Monday, December 30, 2019

ದುರ್ಜನಃ ಸಜ್ಜನೋ ಭೂಯಾತ್

ದುರ್ಜನಃ ಸಜ್ಜನೋ ಭೂಯಾತ್ ಸಜ್ಜನಃ ಶಾಂತಿಮಾಪ್ನುಯಾತ್ ।
ಶಾಂತೋ ಮುಚ್ಯೇತ ಬಂಧೇಭ್ಯೋ ಮುಕ್ತಸ್ತ್ವನ್ಯಾನ್ ವಿಮೋಚಯೇತ್ ।।

Sunday, December 29, 2019

ಧರ್ಮಕೀರ್ತಿ

ಅಸ್ಥಿರಂ ಜೀವಿತಂ ಲೋಕೇ ಅಸ್ಥಿರಂ ಧನ ಯೌವನಂ |
ಅಸ್ಥಿರಾ ಪುತ್ರದಾರಾಶ್ಚ ಧರ್ಮಕೀರ್ತಿ ದ್ವಯಂ ಸ್ಥಿರಂ ||


Sunday, December 08, 2019

ಭಾವಗ್ರಾಹೀ ಜನಾರ್ದನ

ಮೂರ್ಖೋ ವದತಿ ವಿಷ್ಣಾಯ ವಿದ್ವಾನ್ ವದತಿ ವಿಷ್ಣವೇ ।
ಉಭಯೋಸ್ಸದೃಶಂ ಪುಣ್ಯಂ ಭಾವಗ್ರಾಹೀ ಜನಾರ್ದನ ॥

Monday, November 18, 2019

ಸದಾಶಿವಮಹಂ ಭಜೇ

ಶುದ್ಧಸ್ಪಟಿಕಸಂಕಾಶಂ ಶುದ್ಧವಿದ್ಯಾ-ಪ್ರದಾಯಕಂ।
ಶುದ್ಧಂ ಪೂರ್ಣಂ ಚಿದಾನಂದಂ ಸದಾಶಿವಮಹಂ ಭಜೇ ॥ 

ಸ್ವಸ್ತಿಕ



ಸ್ವಸ್ತಿಕದ ಗೆರೆಗಳು ಮಧ್ಯ ಬಿಂದುವಿಗೆ ಸೇರುವಂತೆ ರಚಿಸಬೇಕು. ಮಧ್ಯದ ಬಿಂದುವೆ ಬ್ರಹ್ಮ ತತ್ತ್ವ.

 ಧರ್ಮ ― ಸರಿಯಾದ ನಡೆವಳಿಕೆ ಯಿಂದ ಕೂಡಿದ ಧಾರ್ಮಿಕ ಆಚರಣೆ.
ಅರ್ಥ ― ಸುವ್ಯವಸ್ಥೆ, ಆರ್ಥಿಕ ದೃಢತೆ.
 ಕಾಮ ― ಸಣ್ಣ  ಪುಟ್ಟ, ದೊಡ್ಡ ಸಂತೋಷ ಆನಂದಗಳು.
 ಮೋಕ್ಷ – ಅಹಂಕಾರವನ್ನು ಮೀರಿದ ನನ್ನ ನಿಜ ಸ್ವರೂಪದ ಅರಿವು.

 ಈ ಪುರುಷಾರ್ಥಗಳ ಪ್ರತೀಕವಾದ ಗೆರೆಗಳು.

 ಸಾಲೋಕ್ಯ ― ಇಷ್ಟ ದೈವದ ಲೋಕ ಪ್ರಾಪ್ತಿ.
 ಸಾರೂಪ್ಯ ― ಇಷ್ಟ ದೈವದ ರೂಪ.
 ಸಾಮೀಪ್ಯ ― ಇಷ್ಟ ದೈವದ ಅತಿ ಸಮೀಪ ಸೇವೆ, ಸಂಪರ್ಕ.
 ಸಾಯುಜ್ಯ ― ಇಷ್ಟ ದೈವದಲ್ಲಿಯೇ, ಉಪ್ಪು ನೀರಿನಲ್ಲಿ ಕರಗಿ ಬಿಡುವಂತೆ ಸೇರ್ಪಡೆ. ದೈವವು ಒಂದು ಶಕ್ತಿಯೂ ಆಗಿರುವುದರಿಂದ, ಆ ಶಕ್ತಿ ಬಿಟ್ಟರೆ ನನ್ನ ಅಸ್ತಿತ್ವ ಇಲ್ಲ. ಹಾಗಾಗಿ ಅತ್ಯುನ್ನತ ಭಕ್ತಿಯಿಂದ ಸಾಯುಜ್ಯ ಮುಕ್ತಿ ದೊರಕುತ್ತದೆ.

 ಮನೋ ಬುದ್ಧಿ ಚಿತ್ತ ಅಹಂಕಾರ ಅನ್ನುವ ಗೆರೆಗಳು.

 ಪ್ರೇಮ , ಶ್ರದ್ಧಾ , ವಿಶ್ವಾಸ , ಸಮರ್ಪಣೆ ಅನ್ನುವ ಬಿಂದುಗಳು.

ಎಲ್ಲವೂ ಸೇರಿದರೆ ಸ್ವಸ್ತಿಕ. ಸುಂದರ ವ್ಯಾಖ್ಯಾನ. ತಿಳಿಸಿಕೊಟ್ಟಿರುವ ಮಹಾ ತಾಯಿಗೆ ವಂದನೆಗಳು.

