Wednesday, August 31, 2022
ಗೃಹಸ್ಥಃ ಪಂಚ ಪೂಜಯೇತ್
आकाशस्याधिपो विष्णुरग्नेश्चैव महेश्वरी ।
वायो: सूर्य: क्षितेरीशो जीवनस्य गणाधिपः ॥
आदित्यमम्बिकां विष्णुं गणनाथं महेश्वरम् ।
पंचयज्ञपरो नित्यं गृहस्थः पंच पूजयेत् ॥
ಆಕಾಶಸ್ಯಾಧಿಪೋ ವಿಷ್ಣುಃ ಅಗ್ನೇಶ್ಚೈವ ಮಹೇಶ್ವರೀ ।
ವಾಯೋಃ ಸೂರ್ಯಃ ಕ್ಷಿತೇರೀಶೋ ಜೀವನಸ್ಯ ಗಣಾಧಿಪಃ ॥
ಆದಿತ್ಯಮಂಬಿಕಾಂ ವಿಷ್ಣುಂ ಗಣನಾಥಂ ಮಹೇಶ್ವರಂ।
ಪಂಚಯಜ್ಞಪರೋ ನಿತ್ಯಂ ಗೃಹಸ್ಥಃ ಪಂಚ ಪೂಜಯೇತ್ ॥
Wednesday, August 24, 2022
ಅರುಣಾಚಲೇಶ್ವರನ ಪ್ರತಿಜ್ಞೆ
ಅರುಣಾಚಲೇಶ್ವರನ ಪ್ರತಿಜ್ಞೆ
ಯೋಜನ ತ್ರಯ ಮಾತ್ರೇಸ್ಮಿನ್ ಕ್ಷೇತ್ರ ನಿವಸತಾಂ ನೃಣಾಂ ।
ದೀಕ್ಷಾಧಿಕಂ ವಿನಾ ವ್ಯಸ್ತು ಮತ್ಸಾಯುಜ್ಯ ಮಯಜ್ಞಯಾ ॥
ಅರುಣಗಿರಿಯ ಪರಿಧಿಯಲ್ಲಿ ಮೂರು ಯೋಜನ ಪರ್ಯಂತ ನಿವಸಿಸುವ ಮಾನವರಿಗೆ ಯಾವುದೇ ರೀತಿಯ ದೀಕ್ಷೆ , ಸಾಧನೆ ಇಲ್ಲದಿದ್ದರೂ ನನ್ನ ಸಂಪೂರ್ಣ ಅನುಗ್ರಹದಿಂದ ನನ್ನ ( ಬ್ರಹ್ಮ) ಸಾಯುಜ್ಯವನ್ನು ಪಡೆಯುತ್ತಾರೆ. ಇದು ಅರುಣಾಚಲೇಶ್ವರನ ಪ್ರತಿಜ್ಞಾ - ಕ್ಷೇತ್ರ ಮಹಿಮಾ.
Sunday, August 14, 2022
ಯಥಾ ಕಾಷ್ಠಗತಾ ವಹ್ನಿಃ
यथा काष्ठगता वह्निः व्यज्यते मथनादिभिः ।
तथा मन्त्रप्रभावे भक्त्याभिव्यज्यते शिवः ।।
Subscribe to:
Posts (Atom)