Monday, August 19, 2019
Friday, August 16, 2019
Wednesday, July 17, 2019
ಆತ್ಮ ವಿದ್ಯಾ ವಿಲಾಸ
ಚಿನ್ಮುದ್ರಿತ ಕರಕಮಲಂ ಚಿಂತಿತ ಭಕ್ತೇಷ್ಟದಂ ವಿಮಲಂ ।
ಗುರುವರಮಾದ್ಯಂ ಕಂಚನ ನಿರವಧಿಕಾನಂದ ನಿರ್ಭರಂ ವಂದೇ ॥
ಕೈಯಲ್ಲಿ ಚಿನ್ಮುದ್ರೆಯನ್ನು ಧರಿಸಿದವನಾಗಿಯೂ ಭಕ್ತರು ಬೇಕೆನ್ನುವ ಇಷ್ಟವನ್ನೆಲ್ಲಾ ಕೊಡುವವನಾಗಿಯೂ ಇರುವ ಪರಿಶುದ್ಧವಾದ ನಿರತಿಶಯಾನಂದ ಪರಿಪೂರ್ಣನಾದ ಆದಿಗುರುವನ್ನು ವಂದಿಸುತ್ತೇನೆ.
ಗುರುವರಮಾದ್ಯಂ ಕಂಚನ ನಿರವಧಿಕಾನಂದ ನಿರ್ಭರಂ ವಂದೇ ॥
ಕೈಯಲ್ಲಿ ಚಿನ್ಮುದ್ರೆಯನ್ನು ಧರಿಸಿದವನಾಗಿಯೂ ಭಕ್ತರು ಬೇಕೆನ್ನುವ ಇಷ್ಟವನ್ನೆಲ್ಲಾ ಕೊಡುವವನಾಗಿಯೂ ಇರುವ ಪರಿಶುದ್ಧವಾದ ನಿರತಿಶಯಾನಂದ ಪರಿಪೂರ್ಣನಾದ ಆದಿಗುರುವನ್ನು ವಂದಿಸುತ್ತೇನೆ.
ಉನ್ಮೂಲಿತ ವಿಷಯಾರಿಃ ಸ್ವೀಕೃತ ವೈರಗ್ಯಸರ್ವಸ್ವಃ ।
ಸ್ವಾತ್ಮಾನಂದ ಮಹಿಮ್ನೀ ಸ್ವಾರಾಜ್ಯೇಸ್ಮಿನ್ ವಿರಾಜತೇ ಯತಿರಾಟ್
।।
ಆತ್ಮವಿದ್ಯಾವಿಲಾಸ ೧೭ --
ವಿಷಯಗಳೆಂಬ ಶತೃಗಳನ್ನು ಬೇರುಸಹಿತ ಕಿತ್ತುಹಾಕಿ, ವೈರಾಗ್ಯವೆಂಬ, ಸರ್ವಸ್ವವನ್ನೂ ತನ್ನ ವಶಮಾಡಿಕೊಂಡು
ಆತ್ಮಾನಂದದ ಮಹಿಮೆಯೆಂಬ ಈ ಸ್ವರಾಜ್ಯದಲ್ಲಿ ಯತಿರಾಜನು ವಿರಾಜಿಸುತ್ತಿರುವನು॥
Tuesday, June 18, 2019
ವೇದಾಂತಕೇಸರೀ
ತಾವದ್ ಗರ್ಜಂತಿ ಶಾಸ್ತ್ರಾಣಿ
ಜಂಬುಕಾ ವಿಪಿನೇ ಯಥಾ |
ನ ಗರ್ಜತಿ ಮಹಾಶಕ್ತಿಃ
ಯಾವದ್ ವೇದಾಂತಕೇಸರೀ ||
ಮಹಾಶಕ್ತಿಯುಳ್ಳ ವೇದಾಂತವೆಂಬ ಸಿಂಹವು ಗರ್ಜಿಸುವವರೆಗೆ ಮಾತ್ರ ಇತರ ಶಾಸ್ತ್ರಾದಿಗಳು ಕಾಡಿನಲ್ಲಿರುವ ನರಿಗಳಂತೆ ಕೂಗುತ್ತವೆ.
Friday, June 14, 2019
ಶ್ರೀ ರಾಮಾಷ್ಟೋತ್ತರ ಶತ ನಾಮ ಸ್ತೋತ್ರಮ್
|| ಶ್ರೀ ರಾಮ ಅಷ್ಟೋತ್ತರ ಶತನಾಮಸ್ತೋತ್ರಮ್ ||
ಶ್ರೀರಾಮೋ ರಾಮಭದ್ರಶ್ಚ ರಾಮಚಂದ್ರಶ್ಚ ಶಾಶ್ವತಃ |
ರಾಜೀವಲೋಚನಃ ಶ್ರೀಮಾನ್ ರಾಜೇಂದ್ರೋ ರಘುಪುಂಗವಃ ||
ಜಾನಕೀವಲ್ಲಭೋ ಜೈತ್ರೋ ಜಿತಾಮಿತ್ರೋ ಜನಾರ್ದನಃ |
ವಿಶ್ವಾಮಿತ್ರಪ್ರಿಯೋ ದಾಂತಃ ಶರಣತ್ರಾಣತತ್ಪರಃ ||
ವಾಲಿಪ್ರಮಥನೋ ವಾಗ್ಮೀ ಸತ್ಯವಾಕ್ ಸತ್ಯವಿಕ್ರಮಃ |
ಸತ್ಯವ್ರತೋ ವ್ರತಧರಃ ಸದಾ ಹನುಮದಾಶ್ರಿತ: ||
ಕೌಸಲ್ಯೇಯಃ ಖರಧ್ವಂಸೀ ವಿರಾಧವಧಪಂಡಿತಃ |
ವಿಭೀಷಣಪರಿತ್ರಾತಾ ಹರಕೋದಂಡಖಂಡನಃ ||
ಸಪ್ತತಾಲಪ್ರಭೇತ್ತಾ ಚ ದಶಗ್ರೀವಶಿರೋಹರಃ |
ಜಾಮದಗ್ವ್ಯಮಹಾದರ್ಪದಲನಸ್ತಾಟಕಾಂತಕಃ ||
ವೇದಾಂತಸಾರೋ ವೇದಾತ್ಮಾ ಭವರೋಗಸ್ಯ ಭೇಷಜಮ್ |
ದೂಷಣತ್ರಿಶಿರೋಹಂತಾ ತ್ರಿಮೂರ್ತಿಸ್ತ್ರಿಗುಣಾತ್ಮಕಃ ||
ತ್ರಿವಿಕ್ರಮಸ್ತ್ರಿಲೋಕಾತ್ಮಾ ಪುಣ್ಯಚಾರಿತ್ರಕೀರ್ತನಃ |
ತ್ರಿಲೋಕರಕ್ಷಕೋ ಧನ್ವೀ ದಂಡಕಾರಣ್ಯಕರ್ಷಣಃ ||
ಅಹಲ್ಯಾಶಾಪಶಮನಃ ಪಿತೃಭಕ್ತೋ ವರಪ್ರದಃ |
ಜಿತೇಂದ್ರಿಯೋ ಜಿತಕ್ರೋಧೋ ಜಿತಾವದ್ಯೋ ಜಗದ್ಗುರುಃ ||
ಋಕ್ಷವಾನರಸಂಘಾತೀ ಚಿತ್ರಕೂಟಸಮಾಶ್ರಯಃ |
ಜಯಂತತ್ರಾಣವರದಃ ಸುಮಿತ್ರಾಪುತ್ರಸೇವಿತಃ ||
ಸರ್ವದೇವಾಧಿದೇವಶ್ಚಮೃತವಾನರಜೀವನಃ |
ಮಾಯಾಮಾರೀಚಹಂತಾ ಚ ಮಹಾದೇವೋ ಮಹಾಭುಜಃ ||
ಸರ್ವದೇವಸ್ತುತಃ ಸೌಮ್ಯೋ ಬ್ರಹ್ಮಣ್ಯೋ ಮುನಿಸಂಸ್ತುತಃ |
ಮಹಾಯೋಗೀ ಮಹೋದಾರಃ ಸುಗ್ರೀವೇಪ್ಸಿತರಾಜ್ಯದಃ ||
ಸರ್ವಪುಣ್ಯಾಧಿಕಫಲಃ ಸ್ಮೃತಸರ್ವಾಘನಾಶನಃ |
ಆದಿಪುರುಷಃ ಪರಮಪುರುಷೋ ಮಹಾಪುರುಷ ಏವ ಚ ||
ಪುಣ್ಯೋದಯೋ ದಯಾಸಾರಃ ಪುರಾಣಪುರುಷೋತ್ತಮಃ |
ಸ್ಮಿತವಕ್ತ್ರೋ ಮಿತಾಭಾಷೀ ಪೂರ್ವಭಾಷೀ ಚ ರಾಘವಃ ||
ಅನಂತಗುಣಗಂಭೀರೋ ಧೀರೋದಾತ್ತಗುಣೋತ್ತಮಃ |
ಮಾಯಾಮಾನುಷಚಾರಿತ್ರೋ ಮಹಾದೇವಾದಿಪೂಜಿತಃ ||
ಸೇತುಕೃಜ್ಜಿತವಾರಾಶಿಃ ಸರ್ವತೀರ್ಥಮಯೋ ಹರಿಃ |
ಶ್ಯಾಮಾಂಗಃ ಸುಂದರಃ ಶೂರಃ ಪೀತವಾಸಾ ಧನುರ್ಧರಃ ||
ಸರ್ವಯಙ್ಞಾಧಿಪೋ ಯಜ್ವಾ ಜರಾಮರಣವರ್ಜಿತಃ |
ವಿಭೀಷಣಪ್ರತಿಷ್ಠಾತಾ ಸರ್ವಾಪಗುಣವರ್ಜಿತಃ ||
ಪರಮಾತ್ಮಾ ಪರಂ ಬ್ರಹ್ಮ ಸಚ್ಚಿದಾನಂದವಿಗ್ರಹಃ |
ಪರಂಜ್ಯೋತಿಃ ಪರಂಧಾಮ ಪರಾಕಾಶಃ ಪರಾತ್ಪರಃ |
ಪರೇಶಃ ಪಾರಗಃ ಪಾರಃ ಸರ್ವದೇವಾತ್ಮಕಃ ಪರಃ ||
ಶ್ರೀರಾಮಾಷ್ಟೋತ್ತರಶತಂ ಭವತಾಪನಿವಾರಕಮ್ |
ಸಂಪತ್ಕರಂ ತ್ರಿಸಂಧ್ಯಾಸು ಪಠತಾಂ ಭಕ್ತಿಪೂರ್ವಕಮ್ ||
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ |
ರಘುನಾಥಾಯ ನಾಥಾಯ ಸೀತಾಯಾಃಪತಯೇ ನಮಃ ||
|| ಇತಿ ಶ್ರೀಸ್ಕಂದಪುಆಣೇ ಶ್ರೀರಾಮ ಅಷ್ಟೋತ್ತರ ಶತನಾಮಸ್ತೋತ್ರಮ್
ನಾಮರಾಮಾಯಣಂ
॥ನಾಮರಾಮಾಯಣಂ॥
॥ಬಾಲಕಾಂಡಃ॥
ಶುದ್ಧಬ್ರಹ್ಮಪರಾತ್ಪರ ರಾಮ॥೧॥
ಕಾಲಾತ್ಮಕಪರಮೇಶ್ವರ ರಾಮ॥೨॥
ಶೇಷತಲ್ಪಸುಖನಿದ್ರಿತ ರಾಮ॥೩॥
ಬ್ರಹ್ಮಾದ್ಯಮರಪ್ರಾರ್ಥಿತ ರಾಮ॥೪॥
ಚಂಡಕಿರಣಕುಲಮಂಡನ ರಾಮ॥೫॥
ಶ್ರೀಮದ್ದಶರಥನಂದನ ರಾಮ॥೬॥
ಕೌಸಲ್ಯಾಸುಖವರ್ಧನ ರಾಮ॥೭॥
ವಿಶ್ವಾಮಿತ್ರಪ್ರಿಯಧನ ರಾಮ॥೮॥
ಘೋರತಾಟಕಾಘಾತಕ ರಾಮ॥೯॥
ಮಾರೀಚಾದಿನಿಪಾತಕ ರಾಮ॥೧೦॥
ಕೌಶಿಕಮಖಸಂರಕ್ಷಕ ರಾಮ॥೧೧॥
ಶ್ರೀಮದಹಲ್ಯೋದ್ಧಾರಕ ರಾಮ॥೧೨॥
ಗೌತಮಮುನಿಸಂಪೂಜಿತ ರಾಮ॥೧೩॥
ಸುರಮುನಿವರಗಣಸಂಸ್ತುತ ರಾಮ॥೧೪॥
ನಾವಿಕಧಾವಿತಮೃದುಪದ ರಾಮ॥೧೫॥
ಮಿಥಿಲಾಪುರಜನಮೋಹಕ ರಾಮ॥೧೬॥