ಅಪಾರ ಕರುಣಾ ಸಿಂಧುಂ



ಅಪಾರ ಕರುಣಾ ಸಿಂಧುಂ ಜ್ಞಾನದಂ ಶಾಂತ ರೂಪಿಣಂ ।
ಶ್ರೀ ಚಂದ್ರಶೇಖರ ಗುರುಂ ಪ್ರಣಮಾಮಿ ಮುದಾನ್ವಹಂ ॥

ಮಾ ಲಿಖ ಮಾ ಲಿಖ ಮಾ ಲಿಖ

ಇತರಪಾಪಫಲಾನಿ ಯಥೇಚ್ಛಯಾ ವಿಲಿಖಿತಾನಿ ಸಹೇ ಚತುರಾನನ |
ಅರಸಿಕೇಷು ಕವಿತ್ವನಿವೇದನಂ ಶಿರಸಿ ಮಾ ಲಿಖ ಮಾ ಲಿಖ ಮಾ ಲಿಖ ||

Tuesday, November 12, 2019

ಭಾಗ್ಯಂ ಫಲತಿ ಸರ್ವತ್ರ


ಸಮುದ್ರಮಥನಾಲ್ಲೇಭೇ
ಹರಿರ್ಲಕ್ಷ್ಮೀಂ ಹರೋ ವಿಷಮ್ |
ಭಾಗ್ಯಂ ಫಲತಿ ಸರ್ವತ್ರ
ನ ವಿದ್ಯಾ ನ ಚ ಪೌರುಷಮ್ ||

ಸಮುದ್ರಮಥನ ಕಾಲದಲ್ಲಿ ವಿಷ್ಣುವು ಲಕ್ಷ್ಮಿಯನ್ನೂ, ಶಿವನು ವಿಷವನ್ನೂ ಪಡೆದರು. ಬಹುಶಃ ಅದೃಷ್ಟವೇ ಎಲ್ಲ ಕಡೆಯಲ್ಲೂ ಮುಖ್ಯವೇ ಹೊರತು ವಿದ್ಯೆ, ಶಕ್ತಿ ಮುಂತಾದುವುಗಳು ಅಲ್ಲವೇನೋ?!

Tuesday, October 29, 2019

ಬಲಿಪಾಡ್ಯಮಿ


ಬಲಿರಾಜ ನಮಸ್ತುಭ್ಯಂ ದೈತ್ಯದಾನವವಂದಿತ 
ಇಂದ್ರಸ್ಥಾನೇ ಸಮಾಸೀನ ವಿಷ್ಣುಸಾನ್ನಿಧ್ಯದೋ ಭವ |

ಬಲಿರಾಜ ನಮಸ್ತುಭ್ಯಂ ವಿರೋಚನಸುತ ಪ್ರಭೋ
ಭವಿಷ್ಯೇಂದ್ರ ಸುರಾರಾತೇ ಪೂಜೇಯಂ ಪ್ರತಿಗೃಹ್ಯತಾಮ್ ||

Thursday, October 03, 2019

ದಾಂತಃ



ದಾಂತಸ್ಯ ಕಿಮರಣ್ಯೇನ
ತಥಾsದಾಂತಸ್ಯ ಭಾರತ |
ಯತ್ರೈವ ನಿವಸೇದ್ ದಾಂತಃ
ತದರಣ್ಯಂ ಸ ಚಾಶ್ರಯಃ ||

Monday, September 30, 2019

ಶ್ರೀ ಕೃಷ್ಣ ಬೋಧಾಮೃತಸಾರ

ವೇದಾಂತ ಸಾರದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ಬೋಧಿಸಿದ ದೇವರಹಸ್ಯವು : ಸಾಂಖ್ಯ ಸೂತ್ರ, ಛಾಯಾಪುರುಷ ಲಕ್ಷಣ, ನಾದಾನಂದ, ಪಂಚಮುದ್ರ , ತಾರಕಮಂತ್ರ, ಸಚ್ಚಿದಾನಂದ, ಸಾಕಾರ, ನಿರಾಕಾರ, ಅಮನಸ್ಕ, ದರ್ಪಣ, ಉದಕ ಅಚಲ ಪರಿಪೂರ್ಣವೆಂಬ ಹನ್ನೆರಡು  ಭಾಗಗಳುಂಟು. 

Monday, September 23, 2019

संस्कृतिम्

संस्कृतं ये प्रशंसन्ति ये प्रसंशन्ति संस्कृतिम्।
स्वदेशं ये च शंसन्ति धन्यं जीवन्ति ते नराः ।।



Monday, August 19, 2019

नमो भगवते पुरुषाय तुभ्यम्



योऽन्तःप्रविश्य मम वाचमिमां प्रसुप्तां

सञ्जीवयत्यखिलशक्तिधरः स्वधाम्ना ।

अन्यांश्च हस्तचरणश्रवणत्वगादीन्

प्राणान् नमो भगवते पुरुषाय तुभ्यम् ॥

अनेक शास्त्रं बहु वेदितव्यम्




अनेक शास्त्रं बहु वेदितव्यम् अल्पश्च कालो बहवश्च विघ्ना:|
यत् सारभूतं तदुपासितव्यं हंसो यथा क्षीरमिवाम्भुमध्यात् ||

Friday, August 16, 2019

ತಿತಿಕ್ಷಾ

ಸಹನಂ ಸರ್ವದುಃಖಾನಾಮಪ್ರತಿಕಾರಪೂರ್ವಕಂ।
ಚಿಂತಾ ವಿಲಾಪ ರಹಿತಂ ಸಾ ತಿತಿಕ್ಷಾ ನಿಗದ್ಯತೇ ॥

Wednesday, July 17, 2019

ಆತ್ಮ ವಿದ್ಯಾ ವಿಲಾಸ

ಚಿನ್ಮುದ್ರಿತ ಕರಕಮಲಂ ಚಿಂತಿತ ಭಕ್ತೇಷ್ಟದಂ ವಿಮಲಂ ।
ಗುರುವರಮಾದ್ಯಂ ಕಂಚನ ನಿರವಧಿಕಾನಂದ ನಿರ್ಭರಂ ವಂದೇ ॥

ಕೈಯಲ್ಲಿ ಚಿನ್ಮುದ್ರೆಯನ್ನು ಧರಿಸಿದವನಾಗಿಯೂ ಭಕ್ತರು ಬೇಕೆನ್ನುವ ಇಷ್ಟವನ್ನೆಲ್ಲಾ ಕೊಡುವವನಾಗಿಯೂ ಇರುವ ಪರಿಶುದ್ಧವಾದ ನಿರತಿಶಯಾನಂದ ಪರಿಪೂರ್ಣನಾದ ಆದಿಗುರುವನ್ನು ವಂದಿಸುತ್ತೇನೆ.



