟಾಸುರಭಂಜನಃ |

ನಂದವ್ರಜಜನಾನಂದಃ ಸಚ್ಚಿದಾನಂದವಿಗ್ರಹಃ || ೪ ||


ನವನೀತವಿಲಿಪ್ತಾಂಗೋ ನವನೀತನಟೋಽನಘಃ |

ನವನೀತನವಾಹಾರೋ ಮುಚುಕುಂದಪ್ರಸಾದಕೃತ್ || ೫ ||


ಷೋಡಶಸ್ತ್ರೀಸಹಸ್ರೇಶಸ್ತ್ರಿಭಂಗೀ ಮಧುರಾಕೃತಿಃ |

ಶುಕವಾಗಮೃತಾಬ್ಧೀಂದುರ್ಗೋವಿಂದೋ ಯೋಗಿನಾಂ ಪತಿಃ || ೬ ||


ವತ್ಸಪಾದಹರೋಽನಂತೋ ಧೇನುಕಾಸುರಭಂಜನಃ |

ತೃಣೀಕೃತತೃಣಾವರ್ತೋ ಯಮಳಾರ್ಜುನಭಂಜನಃ || ೭ ||


ಉತ್ತಾಲತಾಲಭೇತ್ತಾ ಚ ತಮಾಲಶ್ಯಾಮಲಲಾಕೃತಿಃ |

ಗೋಪಗೋಪೀಶ್ವರೋ ಯೋಗೀ ಸೂರ್ಯಕೋಟಿಸಮಪ್ರಭಃ || ೮ ||


ಇಳಾಪತಿಃ ಪರಂಜ್ಯೋತಿರ್ಯಾದವೇಂದ್ರೋ ಯದೂದ್ವಹಃ |

ವನಮಾಲೀ ಪೀತವಾಸಾಃ ಪಾರಿಜಾತಾಪಹಾರಕಃ || ೯ ||


ಗೋವರ್ಧನಾಚಲೋದ್ಧರ್ತಾ ಗೋಪಾಲಃ ಸರ್ವಪಾಲಕಃ |

ಅಜೋ ನಿರಂಜನಃ ಕಾಮಜನಕಃ ಕಂಜಲೋಚನಃ || ೧೦ ||


ಮಧುಹಾ ಮಥುರಾನಾಥೋ ದ್ವಾರಕಾನಾಯಕೋ ಬಲೀ |

ವೃಂದಾವನಾಂತಃ ಸಂಚಾರೀ ತುಲಸೀದಾಮಭೂಷಣಃ || ೧೧ ||


ಸ್ಯಮಂತಕಮಣೇರ್ಹರ್ತಾ ನರನಾರಾಯಣಾತ್ಮಕಃ |

ಕುಬ್ಜಾಗಂಧಾನುಲಿಪ್ತಾಂಗೋ ಮಾಯೀ ಪರಮಪೂರುಷಃ || ೧೨ ||


ಮುಷ್ಟಿಕಾಸುರಚಾಣೂರಮಲ್ಲಯುದ್ಧವಿಶಾರದಃ |

ಸಂಸಾರವೈರೀ ಕಂಸಾರಿರ್ಮುರಾರಿರ್ನರಕಾಂತಕಃ || ೧೩ ||


ಅನಾದಿಬ್ರಹ್ಮಚಾರೀ ಚ ಕೃಷ್ಣಾವ್ಯಸನಕರ್ಷಕಃ |

ಶಿಶುಪಾಲಶಿರಶ್ಛೇತ್ತಾ ದುರ್ಯೋಧನಕುಲಾಂತಕಃ || ೧೪ ||


ವಿದುರಾಕ್ರೂರವರದೋ ವಿಶ್ವರೂಪಪ್ರದರ್ಶಕಃ |

ಸತ್ಯವಾಕ್ ಸತ್ಯಸಂಕಲ್ಪಃ ಸತ್ಯಭಾಮಾರತೋ ಜಯೀ || ೧೫ ||


ಸುಭದ್ರಾಪೂರ್ವಜೋ ವಿಷ್ಣುರ್ಭೀಷ್ಮಮುಕ್ತಿಪ್ರದಾಯಕಃ |

ಜಗದ್ಗುರುರ್ಜಗನ್ನಾಥೋ ವೇಣುನಾದವಿಶಾರದಃ || ೧೬ ||


ವೃಷಭಾಸುರವಿಧ್ವಂಸೀ ಬಾಣಾಸುರಕರಾಂತಕಃ |

ಯುಧಿಷ್ಠಿರಪ್ರತಿಷ್ಠಾತಾ ಬರ್ಹಿಬರ್ಹಾವತಂಸಕಃ || ೧೭ ||


ಪಾರ್ಥಸಾರಥಿರವ್ಯಕ್ತೋ ಗೀತಾಮೃತಮಹೋದಧಿಃ |

ಕಾಲೀಯಫಣಮಾಣಿಕ್ಯರಂಜಿತಶ್ರೀಪದಾಂಬುಜಃ || ೧೮ ||


ದಾಮೋದರೋ ಯಜ್ಞಭೋಕ್ತಾ ದಾನವೇಂದ್ರವಿನಾಶನಃ |

ನಾರಾಯಣಃ ಪರಂಬ್ರಹ್ಮ ಪನ್ನಗಾಶನವಾಹನಃ || ೧೯ ||


ಜಲಕ್ರೀಡಾಸಮಾಸಕ್ತಗೋಪೀವಸ್ತ್ರಾಪಹಾರಕಃ |

ಪುಣ್ಯಶ್ಲೋಕಸ್ತೀರ್ಥಪಾದೋ ವೇದವೇದ್ಯೋ ದಯಾನಿಧಿಃ || ೨೦ ||


ಸರ್ವತೀರ್ಥಾತ್ಮಕಃ ಸರ್ವಗ್ರಹರೂಪೀ ಪರಾತ್ಪರಃ |

ಏವಂ ಶ್ರೀಕೃಷ್ಣದೇವಸ್ಯ ನಾಮ್ನಾಮಷ್ಟೋತ್ತರಂ ಶತಮ್ || ೨೧ ||


ಕೃಷ್ಣೇನ ಕೃಷ್ಣಭಕ್ತಾನಾಂ ಗೀತಂ ಗೀತಾಮೃತಂ ಪುರಾ |

