Friday, December 17, 2021

ಶ್ರೀ ದತ್ತಾತ್ರೇಯ ಸ್ತೋತ್ರ


  

ಶ್ರೀ ದತ್ತಾತ್ರೇಯ ಅಷ್ಟೋತ್ತರ ಶತನಾಮಾವಳೀ

 ‌                                                                                                                                                              ಓಂಶ್ರೀದತ್ತಾಯ ನಮಃ |

ಓಂ ದೇವದತ್ತಾಯ ನಮಃ |

ಓಂ ಬ್ರಹ್ಮದತ್ತಾಯ ನಮಃ |

ಓಂ ವಿಷ್ಣುದತ್ತಾಯ ನಮಃ |

ಓಂ ಶಿವದತ್ತಾಯ ನಮಃ |

ಓಂ ಅತ್ರಿದತ್ತಾಯ ನಮಃ |

ಓಂ ಆತ್ರೇಯಾಯ ನಮಃ |

ಓಂ ಅತ್ರಿವರದಾಯ ನಮಃ |

ಓಂ ಅನಸೂಯಾಯ ನಮಃ | ೯

ಓಂ ಅನಸೂಯಾಸೂನವೇ ನಮಃ |

ಓಂ ಅವಧೂತಾಯ ನಮಃ |

ಓಂ ಧರ್ಮಾಯ ನಮಃ |

ಓಂ ಧರ್ಮಪರಾಯಣಾಯ ನಮಃ |

ಓಂ ಧರ್ಮಪತಯೇ ನಮಃ |

ಓಂ ಸಿದ್ಧಾಯ ನಮಃ |

ಓಂ ಸಿದ್ಧಿದಾಯ ನಮಃ |

ಓಂ ಸಿದ್ಧಿಪತಯೇ ನಮಃ |

ಓಂ ಸಿದ್ಧಸೇವಿತಾಯ ನಮಃ | ೧೮

ಓಂ ಗುರವೇ ನಮಃ |

ಓಂ ಗುರುಗಮ್ಯಾಯ ನಮಃ |

ಓಂ ಗುರೋರ್ಗುರುತರಾಯ ನಮಃ |

ಓಂ ಗರಿಷ್ಠಾಯ ನಮಃ |

ಓಂ ವರಿಷ್ಠಾಯ ನಮಃ |

ಓಂ ಮಹಿಷ್ಠಾಯ ನಮಃ |

ಓಂ ಮಹಾತ್ಮನೇ ನಮಃ |

ಓಂ ಯೋಗಾಯ ನಮಃ |

ಓಂ ಯೋಗಗಮ್ಯಾಯ ನಮಃ | ೨೭

ಓಂ ಯೋಗಾದೇಶಕರಾಯ ನಮಃ |

ಓಂ ಯೋಗಪತಯೇ ನಮಃ |

ಓಂ ಯೋಗೀಶಾಯ ನಮಃ |

ಓಂ ಯೋಗಾಧೀಶಾಯ ನಮಃ |

ಓಂ ಯೋಗಪರಾಯಣಾಯ ನಮಃ |

ಓಂ ಯೋಗಿಧ್ಯೇಯಾಂಘ್ರಿಪಂಕಜಾಯ ನಮಃ |

ಓಂ ದಿಗಂಬರಾಯ ನಮಃ |

ಓಂ ದಿವ್ಯಾಂಬರಾಯ ನಮಃ |

ಓಂ ಪೀತಾಂಬರಾಯ ನಮಃ | ೩೬

ಓಂ ಶ್ವೇತಾಂಬರಾಯ ನಮಃ |

ಓಂ ಚಿತ್ರಾಂಬರಾಯ ನಮಃ |

ಓಂ ಬಾಲಾಯ ನಮಃ |

ಓಂ ಬಾಲವೀರ್ಯಾಯ ನಮಃ |

ಓಂ ಕುಮಾರಾಯ ನಮಃ |

ಓಂ ಕಿಶೋರಾಯ ನಮಃ |

ಓಂ ಕಂದರ್ಪಮೋಹನಾಯ ನಮಃ |

ಓಂ ಅರ್ಧಾಂಗಾಲಿಂಗಿತಾಂಗನಾಯ ನಮಃ |

ಓಂ ಸುರಾಗಾಯ ನಮಃ | ೪೫

ಓಂ ವಿರಾಗಾಯ ನಮಃ |

ಓಂ ವೀತರಾಗಾಯ ನಮಃ |

ಓಂ ಅಮೃತವರ್ಷಿಣೇ ನಮಃ |

ಓಂ ಉಗ್ರಾಯ ನಮಃ |

ಓಂ ಅನುಗ್ರರೂಪಾಯ ನಮಃ |

ಓಂ ಸ್ಥವಿರಾಯ ನಮಃ |

ಓಂ ಸ್ಥವೀಯಸೇ ನಮಃ |

ಓಂ ಶಾಂತಾಯ ನಮಃ |

ಓಂ ಅಘೋರಾಯ ನಮಃ | ೫೪

ಓಂ ಗೂಢಾಯ ನಮಃ |

ಓಂ ಊರ್ಧ್ವರೇತಸೇ ನಮಃ |

ಓಂ ಏಕವಕ್ತ್ರಾಯ ನಮಃ |

ಓಂ ಅನೇಕವಕ್ತ್ರಾಯ ನಮಃ |

ಓಂ ದ್ವಿನೇತ್ರಾಯ ನಮಃ |

ಓಂ ತ್ರಿನೇತ್ರಾಯ ನಮಃ |

ಓಂ ದ್ವಿಭುಜಾಯ ನಮಃ |

ಓಂ ಷಡ್ಭುಜಾಯ ನಮಃ |

ಓಂ ಅಕ್ಷಮಾಲಿನೇ ನಮಃ | ೬೩

ಓಂ ಕಮಂಡಲಧಾರಿಣೇ ನಮಃ |

ಓಂ ಶೂಲಿನೇ ನಮಃ |

ಓಂ ಡಮರುಧಾರಿಣೇ ನಮಃ |

ಓಂ ಶಂಖಿನೇ ನಮಃ |

ಓಂ ಗದಿನೇ ನಮಃ |

ಓಂ ಮುನಯೇ ನಮಃ |

ಓಂ ಮೌನಿನೇ ನಮಃ |

ಓಂ ಶ್ರೀವಿರೂಪಾಯ ನಮಃ |

ಓಂ ಸರ್ವರೂಪಾಯ ನಮಃ | ೭೨

ಓಂ ಸಹಸ್ರಶಿರಸೇ ನಮಃ |

ಓಂ ಸಹಸ್ರಾಕ್ಷಾಯ ನಮಃ |

ಓಂ ಸಹಸ್ರಬಾಹವೇ ನಮಃ |

ಓಂ ಸಹಸ್ರಾಯುಧಾಯ ನಮಃ |

ಓಂ ಸಹಸ್ರಪಾದಾಯ ನಮಃ |

ಓಂ ಸಹಸ್ರಪದ್ಮಾರ್ಚಿತಾಯ ನಮಃ |

ಓಂ ಪದ್ಮಹಸ್ತಾಯ ನಮಃ |

ಓಂ ಪದ್ಮಪಾದಾಯ ನಮಃ |

ಓಂ ಪದ್ಮನಾಭಾಯ ನಮಃ | ೮೧

ಓಂ ಪದ್ಮಮಾಲಿನೇ ನಮಃ |

ಓಂ ಪದ್ಮಗರ್ಭಾರುಣಾಕ್ಷಾಯ ನಮಃ |

ಓಂ ಪದ್ಮಕಿಂಜಲ್ಕವರ್ಚಸೇ ನಮಃ |

ಓಂ ಜ್ಞಾನಿನೇ ನಮಃ |

ಓಂ ಜ್ಞಾನಗಮ್ಯಾಯ ನಮಃ |

ಓಂ ಜ್ಞಾನವಿಜ್ಞಾನಮೂರ್ತಯೇ ನಮಃ |

ಓಂ ಧ್ಯಾನಿನೇ ನಮಃ |

ಓಂ ಧ್ಯಾನನಿಷ್ಠಾಯ ನಮಃ |

ಓಂ ಧ್ಯಾನಸ್ಥಿಮಿತಮೂರ್ತಯೇ ನಮಃ | ೯೦

ಓಂ ಧೂಲಿಧೂಸರಿತಾಂಗಾಯ ನಮಃ |

ಓಂ ಚಂದನಲಿಪ್ತಮೂರ್ತಯೇ ನಮಃ |

ಓಂ ಭಸ್ಮೋದ್ಧೂಲಿತದೇಹಾಯ ನಮಃ |

ಓಂ ದಿವ್ಯಗಂಧಾನುಲೇಪಿನೇ ನಮಃ |

ಓಂ ಪ್ರಸನ್ನಾಯ ನಮಃ |

ಓಂ ಪ್ರಮತ್ತಾಯ ನಮಃ |

ಓಂ ಪ್ರಕೃಷ್ಟಾರ್ಥಪ್ರದಾಯ ನಮಃ |

ಓಂ ಅಷ್ಟೈಶ್ವರ್ಯಪ್ರದಾಯ ನಮಃ |

ಓಂ ವರದಾಯ ನಮಃ | ೯೯

ಓಂ ವರೀಯಸೇ ನಮಃ |

ಓಂ ಬ್ರಹ್ಮಣೇ ನಮಃ |

ಓಂ ಬ್ರಹ್ಮರೂಪಾಯ ನಮಃ |

ಓಂ ವಿಷ್ಣವೇ ನಮಃ |

ಓಂ ವಿಶ್ವರೂಪಿಣೇ ನಮಃ |

ಓಂ ಶಂಕರಾಯ ನಮಃ |

ಓಂ ಆತ್ಮನೇ ನಮಃ |

ಓಂ ಅಂತರಾತ್ಮನೇ ನಮಃ |

ಓಂ ಪರಮಾತ್ಮನೇ ನಮಃ | ೧೦೮ ‌   ‌     ‌  ‌   ‌     ‌     ‌   ‌        ‌    ‌   ‌  ‌   ‌   ‌    ‌    ‌   ‌      ‌                    ‌                                   ‌ ಶ್ರೀ ದತ್ತಾತ್ರೇಯ ಸ್ತೋತ್ರಂ


ಜಟಾಧರಂ ಪಾಂಡುರಂಗಂ ಶೂಲಹಸ್ತಂ ಕೃಪಾನಿಧಿಮ್ |

ಸರ್ವರೋಗಹರಂ ದೇವಂ ದತ್ತಾತ್ರೇಯಮಹಂ ಭಜೇ || ೧ ||


ಅಸ್ಯ ಶ್ರೀದತ್ತಾತ್ರೇಯಸ್ತೋತ್ರಮಂತ್ರಸ್ಯ ಭಗವಾನ್ನಾರದಋಷಿಃ | ಅನುಷ್ಟುಪ್ ಛಂದಃ | ಶ್ರೀದತ್ತಃ ಪರಮಾತ್ಮಾ ದೇವತಾ | ಶ್ರೀದತ್ತಾತ್ರೇಯ ಪ್ರೀತ್ಯರ್ಥೇ ಜಪೇ ವಿನಿಯೋಗಃ ||