ಉನ್ಮೂಲಿತ ವಿಷಯಾರಿಃ ಸ್ವೀಕೃತ ವೈರಗ್ಯಸರ್ವಸ್ವಃ ।
ಸ್ವಾತ್ಮಾನಂದ ಮಹಿಮ್ನೀ ಸ್ವಾರಾಜ್ಯೇಸ್ಮಿನ್ ವಿರಾಜತೇ ಯತಿರಾಟ್ ।।

ಆತ್ಮವಿದ್ಯಾವಿಲಾಸ   ೧೭  -- ವಿಷಯಗಳೆಂಬ ಶತೃಗಳನ್ನು ಬೇರುಸಹಿತ ಕಿತ್ತುಹಾಕಿ, ವೈರಾಗ್ಯವೆಂಬ, ಸರ್ವಸ್ವವನ್ನೂ ತನ್ನ ವಶಮಾಡಿಕೊಂಡು ಆತ್ಮಾನಂದದ ಮಹಿಮೆಯೆಂಬ ಈ ಸ್ವರಾಜ್ಯದಲ್ಲಿ ಯತಿರಾಜನು ವಿರಾಜಿಸುತ್ತಿರುವನು॥

Tuesday, June 18, 2019

ವೇದಾಂತಕೇಸರೀ



ತಾವದ್ ಗರ್ಜಂತಿ ಶಾಸ್ತ್ರಾಣಿ
ಜಂಬುಕಾ ವಿಪಿನೇ ಯಥಾ |
ನ ಗರ್ಜತಿ ಮಹಾಶಕ್ತಿಃ
ಯಾವದ್ ವೇದಾಂತಕೇಸರೀ ||

ಮಹಾಶಕ್ತಿಯುಳ್ಳ ವೇದಾಂತವೆಂಬ ಸಿಂಹವು ಗರ್ಜಿಸುವವರೆಗೆ ಮಾತ್ರ ಇತರ ಶಾಸ್ತ್ರಾದಿಗಳು ಕಾಡಿನಲ್ಲಿರುವ ನರಿಗಳಂತೆ ಕೂಗುತ್ತವೆ.


Friday, June 14, 2019

ಶ್ರೀ ರಾಮಾಷ್ಟೋತ್ತರ ಶತ ನಾಮ ಸ್ತೋತ್ರಮ್


|| ಶ್ರೀ ರಾಮ ಅಷ್ಟೋತ್ತರ ಶತನಾಮಸ್ತೋತ್ರಮ್ ||

ಶ್ರೀರಾಮೋ ರಾಮಭದ್ರಶ್ಚ ರಾಮಚಂದ್ರಶ್ಚ ಶಾಶ್ವತಃ |
ರಾಜೀವಲೋಚನಃ ಶ್ರೀಮಾನ್ ರಾಜೇಂದ್ರೋ ರಘುಪುಂಗವಃ ||

ಜಾನಕೀವಲ್ಲಭೋ ಜೈತ್ರೋ ಜಿತಾಮಿತ್ರೋ ಜನಾರ್ದನಃ |
ವಿಶ್ವಾಮಿತ್ರಪ್ರಿಯೋ ದಾಂತಃ ಶರಣತ್ರಾಣತತ್ಪರಃ ||

ವಾಲಿಪ್ರಮಥನೋ ವಾಗ್ಮೀ ಸತ್ಯವಾಕ್ ಸತ್ಯವಿಕ್ರಮಃ |
ಸತ್ಯವ್ರತೋ ವ್ರತಧರಃ ಸದಾ ಹನುಮದಾಶ್ರಿತ: ||

ಕೌಸಲ್ಯೇಯಃ ಖರಧ್ವಂಸೀ ವಿರಾಧವಧಪಂಡಿತಃ |
ವಿಭೀಷಣಪರಿತ್ರಾತಾ ಹರಕೋದಂಡಖಂಡನಃ ||

ಸಪ್ತತಾಲಪ್ರಭೇತ್ತಾ ಚ ದಶಗ್ರೀವಶಿರೋಹರಃ |
ಜಾಮದಗ್ವ್ಯಮಹಾದರ್ಪದಲನಸ್ತಾಟಕಾಂತಕಃ ||

ವೇದಾಂತಸಾರೋ ವೇದಾತ್ಮಾ ಭವರೋಗಸ್ಯ ಭೇಷಜಮ್ |
ದೂಷಣತ್ರಿಶಿರೋಹಂತಾ ತ್ರಿಮೂರ್ತಿಸ್ತ್ರಿಗುಣಾತ್ಮಕಃ ||

ತ್ರಿವಿಕ್ರಮಸ್ತ್ರಿಲೋಕಾತ್ಮಾ ಪುಣ್ಯಚಾರಿತ್ರಕೀರ್ತನಃ |
ತ್ರಿಲೋಕರಕ್ಷಕೋ ಧನ್ವೀ ದಂಡಕಾರಣ್ಯಕರ್ಷಣಃ ||