ಸ್ತೋತ್ರಂ ಕೃಷ್ಣಪ್ರಿಯತಮಂ ಶ್ರುತಂ ತಸ್ಮಾನ್ಮಯಾ ಪರಮ್ || ೨೨ ||


ಕೃಷ್ಣನಾಮಾಮೃತಂ ನಾಮ ಪರಮಾನಂದಕಾರಣಮ್ |

ಈತಿಬಾಧಾದಿಧುಃಖಘ್ನಂ ಪರಮಾಯುಷ್ಯವರ್ಧನಮ್ || ೨೩ ||


ದಾನಂ ವ್ರತಂ ತಪಸ್ತೀರ್ಥಂ ಯತ್ಕೃತಂ ತ್ವಿಹ ಜನ್ಮನಿ |

ಜಪತಾಂ ಶ್ರೃಣ್ವತಾಮೇತತ್ ಕೋಟಿಕೋಟಿಗುಣಂ ಭವೇತ್ || ೨೪ ||


ಪುತ್ರಪ್ರದಮಪುತ್ರಾಣಾಮಗತೀನಾಂ ಗತಿಪ್ರದಮ್ |

ಧನಾವಹಂ ದರಿದ್ರಾಣಾಂ ಜಯೇಚ್ಛೂನಾಂ ಜಯಾವಹಮ್ || ೨೫ ||


ಶಿಶೂನಾಂ ಗೋಕುಲಾನಾಂ ಚ ಪುಷ್ಟಿದಂ ಪೂರ್ಣಪುಣ್ಯದಮ್ |

ಬಾಲರೋಗಗ್ರಹಾದೀನಾಂ ಶಮನಂ ಶಾಂತಿಮುಕ್ತಿದಮ್ || ೨೬ ||


ಸಮಸ್ತಕಾಮದಂ ಸದ್ಯಃ ಕೋಟಿಜನ್ಮಾಘನಾಶನಮ್ |

ಅಂತೇ ಕೃಷ್ಣಸ್ಮರಣದಂ ಭವತಾಪತ್ರಯಾಪಹಮ್ || ೨೭ ||


ಕೃಷ್ಣಾಯ ಯಾದವೇಂದ್ರಾಯ ಜ್ಞಾನಮುದ್ರಾಯ ಯೋಗಿನೇ |

ನಾಥಾಯ ರುಗ್ಮಿಣೀಶಾಯ ನಮೋ ವೇದಾಂತವೇದಿನೇ || ೨೮ ||


ಇಮಂ ಮಂತ್ರಂ ಜಪನ್ ನಿತ್ಯಂ ವ್ರಜಂಸ್ತಿಷ್ಠನ್ ದಿವಾ ನಿಶಿ |

ಸರ್ವಗ್ರಹಾನುಗ್ರಹಭಾಕ್ ಸರ್ವಪ್ರಿಯತಮೋ ನರಃ || ೨೯ ||


ಪುತ್ರಪೌತ್ರೈಃ ಪರಿವೃತಃ ಸರ್ವಸಿದ್ಧಿಸಮೃದ್ಧಿಮಾನ್ |

ನಿರ್ವಿಶ್ಯ ಭೋಗಾನಂತೇಽಪಿ ಕೃಷ್ಣಸಾಯುಜ್ಯಮಾಪ್ನುಯಾತ್ || ೩೦ ||


|| ಇತಿ ಶ್ರೀಬ್ರಹ್ಮಾಂಡಪುರಾಣೇ ಬ್ರಹ್ಮನಾರದಸಂವಾದೇ ಶ್ರೀಕೃಷ್ಣಾಷ್ಟೋತ್ತರಶತನಾಮಸ್ತೋತ್ರಮ್

Sunday, August 29, 2021

ಪವಿತ್ರಂ ಹನುಮನ್ನಾಮ


 ಹನುಮಾನಂಜನಾಸೂನುರ್ವಾಯುಪುತ್ರೋ ಮಹಾಬಲಃ ।

ರಾಮೇಷ್ಟಃ ಫಲ್ಗುಣಸಖಃ ಪಿಂಗಾಕ್ಷೋ ಅಮಿತ ವಿಕ್ರಮಃ ॥

ಉದಧಿಕ್ರಮಣಶ್ಚೈವ ಸೀತಾಶೋಕ ವಿನಾಶನಃ ।

ಲಕ್ಷ್ಮಣಪ್ರಾಣದಾತಾ ಚ ದಶಗ್ರೀವಸ್ಯ ದರ್ಪಹಾ ॥


ದ್ವಾದಶೈತಾನಿ ನಾಮಾನಿ ಕಪೀಂದ್ರಸ್ಯ ಮಹಾತ್ಮನಃ ।

ಸ್ವಾಪಕಾಲೇ ಪಠೇನ್ನಿತ್ಯಂ ಯಾತ್ರಾಕಾಲೇ ವಿಶೇಷತಃ 

ತಸ್ಯ ಮೃತ್ಯುಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್ ॥ 


ಪವಿತ್ರಂ ಹನುಮನ್ನಾಮ ದ್ವಾದಶಾವೃತಿಮಾತ್ರತಃ ।

ಯಸ್ಸ್ಮರಂತಿ ಜನಾಸ್ತೇಷಾಂ ಕಾರ್ಯಸಿದ್ಧಿರ್ಭವೇದ್ಧೃವಂ ॥ 

Monday, August 02, 2021

ಆಂಜನೇಯಂ ಮಹಾವೀರಂ


                         ಆಂಜನೇಯಂ ಮಹಾವೀರಂ ಬ್ರಹ್ಮ ವಿಷ್ಣು ಶಿವಾತ್ಮಕಂ 


ರಾ ಶಬ್ದ ಉಚ್ಚಾರ ಮಾತ್ರೇಣ ಮುಖಾನ್ನಿರ್ಯಾಂತಿ ಪಾತಕಾಃ

ಪುನಃ ಪ್ರವೇಶ ಭೇತ್ಯಾ ಚ ಮಕಾರಸ್ತು ಕವಾಟವತ್ ॥

 

