ಅರುಣಾಚಲೇಶ್ವರನ ಪ್ರತಿಜ್ಞೆ
ಯೋಜನ ತ್ರಯ ಮಾತ್ರೇಸ್ಮಿನ್ ಕ್ಷೇತ್ರ ನಿವಸತಾಂ ನೃಣಾಂ ।
ದೀಕ್ಷಾಧಿಕಂ ವಿನಾ ವ್ಯಸ್ತು ಮತ್ಸಾಯುಜ್ಯ ಮಯಜ್ಞಯಾ ॥
ಅರುಣಗಿರಿಯ ಪರಿಧಿಯಲ್ಲಿ ಮೂರು ಯೋಜನ ಪರ್ಯಂತ ನಿವಸಿಸುವ ಮಾನವರಿಗೆ ಯಾವುದೇ ರೀತಿಯ ದೀಕ್ಷೆ , ಸಾಧನೆ ಇಲ್ಲದಿದ್ದರೂ ನನ್ನ ಸಂಪೂರ್ಣ ಅನುಗ್ರಹದಿಂದ ನನ್ನ ( ಬ್ರಹ್ಮ) ಸಾಯುಜ್ಯವನ್ನು ಪಡೆಯುತ್ತಾರೆ. ಇದು ಅರುಣಾಚಲೇಶ್ವರನ ಪ್ರತಿಜ್ಞಾ - ಕ್ಷೇತ್ರ ಮಹಿಮಾ.
No comments:
Post a Comment