ಅಹಲ್ಯಾಶಾಪಶಮನಃ ಪಿತೃಭಕ್ತೋ ವರಪ್ರದಃ |
ಜಿತೇಂದ್ರಿಯೋ ಜಿತಕ್ರೋಧೋ ಜಿತಾವದ್ಯೋ ಜಗದ್ಗುರುಃ ||

ಋಕ್ಷವಾನರಸಂಘಾತೀ ಚಿತ್ರಕೂಟಸಮಾಶ್ರಯಃ |
ಜಯಂತತ್ರಾಣವರದಃ ಸುಮಿತ್ರಾಪುತ್ರಸೇವಿತಃ ||

ಸರ್ವದೇವಾಧಿದೇವಶ್ಚಮೃತವಾನರಜೀವನಃ |
ಮಾಯಾಮಾರೀಚಹಂತಾ ಚ ಮಹಾದೇವೋ ಮಹಾಭುಜಃ ||

ಸರ್ವದೇವಸ್ತುತಃ ಸೌಮ್ಯೋ ಬ್ರಹ್ಮಣ್ಯೋ ಮುನಿಸಂಸ್ತುತಃ |
ಮಹಾಯೋಗೀ ಮಹೋದಾರಃ ಸುಗ್ರೀವೇಪ್ಸಿತರಾಜ್ಯದಃ ||

ಸರ್ವಪುಣ್ಯಾಧಿಕಫಲಃ ಸ್ಮೃತಸರ್ವಾಘನಾಶನಃ |
ಆದಿಪುರುಷಃ ಪರಮಪುರುಷೋ ಮಹಾಪುರುಷ ಏವ ಚ ||

ಪುಣ್ಯೋದಯೋ ದಯಾಸಾರಃ ಪುರಾಣಪುರುಷೋತ್ತಮಃ |
ಸ್ಮಿತವಕ್ತ್ರೋ ಮಿತಾಭಾಷೀ ಪೂರ್ವಭಾಷೀ ಚ ರಾಘವಃ ||

ಅನಂತಗುಣಗಂಭೀರೋ ಧೀರೋದಾತ್ತಗುಣೋತ್ತಮಃ |
ಮಾಯಾಮಾನುಷಚಾರಿತ್ರೋ ಮಹಾದೇವಾದಿಪೂಜಿತಃ ||

ಸೇತುಕೃಜ್ಜಿತವಾರಾಶಿಃ ಸರ್ವತೀರ್ಥಮಯೋ ಹರಿಃ |
ಶ್ಯಾಮಾಂಗಃ ಸುಂದರಃ ಶೂರಃ ಪೀತವಾಸಾ ಧನುರ್ಧರಃ ||

ಸರ್ವಯಙ್ಞಾಧಿಪೋ ಯಜ್ವಾ ಜರಾಮರಣವರ್ಜಿತಃ |
ವಿಭೀಷಣಪ್ರತಿಷ್ಠಾತಾ ಸರ್ವಾಪಗುಣವರ್ಜಿತಃ ||

ಪರಮಾತ್ಮಾ ಪರಂ ಬ್ರಹ್ಮ ಸಚ್ಚಿದಾನಂದವಿಗ್ರಹಃ |
ಪರಂಜ್ಯೋತಿಃ ಪರಂಧಾಮ ಪರಾಕಾಶಃ ಪರಾತ್ಪರಃ |
ಪರೇಶಃ ಪಾರಗಃ ಪಾರಃ ಸರ್ವದೇವಾತ್ಮಕಃ ಪರಃ ||

ಶ್ರೀರಾಮಾಷ್ಟೋತ್ತರಶತಂ ಭವತಾಪನಿವಾರಕಮ್ |
ಸಂಪತ್ಕರಂ ತ್ರಿಸಂಧ್ಯಾಸು ಪಠತಾಂ ಭಕ್ತಿಪೂರ್ವಕಮ್ ||

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ |
ರಘುನಾಥಾಯ ನಾಥಾಯ ಸೀತಾಯಾಃಪತಯೇ ನಮಃ ||