ಶ್ರೀರಾಮೇತಿ ಏಕದಾವುಕ್ತಂ ಮನೋಯಸ್ಯ ಪ್ರವರ್ತತೇ।

ವೈಕುಂಠವಾಸಿನಸ್ತಸ್ಯ ಕುಲಂ ಏಕೋತ್ತರಂ ಶತಂ ॥

ಶ್ರೀ ರುದ್ರದ್ವಾದಶ ಸ್ತೋತ್ರಂ


ಪ್ರಥಮಂ ತು ಮಹಾದೇವಂ ದ್ವಿತೀಯಂ ತು ಮಹೇಶ್ವರಂ

ತೃತೀಯಂ ಶಂಕರಂ ಪ್ರೋಕ್ತಂ ಚತುರ್ಥಂ ವೃಷಭಧ್ವಜಂ ।। ೧ ।।

ಪಂಚಮಂ ಕೃತ್ತಿವಾಸಂ ಚ ಷಷ್ಠ೦ ಕಾಮಾಂಗನಾಶನಂ

ಸಪ್ತಮಂ ದೇವದೇವೇಶಂ ಶ್ರೀಕಂಠ೦ ಚಾಷ್ಟಮಂ ತಥಾ ।। ೨ ।।

ನವಮಂ ತು ಹರಂ ದೇವಂ ದಶಮಂ ಪಾರ್ವತೀಪತಿಂ

ರುದ್ರಮೇಕಾದಶಂ ಪ್ರೋಕ್ತಂ ದ್ವಾದಶಂ ಶಿವಮುಚ್ಯತೇ ।। ೩ ।।


।। ಇತಿ ಶ್ರೀ ರುದ್ರದ್ವಾದಶ ಸ್ತೋತ್ರಂ ಸಮಾಪ್ತಂ ।।




Sunday, July 25, 2021

ವ್ಯಾಸೋಚ್ಛಿಷ್ಟಂ ಜಗತ್ಸರ್ವಮ್

ಅಚತುರ್ವದನೋ ಬ್ರಹ್ಮಾ ದ್ವಿಬಾಹುರಪರೋ ಹರಿಃ |

ಅಫಾಲಲೋಚನಃ ಶಂಭುಃ ಭಗವಾನ್ ಬಾದರಾಯಣಃ ||

ಭಗವಾನ ವೇದವ್ಯಾಸರು ನಾಲ್ಕು ಮುಖಗಳಿಲ್ಲದಿರುವಾಗಲೂ ಬ್ರಹ್ಮದೇವರ ಸ್ವರೂಪವಾಗಿದ್ದಾರೆ. ಎರಡು ಕೈಗಳನ್ನು ಹೊಂದಿದ್ದರೂ ಮತ್ತೊಬ್ಬ ಭಗವಾನ್ ವಿಷ್ಣುವಾಗಿದ್ದಾರೆ ಮತ್ತು ಹಣೆಯಲ್ಲಿ ಮೂರನೇ ಕಣ್ಣು ಇಲ್ಲದಿರುವಾಗಲೂ ಶಿವಸ್ವರೂಪರಾಗಿದ್ದಾರೆ.

***

ವ್ಯಾಸೋಚ್ಛಿಷ್ಟಂ ಜಗತ್ಸರ್ವಮ್ |

ಈ ಜಗತ್ತಿನ ಸರ್ವಗ್ರಂಥಗಳ ವಿಷಯವಸ್ತುಗಳೂ ವ್ಯಾಸರ ಉಚ್ಛಿಷ್ಟ /ಎಂಜಲು / ವ್ಯಾಸರು ತಿಂದು ಬಿಟ್ಟದ್ದೇ ಆಗಿದೆ. ಅರ್ಥಾತ್ — ವ್ಯಾಸರು ಹೇಳದ ವಿಷಯವಿಲ್ಲ.

***

ಮುನಿಂ ಸ್ನಿಗ್ಧಾಂಬುಜಾಭಾಸಂ ವೇದವ್ಯಾಸಮಕಲ್ಮಷಮ್ |

ವೇದವ್ಯಾಸಂ ಸರಸ್ವತ್ಯಾ-ವಾಸಂ ವ್ಯಾಸಂ ನಮಾಮ್ಯಹಮ್ || 

ಕಣ್ಣುಗಳನ್ನು ತಣಿಸುವ ಸುಂದರವಾದ ಕಮಲದ ರೀತಿಯಲ್ಲಿ ಕಳಂಕರಹಿತ ಸರಸ್ವತಿಯ ತವರುಮನೆಯಾಗಿರುವ ಭಗವಾನ್ ವೇದವ್ಯಾಸರಿಗೆ ನಾನು ನಮಸ್ಕರಿಸುತ್ತೇನೆ.

