Wednesday, October 26, 2022
ಬಲೀಂದ್ರ ಪೂಜಾ
ಕಾರ್ತ್ತಿಕ ಶುಕ್ಲ ಪ್ರತಿಪತ್ ತಿಥೌ
ಮಮ ಸಕಲ ಸಂಪದಭಿವೃದ್ಧ್ಯರ್ಥಂ ಬಲೀಂದ್ರ ಪೂಜಾಂ ಕರಿಷ್ಯೇ ॥
ಧ್ಯಾನಂ
ಧ್ಯಾಯೇತ್ ಬಲೀಂದ್ರಂ ಜಗದೇಕನಾಥಂ ಮುಕ್ತಾಫಲಾಲಂಕೃತ ಸರ್ವಗಾತ್ರಮ್ ।
ನಕ್ಷತ್ರನಾಥಾಭಮನರ್ಘ್ಯನೇಮಿಂ ಪ್ರಿಯಂ ಮುರಾರೇಃ ಕರವಾಲ ಹಸ್ತಮ್ ॥
ಅಥ ಬಲೀಂದ್ರಸ್ಯ ನವಶಕ್ತಿ ಪೂಜಾಂ ಕರಿಷ್ಯೇ -
ಶ್ರಿಯೈ ನಮಃ । ಕ್ಷೋಣ್ಯೈನಮಃ । ದಯಾಯೈ ನಮಃ । ಧರ್ಮಾಯೈ ನಮಃ । ಭಗವತ್ಯೈ
ನಮಃ । ಅನ್ನದೇವತಾಯೈ ನಮಃ । ಆನಂದಾಯೈ ನಮಃ । ರತ್ಯೈ ನಮಃ । ಶ್ರೇಷ್ಠಾಯೈ
ನಮಃ ।
ಪ್ರಾರ್ಥನಾ
ಶ್ರೀಭೂಮಿ ಸಹಿತಂ ದಿವ್ಯಂ ಮುಕ್ತಾಹಾರ ವಿಭೂಷಿತಮ್ ।
ನಮಾಮಿ ವಾಮನಂ ವಿಷ್ಣುಂ ಭುಕ್ತಿ ಮುಕ್ತಿ ಫಲ ಪ್ರದಮ್ ॥
ಬಲಿರಾಜ ನಮಸ್ತುಭ್ಯಂ ದೈತ್ಯದಾನವ ವಂದಿತ ।
ಇಂದ್ರಶತ್ರೋಮರಾರಾತೇ ಸಾನ್ನಿಧ್ಯಂ ಕುರು ಸರ್ವದಾ ॥
ಓಂ ನಮೋ ಬಲೀಂದ್ರಾಯ ಭಗವತೇ ವಿಷ್ಣುಭಕ್ತಾಯ ದೈತ್ಯಪತಯೇ ಯೋಗ
ಸಿಂಹಾಸನಸ್ಥಾಯ ನಮಃ ॥
ಬಲಿರಾಜ ನಮಸ್ತುಭ್ಯಂ ವೈರೋಚನಸುತಪ್ರಭೋ ।
ಭವಿಷ್ಯೇಂದ್ರ ಸುರಾರಾತೇ ದೀಪೋಽಯಂ ಪ್ರತಿಗೃಹ್ಯತಾಮ್ ॥
Sunday, October 16, 2022
ಭಾವಗ್ರಾಹಿ ಜನಾರ್ದನಃ
ಭಾವೇಷು ವಿದ್ಯತೇ ದೇವೋ
ನ ಪಾಷಾಣೇ ನ ಮೃಣ್ಮಯೇ |
ನ ಫಲಂ ಭಾವಹೀನಾನಾಂ
ತಸ್ಮಾತ್ ಭಾವೋ ಹಿ ಕಾರಣಮ್ ||
ಮನುಷ್ಯನು ಭಾವಿಸುವ ಭಾವನೆಯಲ್ಲೇ ದೇವರಿದ್ದಾನೆ. ಕಲ್ಲಿನಲ್ಲಾಗಲೀ, ಮಣ್ಣಿನಲ್ಲಾಗಲೀ ದೇವರು ಇಲ್ಲ. ಆದ್ದರಿಂದ ಭಾವಿಸಲಾರದವನಿಗೆ ಫಲ ಸಿಗುವುದಿಲ್ಲ. ಹಾಗೆಂದೇ ಭಾವನೆಗಳೇ, ಭಾವಿಸುವುದೇ ಎಲ್ಲೆಡೆ ಪರಮಾತ್ಮನನ್ನು ನೋಡಲು ಕಾರಣ.
ಮೂರ್ಖೋ ವದತಿ ವಿಷ್ಣಾಯ
ಧೀರೋ ವದತಿ ವಿಷ್ಣವೇ |
ಉಭಯೋಸ್ತು ಸಮಂ ಪುಣ್ಯಂ
ಭಾವಗ್ರಾಹಿ ಜನಾರ್ದನಃ ||
– ಚೈತನ್ಯಭಾಗವತ, ೧೧. ೧೦೮
ಅಜ್ಞಾನಿ ’ವಿಷ್ಣಾಯ’ ಎಂಬುದಾಗಿ ಹೇಳಿದರೂ, ಜ್ಞಾನಿ ’ವಿಷ್ಣವೇ’ ಎಂದು ಹೇಳಿದರೂ ಇಬ್ಬರಿಗೂ ಅದರ ಫಲ ಅಪಾರವಾಗಿ ಸಿಗುತ್ತದೆ. ಏಕೆಂದರೆ ಭಗವಂತನು ವ್ಯಾಕರಣ, ಉಚ್ಚಾರಣೆ ನೋಡುವುದಿಲ್ಲ. ಬದಲಾಗಿ ಅದರ ಹಿಂದೆ ಇರುವ ಭಾವನೆಯನ್ನು ನೋಡುತ್ತಾನೆ. ಭಗವಂತ ಭಾವಗ್ರಾಹಿ.
ಭವಾನಿ ಭಾವನಾಗಮ್ಯ
Subscribe to:
Posts (Atom)