ವಿದೇಹಮಾನಸರಂಜಕ ರಾಮ॥೧೭॥
ತ್ರ್ಯಂಬಕಕಾರ್ಮುಕಭಂಜಕ ರಾಮ॥೧೮॥
ಸೀತಾರ್ಪಿತವರಮಾಲಿಕ ರಾಮ॥೧೯॥
ಕೃತವೈವಾಹಿಕಕೌತುಕ ರಾಮ॥೨೦॥
ಭಾರ್ಗವದರ್ಪವಿನಾಶಕ ರಾಮ॥೨೧॥
ಶ್ರೀಮದಯೋಧ್ಯಾಪಾಲಕ ರಾಮ॥೨೨॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಅಯೋಧ್ಯಾಕಾಂಡಃ॥
ಅಗಣಿತಗುಣಗಣಭೂಷಿತ ರಾಮ॥೨೩॥
ಅವನೀತನಯಾಕಾಮಿತ ರಾಮ॥೨೪॥
ರಾಕಾಚಂದ್ರಸಮಾನನ ರಾಮ॥೨೫॥
ಪಿತೃವಾಕ್ಯಾಶ್ರಿತಕಾನನ ರಾಮ॥೨೬॥
ಪ್ರಿಯಗುಹವಿನಿವೇದಿತಪದ ರಾಮ॥೨೭॥
ತತ್ಕ್ಷಾಲಿತನಿಜಮೃದುಪದ ರಾಮ॥೨೮॥
ಭರದ್ವಾಜಮುಖಾನಂದಕ ರಾಮ॥೨೯॥
ಚಿತ್ರಕೂಟಾದ್ರಿನಿಕೇತನ ರಾಮ॥೩೦॥
ದಶರಥಸಂತತಚಿಂತಿತ ರಾಮ॥೩೧॥
ಕೈಕೇಯೀತನಯಾರ್ಥಿತ ರಾಮ॥೩೨॥
ವಿರಚಿತನಿಜಪಿತೃಕರ್ಮಕ ರಾಮ॥೩೩॥
ಭರತಾರ್ಪಿತನಿಜಪಾದುಕ ರಾಮ॥೩೪॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಅರಂಯಕಾಂಡಃ॥
ದಂಡಕಾವನಜನಪಾವನ ರಾಮ॥೩೫॥
ದುಷ್ಟವಿರಾಧವಿನಾಶನ ರಾಮ॥೩೬॥
ಶರಭಂಗಸುತೀಕ್ಷ್ಣಾರ್ಚಿತ ರಾಮ॥೩೭॥
ಅಗಸ್ತ್ಯಾನುಗ್ರಹವರ್ಧಿತ ರಾಮ॥೩೮॥
ಗೃಧ್ರಾಧಿಪಸಂಸೇವಿತ ರಾಮ॥೩೯॥
ಪಂಚವಟೀತಟಸುಸ್ಥಿತ ರಾಮ॥೪೦॥
ಶೂರ್ಪಣಖಾರ್ತ್ತಿವಿಧಾಯಕ ರಾಮ॥೪೧॥
ಖರದೂಷಣಮುಖಸೂದಕ ರಾಮ॥೪೨॥
ಸೀತಾಪ್ರಿಯಹರಿಣಾನುಗ ರಾಮ॥೪೩॥
ಮಾರೀಚಾರ್ತಿಕೃತಾಶುಗ ರಾಮ॥೪೪॥
ವಿನಷ್ಟಸೀತಾಂವೇಷಕ ರಾಮ॥೪೫॥
ಗೃಧ್ರಾಧಿಪಗತಿದಾಯಕ ರಾಮ॥೪೬॥
ಶಬರೀದತ್ತಫಲಾಶನ ರಾಮ॥೪೭॥
ಕಬಂಧಬಾಹುಚ್ಛೇದನ ರಾಮ॥೪೮॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಕಿಷ್ಕಿಂಧಾಕಾಂಡಃ॥
ಹನುಮತ್ಸೇವಿತನಿಜಪದ ರಾಮ॥೪೯॥
ನತಸುಗ್ರೀವಾಭೀಷ್ಟದ ರಾಮ॥೫೦॥
ಗರ್ವಿತವಾಲಿಸಂಹಾರಕ ರಾಮ॥೫೧॥
ವಾನರದೂತಪ್ರೇಷಕ ರಾಮ॥೫೨॥
ಹಿತಕರಲಕ್ಷ್ಮಣಸಂಯುತ ರಾಮ॥೫೩॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಸುಂದರಕಾಂಡಃ॥
ಕಪಿವರಸಂತತಸಂಸ್ಮೃತ ರಾಮ॥೫೪॥
ತದ್ಗತಿವಿಘ್ನಧ್ವಂಸಕ ರಾಮ॥೫೫॥
ಸೀತಾಪ್ರಾಣಾಧಾರಕ ರಾಮ॥೫೬॥
ದುಷ್ಟದಶಾನನದೂಷಿತ ರಾಮ॥೫೭॥
ಶಿಷ್ಟಹನೂಮದ್ಭೂಷಿತ ರಾಮ॥೫೮॥
ಸೀತಾವೇದಿತಕಾಕಾವನ ರಾಮ॥೫೯॥
ಕೃತಚೂಡಾಮಣಿದರ್ಶನ ರಾಮ॥೬೦॥
ಕಪಿವರವಚನಾಶ್ವಾಸಿತ ರಾಮ॥೬೧॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಯುದ್ಧಕಾಂಡಃ॥
ರಾವಣನಿಧನಪ್ರಸ್ಥಿತ ರಾಮ॥೬೨॥
ವಾನರಸೈನ್ಯಸಮಾವೃತ ರಾಮ॥೬೩॥
ಶೋಷಿತಸರಿದೀಶಾರ್ಥಿತ ರಾಮ॥೬೪॥
ವಿಭೀಷಣಾಭಯದಾಯಕ ರಾಮ॥೬೫॥
ಪರ್ವತಸೇತುನಿಬಂಧಕ ರಾಮ॥೬೬॥
ಕುಂಭಕರ್ಣಶಿರಶ್ಛೇದಕ ರಾಮ॥೬೭॥
ರಾಕ್ಷಸಸಂಘವಿಮರ್ದಕ ರಾಮ॥೬೮॥
ಅಹಿಮಹಿರಾವಣಚಾರಣ ರಾಮ॥೬೯॥
ಸಂಹೃತದಶಮುಖರಾವಣ ರಾಮ॥೭೦॥
ವಿಧಿಭವಮುಖಸುರಸಂಸ್ತುತ ರಾಮ॥೭೧॥
ಖಃಸ್ಥಿತದಶರಥವೀಕ್ಷಿತ ರಾಮ॥೭೨॥
ಸೀತಾದರ್ಶನಮೋದಿತ ರಾಮ॥೭೩॥
ಅಭಿಷಿಕ್ತವಿಭೀಷಣನತ ರಾಮ॥೭೪॥
ಪುಷ್ಪಕಯಾನಾರೋಹಣ ರಾಮ॥೭೫॥
ಭರದ್ವಾಜಾಭಿನಿಷೇವಣ ರಾಮ॥೭೬॥
ಭರತಪ್ರಾಣಪ್ರಿಯಕರ ರಾಮ॥೭೭॥
ಸಾಕೇತಪುರೀಭೂಷಣ ರಾಮ॥೭೮॥
ಸಕಲಸ್ವೀಯಸಮಾನತ ರಾಮ॥೭೯॥
ರತ್ನಲಸತ್ಪೀಠಾಸ್ಥಿತ ರಾಮ॥೮೦॥
ಪಟ್ಟಾಭಿಷೇಕಾಲಂಕೃತ ರಾಮ॥೮೧॥
ಪಾರ್ಥಿವಕುಲಸಮ್ಮಾನಿತ ರಾಮ॥೮೨॥
ವಿಭೀಷಣಾರ್ಪಿತರಂಗಕ ರಾಮ॥೮೩॥
ಕೀಶಕುಲಾನುಗ್ರಹಕರ ರಾಮ॥೮೪॥
ಸಕಲಜೀವಸಂರಕ್ಷಕ ರಾಮ॥೮೫॥
ಸಮಸ್ತಲೋಕಾಧಾರಕ ರಾಮ॥೮೬॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಉತ್ತರಕಾಂಡಃ॥
ಆಗತಮುನಿಗಣಸಂಸ್ತುತ ರಾಮ॥೮೭॥
ವಿಶ್ರುತದಶಕಂಠೋದ್ಭವ ರಾಮ॥೮೮॥
ಸಿತಾಲಿಂಗನನಿರ್ವೃತ ರಾಮ॥೮೯॥
ನೀತಿಸುರಕ್ಷಿತಜನಪದ ರಾಮ॥೯೦॥
ವಿಪಿನತ್ಯಾಜಿತಜನಕಜ ರಾಮ॥೯೧॥
ಕಾರಿತಲವಣಾಸುರವಧ ರಾಮ॥೯೨॥
ಸ್ವರ್ಗತಶಂಬುಕಸಂಸ್ತುತ ರಾಮ॥೯೩॥
ಸ್ವತನಯಕುಶಲವನಂದಿತ ರಾಮ॥೯೪॥
ಅಶ್ವಮೇಧಕ್ರತುದೀಕ್ಷಿತ ರಾಮ॥೯೫॥
ಕಾಲಾವೇದಿತಸುರಪದ ರಾಮ॥೯೬॥
ಆಯೋಧ್ಯಕಜನಮುಕ್ತಿದ ರಾಮ॥೯೭॥
ವಿಧಿಮುಖವಿಬುಧಾನಂದಕ ರಾಮ॥೯೮॥
ತೇಜೋಮಯನಿಜರೂಪಕ ರಾಮ॥೯೯॥
ಸಂಸೃತಿಬಂಧವಿಮೋಚಕ ರಾಮ॥೧೦೦॥
ಧರ್ಮಸ್ಥಾಪನತತ್ಪರ ರಾಮ॥೧೦೧॥
ಭಕ್ತಿಪರಾಯಣಮುಕ್ತಿದ ರಾಮ॥೧೦೨॥
ಸರ್ವಚರಾಚರಪಾಲಕ ರಾಮ॥೧೦೩॥
ಸರ್ವಭವಾಮಯವಾರಕ ರಾಮ॥೧೦೪॥
ವೈಕುಂಠಾಲಯಸಂಸ್ಥಿತ ರಾಮ॥೧೦೫॥
ನಿತ್ಯಾನಂದಪದಸ್ಥಿತ ರಾಮ॥೧೦೬॥
ರಾಮ ರಾಮ ಜಯ ರಾಜಾ ರಾಮ॥೧೦೭॥
ರಾಮ ರಾಮ ಜಯ ಸೀತಾ ರಾಮ॥೧೦೮॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಇತಿ ನಾಮರಾಮಾಯಣಂ ಸಂಪೂರ್ಣಂ॥
॥ಬಾಲಕಾಂಡಃ॥
ಶುದ್ಧಬ್ರಹ್ಮಪರಾತ್ಪರ ರಾಮ॥೧॥
ಕಾಲಾತ್ಮಕಪರಮೇಶ್ವರ ರಾಮ॥೨॥
ಶೇಷತಲ್ಪಸುಖನಿದ್ರಿತ ರಾಮ॥೩॥
ಬ್ರಹ್ಮಾದ್ಯಮರಪ್ರಾರ್ಥಿತ ರಾಮ॥೪॥
ಚಂಡಕಿರಣಕುಲಮಂಡನ ರಾಮ॥೫॥
ಶ್ರೀಮದ್ದಶರಥನಂದನ ರಾಮ॥೬॥
ಕೌಸಲ್ಯಾಸುಖವರ್ಧನ ರಾಮ॥೭॥
ವಿಶ್ವಾಮಿತ್ರಪ್ರಿಯಧನ ರಾಮ॥೮॥
ಘೋರತಾಟಕಾಘಾತಕ ರಾಮ॥೯॥
ಮಾರೀಚಾದಿನಿಪಾತಕ ರಾಮ॥೧೦॥
ಕೌಶಿಕಮಖಸಂರಕ್ಷಕ ರಾಮ॥೧೧॥
ಶ್ರೀಮದಹಲ್ಯೋದ್ಧಾರಕ ರಾಮ॥೧೨॥
ಗೌತಮಮುನಿಸಂಪೂಜಿತ ರಾಮ॥೧೩॥
ಸುರಮುನಿವರಗಣಸಂಸ್ತುತ ರಾಮ॥೧೪॥