***

ವೇದವ್ಯಾಸಂ ಸ್ವಾತ್ಮರೂಪಂ ಸತ್ಯಸಂಧಂ ಪರಾಯಣಂ ।

ಶಾಂತಂ ಜಿತೇಂದ್ರಿಯಕ್ರೋಧಂ ಸಶಿಷ್ಯಂ ಪ್ರಣಮಾಮ್ಯಹಂ ॥

Friday, July 02, 2021

ಕವೀಶ್ವರ ಕಪೀಶ್ವರೌ



 ಸೀತಾರಾಮ ಗುಣಗ್ರಾಮ ಪುಣ್ಯಾರಣ್ಯ ವಿಹಾರಿಣೌ |

ವಂದೇ ವಿಶುದ್ಧ ವಿಜ್ಞಾನೌ ಕವೀಶ್ವರ ಕಪೀಶ್ವರೌ ||

Tuesday, June 15, 2021

ಸನಾತನ ರೀತ್ಯ ಜನ್ಮದಿನ ಶುಭಾಷಯಗಳು

 ನವೋನವೋ ಭವತಿ ಜಾಯಮಾನೋಹ್ನಾಂ ಕೇತುರುಷ ಸಾಮೇತ್ಯಗ್ರಂ | 

ಭಾಗಂ ದೇವೇಭ್ಯೋ ವಿ ದಧಾತ್ಯಾನ್ಪ್ರಚಂದ್ರಮಾಸ್ತಿರತೇ ದೀರ್ಘಮಾಯುಃ || 


ಚಂದ್ರನು ಪ್ರತಿದಿನವೂ ಹುಟ್ಟುತ್ತಾ ಹೊಸತನದಿಂದ ಬೆಳೆಯುತ್ತಾ ಹೊಸಬನಾಗಿ ಕಾಣುತ್ತಾನೆ. ಪಾಡ್ಯ ಮುಂತಾದ ದಿನಗಳಲ್ಲಿ ಪ್ರಜ್ಞಾಪಕನಾದ ಚಂದ್ರನು ಉಷಸ್ಸುಗಳ ಮುಂಭಾಗದಲ್ಲಿ ಹೋಗುತ್ತಾನೆ. ತನ್ನ ದೈನಂದಿನ ಕ್ರಮದಲ್ಲಿ ಆವಿರ್ಭವಿಸುತ್ತಾ ದೇವತೆಗಳಿಗೆ ಯಜ್ಞವನ್ನು ನಿಯಮಿಸುತ್ತಾನೆ. #ದೀರ್ಘವಾದ_ಆಯುಸ್ಸನ್ನೂ ಕೊಡುತ್ತಾನೆ. ಹಾಗೆಯೇ ತಾವು ತಮ್ಮೆಲ್ಲಾ ಕುಟುಂಬದವರೂ #ಆಯುರಾರೋಗ್ಯ_ಐಶ್ವರ್ಯಾದಿಗಳನ್ನು ಪಡೆದುಕೊಳ್ಳುವಂತಾಗಲಿ. 

Sunday, June 13, 2021

ಕಾಲಕಾಲ ನಮೋಸ್ತುತೇ

 कालरूप: कलयतां कालकालेश कारण।

कालादतीत कालस्थ कालकाल नमोस्तुते।।

 

ಕಾಲರೂಪಃ ಕಲಯತಾಂ ಕಾಲಕಾಲೇಶ ಕಾರಣ।

ಕಾಲಾದತೀತ ಕಾಲಸ್ಥ ಕಾಲಕಾಲ ನಮೋಸ್ತುತೇ  

 

सर्वतीर्थमयी माता सर्वदेवमय: पिता।

मातरं पितरं तस्मात् सर्वयत्नेन पूजयेत्।।

 

ಸರ್ವತೇರ್ಥಮಯೀ ಮಾತಾ ಸರ್ವದೇವಮಯಃ ಪಿತಾ।

ಮಾತರಂ ಪಿತರಂ ತಸ್ಮಾತ್ ಸರ್ವಯತ್ನೇನ ಪೂಜಯೇತ್


Wednesday, June 09, 2021

ಶ್ರೂಯತಾಂ ಧರ್ಮ ಸರ್ವಸ್ವಂ

 ಶ್ರೂಯತಾಂ ಧರ್ಮ ಸರ್ವಸ್ವಂ  ಶ್ರುತ್ವಾಚ ಅವಧಾರ್ಯತಾಮ್ |

ಆತ್ಮನಃ ಪ್ರತಿಕೂಲಾನಿ  ನ ಪರೇಷಾಂ ಸಮಾಚರೇತ್ ||

          ಎಲ್ಲಾ ಧರ್ಮ ಶಾಸ್ತ್ರ ಗಳನ್ನು ಓದಿದ್ದರೂ, ತಿಳಿದಿದ್ದರೂ, ಕೇಳಿದ್ದರೂ, ಅದನ್ನು ಅರ್ಥಮಾಡಿಕೊಂಡಿದ್ದರೂ, ತನಗೂ, ಬೇರೆಯವರಿಗೂ ಕೆಡುಕಾಗವ ಕಾರ್ಯವನ್ನು ಮಾಡಬಾರದು. ಅಥವಾ ತನಗೆ ಯಾವುದು ಪ್ರತಿಕೂಲವೋ ಅಂಥದನ್ನು ಬೇರೆಯವರಿಗೆ-ಪರರಿಗೂ ಪ್ರತಿಕೂಲವೆಂದು ಅರಿತು, ಮಾಡಬಾರದು.

