ನ ಜಾತು ಕಾಮಃ ಕಾಮಾನಾಮುಪಭೋಗೇನ ಶಾಮ್ಯತಿ |
ಹವಿಷಾ ಕೃಷ್ಣವರ್ತ್ಮೇವ ಭೂಯ ಏವಾಭಿವರ್ಧತೇ ||
ಬೆಂಕಿಯು ತುಪ್ಪದಿಂದ ಹೆಚ್ಚು ಪ್ರಜ್ವಲಿಸುವಂತೆಯೇ ಕಾಮಾಭಿಲಾಷೆಯು ಭೋಗಾನುಭವದಿಂದ ಇನ್ನೂ ಅಧಿಕವಾಗಿ ಬೆಳೆಯುತ್ತದೆಯೇವಿನಃ ಶಮನವಾಗುವುದಿಲ್ಲ.
Post a Comment
No comments:
Post a Comment