ನಾವಿಕಧಾವಿತಮೃದುಪದ ರಾಮ॥೧೫॥
ಮಿಥಿಲಾಪುರಜನಮೋಹಕ ರಾಮ॥೧೬॥
ವಿದೇಹಮಾನಸರಂಜಕ ರಾಮ॥೧೭॥
ತ್ರ್ಯಂಬಕಕಾರ್ಮುಕಭಂಜಕ ರಾಮ॥೧೮॥
ಸೀತಾರ್ಪಿತವರಮಾಲಿಕ ರಾಮ॥೧೯॥
ಕೃತವೈವಾಹಿಕಕೌತುಕ ರಾಮ॥೨೦॥
ಭಾರ್ಗವದರ್ಪವಿನಾಶಕ ರಾಮ॥೨೧॥
ಶ್ರೀಮದಯೋಧ್ಯಾಪಾಲಕ ರಾಮ॥೨೨॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಅಯೋಧ್ಯಾಕಾಂಡಃ॥
ಅಗಣಿತಗುಣಗಣಭೂಷಿತ ರಾಮ॥೨೩॥
ಅವನೀತನಯಾಕಾಮಿತ ರಾಮ॥೨೪॥
ರಾಕಾಚಂದ್ರಸಮಾನನ ರಾಮ॥೨೫॥
ಪಿತೃವಾಕ್ಯಾಶ್ರಿತಕಾನನ ರಾಮ॥೨೬॥
ಪ್ರಿಯಗುಹವಿನಿವೇದಿತಪದ ರಾಮ॥೨೭॥
ತತ್ಕ್ಷಾಲಿತನಿಜಮೃದುಪದ ರಾಮ॥೨೮॥
ಭರದ್ವಾಜಮುಖಾನಂದಕ ರಾಮ॥೨೯॥
ಚಿತ್ರಕೂಟಾದ್ರಿನಿಕೇತನ ರಾಮ॥೩೦॥
ದಶರಥಸಂತತಚಿಂತಿತ ರಾಮ॥೩೧॥
ಕೈಕೇಯೀತನಯಾರ್ಥಿತ ರಾಮ॥೩೨॥
ವಿರಚಿತನಿಜಪಿತೃಕರ್ಮಕ ರಾಮ॥೩೩॥
ಭರತಾರ್ಪಿತನಿಜಪಾದುಕ ರಾಮ॥೩೪॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಅರಂಯಕಾಂಡಃ॥
ದಂಡಕಾವನಜನಪಾವನ ರಾಮ॥೩೫॥
ದುಷ್ಟವಿರಾಧವಿನಾಶನ ರಾಮ॥೩೬॥
ಶರಭಂಗಸುತೀಕ್ಷ್ಣಾರ್ಚಿತ ರಾಮ॥೩೭॥
ಅಗಸ್ತ್ಯಾನುಗ್ರಹವರ್ಧಿತ ರಾಮ॥೩೮॥
ಗೃಧ್ರಾಧಿಪಸಂಸೇವಿತ ರಾಮ॥೩೯॥
ಪಂಚವಟೀತಟಸುಸ್ಥಿತ ರಾಮ॥೪೦॥
ಶೂರ್ಪಣಖಾರ್ತ್ತಿವಿಧಾಯಕ ರಾಮ॥೪೧॥
ಖರದೂಷಣಮುಖಸೂದಕ ರಾಮ॥೪೨॥
ಸೀತಾಪ್ರಿಯಹರಿಣಾನುಗ ರಾಮ॥೪೩॥
ಮಾರೀಚಾರ್ತಿಕೃತಾಶುಗ ರಾಮ॥೪೪॥
ವಿನಷ್ಟಸೀತಾಂವೇಷಕ ರಾಮ॥೪೫॥
ಗೃಧ್ರಾಧಿಪಗತಿದಾಯಕ ರಾಮ॥೪೬॥
ಶಬರೀದತ್ತಫಲಾಶನ ರಾಮ॥೪೭॥
ಕಬಂಧಬಾಹುಚ್ಛೇದನ ರಾಮ॥೪೮॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಕಿಷ್ಕಿಂಧಾಕಾಂಡಃ॥
ಹನುಮತ್ಸೇವಿತನಿಜಪದ ರಾಮ॥೪೯॥
ನತಸುಗ್ರೀವಾಭೀಷ್ಟದ ರಾಮ॥೫೦॥
ಗರ್ವಿತವಾಲಿಸಂಹಾರಕ ರಾಮ॥೫೧॥
ವಾನರದೂತಪ್ರೇಷಕ ರಾಮ॥೫೨॥
ಹಿತಕರಲಕ್ಷ್ಮಣಸಂಯುತ ರಾಮ॥೫೩॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಸುಂದರಕಾಂಡಃ॥
ಕಪಿವರಸಂತತಸಂಸ್ಮೃತ ರಾಮ॥೫೪॥
ತದ್ಗತಿವಿಘ್ನಧ್ವಂಸಕ ರಾಮ॥೫೫॥
ಸೀತಾಪ್ರಾಣಾಧಾರಕ ರಾಮ॥೫೬॥
ದುಷ್ಟದಶಾನನದೂಷಿತ ರಾಮ॥೫೭॥
ಶಿಷ್ಟಹನೂಮದ್ಭೂಷಿತ ರಾಮ॥೫೮॥
ಸೀತಾವೇದಿತಕಾಕಾವನ ರಾಮ॥೫೯॥
ಕೃತಚೂಡಾಮಣಿದರ್ಶನ ರಾಮ॥೬೦॥
ಕಪಿವರವಚನಾಶ್ವಾಸಿತ ರಾಮ॥೬೧॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಯುದ್ಧಕಾಂಡಃ॥
ರಾವಣನಿಧನಪ್ರಸ್ಥಿತ ರಾಮ॥೬೨॥
ವಾನರಸೈನ್ಯಸಮಾವೃತ ರಾಮ॥೬೩॥
ಶೋಷಿತಸರಿದೀಶಾರ್ಥಿತ ರಾಮ॥೬೪॥
ವಿಭೀಷಣಾಭಯದಾಯಕ ರಾಮ॥೬೫॥
ಪರ್ವತಸೇತುನಿಬಂಧಕ ರಾಮ॥೬೬॥
ಕುಂಭಕರ್ಣಶಿರಶ್ಛೇದಕ ರಾಮ॥೬೭॥
ರಾಕ್ಷಸಸಂಘವಿಮರ್ದಕ ರಾಮ॥೬೮॥
ಅಹಿಮಹಿರಾವಣಚಾರಣ ರಾಮ॥೬೯॥
ಸಂಹೃತದಶಮುಖರಾವಣ ರಾಮ॥೭೦॥
ವಿಧಿಭವಮುಖಸುರಸಂಸ್ತುತ ರಾಮ॥೭೧॥
ಖಃಸ್ಥಿತದಶರಥವೀಕ್ಷಿತ ರಾಮ॥೭೨॥
ಸೀತಾದರ್ಶನಮೋದಿತ ರಾಮ॥೭೩॥
ಅಭಿಷಿಕ್ತವಿಭೀಷಣನತ ರಾಮ॥೭೪॥
ಪುಷ್ಪಕಯಾನಾರೋಹಣ ರಾಮ॥೭೫॥
ಭರದ್ವಾಜಾಭಿನಿಷೇವಣ ರಾಮ॥೭೬॥
ಭರತಪ್ರಾಣಪ್ರಿಯಕರ ರಾಮ॥೭೭॥
ಸಾಕೇತಪುರೀಭೂಷಣ ರಾಮ॥೭೮॥
ಸಕಲಸ್ವೀಯಸಮಾನತ ರಾಮ॥೭೯॥
ರತ್ನಲಸತ್ಪೀಠಾಸ್ಥಿತ ರಾಮ॥೮೦॥
ಪಟ್ಟಾಭಿಷೇಕಾಲಂಕೃತ ರಾಮ॥೮೧॥
ಪಾರ್ಥಿವಕುಲಸಮ್ಮಾನಿತ ರಾಮ॥೮೨॥
ವಿಭೀಷಣಾರ್ಪಿತರಂಗಕ ರಾಮ॥೮೩॥
ಕೀಶಕುಲಾನುಗ್ರಹಕರ ರಾಮ॥೮೪॥
ಸಕಲಜೀವಸಂರಕ್ಷಕ ರಾಮ॥೮೫॥
ಸಮಸ್ತಲೋಕಾಧಾರಕ ರಾಮ॥೮೬॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಉತ್ತರಕಾಂಡಃ॥
ಆಗತಮುನಿಗಣಸಂಸ್ತುತ ರಾಮ॥೮೭॥
ವಿಶ್ರುತದಶಕಂಠೋದ್ಭವ ರಾಮ॥೮೮॥
ಸಿತಾಲಿಂಗನನಿರ್ವೃತ ರಾಮ॥೮೯॥
ನೀತಿಸುರಕ್ಷಿತಜನಪದ ರಾಮ॥೯೦॥
ವಿಪಿನತ್ಯಾಜಿತಜನಕಜ ರಾಮ॥೯೧॥
ಕಾರಿತಲವಣಾಸುರವಧ ರಾಮ॥೯೨॥
ಸ್ವರ್ಗತಶಂಬುಕಸಂಸ್ತುತ ರಾಮ॥೯೩॥
ಸ್ವತನಯಕುಶಲವನಂದಿತ ರಾಮ॥೯೪॥
ಅಶ್ವಮೇಧಕ್ರತುದೀಕ್ಷಿತ ರಾಮ॥೯೫॥
ಕಾಲಾವೇದಿತಸುರಪದ ರಾಮ॥೯೬॥
ಆಯೋಧ್ಯಕಜನಮುಕ್ತಿದ ರಾಮ॥೯೭॥
ವಿಧಿಮುಖವಿಬುಧಾನಂದಕ ರಾಮ॥೯೮॥
ತೇಜೋಮಯನಿಜರೂಪಕ ರಾಮ॥೯೯॥
ಸಂಸೃತಿಬಂಧವಿಮೋಚಕ ರಾಮ॥೧೦೦॥
ಧರ್ಮಸ್ಥಾಪನತತ್ಪರ ರಾಮ॥೧೦೧॥
ಭಕ್ತಿಪರಾಯಣಮುಕ್ತಿದ ರಾಮ॥೧೦೨॥
ಸರ್ವಚರಾಚರಪಾಲಕ ರಾಮ॥೧೦೩॥
ಸರ್ವಭವಾಮಯವಾರಕ ರಾಮ॥೧೦೪॥
ವೈಕುಂಠಾಲಯಸಂಸ್ಥಿತ ರಾಮ॥೧೦೫॥
ನಿತ್ಯಾನಂದಪದಸ್ಥಿತ ರಾಮ॥೧೦೬॥
ರಾಮ ರಾಮ ಜಯ ರಾಜಾ ರಾಮ॥೧೦೭॥
ರಾಮ ರಾಮ ಜಯ ಸೀತಾ ರಾಮ॥೧೦೮॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಇತಿ ನಾಮರಾಮಾಯಣಂ ಸಂಪೂರ್ಣಂ॥
Friday, June 07, 2019
ನಳ ರಾಮ ಯುದ್ಧಿಷ್ಠಿರಾಃ
ಅವಶ್ಯಂಭಾವಿಭಾವಾನಾಂ ಪ್ರತಿಕಾರೋ ಭವೇದ್ಯದಿ ।
ತದಾ ದುಃಖೈರ್ನ ಲಿಪ್ಯೆನ್ನಳರಾಮಯುದ್ಧಿಷ್ಠಿರಾಃ ।।
ನಡದೇ ತೀರಬೇಕಿರುವ ಘಟನಾವಳಿಗಳನ್ನು,ಭವಿತವ್ಯವನ್ನು ತಡೆಯಲು ಸಾಧ್ಯವಿದ್ದಿದರೆ, ನಳ ಶ್ರೀರಾಮ ಯುಧಿಷ್ಠಿರ ಮುಂತಾದ ಮಹಾಪುರುಷರೆಲ್ಲ ದುಃಖವನ್ನು ಅನುಭವಿಸಬೇಕಿರಲಿಲ್ಲ. ಅರ್ಥಾತ್ ನಡೆಯ ಬೇಕಿರುವುದು ನಡದೇ ತೀರುತ್ತದೆ ಎಂದು ತಾತ್ಪರ್ಯ.