Tuesday, June 08, 2021

ಕಾಳಿಕಾಂಬ

 जयन्ती मङ्गला काली भद्रकाली कपालिनी ।

दुर्गा शिवा क्षमा धात्री स्वाहा स्वधा नमोऽस्तु ते॥


ಜಯಂತೀ ಮಂಗಳಾ ಕಾಳಿ ಭದ್ರಕಾಳಿ ಕಪಾಲಿನಿ ।

ದುರ್ಗಾ ಶಿವಾ ಕ್ಷಮಾ ಧಾತ್ರೀ ಸ್ವಾಹಾ ಸ್ವಧಾ ನಮೋಸ್ತುತೇ ॥ 

Tuesday, May 11, 2021

ಶಿವಂ ಪ್ರಪಧ್ಯೇ

 ನಮಃ ಶಿವಾಯೇತಿ ಶಿವಂ ಪ್ರಪಧ್ಯೇ 

ಶಿವ ಪ್ರಸೀದೇತಿ ಶಿವಂ ಪ್ರಪಧ್ಯೇ । 

ಶಿವಾತ್ಪರಂ ನೇತಿ ಶಿವಂ ಪ್ರಪಧ್ಯೇ 

ಶಿವೋಹಂಮಸ್ಮೀತಿ ಶಿವಂ ಪ್ರಪಧ್ಯೇ ॥


नम: शिवायेति शिवं प्रपद्ये

शिव प्रसीदेति शिवं प्रपद्ये ।

शिवात्परं नेति शिवं प्रपद्ये

शिवोऽहमस्मीति शिवं प्रपद्ये ॥

Sunday, May 09, 2021

ಭಾಗವತ

 न त्वहं कामये राज्यं न स्वर्गं नापुनर्भवम् ।

कामये दुःखतप्तानां प्राणिनाम् आर्तिनाशनम् ॥

"ನಾನು ರಾಜ್ಯವನ್ನಾಗಲಿ, ಸ್ವರ್ಗವನ್ನಾಗಲಿ ಅಥವಾ ಮೋಕ್ಷವನ್ನಾಗಲಿ ಬಯಸುವುದಿಲ್ಲ. ದುಃಖದಿಂದ ಬಳಲುತ್ತಿರುವ ಎಲ್ಲಾ ಜೀವಿಗಳು ಕಷ್ಟ, ತೊಂದರೆಗಳಿಲ್ಲದೆ ಬದುಕಲಿ ಎಂಬುದೇ ನನ್ನ ಆಸೆ. "

Tuesday, April 13, 2021

ನವಪಲ್ಲವ

 

वसन्तस्यागमे चैत्रे वृक्षाणां नवपल्लवाः |

तथैव नववर्षेस्मिन नूतनं यश आप्नुहि ||

Saturday, March 27, 2021

ಅನಂತ ವಾಚಕ.

 ಭಾರತದಲ್ಲಿ ಭೀಷ್ಮಾಚಾರ್ಯರು ಹೇಳುತ್ತಾರೆ -- "ವಿಶ್ವಂ ಶತಂ ಸಹಸ್ರಂ ಸರ್ವಂ ಅಕ್ಷಯ ವಾಚಕಂ" . ಅನಂತವನ್ನು, ಅಕ್ಷಯವನ್ನು ಸೂಚಿಸುವ ಪದಗಳು ವಿಶ್ವಂ, ಶತಂ, ಸಹಸ್ರಂ. ಇದು ಕೇವಲ ಸಂಖ್ಯಾ ಸೂಚಕವಲ್ಲ. ಅನಂತ ಸೂಚಕ. 

Tuesday, March 23, 2021

ಚಾಣಕ್ಯನೀತಿ

 ಅಸಂತುಷ್ಟಾ ದ್ವಿಜಾ ನಷ್ಟಾಃ ಸಂತುಷ್ಟಾಶ್ಚ ಮಹೀಭುಜಃ |

ಸಲಜ್ಜಾ ಗಣಿಕಾ ನಷ್ಟಾ ನಿರ್ಲಜ್ಜಾಶ್ಚ ಕುಲಸ್ತ್ರಿಯಃ || 

                                         -- ಚಾಣಕ್ಯನೀತಿ.

Saturday, March 13, 2021

ಗ್ರಹಭಲ

 ಸೂರ್ಯ: ಮಥೇಂದುರಿಂದ್ರ ಪದವೀಂ ಸನ್ಮಂಗಳಂ  ಮಂಗಳ: ಸದ್ಬುದ್ಧಿಂಚ ಬುಧೋಗುರುಶ್ಚ ಗುರುತಾಂ ಶುಕ್ರ: ಶುಭಂ ಶಂ ಶನಿ: |

ರಾಹುರ್ಬಾಹುಬಲಂ ಕರೋತು ವಿಜಯಂ ಕೇತು: ಕುಲಸ್ಯೋನ್ನತಿಂ ನಿತ್ಯಂ ಪ್ರೀತಿಕರಾಭವಂತು ಸತತಂ ಸರ್ವೇನು ಕೂಲಾಗ್ರಹಾ: ||

Friday, February 12, 2021

ಶ್ರೀ ಲಲಿತಾ

 ಭಜೇ ಶ್ರೀಚಕ್ರ ಮಧ್ಯಸ್ಥಾಂ ದಕ್ಷಿಣೋತ್ತರ ಯೋಸ್ಸದಾ ।

ಶ್ಯಾಮಾ ವಾರ್ತಾಳಿ ಸಂಸೇವ್ಯಾಂ ಭವಾನೀಂ ಲಲಿತಾಂಬಿಕಾಂ ॥


ಬಿಂದುತ್ರಿಕೋನ ವಸುಕೋನ ದಶಾರಯುಗ್ಮ

ಮನ್ವಸ್ತ್ರ ನಾಗದಲ ಶೋಡಷಪತ್ರಯುಕ್ತಂ |

ವೃತ್ತತ್ರಯಂ ಚ ಧರಣೀಸದನಂ ತ್ರಯಂ ಚ 

ಶ್ರೀಚಕ್ರರಾಜ ಉದಿತಃ ಪರದೇವತಾಯಾಃ ||

Saturday, January 16, 2021

ಸಾರಮೇತತ್ ಚತುಷ್ಟಯಂ

 ಅಸಾರೇ ಖಲು ಸಂಸಾರೇ ಸಾರಮೇತತ್ ಚತುಷ್ಟಯಂ |

ಕಾಶ್ಯಾಂ ವಾಸಃ ಸತಾಂ ಸಂಗಃ ಗಂಗಾಂಭಃ ಶಂಭುಸೇವನಂ ||

--ಧನಂಜಯವಿಜಯ.