ನಾರದ ಉವಾಚ |

 ಜಗದುತ್ಪತ್ತಿಕರ್ತ್ರೇ ಚ ಸ್ಥಿತಿಸಂಹಾರಹೇತವೇ |

ಭವಪಾಶವಿಮುಕ್ತಾಯ ದತ್ತಾತ್ರೇಯ ನಮೋಽಸ್ತು ತೇ || ೧ ||


ಜರಾಜನ್ಮವಿನಾಶಾಯ ದೇಹಶುದ್ಧಿಕರಾಯ ಚ |

ದಿಗಂಬರ ದಯಾಮೂರ್ತೇ ದತ್ತಾತ್ರೇಯ ನಮೋಽಸ್ತು ತೇ || ೨ ||


ಕರ್ಪೂರಕಾಂತಿದೇಹಾಯ ಬ್ರಹ್ಮಮೂರ್ತಿಧರಾಯ ಚ |

ವೇದಶಾಸ್ತ್ರಪರಿಜ್ಞಾಯ ದತ್ತಾತ್ರೇಯ ನಮೋಽಸ್ತು ತೇ || ೩ ||


ಹ್ರಸ್ವದೀರ್ಘಕೃಶಸ್ಥೂಲನಾಮಗೋತ್ರವಿವರ್ಜಿತ |

ಪಂಚಭೂತೈಕದೀಪ್ತಾಯ ದತ್ತಾತ್ರೇಯ ನಮೋಽಸ್ತು ತೇ || ೪ ||


ಯಜ್ಞಭೋಕ್ತೇ ಚ ಯಜ್ಞಾಯ ಯಜ್ಞರೂಪಧರಾಯ ಚ |

ಯಜ್ಞಪ್ರಿಯಾಯ ಸಿದ್ಧಾಯ ದತ್ತಾತ್ರೇಯ ನಮೋಽಸ್ತು ತೇ || ೫ ||


ಆದೌ ಬ್ರಹ್ಮಾ ಹರಿರ್ಮಧ್ಯೇ ಹ್ಯಂತೇ ದೇವಸ್ಸದಾಶಿವಃ |

ಮೂರ್ತಿತ್ರಯಸ್ವರೂಪಾಯ ದತ್ತಾತ್ರೇಯ ನಮೋಽಸ್ತು ತೇ || ೬ ||


ಭೋಗಾಲಯಾಯ ಭೋಗಾಯ ಯೋಗಯೋಗ್ಯಾಯ ಧಾರಿಣೇ |

ಜಿತೇಂದ್ರಿಯ ಜಿತಜ್ಞಾಯ ದತ್ತಾತ್ರೇಯ ನಮೋಽಸ್ತು ತೇ || ೭ ||


ದಿಗಂಬರಾಯ ದಿವ್ಯಾಯ ದಿವ್ಯರೂಪಧರಾಯ ಚ |

ಸದೋದಿತಪರಬ್ರಹ್ಮ ದತ್ತಾತ್ರೇಯ ನಮೋಽಸ್ತು ತೇ || ೮ ||


ಜಂಬೂದ್ವೀಪೇ ಮಹಾಕ್ಷೇತ್ರೇ ಮಾತಾಪುರನಿವಾಸಿನೇ |

ಜಯಮಾನ ಸತಾಂ ದೇವ ದತ್ತಾತ್ರೇಯ ನಮೋಽಸ್ತು ತೇ || ೯ ||


ಭಿಕ್ಷಾಟನಂ ಗೃಹೇ ಗ್ರಾಮೇ ಪಾತ್ರಂ ಹೇಮಮಯಂ ಕರೇ |

ನಾನಾಸ್ವಾದಮಯೀ ಭಿಕ್ಷಾ ದತ್ತಾತ್ರೇಯ ನಮೋಽಸ್ತು ತೇ || ೧೦ ||


ಬ್ರಹ್ಮಜ್ಞಾನಮಯೀ ಮುದ್ರಾ ವಸ್ತ್ರೇ ಚಾಕಾಶಭೂತಲೇ |

ಪ್ರಜ್ಞಾನಘನಬೋಧಾಯ ದತ್ತಾತ್ರೇಯ ನಮೋಽಸ್ತು ತೇ || ೧೧ ||


ಅವಧೂತ ಸದಾನಂದ ಪರಬ್ರಹ್ಮಸ್ವರೂಪಿಣೇ |

ವಿದೇಹದೇಹರೂಪಾಯ ದತ್ತಾತ್ರೇಯ ನಮೋಽಸ್ತು ತೇ || ೧೨ ||


ಸತ್ಯರೂಪ ಸದಾಚಾರ ಸತ್ಯಧರ್ಮಪರಾಯಣ |

ಸತ್ಯಾಶ್ರಯಪರೋಕ್ಷಾಯ ದತ್ತಾತ್ರೇಯ ನಮೋಽಸ್ತು ತೇ || ೧೩ ||


ಶೂಲಹಸ್ತಗದಾಪಾಣೇ ವನಮಾಲಾಸುಕಂಧರ |

ಯಜ್ಞಸೂತ್ರಧರ ಬ್ರಹ್ಮನ್ ದತ್ತಾತ್ರೇಯ ನಮೋಽಸ್ತು ತೇ || ೧೪ ||


ಕ್ಷರಾಕ್ಷರಸ್ವರೂಪಾಯ ಪರಾತ್ಪರತರಾಯ ಚ |

ದತ್ತಮುಕ್ತಿಪರಸ್ತೋತ್ರ ದತ್ತಾತ್ರೇಯ ನಮೋಽಸ್ತು ತೇ || ೧೫ ||


ದತ್ತ ವಿದ್ಯಾಢ್ಯ ಲಕ್ಷ್ಮೀಶ ದತ್ತ ಸ್ವಾತ್ಮಸ್ವರೂಪಿಣೇ |

ಗುಣನಿರ್ಗುಣರೂಪಾಯ ದತ್ತಾತ್ರೇಯ ನಮೋಽಸ್ತು ತೇ || ೧೬ ||


ಶತ್ರುನಾಶಕರಂ ಸ್ತೋತ್ರಂ ಜ್ಞಾನವಿಜ್ಞಾನದಾಯಕಮ್ |