ಸುಭಾಷಿತಕಾರ ಮಹಾಪುರುಷರ ಜೀವನ ಸನ್ನಿವೇಷವೇಷಗಳನ್ನು ಅಳವಡಿಸಿ ಸ್ವಾರಸ್ಯಕರವಾಗಿ ಕರ್ಮ ಸಿದ್ಧಾಂತವನ್ನು ವಿವರಿಸಿದ್ದಾನೆ.ನಳ ಮಹಾರಾಜ,ಶ್ರೀ ರಾಮ ಚಂದ್ರ,ಧರ್ಮರಾಜ ಮುಂತಾದ ಮಹಾರಾಜರನ್ನೂ ಬಿಡದೇ ಕಾಡಿದ ವಿಧಿ,ನರಮಾನವರನ್ನು ಬಾಧಿಸದೇ ಇರುವುದೇ?
#KarmaQuotes;#Subhashita;
Thursday, May 30, 2019
Tuesday, April 30, 2019
ಸತ್ಯೇನ ರಕ್ಷ್ಯತೇ ಧರ್ಮ
ಸತ್ಯೇನ ರಕ್ಷ್ಯತೇ ಧರ್ಮೋ ವಿದ್ಯಾ ಯೋಗೇನ ರಕ್ಷ್ಯತೇ |
ಮೃಜಯಾ ರಕ್ಷ್ಯತೇ ರೂಪಂ ಕುಲಂ ವೃತ್ತೇನ ರಕ್ಷ್ಯತೇ ||
ಸತ್ಯದಿಂದ ಧರ್ಮಕ್ಕೆ ರಕ್ಷೆ ಯೋಗದಿಂದ ವಿದ್ಯೆಗೆ ರಕ್ಷೆ.
ಶುದ್ಧತೆಯಿಂದ ರೂಪಕ್ಕೆ ರಕ್ಷೆ ಒಳ್ಳೆಯ ನಡತೆಯಿಂದ ಕುಲಕ್ಕೆ ರಕ್ಷೆ.
ಮೃಜಯಾ ರಕ್ಷ್ಯತೇ ರೂಪಂ ಕುಲಂ ವೃತ್ತೇನ ರಕ್ಷ್ಯತೇ ||
ಸತ್ಯದಿಂದ ಧರ್ಮಕ್ಕೆ ರಕ್ಷೆ ಯೋಗದಿಂದ ವಿದ್ಯೆಗೆ ರಕ್ಷೆ.
ಶುದ್ಧತೆಯಿಂದ ರೂಪಕ್ಕೆ ರಕ್ಷೆ ಒಳ್ಳೆಯ ನಡತೆಯಿಂದ ಕುಲಕ್ಕೆ ರಕ್ಷೆ.
Monday, April 29, 2019
ಸಮಯೋಚಿತ ಸುಭಾಷಿತ
ಅಪೂಜ್ಯಾ ಯತ್ರ ಪೂಜ್ಯಂತೇ ಪೂಜ್ಯಾನಾಂ ತು ವಿಮಾನನಾ |
ತ್ರೀಣಿ ತತ್ರ ಪ್ರವರ್ತಂತೇ ದುರ್ಭಿಕ್ಷಂ ಮರಣಂ ಭಯಮ್ ||
ಪೂಜ್ಯರಲ್ಲದವರಿಗೆ ಎಲ್ಲಿ ಪೂಜೆ ಸಲ್ಲುತ್ತದೆಯೋ, ಹಾಗೆಯೇ ಪೂಜ್ಯರಾದವರಿಗೆ ಎಲ್ಲಿ ಅಪಮಾನವಾಗುತ್ತದೆಯೋ ಅಲ್ಲಿ ದುರ್ಭಿಕ್ಷ, ಸಾವು ಮತ್ತು ಭಯ ಇವು ಮೂರೂ ಉಂಟಾಗುತ್ತವೆ.
#DangerousPrecedent ,
ತ್ರೀಣಿ ತತ್ರ ಪ್ರವರ್ತಂತೇ ದುರ್ಭಿಕ್ಷಂ ಮರಣಂ ಭಯಮ್ ||
ಪೂಜ್ಯರಲ್ಲದವರಿಗೆ ಎಲ್ಲಿ ಪೂಜೆ ಸಲ್ಲುತ್ತದೆಯೋ, ಹಾಗೆಯೇ ಪೂಜ್ಯರಾದವರಿಗೆ ಎಲ್ಲಿ ಅಪಮಾನವಾಗುತ್ತದೆಯೋ ಅಲ್ಲಿ ದುರ್ಭಿಕ್ಷ, ಸಾವು ಮತ್ತು ಭಯ ಇವು ಮೂರೂ ಉಂಟಾಗುತ್ತವೆ.
#DangerousPrecedent ,
ಪರೋಪದೇಶೇ ಪಾಂಡಿತ್ಯಂ ಸರ್ವೇಷಾಂ ಸುಕರಂ ನೃಣಾಂ |
ಧರ್ಮೇ ಸ್ವೀಯಮನುಷ್ಠಾನಂ ಕಸ್ಯಚಿತ್ತು ಮಹಾತ್ಮನಃ ||
ಇನ್ನೊಬ್ಬರಿಗೆ ಉಪದೇಶಮಾಡುವಾಗ ಎಲ್ಲರೂ ಪಂಡಿತರೇ! ಎಲ್ಲರಿಗೂ ಅದು ಸುಲಭವೇ. ಆದರೆ, ಧರ್ಮದಲ್ಲಿ ತಾನೇ ಸ್ವಂತವಾಗಿ ತನ್ನ ಉಪದೇಶವನ್ನು ರೂಢಿಸಿಕೊಳ್ಳುವುದು ಯಾವನೋ ಒಬ್ಬ ಮಹಾತ್ಮನಿಗೆ ಸಾಧ್ಯವಾದೀತು.
#FreeUpadesha , #UnsolicitedAdvice
ಧರ್ಮೇ ಸ್ವೀಯಮನುಷ್ಠಾನಂ ಕಸ್ಯಚಿತ್ತು ಮಹಾತ್ಮನಃ ||
ಇನ್ನೊಬ್ಬರಿಗೆ ಉಪದೇಶಮಾಡುವಾಗ ಎಲ್ಲರೂ ಪಂಡಿತರೇ! ಎಲ್ಲರಿಗೂ ಅದು ಸುಲಭವೇ. ಆದರೆ, ಧರ್ಮದಲ್ಲಿ ತಾನೇ ಸ್ವಂತವಾಗಿ ತನ್ನ ಉಪದೇಶವನ್ನು ರೂಢಿಸಿಕೊಳ್ಳುವುದು ಯಾವನೋ ಒಬ್ಬ ಮಹಾತ್ಮನಿಗೆ ಸಾಧ್ಯವಾದೀತು.
#FreeUpadesha , #UnsolicitedAdvice
Friday, March 29, 2019
Friday, March 01, 2019
ಕರ್ಮ ಫಲ
ಅರ್ಧಂ ಹರತಿ ವೈ ಶ್ರೇಷ್ಠಃ
ಪಾದೋ ಭವತಿ ಕರ್ತೃಷು |
ಪಾದಶ್ಚೈವ ಸಭಾಸತ್ಸು
ಯೋ ನ ನಿಂದಂತಿ ನಿಂದಿತಮ್ ||
ಅಧರ್ಮಕೃತ್ಯ ನಡೆದಾಗ, ಸಭಾಸದರು ಅದನ್ನು ಖಂಡಿಸದೆ ಸುಮ್ಮನಿದ್ದರೆ, ಆ ಪಾಪದಲ್ಲಿ ಅರ್ಧಭಾಗ ಸಭಾಧ್ಯಕ್ಷನನ್ನು ತಾಗುತ್ತದೆ, ಕಾಲುಭಾಗ ಪಾಪಮಾಡಿದವನನ್ನು ಸೇರುವುದು. ಉಳಿದ ಕಾಲುಭಾಗ ಸಭಾಸದರನ್ನು ಸೇರುವುದು.