#KASHI , #KASHIMAHATMYA , #VARANASI , #KASHIVISHWANATH

Thursday, December 24, 2020

ತಸ್ಮಾತ್ ಜಾಗ್ರತ ಜಾಗ್ರತ


 ಕಾಮ ಕ್ರೋಧಶ್ಚ ಲೋಭಶ್ಚ ದೇಹೇ ತಿಷ್ಠಂತಿ ತಸ್ಕರಾಃ ।

ಜ್ಞಾನ ರತ್ನಾಪಹಾರಾಯ ತಸ್ಮಾತ್ ಜಾಗ್ರತ ಜಾಗ್ರತ ॥ 

*****


ಮಾತಾ ನಾಸ್ತಿ ಪಿತಾ ನಾಸ್ತಿ ಬಂಧುಃ ಸಹೋದರಃ ।
ಅರ್ಥಂ ನಾಸ್ತಿ ಗೃಹಂ ನಾಸ್ತಿ ತಸ್ಮಾತ್ ಜಾಗ್ರತ ಜಾಗ್ರತ ॥1॥
ಜನ್ಮ ದುಃಖಂ ಜರಾ ದುಃಖಂ ಜಾಯಾ ದುಃಖಂ ಪುನಃ ಪುನಃ ।
ಸಂಸಾರ ಸಾಗರಂ ದುಃಖಂ ತಸ್ಮಾತ್ ಜಾಗ್ರತ ಜಾಗ್ರತ ॥
ಕಾಮಃ ಕ್ರೋಧಶ್ಚ ಲೋಭಶ್ಚ ದೇಹೇ ತಿಷ್ಠಂತಿ ತಸ್ಕರಾಃ ।
ಜ್ಞಾನರತ್ನಾಪಹಾರಾಯ ತಸ್ಮಾತ್ ಜಾಗ್ರತ ಜಾಗ್ರತ ॥
ಆಶಯಾ ಬಧ್ಯತೇ ಲೋಕಃ ಕರ್ಮಣಾ ಬಹುಚಿಂತಯಾ ।
ಆಯುಃ ಕ್ಷೀಣಂ ನ ಜಾನಾತಿ ತಸ್ಮಾತ್ ಜಾಗ್ರತ ಜಾಗ್ರತ ॥
ಸಂಪದಃ ಸ್ವಪ್ನಸಂಕಾಶಾಃ ಯೌವನಂ ಕುಸುಮೋಪಮಮ್ ।
ವಿದ್ಯುಚ್ಚಂಚಲಮಾಯುಷ್ಯಂ ತಸ್ಮಾತ್ ಜಾಗ್ರತ ಜಾಗ್ರತ ॥
ಕ್ಷಣಂ ವಿತ್ತಂ ಕ್ಷಣಂ ಚಿತ್ತಂ ಕ್ಷಣಂ ಜೀವಿತಮೇವ ಚ ।
ಯಮಸ್ಯ ಕರುಣಾ ನಾಸ್ತಿ ತಸ್ಮಾತ್ ಜಾಗ್ರತ ಜಾಗ್ರತ ॥
ಅನಿತ್ಯಾನಿ ಶರೀರಾಣಿ ವಿಭವೋ ನೈವ ಶಾಶ್ವತಾಃ ।

ನಿತ್ಯಂ ಸನ್ನಿಹಿತೋ ಮೃತ್ಯು ತಸ್ಮಾತ್ ಜಾಗ್ರತ ಜಾಗ್ರತ

#Jagrata , #Jagratha , #Warning 


Monday, November 16, 2020

ಸಂಪದಃ

 



ವಿಪದೋ ನೈವ ವಿಪದಃ ಸಂಪದೋ ನೈವ   ಸಂಪದಃ |

ವಿಪದ್ವಿಸ್ಮರಣಂ ವಿಷ್ಣೋಃ ಸಂಪನ್ನಾರಾಯಣಃ ಸ್ಮೃತಿಃ ||-- ಸುಭಾಷಿತಾವಳಿ.

ವಿಪತ್ತು ನಿಜವಾದ ವಿಪತ್ತಲ್ಲ; ಸಂಪತ್ತು ನಿಜವಾದ ಸಂಪತ್ತಲ್ಲ.  ಪರಮಾತ್ಮನನ್ನು ಮರೆಯುವುದೇ  ನಿಜವಾದ ವಿಪತ್ತು ಮತ್ತು ಪರಮಾತ್ಮನನು ಸ್ಮರಿಸುವುದೇ ನಿಜವಾದ  ಸಂಪತ್ತು.

ಕಾಲಕಾಲ ನಮೋಸ್ತುತೇ

 कालरूप: कलयतां कालकालेश कारण।

कालादतीत कालस्थ कालकाल नमोस्तुते।।

        

Monday, October 26, 2020

ಸೇವಾ ವೃತಿ.

 ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ |

ಯೋ ನ ದದಾತಿ ನ ಭುಂಕ್ತೇ  ತಸ್ಯ ತ್ರತೀಯಾ ಗತಿರ್ಭವತಿ ||--ಪಂಚ ತಂತ್ರ.

 ಸಂಪತ್ತಿಗೆ  ದಾನ, ಭೋಗ, ಮತ್ತು ನಾಶ ಎಂಬ ಮೂರೇ  ಗತಿಗಳು.  ಯಾವನು ದಾನವನ್ನು(ಸತ್ಪಾತ್ರರಿಗೆ)  ಮಾಡುವುದಿಲ್ಲವೋ, ತಾನೂ (ತನ್ನವರೊಂದಿಗೆ ಸಂಪತ್ತನ್ನು) ಭೋಗಿಸುವುದಿಲ್ಲವೋ  ಆ ಅವನಲ್ಲಿರುವ ಸಂಪತ್ತು ಅದರ ಮೂರನೆಯ ಗತಿಯಾದ    ನಾಶವನ್ನು ಹೊಂದುವುದು ನಿಶ್ಚಿತವೇ.  (ರಾಜ (ಸರಕಾರ) , ಚೋರ (ವಂಚಕ) ಮತ್ತು ಅಗ್ನಿ – ಈ ಮೂರು ನಾಶದ  ವಿಧಾನವಾಗಿವೆ.