ಸರ್ವಪಾಪಂ ಶಮಂ ಯಾತಿ ದತ್ತಾತ್ರೇಯ ನಮೋಽಸ್ತು ತೇ || ೧೭ ||


ಇದಂ ಸ್ತೋತ್ರಂ ಮಹದ್ದಿವ್ಯಂ ದತ್ತಪ್ರತ್ಯಕ್ಷಕಾರಕಮ್ |

ದತ್ತಾತ್ರೇಯಪ್ರಸಾದಾಚ್ಚ ನಾರದೇನ ಪ್ರಕೀರ್ತಿತಮ್ || ೧೮ ||


ಇತಿ ಶ್ರೀನಾರದಪುರಾಣೇ ನಾರದವಿರಚಿತಂ ಶ್ರೀ ದತ್ತಾತ್ರೇಯ ಸ್ತೋತ್ರಮ್ |

Tuesday, December 07, 2021

ಮಮಕಾರಃ



ತ್ಯಕ್ತವ್ಯೋ ಮಮಕಾರಸ್ತ್ಯಕ್ತುಂ ಯದಿ ಶಕ್ಯತೇ ನಾಸೌ |

ಕರ್ತವ್ಯೋ ಮಮಕಾರಃ ಕಿಂ ತು ಸ ಸರ್ವತ್ರ ಕರ್ತವ್ಯಃ ||

- ಅಪ್ಪಯ್ಯ ದೀಕ್ಷಿತ.

"ನನ್ನದು" ಎಂಬ ಮಮಕಾರವನ್ನು ಹೇಗಾದರೂ ಮಾಡಿ ಬಿಟ್ಟು ಬಿಡಬೇಕು. ಒಂದು ವೇಳೆ ಅದನ್ನು ಬಿಡಲು ಸಾಧ್ಯವಾಗದೇ ಇದ್ದರೆ ಮಮಕಾರವನ್ನು ಇಟ್ಟುಕೊಳ್ಳಬಹುದು. ಆದರೆ ಅದನ್ನು ತನಗೊಬ್ಬನಿಗೇ ಅಲ್ಲದೇ ಎಲ್ಲರ ವಿಷಯದಲ್ಲಿಯೂ ಇಡಬೇಕು.

#AppayyaDeekshita ; #mamakara

Thursday, November 11, 2021

ಚಮಕ ಪ್ರಶ್ನೆ

ವಿದ್ವಾನ್ ಶೇಷಾಚಲ ಶರ್ಮಾರವರ ಗ್ರಂಥದಲ್ಲಿ ಕಂಡುಬಂದುದು:


(ಚಮಕಾಧ್ಯಾಯದ ಕೊನೆಯಲ್ಲಿ ಪಠಿಸಬೇಕಾದ ಮಂತ್ರದ ಅರ್ಥ) : 


ಇಡಾ ಎಂಬ ದೇವವಾಣೀ ರೂಪವಾದ ಧೇನುವು ದೇವತೆಗಳನ್ನು ಆಹ್ವಾನಮಾಡುವ ಹೋತಾ ಆಗಿದೆ. ಆ ವೇದವಾಣಿಯೇ ಯಜ್ಞದ ನೇತೃವಾದ ಮನು ಪ್ರಜಾಪತಿ, ಬೃಹಸ್ಪತಿಯು ಶಸ್ತ್ರ-ಪ್ರತಿಗರ ಮುಂತಾದವುಗಳನ್ನು ಶಂಸಿಸುತ್ತಾನೆ. ವಿಶ್ವೇದೇವರು ಸೂಕ್ತವಾಚಕರಾಗಿರುತ್ತಾರೆ. (ಇಡಾ ಮುಂತಾದವರು ಹೀಗೆ ಮಾಡುವುದರಿಂದ ನಾನು ಪ್ರಮಾದಗೊಂಡರೂ ನನ್ನ ಅಪರಾಧವಿರುವುದಿಲ್ಲ.) ಆದುದರಿಂದ ಓ ಪೃಥಿವಿಯೇ! ತಾಯಿಯೇ! ನನ್ನನ್ನು ಹಿಂಸಿಸಬೇಡ. ಮನಸ್ಸಿನಿಂದ ಮಧುರವಾದುದನ್ನೇ. ಚಿಂತಿಸುತ್ತೇನೆ. ಮಧುರವಾದುದನ್ನೇ ಉಂಟುಮಾಡುತ್ತೇನೆ. ಮಧುರವಾದುದನ್ನೇ (ದೇವತೆಗಳಿಗೆ) ಹೊಂದಿಸುತ್ತೇನೆ. ಮಧುರವಾದುದನ್ನೇ ವಾಣಿಯಿಂದ ನುಡಿಯುತ್ತೇನೆ. ಮಧುರವಾದ ಮಾತನ್ನೇ ದೇವತೆಗಳಿಗೆ ಹೇಳಲು ಸಮರ್ಥನಾಗುತ್ತೇನೆ. ಮನುಷ್ಯರಿಗೆ ಶ್ರವಣೀಯವಾದ (ಶ್ರುತಿ ಸುಖವಾದ) ಮಾತನ್ನು ಹೇಳಲು ಸಮರ್ಥನಾಗುತ್ತೇನೆ. ಇಂತಹ ಗುಣವಿಶಿಷ್ಟನಾದ ನನ್ನನ್ನು ದೇವತೆಗಳು ರಕ್ಷಿಸಲಿ. ನಾನು ಅನುಷ್ಠಾನ ಮಾಡಿದುದು ಶೋಭಾದಾಯಕವಾಗುವಂತೆ ದೇವತೆಗಳು ಅನುಮೋದಿಸಲಿ, ಪಿತೃದೇವತೆಗಳೂ ಕೂಡ ಇವನು ಉತ್ಕೃಷ್ಟವಾದುದನ್ನು ಅನುಷ್ಠಾನಮಾಡುತ್ತಾನೆಂದು ನನ್ನನ್ನು ಅನುಮೋದಿಸಲಿ.

