Tuesday, December 28, 2010

ರಾಗರಸಧಾರ


ಗಾನವಾರಿಧಿ ವಿದ್ವಾನ್ ಎಸ್.ಶಂಕರ್ ಅವರು ಅರವತ್ತು ವಸಂತಗಳು ಪೂರೈಸಿದ ಸಂದರ್ಭ, ಅರವತ್ತು ರಾಗಗಳನ್ನು ಒಳಗೊಂಡ ದೇವಿ ಕೃತಿಗಳ ರಾಗಮಾಲಿಕೆಯನ್ನು ಲೋಕಾರ್ಪಣೆ ಮಾಡಲಾಯಿತು. ಪರಿಕಲ್ಪನೆ, ಸಂಗೀತ, ನಿರ್ದೇಶನ ಮತ್ತು ಗಾಯನ ವಿದ್ವಾನ್.ಎಸ್.ಶಂಕರ್ ಅವರದಾದರೆ, ವಾಗ್ಗೇಯಕಾರರಾಗಿ ಅಷ್ಟಾವಧಾನಿ ಆರ್. ಶಂಕರ್ ಉತ್ತಮ ಕೃತರತ್ನವನ್ನು ಸಹೃದಯರಿಗೆ ದಯಪಾಲಿಸಿದ್ದಾರೆ.