(ಭಾವ: ಅಧರ್ಮಕೃತ್ಯ ಖಂಡಿಸದ ಎಲ್ಲರೂ ಪಾಪದಲ್ಲಿ ಭಾಗಿಗಳು)
Tuesday, February 19, 2019
ದಾನ ಚಿಂತಾಮಣಿ
ದಾನಂ ಪ್ರಿಯವಾಕ್ಸಹಿತಂ ಜ್ಞಾನಮಗರ್ವಂ ಕ್ಷಮಾನ್ವಿತಂ ಶೌರ್ಯಂ |
ತ್ಯಾಗಸಹಿತಂ ಚ ವಿತ್ತಂ ದುರ್ಲಭಮೇತಚ್ಚತುಷ್ಟಯಂ ಲೋಕೇ ||
ದಾನದೊಡನೆ ನಲ್ನುಡಿ, ಜ್ಞಾನದೊಡನೆ ವಿನಯ, ಶೌರ್ಯದೊಡನೆ ಕ್ಷಮೆ ಹಾಗೂ ತ್ಯಾಗದೊಡನೆ ಐಶ್ವರ್ಯ - ಈ ನಾಲ್ಕು, ಲೋಕದಲ್ಲಿ ಬಹು ದುರ್ಲಭ.
ದಾತೃತ್ವಂ ಪ್ರಿಯವಕ್ತೃತ್ವಂ ಧೀರತ್ವಮುಚಿತಜ್ಞತಾ |
ಅಭ್ಯಾಸೇನ ನ ಲಭ್ಯಂತೇ ಚತ್ವಾರಃ ಸಹಜಾ ಗುಣಾಃ ||
ದಾನ, ನಲ್ನುಡಿ, ಧೈರ್ಯ, ಇಂಗಿತಜ್ಞತೆ - ಈ ನಾಲ್ಕು ಬರಿಯ ಅಭ್ಯಾಸದಿಂದ ಬರುವುದಿಲ್ಲ. ಅವೆಲ್ಲವೂ ಹುಟ್ಟಿನೊಂದಿಗೆ ಇರುವಂತಹವು.
#Daana,
Monday, January 28, 2019
ಚಂದ್ರಬಲಂ
ಯೇಷಾಂ ಬಾಹುಬಲಂ ನಾಸ್ತಿ
ಯೇಷಾಂ ನಾಸ್ತಿ ಮನೋಬಲಮ್ |
ತೇಷಾಂ ಚಂದ್ರಬಲಂ ವಾಪಿ
ಕಿಂ ಕುರ್ಯಾದಂಬರ ಸ್ಥಿತಮ್ ||
ಬಾಹುಬಲವಾಗಲಿ, ಮನೋಬಲವಾಗಲಿ ಇಲ್ಲದವರಿಗೆ ಇತರರು ಹೇಗೆ ಸಹಾಯ ಮಾಡಲು ಸಾಧ್ಯ? ಅವರಿಗೆ ಆಕಾಶದಲ್ಲಿರುವ ಚಂದ್ರ, ಗ್ರಹ ಮತ್ತು ನಕ್ಷತ್ರಗಳ ಬಲ ಎಲ್ಲವೂ ವ್ಯರ್ಥವೇ ಸರಿ.
ಯೇಷಾಂ ನಾಸ್ತಿ ಮನೋಬಲಮ್ |
ತೇಷಾಂ ಚಂದ್ರಬಲಂ ವಾಪಿ
ಕಿಂ ಕುರ್ಯಾದಂಬರ ಸ್ಥಿತಮ್ ||
ಬಾಹುಬಲವಾಗಲಿ, ಮನೋಬಲವಾಗಲಿ ಇಲ್ಲದವರಿಗೆ ಇತರರು ಹೇಗೆ ಸಹಾಯ ಮಾಡಲು ಸಾಧ್ಯ? ಅವರಿಗೆ ಆಕಾಶದಲ್ಲಿರುವ ಚಂದ್ರ, ಗ್ರಹ ಮತ್ತು ನಕ್ಷತ್ರಗಳ ಬಲ ಎಲ್ಲವೂ ವ್ಯರ್ಥವೇ ಸರಿ.
Sunday, December 23, 2018
ಆಯುರ್ಘೃತಂ ಯಶಸ್ತ್ಯಾಗೋ
ಆಯುರ್ಘೃತಂ ಯಶಸ್ತ್ಯಾಗೋ
ಭಯಂ ಚೋರಃ ಸುಖಂ ಪ್ರಿಯಾ |
ವೈರಂ ದ್ಯೂತಂ ಗುರುರ್ಜ್ಞಾನಂ
ಶ್ರೇಯಃ ಸತ್ತೀರ್ಥಸೇವನಮ್ ||
ಆಯುಸ್ಸಿಗೆ ತುಪ್ಪ, ಕೀರ್ತಿಗೆ ತ್ಯಾಗ, ಭಯಕ್ಕೆ ಕಳ್ಳ, ಸುಖಕ್ಕೆ ಪ್ರಿಯೆ, ಹಗೆತನಕ್ಕೆ ಜೂಜು, ಜ್ಞಾನಕ್ಕೆ ಗುರು, ಶ್ರೇಯಸ್ಸಿಗೆ ಪಾವನ ತೀರ್ಥಗಳ ಸೇವನೆ ಪ್ರಬಲ ಕಾರಣಗಳು.
ಭಯಂ ಚೋರಃ ಸುಖಂ ಪ್ರಿಯಾ |
ವೈರಂ ದ್ಯೂತಂ ಗುರುರ್ಜ್ಞಾನಂ
ಶ್ರೇಯಃ ಸತ್ತೀರ್ಥಸೇವನಮ್ ||
ಆಯುಸ್ಸಿಗೆ ತುಪ್ಪ, ಕೀರ್ತಿಗೆ ತ್ಯಾಗ, ಭಯಕ್ಕೆ ಕಳ್ಳ, ಸುಖಕ್ಕೆ ಪ್ರಿಯೆ, ಹಗೆತನಕ್ಕೆ ಜೂಜು, ಜ್ಞಾನಕ್ಕೆ ಗುರು, ಶ್ರೇಯಸ್ಸಿಗೆ ಪಾವನ ತೀರ್ಥಗಳ ಸೇವನೆ ಪ್ರಬಲ ಕಾರಣಗಳು.
Thursday, December 13, 2018
ಭೂಷಣೈಃ ಕಿಂ ಪ್ರಯೋಜನಮ್
ಹಸ್ತಸ್ಯ ಭೂಷಣಂ ದಾನಂ
ಸತ್ಯಂ ಕಂಠಸ್ಯ ಭೂಷಣಮ್ |
ಶ್ರೋತ್ರಸ್ಯ ಭೂಷಣಂ ಶಾಸ್ತ್ರಂ
ಭೂಷಣೈಃ ಕಿಂ ಪ್ರಯೋಜನಮ್ ||
ಕೈಗಳಿಗೆ ದಾನ ಮಾಡುವುದೇ ಆಭರಣ.
ಸತ್ಯ ನುಡಿಯುವುದೇ ಕುತ್ತಿಗೆಯ ಅಲಂಕಾರ.
ಜ್ಞಾನದ ವಿಷಯ ಕೇಳುವುದೇ ಕಿವಿಗಳ ಆಭರಣ. ಇತರೆ ಆಭರಣಗಳಿಂದ ಏನು ಪ್ರಯೋಜನ?
Monday, December 03, 2018
ಕಃ ಪರಃ ಪ್ರಿಯವಾದಿನಾಮ್
ಕೋsತಿಭಾರಃ ಸಮರ್ಥಾನಾಂ
ಕಿಂ ದೂರಂ ವ್ಯವಸಾಯಿನಾಮ್ |
ಕೋ ವಿದೇಶಃ ಸವಿದ್ಯಾನಾಂ
ಕಃ ಪರಃ ಪ್ರಿಯವಾದಿನಾಮ್ ||
ಸಮರ್ಥರಾದವರಿಗೆ ಯಾವುದು ತಾನೇ ಹೆಚ್ಚು ಭಾರವಾಗುತ್ತದೆ? ಪ್ರಯತ್ನಶೀಲರಿಗೆ ದೂರವಾವುದು? ವಿದ್ಯೆಯುಳ್ಳವರಿಗೆ ಪರದೇಶವಾವುದು? ಪ್ರಿಯವಾದ ಮಾತುಗಳನ್ನಾಡುವವರಿಗೆ ಯಾರು ತಾನೇ ಶತ್ರುವಾಗುತ್ತಾರೆ?
Friday, November 30, 2018
ಸೌಖ್ಯಂ ಪೃಚ್ಛಸ್ವ ಮಾ ಧನಮ್
ಗುಣಂ ಪೃಚ್ಛಸ್ವ ಮಾ ರೂಪಂ
ಶೀಲಂ ಪೃಚ್ಛಸ್ವ ಮಾ ಕುಲಮ್ |
ಸಿದ್ಧಿಂ ಪೃಚ್ಛಸ್ವ ಮಾ ವಿದ್ಯಾಂ
ಸೌಖ್ಯಂ ಪೃಚ್ಛಸ್ವ ಮಾ ಧನಮ್ ||
ಗುಣವನ್ನು ಕೇಳು, ರೂಪವನ್ನಲ್ಲ; ಶೀಲವನ್ನು ವಿಚಾರಿಸು, ಕುಲವನ್ನಲ್ಲ; ಸಿದ್ಧಿ ಪಡೆದುದನ್ನು ಕೇಳು, ವಿದ್ಯೆಯನ್ನಲ್ಲ;
ಸುಖವಿದೆಯೇ ಎಂದು ವಿಚಾರಿಸು, ಧನವನ್ನಲ್ಲ.
Tuesday, October 30, 2018
ಸಿಂಹ ಸೂಕರಯೋರ್ಬಲಂ
ಗಚ್ಛ ಸೂಕರ ಭದ್ರಂ ತೇ ಬ್ರೂಹಿ ಸಿಂಹೋ ಮಾಯಾ ಜಿತಃ ।
ಪಂಡಿತಾ ಏವ ಜಾನಂತಿ ಸಿಂಹ ಸೂಕರಯೋರ್ಬಲಂ ।।
ಎಲೈ ಹಂದಿಯೇ ! "ಸಿಂಹವನ್ನು ಜಯಿಸಿದೆ" ಎಂದು ಎಲ್ಲರಲ್ಲಿ ಹೇಳಿಕೊ. ಪಂಡಿತರು ಸಿಂಹ ಸೂಕರಗಳ ಬಲಾಬಲಗಳನ್ನು ಹೇಗಿದ್ದರೂ ಬಲ್ಲರಷ್ಟೇ.
ಪಂಡಿತಾ ಏವ ಜಾನಂತಿ ಸಿಂಹ ಸೂಕರಯೋರ್ಬಲಂ ।।
ಎಲೈ ಹಂದಿಯೇ ! "ಸಿಂಹವನ್ನು ಜಯಿಸಿದೆ" ಎಂದು ಎಲ್ಲರಲ್ಲಿ ಹೇಳಿಕೊ. ಪಂಡಿತರು ಸಿಂಹ ಸೂಕರಗಳ ಬಲಾಬಲಗಳನ್ನು ಹೇಗಿದ್ದರೂ ಬಲ್ಲರಷ್ಟೇ.