(ಬ್ರಹ್ಮವಿದ್ಯೋಪಾಸನಾ ದೃಷ್ಟಿಯಿಂದ ಈ ಮಂತ್ರದ ಅರ್ಥ) :

ಧೇನುರೂಪವಾದ ಇಡಾ ದೇವಿಯು ಅಂದರೆ ಬ್ರಹ್ಮವಿದ್ಯೆಯು ದೇವತೆಗಳನ್ನು ಆಹ್ವಾನಿಸುವ ವಿದ್ಯೆಯು. ಮಂತ್ರರೂಪವಾದ ಈ ವಾಗ್ದೇವಿಯು ಯಜ್ಞವನ್ನು ನಯನಮಾಡುವವಳು. ಬೃಹಸ್ಪತಿಯು ಕರ್ಮಸಾಕ್ಷಿಯಾದ ಈಶ್ವರನು. ಕರ್ಮಜನ್ಯವಾದ ಸುಖಗಳನ್ನು ಪ್ರತಿಪಾದಿಸುತ್ತಾನೆ. ಶೋಭನವಾದ ವಾಣಿಯುಳ್ಳ ಹಿಂದೆ ತಿಳಿಸಿದ ದೇವತೆಗಳೊಡಗೂಡಿದ ವಿಶ್ವೇದೇವತೆಗಳು ನನಗೆ ಶ್ರೇಯಸ್ಸನ್ನು ಉಂಟುಮಾಡಲಿ, ತಾಯಿಯೇ! ಪೃಥ್ವಿದೇವಿಯೇ! ನನ್ನನ್ನು ಹಿಂಸಿಸಬೇಡ. ನಾನು (ನಿಮ್ಮ) ಮಧುರವಾದ ಸ್ವರೂಪವನ್ನೇ ಚಿಂತಿಸುತ್ತೇನೆ. ಮಧುರವಾದ (ನಿಮ್ಮ) ಸ್ತೋತ್ರವನ್ನೇ ಮಾಡುತ್ತೇನೆ. ನಾನು ಮಧುರವಾದದ್ದನ್ನೇ ಧರಿಸುತ್ತೇನೆ. ಮಧುರವಾದ ವಾಣಿಯನ್ನೇ ನುಡಿಯುತ್ತೇನೆ. ನನ್ನ ಆತ್ಮೀಯರಾದ ಜನರನ್ನು ಕುರಿತು ಮಧುರವಾದ ಮಾತನ್ನೇ ಆಡುತ್ತೇನೆ. ಕರ್ಮಾಭಿಮಾನಿಗಳಾದ ದೇವತೆಗಳಿಗೆ ಹವಿಸ್ಸಿನ ಸಹಿತವಾದ ಮಧುರವಾಣಿಯನ್ನೇ ಅರ್ಪಿಸುತ್ತೇನೆ. ಮನುಷ್ಯರಿಗೆ ಶ್ರವಣರಮಣೀಯವಾದ ಯಥಾರ್ಥವಚನವನ್ನೇ ಆಡುತ್ತೇನೆ. ಈ ರೀತಿ ಆಚರಿಸುವ ನನ್ನನ್ನು ದೇವತೆಗಳು ರಕ್ಷಿಸಲಿ, ಜಗತ್ತಿನಲ್ಲಿ ನನಗೆ ಶೋಭಾತಿಶಯವು ಉಂಟಾಗಲು ಪಿತೃಗಳು ಅನುಮತಿಯನ್ನು ನೀಡಲಿ, ತ್ರಿವಿಧಶಾಂತಿಯು ಉಂಟಾಗಲಿ.


ವಾಜ, ಪ್ರಸವ, ಅಪಿಜ, ಕ್ರತು, ಸುವ, ಮೂರ್ಧಾ, ವ್ಯಕ್ತಿಯ, ಆಂತ್ಯಾಯನ, ಅಂತ್ಯ, ಭೌವನ, ಭುವನ, ಅಧಿಪತಿ ಎಂಬಿವು ಚೈತ್ರಾದಿ ಮಾಸಗಳ ನಾಮ ವಿಶೇಷಗಳು.

Tuesday, October 26, 2021

ಪಾಪಘ್ನೀ ತ್ವತ್ಸಮಾ ನ ಹಿ


ಮತ್ಸಮಃ ಪಾತಕೀ ನಾಸ್ತಿ ಪಾಪಘ್ನೀ ತ್ವತ್ಸಮಾ ನ ಹಿ।

ಏವಂ ಜ್ಞಾತ್ವಾ ಮಹಾದೇವಿ ಯಥಾಯೋಗ್ಯಂ ತಥಾ ಕುರು॥ 

Wednesday, September 29, 2021

ನ ಜಾತು ಕಾಮಃ

 ನ ಜಾತು ಕಾಮಃ ಕಾಮಾನಾಮುಪಭೋಗೇನ ಶಾಮ್ಯತಿ |

ಹವಿಷಾ ಕೃಷ್ಣವರ್ತ್ಮೇವ ಭೂಯ ಏವಾಭಿವರ್ಧತೇ ||

 ಬೆಂಕಿಯು ತುಪ್ಪದಿಂದ  ಹೆಚ್ಚು  ಪ್ರಜ್ವಲಿಸುವಂತೆಯೇ  ಕಾಮಾಭಿಲಾಷೆಯು  ಭೋಗಾನುಭವದಿಂದ ಇನ್ನೂ ಅಧಿಕವಾಗಿ ಬೆಳೆಯುತ್ತದೆಯೇವಿನಃ  ಶಮನವಾಗುವುದಿಲ್ಲ.