|| ಇತಿ ಶ್ರೀಸ್ಕಂದಪುಆಣೇ ಶ್ರೀರಾಮ ಅಷ್ಟೋತ್ತರ ಶತನಾಮಸ್ತೋತ್ರಮ್

ನಾಮರಾಮಾಯಣಂ

॥ನಾಮರಾಮಾಯಣಂ॥
॥ಬಾಲಕಾಂಡಃ॥
ಶುದ್ಧಬ್ರಹ್ಮಪರಾತ್ಪರ ರಾಮ॥೧॥
ಕಾಲಾತ್ಮಕಪರಮೇಶ್ವರ ರಾಮ॥೨॥
ಶೇಷತಲ್ಪಸುಖನಿದ್ರಿತ ರಾಮ॥೩॥
ಬ್ರಹ್ಮಾದ್ಯಮರಪ್ರಾರ್ಥಿತ ರಾಮ॥೪॥
ಚಂಡಕಿರಣಕುಲಮಂಡನ ರಾಮ॥೫॥
ಶ್ರೀಮದ್ದಶರಥನಂದನ ರಾಮ॥೬॥
ಕೌಸಲ್ಯಾಸುಖವರ್ಧನ ರಾಮ॥೭॥
ವಿಶ್ವಾಮಿತ್ರಪ್ರಿಯಧನ ರಾಮ॥೮॥
ಘೋರತಾಟಕಾಘಾತಕ ರಾಮ॥೯॥
ಮಾರೀಚಾದಿನಿಪಾತಕ ರಾಮ॥೧೦॥
ಕೌಶಿಕಮಖಸಂರಕ್ಷಕ ರಾಮ॥೧೧॥
ಶ್ರೀಮದಹಲ್ಯೋದ್ಧಾರಕ ರಾಮ॥೧೨॥
ಗೌತಮಮುನಿಸಂಪೂಜಿತ ರಾಮ॥೧೩॥
ಸುರಮುನಿವರಗಣಸಂಸ್ತುತ ರಾಮ॥೧೪॥
ನಾವಿಕಧಾವಿತಮೃದುಪದ ರಾಮ॥೧೫॥
ಮಿಥಿಲಾಪುರಜನಮೋಹಕ ರಾಮ॥೧೬॥
ವಿದೇಹಮಾನಸರಂಜಕ ರಾಮ॥೧೭॥
ತ್ರ್ಯಂಬಕಕಾರ್ಮುಕಭಂಜಕ ರಾಮ॥೧೮॥
ಸೀತಾರ್ಪಿತವರಮಾಲಿಕ ರಾಮ॥೧೯॥
ಕೃತವೈವಾಹಿಕಕೌತುಕ ರಾಮ॥೨೦॥
ಭಾರ್ಗವದರ್ಪವಿನಾಶಕ ರಾಮ॥೨೧॥
ಶ್ರೀಮದಯೋಧ್ಯಾಪಾಲಕ ರಾಮ॥೨೨॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಅಯೋಧ್ಯಾಕಾಂಡಃ॥
ಅಗಣಿತಗುಣಗಣಭೂಷಿತ ರಾಮ॥೨೩॥
ಅವನೀತನಯಾಕಾಮಿತ ರಾಮ॥೨೪॥
ರಾಕಾಚಂದ್ರಸಮಾನನ ರಾಮ॥೨೫॥
ಪಿತೃವಾಕ್ಯಾಶ್ರಿತಕಾನನ ರಾಮ॥೨೬॥
ಪ್ರಿಯಗುಹವಿನಿವೇದಿತಪದ ರಾಮ॥೨೭॥
ತತ್ಕ್ಷಾಲಿತನಿಜಮೃದುಪದ ರಾಮ॥೨೮॥
ಭರದ್ವಾಜಮುಖಾನಂದಕ ರಾಮ॥೨೯॥
ಚಿತ್ರಕೂಟಾದ್ರಿನಿಕೇತನ ರಾಮ॥೩೦॥
ದಶರಥಸಂತತಚಿಂತಿತ ರಾಮ॥೩೧॥
ಕೈಕೇಯೀತನಯಾರ್ಥಿತ ರಾಮ॥೩೨॥
ವಿರಚಿತನಿಜಪಿತೃಕರ್ಮಕ ರಾಮ॥೩೩॥
ಭರತಾರ್ಪಿತನಿಜಪಾದುಕ ರಾಮ॥೩೪॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಅರಂಯಕಾಂಡಃ॥
ದಂಡಕಾವನಜನಪಾವನ ರಾಮ॥೩೫॥
ದುಷ್ಟವಿರಾಧವಿನಾಶನ ರಾಮ॥೩೬॥
ಶರಭಂಗಸುತೀಕ್ಷ್ಣಾರ್ಚಿತ ರಾಮ॥೩೭॥
ಅಗಸ್ತ್ಯಾನುಗ್ರಹವರ್ಧಿತ ರಾಮ॥೩೮॥
ಗೃಧ್ರಾಧಿಪಸಂಸೇವಿತ ರಾಮ॥೩೯॥
ಪಂಚವಟೀತಟಸುಸ್ಥಿತ ರಾಮ॥೪೦॥
ಶೂರ್ಪಣಖಾರ್ತ್ತಿವಿಧಾಯಕ ರಾಮ॥೪೧॥
ಖರದೂಷಣಮುಖಸೂದಕ ರಾಮ॥೪೨॥
ಸೀತಾಪ್ರಿಯಹರಿಣಾನುಗ ರಾಮ॥೪೩॥
ಮಾರೀಚಾರ್ತಿಕೃತಾಶುಗ ರಾಮ॥೪೪॥
ವಿನಷ್ಟಸೀತಾಂವೇಷಕ ರಾಮ॥೪೫॥
ಗೃಧ್ರಾಧಿಪಗತಿದಾಯಕ ರಾಮ॥೪೬॥
ಶಬರೀದತ್ತಫಲಾಶನ ರಾಮ॥೪೭॥
ಕಬಂಧಬಾಹುಚ್ಛೇದನ ರಾಮ॥೪೮॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಕಿಷ್ಕಿಂಧಾಕಾಂಡಃ॥
ಹನುಮತ್ಸೇವಿತನಿಜಪದ ರಾಮ॥೪೯॥
ನತಸುಗ್ರೀವಾಭೀಷ್ಟದ ರಾಮ॥೫೦॥
ಗರ್ವಿತವಾಲಿಸಂಹಾರಕ ರಾಮ॥೫೧॥
ವಾನರದೂತಪ್ರೇಷಕ ರಾಮ॥೫೨॥
ಹಿತಕರಲಕ್ಷ್ಮಣಸಂಯುತ ರಾಮ॥೫೩॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಸುಂದರಕಾಂಡಃ॥
ಕಪಿವರಸಂತತಸಂಸ್ಮೃತ ರಾಮ॥೫೪॥
ತದ್ಗತಿವಿಘ್ನಧ್ವಂಸಕ ರಾಮ॥೫೫॥
ಸೀತಾಪ್ರಾಣಾಧಾರಕ ರಾಮ॥೫೬॥
ದುಷ್ಟದಶಾನನದೂಷಿತ ರಾಮ॥೫೭॥
ಶಿಷ್ಟಹನೂಮದ್ಭೂಷಿತ ರಾಮ॥೫೮॥
ಸೀತಾವೇದಿತಕಾಕಾವನ ರಾಮ॥೫೯॥
ಕೃತಚೂಡಾಮಣಿದರ್ಶನ ರಾಮ॥೬೦॥
ಕಪಿವರವಚನಾಶ್ವಾಸಿತ ರಾಮ॥೬೧॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಯುದ್ಧಕಾಂಡಃ॥
ರಾವಣನಿಧನಪ್ರಸ್ಥಿತ ರಾಮ॥೬೨॥
ವಾನರಸೈನ್ಯಸಮಾವೃತ ರಾಮ॥೬೩॥
ಶೋಷಿತಸರಿದೀಶಾರ್ಥಿತ ರಾಮ॥೬೪॥
ವಿಭೀಷಣಾಭಯದಾಯಕ ರಾಮ॥೬೫॥
ಪರ್ವತಸೇತುನಿಬಂಧಕ ರಾಮ॥೬೬॥
ಕುಂಭಕರ್ಣಶಿರಶ್ಛೇದಕ ರಾಮ॥೬೭॥
ರಾಕ್ಷಸಸಂಘವಿಮರ್ದಕ ರಾಮ॥೬೮॥
ಅಹಿಮಹಿರಾವಣಚಾರಣ ರಾಮ॥೬೯॥
ಸಂಹೃತದಶಮುಖರಾವಣ ರಾಮ॥೭೦॥
ವಿಧಿಭವಮುಖಸುರಸಂಸ್ತುತ ರಾಮ॥೭೧॥
ಖಃಸ್ಥಿತದಶರಥವೀಕ್ಷಿತ ರಾಮ॥೭೨॥
ಸೀತಾದರ್ಶನಮೋದಿತ ರಾಮ॥೭೩॥
ಅಭಿಷಿಕ್ತವಿಭೀಷಣನತ ರಾಮ॥೭೪॥
ಪುಷ್ಪಕಯಾನಾರೋಹಣ ರಾಮ॥೭೫॥
ಭರದ್ವಾಜಾಭಿನಿಷೇವಣ ರಾಮ॥೭೬॥
ಭರತಪ್ರಾಣಪ್ರಿಯಕರ ರಾಮ॥೭೭॥
ಸಾಕೇತಪುರೀಭೂಷಣ ರಾಮ॥೭೮॥
ಸಕಲಸ್ವೀಯಸಮಾನತ ರಾಮ॥೭೯॥
ರತ್ನಲಸತ್ಪೀಠಾಸ್ಥಿತ ರಾಮ॥೮೦॥
ಪಟ್ಟಾಭಿಷೇಕಾಲಂಕೃತ ರಾಮ॥೮೧॥
ಪಾರ್ಥಿವಕುಲಸಮ್ಮಾನಿತ ರಾಮ॥೮೨॥
ವಿಭೀಷಣಾರ್ಪಿತರಂಗಕ ರಾಮ॥೮೩॥
ಕೀಶಕುಲಾನುಗ್ರಹಕರ ರಾಮ॥೮೪॥
ಸಕಲಜೀವಸಂರಕ್ಷಕ ರಾಮ॥೮೫॥
ಸಮಸ್ತಲೋಕಾಧಾರಕ ರಾಮ॥೮೬॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಉತ್ತರಕಾಂಡಃ॥
ಆಗತಮುನಿಗಣಸಂಸ್ತುತ ರಾಮ॥೮೭॥
ವಿಶ್ರುತದಶಕಂಠೋದ್ಭವ ರಾಮ॥೮೮॥
ಸಿತಾಲಿಂಗನನಿರ್ವೃತ ರಾಮ॥೮೯॥
ನೀತಿಸುರಕ್ಷಿತಜನಪದ ರಾಮ॥೯೦॥
ವಿಪಿನತ್ಯಾಜಿತಜನಕಜ ರಾಮ॥೯೧॥
ಕಾರಿತಲವಣಾಸುರವಧ ರಾಮ॥೯೨॥
ಸ್ವರ್ಗತಶಂಬುಕಸಂಸ್ತುತ ರಾಮ॥೯೩॥
ಸ್ವತನಯಕುಶಲವನಂದಿತ ರಾಮ॥೯೪॥
ಅಶ್ವಮೇಧಕ್ರತುದೀಕ್ಷಿತ ರಾಮ॥೯೫॥
ಕಾಲಾವೇದಿತಸುರಪದ ರಾಮ॥೯೬॥
ಆಯೋಧ್ಯಕಜನಮುಕ್ತಿದ ರಾಮ॥೯೭॥
ವಿಧಿಮುಖವಿಬುಧಾನಂದಕ ರಾಮ॥೯೮॥
ತೇಜೋಮಯನಿಜರೂಪಕ ರಾಮ॥೯೯॥
ಸಂಸೃತಿಬಂಧವಿಮೋಚಕ ರಾಮ॥೧೦೦॥
ಧರ್ಮಸ್ಥಾಪನತತ್ಪರ ರಾಮ॥೧೦೧॥
ಭಕ್ತಿಪರಾಯಣಮುಕ್ತಿದ ರಾಮ॥೧೦೨॥
ಸರ್ವಚರಾಚರಪಾಲಕ ರಾಮ॥೧೦೩॥
ಸರ್ವಭವಾಮಯವಾರಕ ರಾಮ॥೧೦೪॥
ವೈಕುಂಠಾಲಯಸಂಸ್ಥಿತ ರಾಮ॥೧೦೫॥
ನಿತ್ಯಾನಂದಪದಸ್ಥಿತ ರಾಮ॥೧೦೬॥
ರಾಮ ರಾಮ ಜಯ ರಾಜಾ ರಾಮ॥೧೦೭॥
ರಾಮ ರಾಮ ಜಯ ಸೀತಾ ರಾಮ॥೧೦೮॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಇತಿ ನಾಮರಾಮಾಯಣಂ ಸಂಪೂರ್ಣಂ॥

