Wednesday, August 31, 2022

ಗೃಹಸ್ಥಃ ಪಂಚ ಪೂಜಯೇತ್

आकाशस्याधिपो विष्णुरग्नेश्चैव महेश्वरी । वायो: सूर्य: क्षितेरीशो जीवनस्य गणाधिपः ॥ आदित्यमम्बिकां विष्णुं गणनाथं महेश्वरम् । पंचयज्ञपरो नित्यं गृहस्थः पंच पूजयेत् ॥ ಆಕಾಶಸ್ಯಾಧಿಪೋ ವಿಷ್ಣುಃ ಅಗ್ನೇಶ್ಚೈವ ಮಹೇಶ್ವರೀ । ವಾಯೋಃ ಸೂರ್ಯಃ ಕ್ಷಿತೇರೀಶೋ ಜೀವನಸ್ಯ ಗಣಾಧಿಪಃ ॥ ಆದಿತ್ಯಮಂಬಿಕಾಂ ವಿಷ್ಣುಂ ಗಣನಾಥಂ ಮಹೇಶ್ವರಂ। ಪಂಚಯಜ್ಞಪರೋ ನಿತ್ಯಂ ಗೃಹಸ್ಥಃ ಪಂಚ ಪೂಜಯೇತ್ ॥

Wednesday, August 24, 2022

ಅರುಣಾಚಲೇಶ್ವರನ ಪ್ರತಿಜ್ಞೆ

ಅರುಣಾಚಲೇಶ್ವರನ ಪ್ರತಿಜ್ಞೆ ಯೋಜನ ತ್ರಯ ಮಾತ್ರೇಸ್ಮಿನ್ ಕ್ಷೇತ್ರ ನಿವಸತಾಂ ನೃಣಾಂ । ದೀಕ್ಷಾಧಿಕಂ ವಿನಾ ವ್ಯಸ್ತು ಮತ್ಸಾಯುಜ್ಯ ಮಯಜ್ಞಯಾ ॥ ಅರುಣಗಿರಿಯ ಪರಿಧಿಯಲ್ಲಿ ಮೂರು ಯೋಜನ ಪರ್ಯಂತ ನಿವಸಿಸುವ ಮಾನವರಿಗೆ ಯಾವುದೇ ರೀತಿಯ ದೀಕ್ಷೆ , ಸಾಧನೆ ಇಲ್ಲದಿದ್ದರೂ ನನ್ನ ಸಂಪೂರ್ಣ ಅನುಗ್ರಹದಿಂದ ನನ್ನ ( ಬ್ರಹ್ಮ) ಸಾಯುಜ್ಯವನ್ನು ಪಡೆಯುತ್ತಾರೆ. ಇದು ಅರುಣಾಚಲೇಶ್ವರನ ಪ್ರತಿಜ್ಞಾ - ಕ್ಷೇತ್ರ ಮಹಿಮಾ.

Sunday, August 14, 2022

ಯಥಾ ಕಾಷ್ಠಗತಾ ವಹ್ನಿಃ

यथा काष्ठगता वह्निः व्यज्यते मथनादिभिः । तथा मन्त्रप्रभावे भक्त्याभिव्यज्यते शिवः ।।