Monday, August 30, 2021

ಶ್ರೀಕೃಷ್ಣಃ ಕಮಲಾನಾಥೋ ವಾಸುದೇವಃ ಸನಾತನಃ



ಏಕಂ ಶಾಸ್ತ್ರಂ ದೇವಕೀಪುತ್ರ ಗೀತಮ್ ಏಕೋ ದೇವೋ ದೇವಕೀಪುತ್ರ ಏವ l

ಏಕೋ ಮಂತ್ರಸ್ತಸ್ಯ ನಾಮಾನಿ ಯಾನಿ ಕರ್ಮಾಪ್ಯೇಕಂ ತಸ್ಯ ದೇವಸ್ಯ ಸೇವಾ ll


 ಶ್ರೀಕೃಷ್ಣಃ ಕಮಲಾನಾಥೋ ವಾಸುದೇವಃ ಸನಾತನಃ |

ವಾಸುದೇವಾತ್ಮಜಃ ಪುಣ್ಯೋ ಲೀಲಾಮಾನುಷವಿಗ್ರಹಃ || ೧ ||


ಶ್ರೀವತ್ಸಕೌಸ್ತುಭಧರೋ ಯಶೋದಾವತ್ಸಲೋ ಹರಿಃ |

ಚತುರ್ಭುಜಾತ್ತಚಕ್ರಾಸಿಗದಾಶಂಖಾದ್ಯುದಾಯುಧಃ || ೨ ||


ದೇವಕೀನಂದನಃ ಶ್ರೀಶೋ ನಂದಗೋಪಪ್ರಿಯಾತ್ಮಜಃ |

ಯಮುನಾವೇಗಸಂಹಾರೀ ಬಲಭದ್ರಪ್ರಿಯಾನುಜಃ || ೩ ||


ಪೂತನಾಜೀವಿತಹರಃ ಶಕಟಾಸುರಭಂಜನಃ |

ನಂದವ್ರಜಜನಾನಂದಃ ಸಚ್ಚಿದಾನಂದವಿಗ್ರಹಃ || ೪ ||


ನವನೀತವಿಲಿಪ್ತಾಂಗೋ ನವನೀತನಟೋಽನಘಃ |

ನವನೀತನವಾಹಾರೋ ಮುಚುಕುಂದಪ್ರಸಾದಕೃತ್ || ೫ ||


ಷೋಡಶಸ್ತ್ರೀಸಹಸ್ರೇಶಸ್ತ್ರಿಭಂಗೀ ಮಧುರಾಕೃತಿಃ |

ಶುಕವಾಗಮೃತಾಬ್ಧೀಂದುರ್ಗೋವಿಂದೋ ಯೋಗಿನಾಂ ಪತಿಃ || ೬ ||


ವತ್ಸಪಾದಹರೋಽನಂತೋ ಧೇನುಕಾಸುರಭಂಜನಃ |

ತೃಣೀಕೃತತೃಣಾವರ್ತೋ ಯಮಳಾರ್ಜುನಭಂಜನಃ || ೭ ||


ಉತ್ತಾಲತಾಲಭೇತ್ತಾ ಚ ತಮಾಲಶ್ಯಾಮಲಲಾಕೃತಿಃ |

ಗೋಪಗೋಪೀಶ್ವರೋ ಯೋಗೀ ಸೂರ್ಯಕೋಟಿಸಮಪ್ರಭಃ || ೮ ||


ಇಳಾಪತಿಃ ಪರಂಜ್ಯೋತಿರ್ಯಾದವೇಂದ್ರೋ ಯದೂದ್ವಹಃ |

ವನಮಾಲೀ ಪೀತವಾಸಾಃ ಪಾರಿಜಾತಾಪಹಾರಕಃ || ೯ ||


ಗೋವರ್ಧನಾಚಲೋದ್ಧರ್ತಾ ಗೋಪಾಲಃ ಸರ್ವಪಾಲಕಃ |

ಅಜೋ ನಿರಂಜನಃ ಕಾಮಜನಕಃ ಕಂಜಲೋಚನಃ || ೧೦ ||


ಮಧುಹಾ ಮಥುರಾನಾಥೋ ದ್ವಾರಕಾನಾಯಕೋ ಬಲೀ |

ವೃಂದಾವನಾಂತಃ ಸಂಚಾರೀ ತುಲಸೀದಾಮಭೂಷಣಃ || ೧೧ ||


ಸ್ಯಮಂತಕಮಣೇರ್ಹರ್ತಾ ನರನಾರಾಯಣಾತ್ಮಕಃ |

ಕುಬ್ಜಾಗಂಧಾನುಲಿಪ್ತಾಂಗೋ ಮಾಯೀ ಪರಮಪೂರುಷಃ || ೧೨ ||


ಮುಷ್ಟಿಕಾಸುರಚಾಣೂರಮಲ್ಲಯುದ್ಧವಿಶಾರದಃ |

ಸಂಸಾರವೈರೀ ಕಂಸಾರಿರ್ಮುರಾರಿರ್ನರಕಾಂತಕಃ || ೧೩ ||


ಅನಾದಿಬ್ರಹ್ಮಚಾರೀ ಚ ಕೃಷ್ಣಾವ್ಯಸನಕರ್ಷಕಃ |

ಶಿಶುಪಾಲಶಿರಶ್ಛೇತ್ತಾ ದುರ್ಯೋಧನಕುಲಾಂತಕಃ || ೧೪ ||


ವಿದುರಾಕ್ರೂರವರದೋ ವಿಶ್ವರೂಪಪ್ರದರ್ಶಕಃ |

ಸತ್ಯವಾಕ್ ಸತ್ಯಸಂಕಲ್ಪಃ ಸತ್ಯಭಾಮಾರತೋ ಜಯೀ || ೧೫ ||


ಸುಭದ್ರಾಪೂರ್ವಜೋ ವಿಷ್ಣುರ್ಭೀಷ್ಮಮುಕ್ತಿಪ್ರದಾಯಕಃ |

ಜಗದ್ಗುರುರ್ಜಗನ್ನಾಥೋ ವೇಣುನಾದವಿಶಾರದಃ || ೧೬ ||


ವೃಷಭಾಸುರವಿಧ್ವಂಸೀ ಬಾಣಾಸುರಕರಾಂತಕಃ |

ಯುಧಿಷ್ಠಿರಪ್ರತಿಷ್ಠಾತಾ ಬರ್ಹಿಬರ್ಹಾವತಂಸಕಃ || ೧೭ ||


ಪಾರ್ಥಸಾರಥಿರವ್ಯಕ್ತೋ ಗೀತಾಮೃತಮಹೋದಧಿಃ |

ಕಾಲೀಯಫಣಮಾಣಿಕ್ಯರಂಜಿತಶ್ರೀಪದಾಂಬುಜಃ || ೧೮ ||


ದಾಮೋದರೋ ಯಜ್ಞಭೋಕ್ತಾ ದಾನವೇಂದ್ರವಿನಾಶನಃ |

ನಾರಾಯಣಃ ಪರಂಬ್ರಹ್ಮ ಪನ್ನಗಾಶನವಾಹನಃ || ೧೯ ||