ವಿಜಯದಶಮಿ

 ಶಮೀ ಶಮಯತೇ ಪಾಪಂ  ಶಮೀ ಶತ್ರು ವಿನಾಶನಿ|

ಅರ್ಜುನಸ್ಯ ಧನುರ್ಧಾರೀ  ರಾಮಸ್ಯ ಪ್ರಿಯದರ್ಶಿನಿ||

Thursday, September 24, 2020

ಸಿದ್ಧಿ

 ಮಂತ್ರೇ ತೀರ್ಥೇ ದ್ವಿಜೇ ದೇವೇ ದೈವಜ್ಞೇ ಭೇಷಜೇ ಗುರೌ |ಯಾದೃಶೀ ಭಾವನಾಂ ಕುರ್ಯಾತ್ ಸಿದ್ಧಿರ್ಭವತಿ ತಾದೃಶೀ ||--ವಿಕ್ರಮಚರಿತಂ.

ಮಂತ್ರಗಳಲ್ಲಿ, ತೀರ್ಥಕ್ಷೇತ್ರಗಳಲ್ಲಿ, ಬ್ರಾಹ್ಮಣರಲ್ಲಿ, ದೇವರಲ್ಲಿ, ದೈವಜ್ಞ(ಜ್ಯೋತಿಷಿ)ರಲ್ಲಿ, ಔಷಧಗಳಲ್ಲಿ, ಗುರುವಿನಲ್ಲಿ ಎಷ್ಟೆಷ್ಟು ವಿಶ್ವಾಸವಿಡುವೆವೋ ಅದೇ ಮಾನದಲ್ಲಿ ಫಲದೊರೆಯುವವು.

Thursday, September 17, 2020

ಸದಾತ್ಮಧ್ಯಾನ ನಿರತಂ



ಸಂಸಾರ ಸರ್ಪದಷ್ಟಾನಾಂ ಜಂತೂನಾಮವಿವೇಕಿನಾಮ್ | ಚಂದ್ರಶೇಖರ ಪಾದಾಬ್ಜಸ್ಮರಣಂ ಪರಮೌಷಧಮ್||

ಸದಾತ್ಮ ಧ್ಯಾನ ನಿರತಂ ವಿಷಯೇಭ್ಯಃ ಪರಾಙ್ಮುಖಮ್ | ನೌಮಿ ಶಾಸ್ತ್ರೇಷು ನಿಷ್ಣಾತಂ ಚಂದ್ರಶೇಖರ ಭಾರತೀಮ್ |

श्रीमच्चन्दिरशेखरभारत्यभिधानमाश्रये यमिनम् ।

निरवधिसंसृतिनीरधिमगन्जनोद्धरणबद्धदीक्षं तम् ॥

"i take refuge in Shri Chandrashekhara Bharati, one who has his senses under his control and who is ever ready to rescue people immersed in the unbounded ocean of samsara."

Sunday, August 02, 2020

ಯಂ ಬ್ರಹ್ಮಾ ವರುಣೇಂದ್ರರುದ್ರಮರುತಃ

ಯಂ ಬ್ರಹ್ಮಾ ವರುಣೇಂದ್ರರುದ್ರಮರುತಃ ಸ್ತುನ್ವಂತಿ ದಿವ್ಯೈಃ ಸ್ತವೈಃ
ವೇದೈಸ್ಸಾಂಗಪದಕ್ರಮೋಪನಿಷದೈಃ ಗಾಯಂತಿ ಯಂ ಸಾಮಗಾಃ |
ಧ್ಯಾನಾವಸ್ಥಿತತದ್ಗತೇನಮನಸಾ ಪಶ್ಯಂತಿ ಯಂ ಯೋಗಿನಃ
ಯಸ್ಯಾಂತಂ ನ ವಿದುಸ್ಸುರಾಸುರಗಣಾಃ ದೇವಾಯ ತಸ್ಮೈ ನಮಃ ||

ಬ್ರಹ್ಮ, ಇಂದ್ರ, ವರುಣ, ರುದ್ರ, ಮರುತ್ಗಣಗಳು ಯಾರನ್ನು ದಿವ್ಯವಾದ ಸ್ತೋತ್ರಗಳಿಗಿಂತ ಹಾಡಿ ಹೊಗಳುವರೋ; ಸಾಮ, ವೇದಮಂತ್ರಗಳಿಂದ ಯಾರನ್ನು ಕುರಿತು ಋಷಿಗಳು ಅಂಗ, ಪದಕ್ರಮ, ಉಪನಿಷತ್ತುಗಳಿಂದ ಕೂಡಿದ ಕೀರ್ತನೆ ಮಾಡುತ್ತಾರೋ; ಯೋಗಿಗಳು ಸ್ಥಿರಮನಸ್ಸಿನಿಂದ ಧ್ಯಾನದಲ್ಲಿ ಮಗ್ನರಾಗಿ ಯಾರನ್ನು ಕಾಣುವರೋ; ಸುರರು ಅಸುರರೂ ಸಹ ಯಾರ ಅಂತ್ಯವನ್ನು ತಿಳಿಯಲಾರರೋ; ಅಂತಹ ಜಗದ್ರಕ್ಷಕ ಪರಮಾತ್ಮನಿಗೆ ಸಾಷ್ಟಾಂಗ ಪ್ರಣಾಮಗಳು. 

Tuesday, July 21, 2020

ಮಹಾದೇವ ಮಹಾದೇವ ಮಹಾದೇವ ದಯಾನಿಧೇ

ಪೂರ್ವೇ ನಂದೀ ಮಹಾಕಾಲೌ ಗಣಶೃಂಗೀ ಚ ದಕ್ಷಿಣೇ |
ಪಶ್ಚಿಮೇ ಚ ವೃಷಸ್ಕಂದೌ ದೇಶಕಾಲೌ ತಥೋತ್ತರೇ ||
ಗಂಗಾ ಚ ಯಮುನಾ ಚೈವ ಪಾರ್ಶ್ವೇ ಶಂಭೋರ್ವ್ಯವಸ್ಥಿತಾಃ |
ನಮೋವ್ಯಕ್ತಾಯ ಸೂಕ್ಷ್ಮಾಯ ನಮಸ್ತೇ ತ್ರಿಪುರಾಂತಕ |
ಪೂಜಾಂ ಗೃಹಾಣ ದೇವೇಶ ಯಥಾಶಕ್ತ್ಯುಪಪಾದಿತಂ ||