Thursday, September 27, 2018
Thursday, August 30, 2018
ಗಣಪತಿ ಗುಣಮಣಿ
ಗಣಪತಿ ಗುಣಮಣಿ ನಮೋ ನಮೋ ಪ್ರಣವಸ್ವರೂಪನೇ ನಮೋ ನಮೋ
ಝುಣುತಕ ತಕಧಿಮಿ ತಾಳ ಮೃದಂಗದಿ ಕುಣಿಯುತ ಮಣಿಯುವೆ ನಮೋ ನಮೋ ।।
ಶಕ್ತಿ ಗಣೇಶನೇ ಭಕ್ತರ ಪಾಲನೆ ಮುಕ್ತಿ ಪ್ರದಾಯಕ ನಮೋ ನಮೋ
ವ್ಯಕ್ತವಾಗು ಅವ್ಯಕ್ತ ತ್ಯಜಿಸುತಲಿ ಮುಕ್ತಿ ಪ್ರದಾಯಕ ನಮೋ ನಮೋ ।।
ಪಾರ್ವತಿ ತನಯನೆ ಧರ್ಮ ಸ್ವರೂಪನೇ ಸರ್ವ ಗಣಾಧಿಪ ನಮೋ ನಮೋ
ದೂರ್ವೆಯಲರ್ಚಿಸಿ ಮೋದಕ ಸಲ್ಲಿಸುವೆ ಸರ್ವೇಶ್ವರ ಗುರು ನಮೋ ನಮೋ ।।
ಈಶ ಕುಮಾರನೇ ವಿಶ್ವ ಪ್ರಕಾಶನೇ ಪಾಶಾಂಕುಶಧರ ನಮೋ ನಮೋ
ಮೂಷಿಕವಾಹನ ಪಾಶ ವಿಭಂಜನ ದೋಷನಿವಾರಣ ನಮೋ ನಮೋ ।।
ಲಂಬೋಧರ ಹೇರಂಭ ಉರಗಧರ ಸಂಭ್ರಮ ಶೀಲನೆ ನಮೋ ನಮೋ
ತುಂಬುರು ನಾರದ ಸುರವರ ವಂದಿತ ನಂಬಿದೆ ನಿನ್ನನು ನಮೋ ನಮೋ ।।
ಸಿದ್ಧಿ ಬುದ್ಧಿಯರ ಗೆದ್ದ ಮನೋಹರ ವಿದ್ಯಾಧಿಪಗುರು ನಮೋ ನಮೋ
ಮುಗ್ಧ ಮತಿಯ ದುರ್ಬುದ್ಧಿಯ ಬೇಧಿಸಿ ಶುದ್ಧ ಮತಿಯ ಕೊಡು ನಮೋ ನಮೋ ।।
ಕನಕಾಂಬರಧರ ಕಾಮಿತ ದಾಯಕ ದೀನದಯಾಕಾರ ನಮೋ ನಮೋ
ಅನುಪಮ ಜ್ಞಾನದ ನಂದ ಪ್ರಚೋದಿತ ದಿನಮಣಿ ಶಕ್ತಿಯೇ ನಮೋ ನಮೋ ।।
ಸಿಂಗರಿಸುವೆ ನಿನ್ನಂಗವ ಪೂಜಿಸಿ ಅಂಗಜಾರಿಸುತ ನಮೋ ನಮೋ
ಕಂಗಳ ಬೆಳಕಿನ ಆರತಿ ಎತ್ತುವೆ ಮಂಗಳ ಹಾಡುವೆ ನಮೋ ನಮೋ ।।
******
ಝುಣುತಕ ತಕಧಿಮಿ ತಾಳ ಮೃದಂಗದಿ ಕುಣಿಯುತ ಮಣಿಯುವೆ ನಮೋ ನಮೋ ।।
ಶಕ್ತಿ ಗಣೇಶನೇ ಭಕ್ತರ ಪಾಲನೆ ಮುಕ್ತಿ ಪ್ರದಾಯಕ ನಮೋ ನಮೋ
ವ್ಯಕ್ತವಾಗು ಅವ್ಯಕ್ತ ತ್ಯಜಿಸುತಲಿ ಮುಕ್ತಿ ಪ್ರದಾಯಕ ನಮೋ ನಮೋ ।।
ಪಾರ್ವತಿ ತನಯನೆ ಧರ್ಮ ಸ್ವರೂಪನೇ ಸರ್ವ ಗಣಾಧಿಪ ನಮೋ ನಮೋ
ದೂರ್ವೆಯಲರ್ಚಿಸಿ ಮೋದಕ ಸಲ್ಲಿಸುವೆ ಸರ್ವೇಶ್ವರ ಗುರು ನಮೋ ನಮೋ ।।
ಈಶ ಕುಮಾರನೇ ವಿಶ್ವ ಪ್ರಕಾಶನೇ ಪಾಶಾಂಕುಶಧರ ನಮೋ ನಮೋ
ಮೂಷಿಕವಾಹನ ಪಾಶ ವಿಭಂಜನ ದೋಷನಿವಾರಣ ನಮೋ ನಮೋ ।।
ಲಂಬೋಧರ ಹೇರಂಭ ಉರಗಧರ ಸಂಭ್ರಮ ಶೀಲನೆ ನಮೋ ನಮೋ
ತುಂಬುರು ನಾರದ ಸುರವರ ವಂದಿತ ನಂಬಿದೆ ನಿನ್ನನು ನಮೋ ನಮೋ ।।
ಸಿದ್ಧಿ ಬುದ್ಧಿಯರ ಗೆದ್ದ ಮನೋಹರ ವಿದ್ಯಾಧಿಪಗುರು ನಮೋ ನಮೋ
ಮುಗ್ಧ ಮತಿಯ ದುರ್ಬುದ್ಧಿಯ ಬೇಧಿಸಿ ಶುದ್ಧ ಮತಿಯ ಕೊಡು ನಮೋ ನಮೋ ।।
ಕನಕಾಂಬರಧರ ಕಾಮಿತ ದಾಯಕ ದೀನದಯಾಕಾರ ನಮೋ ನಮೋ
ಅನುಪಮ ಜ್ಞಾನದ ನಂದ ಪ್ರಚೋದಿತ ದಿನಮಣಿ ಶಕ್ತಿಯೇ ನಮೋ ನಮೋ ।।
ಸಿಂಗರಿಸುವೆ ನಿನ್ನಂಗವ ಪೂಜಿಸಿ ಅಂಗಜಾರಿಸುತ ನಮೋ ನಮೋ
ಕಂಗಳ ಬೆಳಕಿನ ಆರತಿ ಎತ್ತುವೆ ಮಂಗಳ ಹಾಡುವೆ ನಮೋ ನಮೋ ।।
******
Tuesday, August 07, 2018
ಕೃಷ್ಣ ತತ್ವ
कस्तुरी तिलकं ललाट पटले वक्षस्थले कौस्तुभं
नासाग्रे वर मौक्तिकं कर तले वेणु करे कंकणम् ।
सर्वांगे हरिचन्दनम् सुललितं कण्ठे च मुक्तावलि
गोपस्त्री परिवेष्टितो विजयते गोपाल चूडामणिम् ।।
वंशी विभूषित करान् नवनीरदाभात्
पीताम्वरादरूण विम्ब फलाधरोष्ठात् ।
पूर्णेन्दु सुन्दर मुखादरन्दि नेत्रात्
नासाग्रे वर मौक्तिकं कर तले वेणु करे कंकणम् ।
सर्वांगे हरिचन्दनम् सुललितं कण्ठे च मुक्तावलि
गोपस्त्री परिवेष्टितो विजयते गोपाल चूडामणिम् ।।
वंशी विभूषित करान् नवनीरदाभात्
पीताम्वरादरूण विम्ब फलाधरोष्ठात् ।
पूर्णेन्दु सुन्दर मुखादरन्दि नेत्रात्
कृष्णात्परं किमपि तत्वमहं न जाने ।।
Tuesday, July 24, 2018
ರಾಜ ಧರ್ಮ
ಪ್ರಜಾಸುಖೇ ಸುಖಂ ರಾಜ್ಞಃ ಪ್ರಜಾನಾಂ ಚ ಹಿತೇ ಹಿತಂ ।
ನಾತ್ಮಪ್ರಿಯಂ ಹಿತಂ ರಾಜ್ಞಃ ಪ್ರಜಾನಾಂ ತು ಪ್ರಿಯಂ ಹಿತಂ ॥
-- ಕೌಟಿಲ್ಯ ( ಕ್ರಿ.ಪೂ. ೩೦೦)
ಪ್ರಜೆಗಳ ಸುಖದಲ್ಲೇ ರಾಜನ ಸುಖ, ಪ್ರಜೆಗಳ ಹಿತದಲ್ಲೆ ರಾಜನ ಹಿತ. ತನಗೆ ಪ್ರಿಯವಾದದ್ದು ಹಿತವಲ್ಲ, ಪ್ರಜೆಗಳ ಪ್ರಿಯವೇ ರಾಜನಿಗೆ ಹಿತ.
Tuesday, June 26, 2018
ರಘುಪತಿ ರಾಘವ ರಾಜಾರಾಮ್
"ರಘುಪತಿ ರಾಘವ ರಾಜಾರಾಮ್ " -- ಈ ಭಜನೆಯ ಮೂಲರೂಪವು ಹೀಗಿದೆ
ರಘುಪತಿ ರಾಘವ ರಾಜಾರಾಮ್
ಪತಿತ ಪಾವನ ಸೀತಾರಾಮ್
ಸುಂದರ ವಿಗ್ರಹ ಮೇಘಶ್ಯಾಮ್
ಗಂಗಾ ತುಳಸೀ ಶಾಲೀಗ್ರಾಮ್
ಭದ್ರಗಿರೀಶ್ವರ ಸೀತಾರಾಮ್
ಭಗತ-ಜನಪ್ರಿಯ ಸೀತಾರಾಮ್
ಜಾನಕೀರಮಣಾ ಸೀತಾರಾಮ್
ಜಯಜಯ ರಾಘವ ಸೀತಾರಾಮ್ .
-- ಪಂಡಿತ್ ಶ್ರೀ ಲಕ್ಷ್ಮಣಾಚಾರ್ಯಸುಂದರ ವಿಗ್ರಹ ಮೇಘಶ್ಯಾಮ್
ಗಂಗಾ ತುಳಸೀ ಶಾಲೀಗ್ರಾಮ್
ಭದ್ರಗಿರೀಶ್ವರ ಸೀತಾರಾಮ್
ಭಗತ-ಜನಪ್ರಿಯ ಸೀತಾರಾಮ್
ಜಾನಕೀರಮಣಾ ಸೀತಾರಾಮ್
ಜಯಜಯ ರಾಘವ ಸೀತಾರಾಮ್ .