ಜಲಕ್ರೀಡಾಸಮಾಸಕ್ತಗೋಪೀವಸ್ತ್ರಾಪಹಾರಕಃ |

ಪುಣ್ಯಶ್ಲೋಕಸ್ತೀರ್ಥಪಾದೋ ವೇದವೇದ್ಯೋ ದಯಾನಿಧಿಃ || ೨೦ ||


ಸರ್ವತೀರ್ಥಾತ್ಮಕಃ ಸರ್ವಗ್ರಹರೂಪೀ ಪರಾತ್ಪರಃ |

ಏವಂ ಶ್ರೀಕೃಷ್ಣದೇವಸ್ಯ ನಾಮ್ನಾಮಷ್ಟೋತ್ತರಂ ಶತಮ್ || ೨೧ ||


ಕೃಷ್ಣೇನ ಕೃಷ್ಣಭಕ್ತಾನಾಂ ಗೀತಂ ಗೀತಾಮೃತಂ ಪುರಾ |

ಸ್ತೋತ್ರಂ ಕೃಷ್ಣಪ್ರಿಯತಮಂ ಶ್ರುತಂ ತಸ್ಮಾನ್ಮಯಾ ಪರಮ್ || ೨೨ ||


ಕೃಷ್ಣನಾಮಾಮೃತಂ ನಾಮ ಪರಮಾನಂದಕಾರಣಮ್ |

ಈತಿಬಾಧಾದಿಧುಃಖಘ್ನಂ ಪರಮಾಯುಷ್ಯವರ್ಧನಮ್ || ೨೩ ||


ದಾನಂ ವ್ರತಂ ತಪಸ್ತೀರ್ಥಂ ಯತ್ಕೃತಂ ತ್ವಿಹ ಜನ್ಮನಿ |

ಜಪತಾಂ ಶ್ರೃಣ್ವತಾಮೇತತ್ ಕೋಟಿಕೋಟಿಗುಣಂ ಭವೇತ್ || ೨೪ ||


ಪುತ್ರಪ್ರದಮಪುತ್ರಾಣಾಮಗತೀನಾಂ ಗತಿಪ್ರದಮ್ |

ಧನಾವಹಂ ದರಿದ್ರಾಣಾಂ ಜಯೇಚ್ಛೂನಾಂ ಜಯಾವಹಮ್ || ೨೫ ||


ಶಿಶೂನಾಂ ಗೋಕುಲಾನಾಂ ಚ ಪುಷ್ಟಿದಂ ಪೂರ್ಣಪುಣ್ಯದಮ್ |

ಬಾಲರೋಗಗ್ರಹಾದೀನಾಂ ಶಮನಂ ಶಾಂತಿಮುಕ್ತಿದಮ್ || ೨೬ ||


ಸಮಸ್ತಕಾಮದಂ ಸದ್ಯಃ ಕೋಟಿಜನ್ಮಾಘನಾಶನಮ್ |

ಅಂತೇ ಕೃಷ್ಣಸ್ಮರಣದಂ ಭವತಾಪತ್ರಯಾಪಹಮ್ || ೨೭ ||


ಕೃಷ್ಣಾಯ ಯಾದವೇಂದ್ರಾಯ ಜ್ಞಾನಮುದ್ರಾಯ ಯೋಗಿನೇ |

ನಾಥಾಯ ರುಗ್ಮಿಣೀಶಾಯ ನಮೋ ವೇದಾಂತವೇದಿನೇ || ೨೮ ||


ಇಮಂ ಮಂತ್ರಂ ಜಪನ್ ನಿತ್ಯಂ ವ್ರಜಂಸ್ತಿಷ್ಠನ್ ದಿವಾ ನಿಶಿ |

ಸರ್ವಗ್ರಹಾನುಗ್ರಹಭಾಕ್ ಸರ್ವಪ್ರಿಯತಮೋ ನರಃ || ೨೯ ||


ಪುತ್ರಪೌತ್ರೈಃ ಪರಿವೃತಃ ಸರ್ವಸಿದ್ಧಿಸಮೃದ್ಧಿಮಾನ್ |

ನಿರ್ವಿಶ್ಯ ಭೋಗಾನಂತೇಽಪಿ ಕೃಷ್ಣಸಾಯುಜ್ಯಮಾಪ್ನುಯಾತ್ || ೩೦ ||


|| ಇತಿ ಶ್ರೀಬ್ರಹ್ಮಾಂಡಪುರಾಣೇ ಬ್ರಹ್ಮನಾರದಸಂವಾದೇ ಶ್ರೀಕೃಷ್ಣಾಷ್ಟೋತ್ತರಶತನಾಮಸ್ತೋತ್ರಮ್

Sunday, August 29, 2021

ಪವಿತ್ರಂ ಹನುಮನ್ನಾಮ


 ಹನುಮಾನಂಜನಾಸೂನುರ್ವಾಯುಪುತ್ರೋ ಮಹಾಬಲಃ ।

ರಾಮೇಷ್ಟಃ ಫಲ್ಗುಣಸಖಃ ಪಿಂಗಾಕ್ಷೋ ಅಮಿತ ವಿಕ್ರಮಃ ॥

ಉದಧಿಕ್ರಮಣಶ್ಚೈವ ಸೀತಾಶೋಕ ವಿನಾಶನಃ ।

ಲಕ್ಷ್ಮಣಪ್ರಾಣದಾತಾ ಚ ದಶಗ್ರೀವಸ್ಯ ದರ್ಪಹಾ ॥


ದ್ವಾದಶೈತಾನಿ ನಾಮಾನಿ ಕಪೀಂದ್ರಸ್ಯ ಮಹಾತ್ಮನಃ ।

ಸ್ವಾಪಕಾಲೇ ಪಠೇನ್ನಿತ್ಯಂ ಯಾತ್ರಾಕಾಲೇ ವಿಶೇಷತಃ 

ತಸ್ಯ ಮೃತ್ಯುಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್ ॥ 


ಪವಿತ್ರಂ ಹನುಮನ್ನಾಮ ದ್ವಾದಶಾವೃತಿಮಾತ್ರತಃ ।

ಯಸ್ಸ್ಮರಂತಿ ಜನಾಸ್ತೇಷಾಂ ಕಾರ್ಯಸಿದ್ಧಿರ್ಭವೇದ್ಧೃವಂ ॥ 

Monday, August 02, 2021

ಆಂಜನೇಯಂ ಮಹಾವೀರಂ


                         ಆಂಜನೇಯಂ ಮಹಾವೀರಂ ಬ್ರಹ್ಮ ವಿಷ್ಣು ಶಿವಾತ್ಮಕಂ 


ರಾ ಶಬ್ದ ಉಚ್ಚಾರ ಮಾತ್ರೇಣ ಮುಖಾನ್ನಿರ್ಯಾಂತಿ ಪಾತಕಾಃ

ಪುನಃ ಪ್ರವೇಶ ಭೇತ್ಯಾ ಚ ಮಕಾರಸ್ತು ಕವಾಟವತ್ ॥

 