Friday, June 07, 2019

ನಳ ರಾಮ ಯುದ್ಧಿಷ್ಠಿರಾಃ



ಅವಶ್ಯಂಭಾವಿಭಾವಾನಾಂ ಪ್ರತಿಕಾರೋ ಭವೇದ್ಯದಿ ।
ತದಾ ದುಃಖೈರ್ನ ಲಿಪ್ಯೆನ್ನಳರಾಮಯುದ್ಧಿಷ್ಠಿರಾಃ  ।।

ನಡದೇ ತೀರಬೇಕಿರುವ ಘಟನಾವಳಿಗಳನ್ನು,ಭವಿತವ್ಯವನ್ನು ತಡೆಯಲು ಸಾಧ್ಯವಿದ್ದಿದರೆ, ನಳ ಶ್ರೀರಾಮ ಯುಧಿಷ್ಠಿರ ಮುಂತಾದ ಮಹಾಪುರುಷರೆಲ್ಲ ದುಃಖವನ್ನು ಅನುಭವಿಸಬೇಕಿರಲಿಲ್ಲ. ಅರ್ಥಾತ್ ನಡೆಯ ಬೇಕಿರುವುದು ನಡದೇ ತೀರುತ್ತದೆ ಎಂದು ತಾತ್ಪರ್ಯ. 