Wednesday, May 30, 2018
Friday, April 27, 2018
ಅಭಿಮನ್ಯು
मातुलो यस्य गोविन्दः पिता यस्य धनञ्जयः।
अभिमन्युर्वधं प्राप्तः कालस्य कुटिला गतिः।
- नराभरण २७५
Monday, March 26, 2018
ಪಂಚಾಂಗ
ತಿಥೇಶ್ಚ ಶ್ರೀಯಮಾಪ್ನೋತಿ ವಾರಾದಾಯುಷ್ಯ ವರ್ಧನಂ |
ನಕ್ಷತ್ರಾದ್ಧರತೆ ಪಾಪಂ ಯೋಗಾದ್ರೋಗ ನಿವಾರಣಂ ||
ಕರಣಾತ್ ಕಾರ್ಯ ಸಿದ್ಧಿಃ ಸ್ಯಾತ ಪಂಚಾಂಗಂ ಫಲಮುತ್ತಮಂ|
ಏತೇಷಾಂ ಶ್ರವಣಾನ್ನಿತ್ಯಂ ಗಂಗಾಸ್ನಾನ ಫಲಂ ಲಭೇತ್ ||
Monday, February 26, 2018
Sunday, February 04, 2018
ನಾದರೂಪಾ
ನ ನಾದೇನ ವಿನಾ ಗೀತಂ ನ ನಾದೇನ ವಿನಾ ಸ್ವರಾಃ ।
ನ ನಾದೇನ ವಿನಾ ನೃತ್ತಂ ತಸ್ಮಾನ್ನಾದಾತ್ಮಕಂ ಜಗತ್ ।।
ನಾದರೂಪೋ ಸ್ಮೃತೋ ಬ್ರಹ್ಮಾ ನಾದರೂಪೋ ಜನಾರ್ದನಃ ।
ನಾದರೂಪಾ ಪರಾಶಕ್ತಿರ್ನಾದ ರೂಪೋ ಮಹೇಶ್ವರಃ ।।
-- ಬೃಹದ್ದೇಶೀ (ಎಂಟನೇ ಶತಮಾನ)
ನ ನಾದೇನ ವಿನಾ ನೃತ್ತಂ ತಸ್ಮಾನ್ನಾದಾತ್ಮಕಂ ಜಗತ್ ।।
ನಾದರೂಪೋ ಸ್ಮೃತೋ ಬ್ರಹ್ಮಾ ನಾದರೂಪೋ ಜನಾರ್ದನಃ ।
ನಾದರೂಪಾ ಪರಾಶಕ್ತಿರ್ನಾದ ರೂಪೋ ಮಹೇಶ್ವರಃ ।।
-- ಬೃಹದ್ದೇಶೀ (ಎಂಟನೇ ಶತಮಾನ)
Tuesday, January 30, 2018
ಮಹಾಭಾರತ
ಯಶ್ಚ ದಿಷ್ಟ ಪರೋ ಲೋಕೇ ಯಶ್ಚಾಪಿ ಹಠವಾದಿಕಃ |
ಉಭಾವಪಿ ಶಠಾವೇತೌ ಕರ್ಮ ಬುದ್ಧಿಃ ಪ್ರಶಸ್ಯತೇ ||
ಮಹಾಭಾರತದ ಅರಣ್ಯಪರ್ವ. 32 : 13
ಉಭಾವಪಿ ಶಠಾವೇತೌ ಕರ್ಮ ಬುದ್ಧಿಃ ಪ್ರಶಸ್ಯತೇ ||
ಮಹಾಭಾರತದ ಅರಣ್ಯಪರ್ವ. 32 : 13
Thursday, December 28, 2017
Thursday, November 30, 2017
ಗೀತಾ ಜಯಂತಿ
ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ।
ಸಿದ್ಧ್ಯಸಿದ್ಧ್ಯೋಃ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ॥ ॥೪೮॥
ಅರ್ಥ>ಎಲೈ ಧನಂಜಯ! ನೀನು ಆಸಕ್ತಿಯನ್ನು ತ್ಯಜಿಸಿ, ಸಿದ್ಧಿ-ಅಸಿದ್ಧಿಗಳಲ್ಲಿ ಸಮಬುದ್ಧಿಯುಳ್ಳವನಾಗಿ, ಯೋಗದಲ್ಲಿನೆಲೆನಿಂತು ಕರ್ತವ್ಯ ಕರ್ಮಗಳನ್ನು ಮಾಡು. ಸಮತ್ವವನ್ನೇ ಯೋಗ ಎಂದು ಹೇಳಲಾಗಿದೆ.॥೪೮॥
ಸಿದ್ಧ್ಯಸಿದ್ಧ್ಯೋಃ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ॥ ॥೪೮॥
ಅರ್ಥ>ಎಲೈ ಧನಂಜಯ! ನೀನು ಆಸಕ್ತಿಯನ್ನು ತ್ಯಜಿಸಿ, ಸಿದ್ಧಿ-ಅಸಿದ್ಧಿಗಳಲ್ಲಿ ಸಮಬುದ್ಧಿಯುಳ್ಳವನಾಗಿ, ಯೋಗದಲ್ಲಿನೆಲೆನಿಂತು ಕರ್ತವ್ಯ ಕರ್ಮಗಳನ್ನು ಮಾಡು. ಸಮತ್ವವನ್ನೇ ಯೋಗ ಎಂದು ಹೇಳಲಾಗಿದೆ.॥೪೮॥
Sunday, October 08, 2017
दीर्घायुष्मान भव
सुकल्प - दीर्घायुष्मान भव ॐ शतं जीव शरदो वर्धमानः शतं हेमन्ताञ्छतमु वसन्तान्| शतमिन्द्राग्नि सविता बृहस्पतिः शतायुषा हविषेमं पुनर्दुः || Om shatam jeeva sharado vardhamaanah shatam hemantaanchhatamu vasantaan l shatamindraagni savitaa bruhaspatih shataayuShaa haviShemam punarduh ll May you prosper, may you live for a hundred springs, summers and winters. May The Lord - All Knowing, All Pervading, The Source of All Knowledge and Energy that supports this entire universe, grant you material, intellectual and spiritual sustenance for one hundred years again and again. साग्रं वर्षशतं जीव, पिब, खाद च मोद च | आयुर्बलं यशः प्रज्ञां प्राप्तुयाः शुभसम्पदाम् || saagram varShashatam jeeva piba khaada cha moda cha l aayurbalam yashah prajnaam praaptuyaah shubhasampadaam ll May you live for a hundred years, eat well and enjoy life. May you live long and ever grow in physical strength, intellect, wisdom and material prosperity attaining fame and glory in all your endeavours. इन्द्र श्रेष्ठानि द्रविणानी धेहि चित्तीं दक्षस्य सुभगत्वमस्म | पोषं रयीणामरिष्टिं तनूना स्वाद्मानं वाचः सुदिनत्वमहनाम् || Indra shreShThaani draviNaanee dhehi chitteem dakShasya subhagatvamasma l poSham rayeeNaamariShTim tanoonaa svaadmaanam vaachah sudinatvamahanaam ll O Lord ! Please grant this child the best of knowledge, wealth, strength and courage. Grant him alertness and caution, good fortune, boundless prosperity, health, life free from obstacles and sweetness of voice. May every day of this child's life be auspicious.
Friday, September 29, 2017
ಶಾಮೀ ಪತ್ರ
शमी शमयते पापम् शमी शत्रुविनाशिनी ।
अर्जुनस्य धनुर्धारी रामस्य प्रियदर्शिनी ॥
करिष्यमाणयात्राया यथाकालम् सुखम् मया ।
तत्रनिर्विघ्नकर्त्रीत्वं भव श्रीरामपूजिता ॥
Wednesday, August 30, 2017
ಉಲ್ಲಂಘಿತ ಉತ್ತಮಾಂಗಮ್
ಗುಣೇಶು ಯತ್ನಃ ಪುರುಷೇಣ ಕಾರ್ಯಃ!
ನ ಕಿಂಚಿದಪ್ರಾಪ್ಯತಮಂ ಗುಣಾನಾಂ!
ಗುಣಪ್ರಕರ್ಷಾತ್ ಉಡುಪೇನ ಶಂಭೋಃ !
ಅಲಂಘ್ಯಮ್ ಉಲ್ಲಂಘಿತ ಉತ್ತಮಾಂಗಮ್!
ವ್ಯಕ್ತಿಯು ಹೆಚ್ಚು ಉತ್ತಮ ಗುಣಗಳಿಗಾಗಿ ಪ್ರಯತ್ನಿಸಬೇಕು.
ಗುಣಗಳಿಂದ ಸಾಧ್ಯವಾಗದ ಕೆಲಸಗಳಿಲ್ಲ!
ಚಂದ್ರನು ತನ್ನ ಶೀತಲತೆ,ಹೊಳಪು ಮೊದಲಾದ ಗುಣಗಳಿಂದ....
ಯಾರೂ ಮೀರಲಾಗದ ಈಶ್ವರನ ತಲೆಯನ್ನೇ ಏರಿ ಕುಳಿತನು! !
ನ ಕಿಂಚಿದಪ್ರಾಪ್ಯತಮಂ ಗುಣಾನಾಂ!
ಗುಣಪ್ರಕರ್ಷಾತ್ ಉಡುಪೇನ ಶಂಭೋಃ !
ಅಲಂಘ್ಯಮ್ ಉಲ್ಲಂಘಿತ ಉತ್ತಮಾಂಗಮ್!
ವ್ಯಕ್ತಿಯು ಹೆಚ್ಚು ಉತ್ತಮ ಗುಣಗಳಿಗಾಗಿ ಪ್ರಯತ್ನಿಸಬೇಕು.
ಗುಣಗಳಿಂದ ಸಾಧ್ಯವಾಗದ ಕೆಲಸಗಳಿಲ್ಲ!
ಚಂದ್ರನು ತನ್ನ ಶೀತಲತೆ,ಹೊಳಪು ಮೊದಲಾದ ಗುಣಗಳಿಂದ....
ಯಾರೂ ಮೀರಲಾಗದ ಈಶ್ವರನ ತಲೆಯನ್ನೇ ಏರಿ ಕುಳಿತನು! !
Wednesday, July 26, 2017
एकश्लोकी शंकर दिग्विजयम्
|| एकश्लोकी शंकर दिग्विजयम् ||
आर्यांबा जठरे जनीर द्विजसतीर् दारिद्र्य निर्मूलनं
संयासाश्र्यणं गुरुपसदनं श्री मण्डनादेर्जयः |
शिष्यौगग्रहणं सुभाष्य रचनं सर्वज्ञ पीठाश्रयः
पीठानाम रचनेतिसङ्ग्रह मयी सैषा कथा शांकरी ||
ಆರ್ಯಾಂಬಾ ಗರ್ಭ ಸಂಜಾತನಾಗಿ, ಕನಕ ಧಾರಾ ಸ್ತೋತ್ರದಿಂದ ವಿಪ್ರಸತಿಯ ದಾರಿದ್ರ್ಯವನ್ನು ಹೋಗಲಾಡಿಸಿ, ಗುರುವಿಂದ ದೀಕ್ಷೆಪಡೆದು ಸಂನ್ಯಾಸಾಶ್ರಮವನ್ನು ಪ್ರವೇಶಿಸಿ, ಮಂಡನ ಮಿಶ್ರಾದಿಗಳನ್ನು ವಾದದಲ್ಲಿ ಗೆದ್ದು; ಹಸ್ತಾಮಲಕ,ಸುರೇಶ್ವರ,ತೋಟಕಾರ್ಯ,ಪದ್ ಮಪಾದೇತ್ಯಾದಿ ಶಿಷ್ಯ ವೃಂದವನ್ನು ಅನುಗ್ರಹಿಸಿ, ಪ್ರಸ್ಥಾನ ತ್ರಯಗಳಿಗೆ ಸುಭಾಷ್ಯಗಳನ್ನು ರಚಿಸಿ, ಸರ್ವಜ್ಞ ಪೀಠವನ್ನು ಅಲಂಕರಿಸಿ, ಚತುರ್ ದಿಕ್ಕುಗಳಲ್ಲಿ ಚತುರಾಮ್ನಾಯ ಪೀಠಗಳನ್ನು ಸ್ಥಾಪಿಸಿದರು ಎಂಬಲ್ಲಿಗೆ ಸಂಗ್ರಹ ರೂಪದಲ್ಲಿ ಶಾಂಕರೀ ವೃತ್ತಾಂತವು ಬಣ್ಣಿಸಲ್ಪಟ್ಟಿದೆ.ಅವತಾರ ಪುರುಷುರಾದ ಶ್ರೀ ಶಂಕರ ಭಗವತ್ಪಾದರ ಮಾಹಾತ್ಮ್ಯ - ಜೀವನ ಚರಿತ್ರೆಯನ್ನು ನಾಲ್ಕು ಸಾಲುಗಳಲ್ಲಿ ಹೇಳುವುದು ದುಃಸಾಹಸವೇ ಸಾರಿಯಾದರೂ ಈ ಏಕಶ್ಲೋಕಿಯನ್ನು ಸ್ಥೂಲರೂಪದಲ್ಲಿ ಆಚಾರ್ಯರ ಮಹಿಮೆಯನ್ನು ಬಣ್ಣಿಸಲಾಗಿದೆ.