ಶ್ರೀರಾಮೇತಿ ಏಕದಾವುಕ್ತಂ ಮನೋಯಸ್ಯ ಪ್ರವರ್ತತೇ।

ವೈಕುಂಠವಾಸಿನಸ್ತಸ್ಯ ಕುಲಂ ಏಕೋತ್ತರಂ ಶತಂ ॥

ಶ್ರೀ ರುದ್ರದ್ವಾದಶ ಸ್ತೋತ್ರಂ


ಪ್ರಥಮಂ ತು ಮಹಾದೇವಂ ದ್ವಿತೀಯಂ ತು ಮಹೇಶ್ವರಂ

ತೃತೀಯಂ ಶಂಕರಂ ಪ್ರೋಕ್ತಂ ಚತುರ್ಥಂ ವೃಷಭಧ್ವಜಂ ।। ೧ ।।

ಪಂಚಮಂ ಕೃತ್ತಿವಾಸಂ ಚ ಷಷ್ಠ೦ ಕಾಮಾಂಗನಾಶನಂ

ಸಪ್ತಮಂ ದೇವದೇವೇಶಂ ಶ್ರೀಕಂಠ೦ ಚಾಷ್ಟಮಂ ತಥಾ ।। ೨ ।।

ನವಮಂ ತು ಹರಂ ದೇವಂ ದಶಮಂ ಪಾರ್ವತೀಪತಿಂ

ರುದ್ರಮೇಕಾದಶಂ ಪ್ರೋಕ್ತಂ ದ್ವಾದಶಂ ಶಿವಮುಚ್ಯತೇ ।। ೩ ।।


।। ಇತಿ ಶ್ರೀ ರುದ್ರದ್ವಾದಶ ಸ್ತೋತ್ರಂ ಸಮಾಪ್ತಂ ।।




Sunday, July 25, 2021

ವ್ಯಾಸೋಚ್ಛಿಷ್ಟಂ ಜಗತ್ಸರ್ವಮ್

ಅಚತುರ್ವದನೋ ಬ್ರಹ್ಮಾ ದ್ವಿಬಾಹುರಪರೋ ಹರಿಃ |

ಅಫಾಲಲೋಚನಃ ಶಂಭುಃ ಭಗವಾನ್ ಬಾದರಾಯಣಃ ||

ಭಗವಾನ ವೇದವ್ಯಾಸರು ನಾಲ್ಕು ಮುಖಗಳಿಲ್ಲದಿರುವಾಗಲೂ ಬ್ರಹ್ಮದೇವರ ಸ್ವರೂಪವಾಗಿದ್ದಾರೆ. ಎರಡು ಕೈಗಳನ್ನು ಹೊಂದಿದ್ದರೂ ಮತ್ತೊಬ್ಬ ಭಗವಾನ್ ವಿಷ್ಣುವಾಗಿದ್ದಾರೆ ಮತ್ತು ಹಣೆಯಲ್ಲಿ ಮೂರನೇ ಕಣ್ಣು ಇಲ್ಲದಿರುವಾಗಲೂ ಶಿವಸ್ವರೂಪರಾಗಿದ್ದಾರೆ.

***

ವ್ಯಾಸೋಚ್ಛಿಷ್ಟಂ ಜಗತ್ಸರ್ವಮ್ |

ಈ ಜಗತ್ತಿನ ಸರ್ವಗ್ರಂಥಗಳ ವಿಷಯವಸ್ತುಗಳೂ ವ್ಯಾಸರ ಉಚ್ಛಿಷ್ಟ /ಎಂಜಲು / ವ್ಯಾಸರು ತಿಂದು ಬಿಟ್ಟದ್ದೇ ಆಗಿದೆ. ಅರ್ಥಾತ್ — ವ್ಯಾಸರು ಹೇಳದ ವಿಷಯವಿಲ್ಲ.

***

ಮುನಿಂ ಸ್ನಿಗ್ಧಾಂಬುಜಾಭಾಸಂ ವೇದವ್ಯಾಸಮಕಲ್ಮಷಮ್ |

ವೇದವ್ಯಾಸಂ ಸರಸ್ವತ್ಯಾ-ವಾಸಂ ವ್ಯಾಸಂ ನಮಾಮ್ಯಹಮ್ || 

ಕಣ್ಣುಗಳನ್ನು ತಣಿಸುವ ಸುಂದರವಾದ ಕಮಲದ ರೀತಿಯಲ್ಲಿ ಕಳಂಕರಹಿತ ಸರಸ್ವತಿಯ ತವರುಮನೆಯಾಗಿರುವ ಭಗವಾನ್ ವೇದವ್ಯಾಸರಿಗೆ ನಾನು ನಮಸ್ಕರಿಸುತ್ತೇನೆ.

***

ವೇದವ್ಯಾಸಂ ಸ್ವಾತ್ಮರೂಪಂ ಸತ್ಯಸಂಧಂ ಪರಾಯಣಂ ।

ಶಾಂತಂ ಜಿತೇಂದ್ರಿಯಕ್ರೋಧಂ ಸಶಿಷ್ಯಂ ಪ್ರಣಮಾಮ್ಯಹಂ ॥

Friday, July 02, 2021

ಕವೀಶ್ವರ ಕಪೀಶ್ವರೌ



 ಸೀತಾರಾಮ ಗುಣಗ್ರಾಮ ಪುಣ್ಯಾರಣ್ಯ ವಿಹಾರಿಣೌ |

ವಂದೇ ವಿಶುದ್ಧ ವಿಜ್ಞಾನೌ ಕವೀಶ್ವರ ಕಪೀಶ್ವರೌ ||

Tuesday, June 15, 2021

ಸನಾತನ ರೀತ್ಯ ಜನ್ಮದಿನ ಶುಭಾಷಯಗಳು

 ನವೋನವೋ ಭವತಿ ಜಾಯಮಾನೋಹ್ನಾಂ ಕೇತುರುಷ ಸಾಮೇತ್ಯಗ್ರಂ | 

ಭಾಗಂ ದೇವೇಭ್ಯೋ ವಿ ದಧಾತ್ಯಾನ್ಪ್ರಚಂದ್ರಮಾಸ್ತಿರತೇ ದೀರ್ಘಮಾಯುಃ || 


ಚಂದ್ರನು ಪ್ರತಿದಿನವೂ ಹುಟ್ಟುತ್ತಾ ಹೊಸತನದಿಂದ ಬೆಳೆಯುತ್ತಾ ಹೊಸಬನಾಗಿ ಕಾಣುತ್ತಾನೆ. ಪಾಡ್ಯ ಮುಂತಾದ ದಿನಗಳಲ್ಲಿ ಪ್ರಜ್ಞಾಪಕನಾದ ಚಂದ್ರನು ಉಷಸ್ಸುಗಳ ಮುಂಭಾಗದಲ್ಲಿ ಹೋಗುತ್ತಾನೆ. ತನ್ನ ದೈನಂದಿನ ಕ್ರಮದಲ್ಲಿ ಆವಿರ್ಭವಿಸುತ್ತಾ ದೇವತೆಗಳಿಗೆ ಯಜ್ಞವನ್ನು ನಿಯಮಿಸುತ್ತಾನೆ. #ದೀರ್ಘವಾದ_ಆಯುಸ್ಸನ್ನೂ ಕೊಡುತ್ತಾನೆ. ಹಾಗೆಯೇ ತಾವು ತಮ್ಮೆಲ್ಲಾ ಕುಟುಂಬದವರೂ #ಆಯುರಾರೋಗ್ಯ_ಐಶ್ವರ್ಯಾದಿಗಳನ್ನು ಪಡೆದುಕೊಳ್ಳುವಂತಾಗಲಿ. 

Sunday, June 13, 2021

ಕಾಲಕಾಲ ನಮೋಸ್ತುತೇ

 कालरूप: कलयतां कालकालेश कारण।

कालादतीत कालस्थ कालकाल नमोस्तुते।।

 

ಕಾಲರೂಪಃ ಕಲಯತಾಂ ಕಾಲಕಾಲೇಶ ಕಾರಣ।

ಕಾಲಾದತೀತ ಕಾಲಸ್ಥ ಕಾಲಕಾಲ ನಮೋಸ್ತುತೇ  

 

सर्वतीर्थमयी माता सर्वदेवमय: पिता।

मातरं पितरं तस्मात् सर्वयत्नेन पूजयेत्।।

 

ಸರ್ವತೇರ್ಥಮಯೀ ಮಾತಾ ಸರ್ವದೇವಮಯಃ ಪಿತಾ।

ಮಾತರಂ ಪಿತರಂ ತಸ್ಮಾತ್ ಸರ್ವಯತ್ನೇನ ಪೂಜಯೇತ್


Wednesday, June 09, 2021

ಶ್ರೂಯತಾಂ ಧರ್ಮ ಸರ್ವಸ್ವಂ

 ಶ್ರೂಯತಾಂ ಧರ್ಮ ಸರ್ವಸ್ವಂ  ಶ್ರುತ್ವಾಚ ಅವಧಾರ್ಯತಾಮ್ |

ಆತ್ಮನಃ ಪ್ರತಿಕೂಲಾನಿ  ನ ಪರೇಷಾಂ ಸಮಾಚರೇತ್ ||

          ಎಲ್ಲಾ ಧರ್ಮ ಶಾಸ್ತ್ರ ಗಳನ್ನು ಓದಿದ್ದರೂ, ತಿಳಿದಿದ್ದರೂ, ಕೇಳಿದ್ದರೂ, ಅದನ್ನು ಅರ್ಥಮಾಡಿಕೊಂಡಿದ್ದರೂ, ತನಗೂ, ಬೇರೆಯವರಿಗೂ ಕೆಡುಕಾಗವ ಕಾರ್ಯವನ್ನು ಮಾಡಬಾರದು. ಅಥವಾ ತನಗೆ ಯಾವುದು ಪ್ರತಿಕೂಲವೋ ಅಂಥದನ್ನು ಬೇರೆಯವರಿಗೆ-ಪರರಿಗೂ ಪ್ರತಿಕೂಲವೆಂದು ಅರಿತು, ಮಾಡಬಾರದು.

