ಜಾನಕೀ ಜಾನೇ ರಾಮಾ, ಜಾನಕೀ ಜಾನೆ |
ಕದನ ವಿಧಾನಂ ನ ಹಂ ಜಾನೆ|
ಮೋಕ್ಷಕವಾಟಂ ನ ಹಂ ಜಾನೆ, ಜಾನಕೀ ಜಾನೇ ||
ವಿಷಾದ ಕಾಲೇ ಸಖಾ ತ್ವಮೇವ
ಭಯಾಂಧಕಾರೇ ಪ್ರಭಾ ತ್ವಮೇವ
ಭವಾಬ್ಧಿ ನೌಕಾ ತ್ವಮೇವ ದೇವ
ಭಜೇ ಭವಂತಂ ರಾಮಾಭಿ ರಾಮಾ ||
ದಯಾಸಮೇತ ಸುಧಾನಿಕೇತ,
ಚಿನ್ಮಕರಂದ ನತಮುನಿವೃಂದ
ಆಗಮಸಾರ, ಜಿತಸಂಸಾರ
ಭಜೇ ಭವಂತಂ ರಾಮಾಭಿ ರಾಮಾ ||
ಯೂಸುಫ್ ಅಲಿ ಕೇಚೇರಿ ಅವರ ರಚನೆಯನ್ನು ಸ್ವರಬದ್ಧ ಮಾಡಿ ಸಂಗೀತ ನೀಡಿದವರು ನೌಷದ್ ಅಲಿ ಖಾನ್. ಹಾಡಿದವರು ಗಾನಗಂಧರ್ವ ಪದ್ಮಶ್ರೀ ಕೆ.ಜೆ. ಏಸುದಾಸ್. ಮುಂಜಾನೆಯ ವೇಳೆ ಕಲ್ಯಾಣಿ ರಾಗ ಆಧಾರಿತ ಈ ಕೃತಿ ಇಂದಲೇ ಬೆಳಗಾಗುವುದು. ಶ್ರೀ ರಾಮನ ಭಜನೆ ಬರೆದವರು ಯೂಸುಫ್ ಅಲಿ, ಸಂಗೀತ ನೌಷದ್ ಅಲಿ ಹಾಗೂ ಗಾಯನ ಯೇಸುವಿನ ದಾಸನಿಂದ. ಇದುವೇ ಅಲ್ಲವೇ ಭಾರತದ ನಿಜವಾದ ನೈಜ ಐಕ್ಯತೆ? ಜಾತ್ಯತೀತತೆ, ಧರ್ಮನಿರಪೇಕ್ಷತೇ ಎಂದೆಲ್ಲಾ ಅರ್ಥವಿಲ್ಲದೆ ಬೊಬ್ಬೆ ಹೊಡೆಯುವ ಸೆಕ್ಯುಲರ್ ವಾದಿಗಳಿಗೆ ಭಾರತದ ಈ ನೈಜ ಭಾವನೆಗಳು ತಿಳಿಯುವುದೆಂದು?