ಸುಭಾಷಿತಕಾರ ಮಹಾಪುರುಷರ ಜೀವನ ಸನ್ನಿವೇಷವೇಷಗಳನ್ನು ಅಳವಡಿಸಿ ಸ್ವಾರಸ್ಯಕರವಾಗಿ ಕರ್ಮ ಸಿದ್ಧಾಂತವನ್ನು ವಿವರಿಸಿದ್ದಾನೆ.ನಳ ಮಹಾರಾಜ,ಶ್ರೀ ರಾಮ ಚಂದ್ರ,ಧರ್ಮರಾಜ ಮುಂತಾದ ಮಹಾರಾಜರನ್ನೂ ಬಿಡದೇ ಕಾಡಿದ ವಿಧಿ,ನರಮಾನವರನ್ನು ಬಾಧಿಸದೇ ಇರುವುದೇ? 

#KarmaQuotes;#Subhashita;

Thursday, May 30, 2019

ಭಾವಿತವ್ಯಂ ಭವತ್ಯೇವ

ವಿಪತ್ತೌ  ಕಿಂ ವಿಷಾದೇನ ಸಂಪತ್ತೌ ಹರ್ಷಣೇನ ಕಿಂ ।
ಭಾವಿತವ್ಯಂ ಭವತ್ಯೇವ ಕರ್ಮಣಾಮೀದೃಶೀ ಗತಿಃ ॥ 

ರಾಜಹಸ್ತೇನ ಕಂಕಣಂ



ಅಕ್ಷರಂ ವಿಪ್ರಹಸ್ತೇನ ಮಾತೃಹಸ್ತೇನ ಭೋಜನಂ ।
ಭಾರ್ಯಾಹಸ್ತೇನ ತಾಂಬೂಲಂ ರಾಜಹಸ್ತೇನ ಕಂಕಣಂ ।।

ವಿದ್ಯೆಯನ್ನು ವಿಪ್ರನಿಂದ, ಆಹಾರವನ್ನು ತಾಯಿಯ ಕೈಯಿಂದ, ತಾಂಬೂಲದ ಎಲೆಯನ್ನು ಧರ್ಮಪತ್ನಿಯಿಂದ ಹಾಗು ರಾಜನಿಂದ ಮನ್ನಣೆಯನ್ನು ಪಡೆಯಬೇಕು. ಇದು ಲಕ್ಷಣ.


Tuesday, April 30, 2019

ಸತ್ಯೇನ ರಕ್ಷ್ಯತೇ ಧರ್ಮ

ಸತ್ಯೇನ ರಕ್ಷ್ಯತೇ ಧರ್ಮೋ ವಿದ್ಯಾ ಯೋಗೇನ ರಕ್ಷ್ಯತೇ | 
ಮೃಜಯಾ ರಕ್ಷ್ಯತೇ ರೂಪಂ ಕುಲಂ ವೃತ್ತೇನ ರಕ್ಷ್ಯತೇ || 

ಸತ್ಯದಿಂದ ಧರ್ಮಕ್ಕೆ ರಕ್ಷೆ ಯೋಗದಿಂದ ವಿದ್ಯೆಗೆ ರಕ್ಷೆ.
ಶುದ್ಧತೆಯಿಂದ ರೂಪಕ್ಕೆ ರಕ್ಷೆ ಒಳ್ಳೆಯ ನಡತೆಯಿಂದ ಕುಲಕ್ಕೆ ರಕ್ಷೆ.


Monday, April 29, 2019

ಸಮಯೋಚಿತ ಸುಭಾಷಿತ

ಅಪೂಜ್ಯಾ ಯತ್ರ ಪೂಜ್ಯಂತೇ ಪೂಜ್ಯಾನಾಂ ತು ವಿಮಾನನಾ |
ತ್ರೀಣಿ ತತ್ರ ಪ್ರವರ್ತಂತೇ ದುರ್ಭಿಕ್ಷಂ ಮರಣಂ ಭಯಮ್ ||

ಪೂಜ್ಯರಲ್ಲದವರಿಗೆ ಎಲ್ಲಿ ಪೂಜೆ ಸಲ್ಲುತ್ತದೆಯೋ, ಹಾಗೆಯೇ ಪೂಜ್ಯರಾದವರಿಗೆ ಎಲ್ಲಿ  ಅಪಮಾನವಾಗುತ್ತದೆಯೋ ಅಲ್ಲಿ ದುರ್ಭಿಕ್ಷ, ಸಾವು ಮತ್ತು ಭಯ ಇವು ಮೂರೂ ಉಂಟಾಗುತ್ತವೆ.

#DangerousPrecedent ,

 ಪರೋಪದೇಶೇ ಪಾಂಡಿತ್ಯಂ ಸರ್ವೇಷಾಂ ಸುಕರಂ ನೃಣಾಂ | 
 ಧರ್ಮೇ ಸ್ವೀಯಮನುಷ್ಠಾನಂ ಕಸ್ಯಚಿತ್ತು ಮಹಾತ್ಮನಃ || 

ಇನ್ನೊಬ್ಬರಿಗೆ ಉಪದೇಶಮಾಡುವಾಗ ಎಲ್ಲರೂ ಪಂಡಿತರೇ! ಎಲ್ಲರಿಗೂ ಅದು ಸುಲಭವೇ. ಆದರೆ, ಧರ್ಮದಲ್ಲಿ ತಾನೇ ಸ್ವಂತವಾಗಿ ತನ್ನ ಉಪದೇಶವನ್ನು ರೂಢಿಸಿಕೊಳ್ಳುವುದು ಯಾವನೋ ಒಬ್ಬ ಮಹಾತ್ಮನಿಗೆ ಸಾಧ್ಯವಾದೀತು.