Tuesday, June 08, 2021

ಕಾಳಿಕಾಂಬ

 जयन्ती मङ्गला काली भद्रकाली कपालिनी ।

दुर्गा शिवा क्षमा धात्री स्वाहा स्वधा नमोऽस्तु ते॥


ಜಯಂತೀ ಮಂಗಳಾ ಕಾಳಿ ಭದ್ರಕಾಳಿ ಕಪಾಲಿನಿ ।

ದುರ್ಗಾ ಶಿವಾ ಕ್ಷಮಾ ಧಾತ್ರೀ ಸ್ವಾಹಾ ಸ್ವಧಾ ನಮೋಸ್ತುತೇ ॥ 

Tuesday, May 11, 2021

ಶಿವಂ ಪ್ರಪಧ್ಯೇ

 ನಮಃ ಶಿವಾಯೇತಿ ಶಿವಂ ಪ್ರಪಧ್ಯೇ 

ಶಿವ ಪ್ರಸೀದೇತಿ ಶಿವಂ ಪ್ರಪಧ್ಯೇ । 

ಶಿವಾತ್ಪರಂ ನೇತಿ ಶಿವಂ ಪ್ರಪಧ್ಯೇ 

ಶಿವೋಹಂಮಸ್ಮೀತಿ ಶಿವಂ ಪ್ರಪಧ್ಯೇ ॥


नम: शिवायेति शिवं प्रपद्ये

शिव प्रसीदेति शिवं प्रपद्ये ।

शिवात्परं नेति शिवं प्रपद्ये

शिवोऽहमस्मीति शिवं प्रपद्ये ॥

Sunday, May 09, 2021

ಭಾಗವತ

 न त्वहं कामये राज्यं न स्वर्गं नापुनर्भवम् ।

कामये दुःखतप्तानां प्राणिनाम् आर्तिनाशनम् ॥

"ನಾನು ರಾಜ್ಯವನ್ನಾಗಲಿ, ಸ್ವರ್ಗವನ್ನಾಗಲಿ ಅಥವಾ ಮೋಕ್ಷವನ್ನಾಗಲಿ ಬಯಸುವುದಿಲ್ಲ. ದುಃಖದಿಂದ ಬಳಲುತ್ತಿರುವ ಎಲ್ಲಾ ಜೀವಿಗಳು ಕಷ್ಟ, ತೊಂದರೆಗಳಿಲ್ಲದೆ ಬದುಕಲಿ ಎಂಬುದೇ ನನ್ನ ಆಸೆ. "

Tuesday, April 13, 2021

ನವಪಲ್ಲವ

 

वसन्तस्यागमे चैत्रे वृक्षाणां नवपल्लवाः |

तथैव नववर्षेस्मिन नूतनं यश आप्नुहि ||

Saturday, March 27, 2021

ಅನಂತ ವಾಚಕ.

 ಭಾರತದಲ್ಲಿ ಭೀಷ್ಮಾಚಾರ್ಯರು ಹೇಳುತ್ತಾರೆ -- "ವಿಶ್ವಂ ಶತಂ ಸಹಸ್ರಂ ಸರ್ವಂ ಅಕ್ಷಯ ವಾಚಕಂ" . ಅನಂತವನ್ನು, ಅಕ್ಷಯವನ್ನು ಸೂಚಿಸುವ ಪದಗಳು ವಿಶ್ವಂ, ಶತಂ, ಸಹಸ್ರಂ. ಇದು ಕೇವಲ ಸಂಖ್ಯಾ ಸೂಚಕವಲ್ಲ. ಅನಂತ ಸೂಚಕ. 

Tuesday, March 23, 2021

ಚಾಣಕ್ಯನೀತಿ

 ಅಸಂತುಷ್ಟಾ ದ್ವಿಜಾ ನಷ್ಟಾಃ ಸಂತುಷ್ಟಾಶ್ಚ ಮಹೀಭುಜಃ |

ಸಲಜ್ಜಾ ಗಣಿಕಾ ನಷ್ಟಾ ನಿರ್ಲಜ್ಜಾಶ್ಚ ಕುಲಸ್ತ್ರಿಯಃ || 

                                         -- ಚಾಣಕ್ಯನೀತಿ.

Saturday, March 13, 2021

ಗ್ರಹಭಲ

 ಸೂರ್ಯ: ಮಥೇಂದುರಿಂದ್ರ ಪದವೀಂ ಸನ್ಮಂಗಳಂ  ಮಂಗಳ: ಸದ್ಬುದ್ಧಿಂಚ ಬುಧೋಗುರುಶ್ಚ ಗುರುತಾಂ ಶುಕ್ರ: ಶುಭಂ ಶಂ ಶನಿ: |

ರಾಹುರ್ಬಾಹುಬಲಂ ಕರೋತು ವಿಜಯಂ ಕೇತು: ಕುಲಸ್ಯೋನ್ನತಿಂ ನಿತ್ಯಂ ಪ್ರೀತಿಕರಾಭವಂತು ಸತತಂ ಸರ್ವೇನು ಕೂಲಾಗ್ರಹಾ: ||

Friday, February 12, 2021

ಶ್ರೀ ಲಲಿತಾ

 ಭಜೇ ಶ್ರೀಚಕ್ರ ಮಧ್ಯಸ್ಥಾಂ ದಕ್ಷಿಣೋತ್ತರ ಯೋಸ್ಸದಾ ।

ಶ್ಯಾಮಾ ವಾರ್ತಾಳಿ ಸಂಸೇವ್ಯಾಂ ಭವಾನೀಂ ಲಲಿತಾಂಬಿಕಾಂ ॥


ಬಿಂದುತ್ರಿಕೋನ ವಸುಕೋನ ದಶಾರಯುಗ್ಮ

ಮನ್ವಸ್ತ್ರ ನಾಗದಲ ಶೋಡಷಪತ್ರಯುಕ್ತಂ |

ವೃತ್ತತ್ರಯಂ ಚ ಧರಣೀಸದನಂ ತ್ರಯಂ ಚ 

ಶ್ರೀಚಕ್ರರಾಜ ಉದಿತಃ ಪರದೇವತಾಯಾಃ ||

Saturday, January 16, 2021

ಸಾರಮೇತತ್ ಚತುಷ್ಟಯಂ

 ಅಸಾರೇ ಖಲು ಸಂಸಾರೇ ಸಾರಮೇತತ್ ಚತುಷ್ಟಯಂ |

ಕಾಶ್ಯಾಂ ವಾಸಃ ಸತಾಂ ಸಂಗಃ ಗಂಗಾಂಭಃ ಶಂಭುಸೇವನಂ ||

--ಧನಂಜಯವಿಜಯ.

#KASHI , #KASHIMAHATMYA , #VARANASI , #KASHIVISHWANATH