सुप्रभातं भगवतः
सुप्रभातं भगवतः परस्मैब्रह्मणो विभोः |
सुप्रभातं मदार्याणां सर्वेषां प्राणिनांमपि ||
दिक्कालाद्यनवचिन्नानन्त चिन्मात्र मूर्तये |
स्वानुभूत्येकमानाय नमः शान्ताय तेजसे ||
योन्तः प्रविश्य मम वाचमिमां प्रसुप्तां |
संजीवयत्यखिल शक्तिधरः स्वधांना ||
अन्यांश्च हस्त चरण श्रवण त्वगादीन |
प्राणान्नमो भगवते पुरुषाय तुभ्यम् ||
Thursday, June 29, 2017
ಸ್ವಸ್ತಿಗಾವಶ್ಯಕವೊ - ಮಂಕುತಿಮ್ಮ
ಸ್ವಸ್ಥತೆಯ ಕದಲಿಸದ ಜಗದಾಸ್ಥೆಯೊಂದು ಗುಣ ।
ಆಸ್ಥೆಯನು ಕುಂದಿಸದ ತಾಟಸ್ಥ್ಯವೊಂದು ॥
ನಷ್ಟಲಾಭಂಗಳಲಿ ಲಘುಹಾಸ್ಯನಯವೊಂದು ।
ಸ್ವಸ್ತಿಗಾವಶ್ಯಕವೊ - ಮಂಕುತಿಮ್ಮ ॥ ೭೨೩ ॥
ಆಸ್ಥೆಯನು ಕುಂದಿಸದ ತಾಟಸ್ಥ್ಯವೊಂದು ॥
ನಷ್ಟಲಾಭಂಗಳಲಿ ಲಘುಹಾಸ್ಯನಯವೊಂದು ।
ಸ್ವಸ್ತಿಗಾವಶ್ಯಕವೊ - ಮಂಕುತಿಮ್ಮ ॥ ೭೨೩ ॥
Tuesday, May 30, 2017
ರಾಮ
ರಾಮ ಇತ್ಯಭಿರಾಮೇಣ ವಪುಷಾ ತಸ್ಯ ಚೋದಿತಃ ।
ನಾಮಧೇಯಂ ಗುರುಶ್ಚಕ್ರೇ ಜಗತ್ ಪ್ರಥಮ ಮಂಗಳಂ ।।
-- ರಘುವಂಶ, ೧೦-೬೭
ಅತಿಮನೋಹರವಾದ ಮಗುವಿನ ದೇಹಾಕೃತಿಯಿಂದ ಪ್ರೇರಿತನಾದ ಗುರುವು ಆ ಮಗುವಿಗೆ 'ರಾಮ' ಎಂಬ ಜಗತ್ ಪ್ರಥಮ ಮಂಗಲವಾದ ನಾಮಧೇಯವನ್ನಿತ್ತನು.
Sunday, April 30, 2017
ಶರದಿಂದು ವಿಕಾಸ ಮಂದಹಾಸಾಂ
ಶರದಿಂದು ವಿಕಾಸ ಮಂದಹಾಸಾಂ ಸ್ಪುರದಿಂದೀವರ ಲೋಚನಾಭಿರಾಮಾ |
ಅರವಿಂದ ಸಮಾನ ಸುಂದರಾಸ್ಯಾಂ ಅರವಿಂದಾಸನ ಸುಂದರೀಂ ಉಪಾಸೇ ||
ಅರವಿಂದ ಸಮಾನ ಸುಂದರಾಸ್ಯಾಂ ಅರವಿಂದಾಸನ ಸುಂದರೀಂ ಉಪಾಸೇ ||
Friday, March 31, 2017
ಸಾರ್ಥಕ ಜೀವನ
ವಾಣೀ ರಸವತೀ ಯಸ್ಯ ಭಾರ್ಯಾ ಪ್ರೇಮವತೀ ಸತೀ |
ಲಕ್ಷ್ಮೀರ್ದಾನವತೀ ಯಸ್ಯ ಸಫಲಂ ತಸ್ಯ ಜೀವಿತಮ್ || - ಸುಭಾಶಿತ ರತ್ನ ಸಮುಚ್ಚಯ
ಯಾರ ಮಾತು ಅತ್ಯಂತ ರುಚಿಕರವಾಗಿರುವುದೋ, ಯಾರ ಪತ್ನಿ ಅತ್ಯಂತ ಪ್ರೇಮಮಯಿಯಾಗಿರುವಳೋ, ಯಾರ ಹಣವು ದಾನಕ್ಕೆ ಉಪಯೋಗವಾಗುತ್ತದೆಯೋ ಅಂತವರ ಬದುಕು ಸಫಲತೆ ಪಡೆಯುತ್ತದೆ.
Monday, February 27, 2017
::: ಶಿವಸ್ತುತಿ :::
ಕೃತಿ : ಗಂಗಾಧರ ತ್ರಿಪುರಹರ
ರಚನೆ: ಮೈಸೂರು ಸದಾಶಿವ ರಾಯರು
ರಾಗ/ತಾಳ : ಪೂರ್ವಿ ಕಲ್ಯಾಣಿ/ ರೂಪಕ
ಗಂಗಾಧರ ತ್ರಿಪುರಹರ ಶ್ರೀ ಸಾರಂಗಧಾರ ।।ಪ ।।
ಶೃಂಗಾರ ಶೇಖರ ಶಿವ ಶಂಕರ ಜಟಾಧಾರ
ಭೃಂಗೀ ನಟನ ವಿನೋದ ಭೃಂಗಾರಕ ವಂದಿತಪಾದ ।।೧।।
ಅಹಿ ಭೂಷಣ ಅಮರಾವನ ಅಜ ಸನ್ನುತ ಬದರೀವನ
ತುಹಿನಾದ್ರಿ ತನಯಾ ಪ್ರಿಯ ದುಃಖ ದೂರ ಕಾಲಕಾಲ ।। ೨।।
ಸದಾಶಿವ ವಿನುತಾನಂದಾ ಸಂಭ್ರಮ ಚಿತ್ತಾಸುರ
ಮತಹಾರಣ ಮುನಿಪೋಷಣ ಮಹಾದೇವ ಶಂಭೋ ಹರ ।।೩।।
Tuesday, January 31, 2017
ಉದ್ಯಮಃ ಸಾಹಸಂ ಧೈರ್ಯ
ಉದ್ಯಮಃ ಸಾಹಸಂ ಧೈರ್ಯಮ್ ಬುದ್ಧಿಹ್ ಶಕ್ತಿ ಪರಾಕ್ರಮಃ ।
ಷಡೇತೇ ಯಾತ್ರಾ ವರ್ತನ್ತೇ ತತ್ರ ದೇವಃ ಸಹಾಯಕೃತ್ ।।
ಉದ್ಯಮ, ಸಾಹಸ, ಧೈರ್ಯ, ಬುದ್ಧಿ, ಶಕ್ತಿ, ಪರಾಕ್ರಮ -- ಈ ಆರು ಅಂಶಗಳು ಕೈವಶವಾದವನಿಗೆ ದೇವರು ಗೊತ್ತಿಲ್ಲದಂತೆಯೇ ಸಹಾಯಮಾಡುತ್ತಾನೆ
ಷಡೇತೇ ಯಾತ್ರಾ ವರ್ತನ್ತೇ ತತ್ರ ದೇವಃ ಸಹಾಯಕೃತ್ ।।
ಉದ್ಯಮ, ಸಾಹಸ, ಧೈರ್ಯ, ಬುದ್ಧಿ, ಶಕ್ತಿ, ಪರಾಕ್ರಮ -- ಈ ಆರು ಅಂಶಗಳು ಕೈವಶವಾದವನಿಗೆ ದೇವರು ಗೊತ್ತಿಲ್ಲದಂತೆಯೇ ಸಹಾಯಮಾಡುತ್ತಾನೆ
Thursday, December 29, 2016
::: ಹಂಸ ಕ್ಷೀರ ನ್ಯಾಯ :::
ಅನ೦ತ ಶಾಸ್ತ್ರ೦ ಬಹು ವೇದಿತವ್ಯಮ್ |
ಅಲ್ಪಶ್ಚ ಕಾಲೋ ಬಹವಶ್ಚ ವಿಘ್ನಾಃ ||
ಯತ್ ಸಾರಭೂತ೦ ತದುಪಾಸಿತವ್ಯಮ್
ಹ೦ಸೋ ಯಥಾ ಕ್ಷೀರಮಿವಾ೦ಬುಮಿಶ್ರಮ್ ||
Tuesday, November 29, 2016
ವೇದಮಂತ್ರೋಚ್ಛಾರಣೆಯ ಆರು ದೋಷಗಳು
ಗೀತೀ ಶೀಘ್ರೀ ಶಿರಃ ಕಂಪೀ ತಥಾ ಲಿಖಿತಪಾಠಕಃ ।
ಅನರ್ಥಜ್ಞ ಅಲ್ಪಕಂಠಶ್ಚ ಷಡೇತೇ ಪಾಠಕಾಧಮಾಹ ।।
ಗೀತೀ : ರಾಗವಾಗಿ ಹೇಳುವವನು, ಶೀಘ್ರೀ : ಅತಿ ವೇಗದಿಂದ ಹೇಳುವವನು, ಶರಃ ಕಂಪೀ : ತಲೆ ಅಲ್ಲಾಡಿಸುತ್ತಾ ಹೇಳುವವನು, ಲಿಖಿತಪಾಠಕಃ = ಗುರುಮುಖೇನ ಕಲಿಯದೇ ಪುಸ್ತಕ ನೋಡಿ ಓದುವವನು , ಅನರ್ಥಜ್ಞ : ಅರ್ಥವನ್ನು ತಿಳಿಯದಿರುವುದು, ಅಲ್ಪ ಕಂಠ : ಮೆಲು ದನಿಯಲ್ಲಿ ಹೇಳುವುದು.
ಈ ಆರು ವೇದ ಮಂತ್ರೋಚ್ಛಾರಣೆಯ ದೋಷಗಳು.
ಅನರ್ಥಜ್ಞ ಅಲ್ಪಕಂಠಶ್ಚ ಷಡೇತೇ ಪಾಠಕಾಧಮಾಹ ।।
ಗೀತೀ : ರಾಗವಾಗಿ ಹೇಳುವವನು, ಶೀಘ್ರೀ : ಅತಿ ವೇಗದಿಂದ ಹೇಳುವವನು, ಶರಃ ಕಂಪೀ : ತಲೆ ಅಲ್ಲಾಡಿಸುತ್ತಾ ಹೇಳುವವನು, ಲಿಖಿತಪಾಠಕಃ = ಗುರುಮುಖೇನ ಕಲಿಯದೇ ಪುಸ್ತಕ ನೋಡಿ ಓದುವವನು , ಅನರ್ಥಜ್ಞ : ಅರ್ಥವನ್ನು ತಿಳಿಯದಿರುವುದು, ಅಲ್ಪ ಕಂಠ : ಮೆಲು ದನಿಯಲ್ಲಿ ಹೇಳುವುದು.
ಈ ಆರು ವೇದ ಮಂತ್ರೋಚ್ಛಾರಣೆಯ ದೋಷಗಳು.
Subscribe to:
Posts (Atom)