#FreeUpadesha , #UnsolicitedAdvice

Friday, March 29, 2019

ರೀತಿ - ನೀತಿ

ವಯಸಃ ಕರ್ಮಣೋsರ್ಥಸ್ಯ ಶ್ರುತಸ್ಯಾಭಿಜನಸ್ಯ ಚ|
ವೇಷವಾಗ್ವೃತ್ತಿ ಸಾರೂಪ್ಯಂ ಆಚರನ್ವಿಚರೇದಿಹ||

ವಯಸ್ಸು, ಕೈಗೊಂಡ ವೃತ್ತಿ, ಪ್ರಸ್ತುತ ಧನಾನುಕೂಲ, ವಿದ್ಯೆ, ಕುಲ ಇವೆಲ್ಲವುಗಳಿಗೆ ತಕ್ಕುದಾದ ಉಡುಪು , ಮಾತು ಮತ್ತು ನಡತೆಯನ್ನು ಮೈಗೂಡಿಸಿಕೊಂಡು ಇಲ್ಲಿ(ಲೋಕದಲ್ಲಿ) ನಡೆಯಬೇಕು.

Friday, March 01, 2019

ಕರ್ಮ ಫಲ


ಅರ್ಧಂ ಹರತಿ ವೈ ಶ್ರೇಷ್ಠಃ
ಪಾದೋ ಭವತಿ ಕರ್ತೃಷು |
ಪಾದಶ್ಚೈವ ಸಭಾಸತ್ಸು
ಯೋ ನ ನಿಂದಂತಿ ನಿಂದಿತಮ್ ||

ಅಧರ್ಮಕೃತ್ಯ ನಡೆದಾಗ, ಸಭಾಸದರು ಅದನ್ನು ಖಂಡಿಸದೆ ಸುಮ್ಮನಿದ್ದರೆ, ಆ ಪಾಪದಲ್ಲಿ ಅರ್ಧಭಾಗ ಸಭಾಧ್ಯಕ್ಷನನ್ನು ತಾಗುತ್ತದೆ, ಕಾಲುಭಾಗ ಪಾಪಮಾಡಿದವನನ್ನು ಸೇರುವುದು. ಉಳಿದ ಕಾಲುಭಾಗ ಸಭಾಸದರನ್ನು ಸೇರುವುದು.
(ಭಾವ: ಅಧರ್ಮಕೃತ್ಯ ಖಂಡಿಸದ ಎಲ್ಲರೂ ಪಾಪದಲ್ಲಿ ಭಾಗಿಗಳು)

Tuesday, February 19, 2019

ದಾನ ಚಿಂತಾಮಣಿ


ದಾನಂ ಪ್ರಿಯವಾಕ್ಸಹಿತಂ ಜ್ಞಾನಮಗರ್ವಂ ಕ್ಷಮಾನ್ವಿತಂ ಶೌರ್ಯಂ |
ತ್ಯಾಗಸಹಿತಂ ವಿತ್ತಂ ದುರ್ಲಭಮೇತಚ್ಚತುಷ್ಟಯಂ ಲೋಕೇ ||

ದಾನದೊಡನೆ ನಲ್ನುಡಿ, ಜ್ಞಾನದೊಡನೆ ವಿನಯ, ಶೌರ್ಯದೊಡನೆ ಕ್ಷಮೆ ಹಾಗೂ ತ್ಯಾಗದೊಡನೆ ಐಶ್ವರ್ಯ - ನಾಲ್ಕು, ಲೋಕದಲ್ಲಿ ಬಹು ದುರ್ಲಭ.


ದಾತೃತ್ವಂ ಪ್ರಿಯವಕ್ತೃತ್ವಂ ಧೀರತ್ವಮುಚಿತಜ್ಞತಾ |
ಅಭ್ಯಾಸೇನ ಲಭ್ಯಂತೇ ಚತ್ವಾರಃ ಸಹಜಾ ಗುಣಾಃ ||


ದಾನ, ನಲ್ನುಡಿ, ಧೈರ್ಯ, ಇಂಗಿತಜ್ಞತೆ - ನಾಲ್ಕು ಬರಿಯ ಅಭ್ಯಾಸದಿಂದ ಬರುವುದಿಲ್ಲ. ಅವೆಲ್ಲವೂ ಹುಟ್ಟಿನೊಂದಿಗೆ ಇರುವಂತಹವು.

#Daana, 

Monday, January 28, 2019

ಚಂದ್ರಬಲಂ

ಯೇಷಾಂ ಬಾಹುಬಲಂ ನಾಸ್ತಿ
ಯೇಷಾಂ ನಾಸ್ತಿ ಮನೋಬಲಮ್ |
ತೇಷಾಂ ಚಂದ್ರಬಲಂ ವಾಪಿ
ಕಿಂ ಕುರ್ಯಾದಂಬರ ಸ್ಥಿತಮ್ ||

ಬಾಹುಬಲವಾಗಲಿ, ಮನೋಬಲವಾಗಲಿ ಇಲ್ಲದವರಿಗೆ ಇತರರು ಹೇಗೆ ಸಹಾಯ ಮಾಡಲು ಸಾಧ್ಯ? ಅವರಿಗೆ ಆಕಾಶದಲ್ಲಿರುವ ಚಂದ್ರ, ಗ್ರಹ ಮತ್ತು ನಕ್ಷತ್ರಗಳ ಬಲ ಎಲ್ಲವೂ ವ್ಯರ್ಥವೇ ಸರಿ.