Tuesday, January 31, 2017

ಪಂಡಿತಾ ವನಿತಾ ಲತಾಃ

ಅನರ್ಘ್ಯಮಪಿ ಮಾಣಿಕ್ಯಂ ಹೇಮಾಶ್ರಯಮಪೇಕ್ಷತೇ|
ಅನಾಶ್ರಯಾ ನ ಶೋಭಂತೇ ಪಂಡಿತಾ ವನಿತಾ ಲತಾಃ ||

ಉದ್ಯಮಃ ಸಾಹಸಂ ಧೈರ್ಯ

ಉದ್ಯಮಃ ಸಾಹಸಂ ಧೈರ್ಯಮ್  ಬುದ್ಧಿಹ್ ಶಕ್ತಿ ಪರಾಕ್ರಮಃ ।
ಷಡೇತೇ ಯಾತ್ರಾ  ವರ್ತನ್ತೇ ತತ್ರ ದೇವಃ ಸಹಾಯಕೃತ್ ।।

ಉದ್ಯಮ, ಸಾಹಸ, ಧೈರ್ಯ, ಬುದ್ಧಿ, ಶಕ್ತಿ, ಪರಾಕ್ರಮ -- ಈ ಆರು ಅಂಶಗಳು ಕೈವಶವಾದವನಿಗೆ ದೇವರು ಗೊತ್ತಿಲ್ಲದಂತೆಯೇ ಸಹಾಯಮಾಡುತ್ತಾನೆ