ಪೂರ್ವದಿಕ್ಕಿನಲ್ಲಿ ನಂದಿ ಮತ್ತು ಮಹಾಕಾಲರೂ, ದಕ್ಷಿಣದಿಕ್ಕಿನಲ್ಲಿ ಗಣಪತಿ ಮತ್ತು ಶೃಂಗಿಯೂ, ಪಶ್ಚಿಮದಿಕ್ಕಿನಲ್ಲಿ ಬಸವನೂ ಹಾಗೂ ಷಣ್ಮುಖನೂ, ಉತ್ತರದಿಕ್ಕಿನಲ್ಲಿ ದೇಶ ಮತ್ತು ಕಾಲರೂ ಮತ್ತು ಈಶ್ವರನ ಮಗ್ಗುಲಲ್ಲಿ ಗಂಗೆ ಯಮುನೆಯರೂ ಇರುವರು. ಇಂದ್ರಿಯ ಗೋಚರನಲ್ಲದವನೂ ಸೂಕ್ಷ್ಮನೂ ಆದ ತ್ರಿಪುರಾಂತಕನೇ ನಿನಗೆ ನಮಸ್ಕಾರವು. ನನಗೆ ಯೋಗ್ಯತೆಯಿದ್ದಷ್ಟು ಮಾಡಿದ ಪೂಜೆಯನ್ನು ಸ್ವೀಕರಿಸಿ ನನ್ನನ್ನು ಕೃತಾರ್ಥನನ್ನಾಗಿ ಮಾಡು.

***
ವಂದೇ ಶಂಭು ಉಮಾಪತಿಂ ಸುರಗುರುಂ ವಂದೇ ಜಗತ್ಕಾರಣಂ
ವಂದೇ ಪನ್ನಗ ಭೂಷಣಂ ಮೃಗಧರಂ ವಂದೇ ಪಶೂನಂ ಪತಿಂ
ವಂದೇ ಸೂರ್ಯ ಶಶಾಂಕವಹ್ನಿ ನಯನಂ ವಂದೇ ಮುಕುಂದ ಪ್ರಿಯಂ
ವಂದೇ ಭಕ್ತಜನಾಶ್ರಯಂ ಚ ವರದಂ ವಂದೇ ಶಿವಂ ಶಂಕರಂ ||
***
ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ ।
ಅಮೃತೇಶಾಯ ಶರ್ವಾಯ ಮಹಾದೇವಾಯತೇ ನಮಃ ।।                   
***
ಶುದ್ಧ ಸ್ಪಟಿಕ ಸಂಕಾಶಂ ಶುದ್ಧ ವಿದ್ಯಾ ಪ್ರದಾಯಕಂ |
ಶುದ್ಧಂ ಪೂರ್ಣಂ ಚಿದಾನಂದಂ ಸದಾಶಿವಮಹಂ ಭಜೇ ||
***
ಮಹಾದೇವ ಮಹಾದೇವ ಮಹಾದೇವ ದಯಾನಿಧೇ ।
ಭವಾನೇವ ಭವಾನೇವ ಭವಾನೇವ ಗತಿರ್ಮಮ ।।
***

Sunday, June 21, 2020

आषाढस्य प्रथम दिवसे

आषाढस्य प्रथम दिवसे मेघमाश्र्लिष्टस्नुं
वप्रक्रिडा-परिणत-गज प्रेक्षणीयं ददर्श  ||


ವಿನಾ ವೇದಂ ವಿನಾ ಜಿತಾಂ  ವಿನಾ ರಾಮಾಯಣೀ ಕಥಾಂ ।
ವಿನಾ ಕವಿಂ ಕಾಲಿದಾಸಾಂ ಕಾದೃಶೀ ಭಾರತೀಯತಾ ॥

Thursday, June 18, 2020

ದಶಕಂ ಧರ್ಮಲಕ್ಷಣಂ


ಧೃತಿ ಕ್ಷಮಾ ದಮೋsಸ್ತೇಯಮ್ ಶೌಚಮಿನ್ದ್ರಿಯನಿಗ್ರಹಮ್ |
ಧೀಃ ವಿದ್ಯಾ ಸತ್ಯಮಕ್ರೋಧಂ ದಶಕಂ ಧರ್ಮಲಕ್ಷಣಂ||

ಧೃಡನಿರ್ಧಾರಕ್ಷಮೆ, ದಮ, ಕಳವು ಮಾಡದಿರುವಿಕೆ, ಶುಚಿತ್ವ, ಇನ್ದ್ರಿಯ ನಿಗ್ರಹ, ಬುಧಿಶಕ್ತಿ, ವಿದ್ಯಾ, ಸತ್ಯವಚನ, ಕೋಪಗೊಳ್ಳದಿರುವಿಕೆ, ಹತ್ತು ಧರ್ಮದ  ಆಚರಣೆಯ ಲಕ್ಷಣಗಳು.


ಇಜ್ಯಾಧ್ಯಯನದಾನಾನಿ ತಪಃ ಸತ್ಯಂ ಧೃತಿ ಕ್ಷಮಾ |
 ಅಲೋಭ ಇತಿ ಮಾರ್ಗೋsಯಂ ಧರ್ಮಸ್ಯಾಷ್ಟವಿಧಃ ಸ್ಮೃತಃ ||

ಯಾಗ-ಯಜ್ಞ ಮಾಡುವುದು, ಅಧ್ಯಯಯನ ನಿರತರಾಗಿರುವುದು, ದಾನ, ತಪಸ್ಸು, ಸತ್ಯವನ್ನೇ ನುಡಿಯುವುದು, ಧೈರ್ಯವನ್ನು ಹೊಂದಿರುವುದುಕ್ಷಮಾಗುಣಲೋಭವಿಲ್ಲದಿರುವುದು  ಇವು ಎಂಟು  ಧರ್ಮಾಚರಣೆಯ  ಉಪಾಯಗಳು.



#Dharma;