Thursday, November 09, 2023

ಏಕ ಶ್ಲೋಕಿ ದುರ್ಗಾ ಸಪ್ತಶತಿ

ಯಾ ಹ್ಯಂಬಾ ಮಧುಕೈಟಭ ಪ್ರಮಥಿನಿ ಯಾ ಮಾಹಿಷೋನ್ಮೂಲಿನೀ ಯಾ ಧೂಮ್ರೇಕ್ಷಣ ಚಂಡಮುಂಡಮಥಿನೀ ಯಾ ರಕ್ತಬೀಜಾಶಿನೀ। ಶಕ್ತಿಃ ಶುಂಭನಿಶುಂಭ ದೈತ್ಯದಲಿನೀ ಯಾ ಸಿದ್ದಿ ಲಕ್ಷ್ಮೀಃ ಪರಾ ಸಾ ದುರ್ಗಾ ನವಕೋಟಿವಿಶ್ವಸಹಿತಾ ಮಾಂ ಪಾತು ವಿಶ್ವೇಶ್ವರೀ ॥

Friday, October 27, 2023

ಪದ್ಮಾವತೀ ಸ್ತುತಿ

ಪದ್ಮನಾಭಪ್ರಿಯಾಂ ದೇವೀಂ ಪದ್ಮಾಕ್ಷೀಂ ಪದ್ಮವಾಸಿನೀಂ | ಪದ್ಮವಕ್ತ್ರಾಂ ಪದ್ಮಹಸ್ತಾಂ ವಂದೇ ಪದ್ಮಾಮಹರ್ನಿಶಂ ||

Sunday, October 22, 2023

ದುರ್ಗಾಂ ಚಂಡೀಂ ನಮಾಮ್ಯಹಂ

ಶ್ರೀ ವಾಗ್ದೇವೀಂ ಮಹಾಕಾಳೀಂ ಮಹಾಲಕ್ಷ್ಮೀಂ ಸರಸ್ವತೀಮ್ । ತ್ರಿಶಕ್ತಿರೂಪಿಣೀಂ ಅಂಬಾಂ ದುರ್ಗಾಂ ಚಂಡೀಂ ನಮಾಮ್ಯಹಮ್ ॥

Thursday, September 28, 2023

ಮಾನಿಷಾದ

ಮಾನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ । ಯತ್ ಕ್ರೌಂಚ ಮಿಥುನಾದೇಕಮವಧೀಃ ಕಾಮಮೋಹಿತಂ ॥ ಲಕ್ಷ್ಮೀಗೆ ಆಶ್ರಯನಾದ ಶ್ರೀ ವಿಷ್ಣುವೇ ( ಮಾನಿಷಾದ), ತಪ್ಪುದಾರಿ ಹಿಡಿದ ರಾಕ್ಷಸ ದಂಪತಿಗಳಾದ ರಾವಣ-ಮಂಡೋದರಿಯರಲ್ಲಿ (ಕ್ರೌಂಚ ಮಿಥುನಾತ್) ಕಾಮ ಮೋಹಿತನಾದ ರಾವಣನನ್ನು ಕೊಂದೆಯೋ ( ಅವಧೀಃ), ಆ ಕಾರಣಾದಿಂದ ನಿನಗೆ ಸರ್ವಕಾಲದಲ್ಲೂ (ಶಾಶ್ವತೀಃ ಸಮಾಃ) ಕೀರ್ತಿಯು ಉಂಟಾಯಿತು (ಪ್ರತಿಷ್ಠಾಂ ಅಗಮಃ) ರಾಮಾಯಣದ ಮಂಗಳ ಶ್ಲೋಕ.
मा निषाद! प्रतिष्ठां त्वं अगमः शाश्वतीः समाः| यत् क्रौञ्चमिथुनात् एकं अवधी: काममोहितम् ||

Monday, August 28, 2023

ಪ್ರಸಾದ

ಜೈ ಚಿದಂಬರ ಸ್ನಾನ ಮಾಡುವಾಗ ನಾಮಸ್ಮರಣೆ ಮಾಡಿದರೆ.. ಅದು .ತೀರ್ಥ ಸ್ನಾನ ಆಗುತ್ತದೆ. ಭೋಜನ ಮಾಡುವಾಗ ನಾಮಸ್ಮರಣೆ ಮಾಡಿದರೆ... ಅದು ಪ್ರಸಾದ ಆಗುತ್ತದೆ. ನಡೆಯುತ್ತ ನಾಮ ಸ್ಮರಣೆ ಮಾಡಿದರೆ ಅದು ತೀರ್ಥಯಾತ್ರೆ ಆಗುತ್ತದೆ ಅಡುಗೆ ಮಾಡುತ್ತಾ ನಾಮ ಸ್ಮರಣೆ ಮಾಡಿದರೆ ಅದು ಮಹಾ ಪ್ರಸಾದವೇ ಆಗುತ್ತದೆ. ನಿದ್ರಾ ಮಾಡುವಾಗ ನಾಮಸ್ಮರಣೆ ಮಾಡಿದರೆ ಧ್ಯಾನ ನಿದ್ರಾ ಆಗುತ್ತದೆ ಕೆಲಸ ಮಾಡುವಾಗ ನಾಮಸ್ಮರಣೆ ಮಾಡಿದರೆ ಅದು ಕರ್ಮಭಕ್ತಿ ಆಗುತ್ತದೆ.. ಮನೆಯಲ್ಲಿ ನಾಮ ಸ್ಮರಣೆ ಮಾಡಿದರೆ ಆ ಮನೆ ಮಂದಿರ ವಾಗುತ್ತದೆ ... ಶ್ರೀ ಅಕ್ಕಲಕೋಟ ಮಹಾರಾಜರು

Wednesday, July 26, 2023

ಅಷ್ಟಾದಶಶಕ್ತಿಪೀಠಸ್ತೋತ್ರಂ

ಅಷ್ಟಾದಶಶಕ್ತಿಪೀಠಸ್ತೋತ್ರಂ ~~~~~~~~ ಲಂಕಾಯಾಂ ಶಾಂಕರೀ ದೇವೀ ಕಾಮಾಕ್ಷೀ ಕಾಂಚಿಕಾಪುರೇ . ಪ್ರದ್ಯುಮ್ನೇ ಶೃಂಖಲಾದೇವೀ ಚಾಮುಂಡೀ ಕ್ರೌಂಚಪಟ್ಟಣೇ . ಅಲಂಪುರೇ ಜೋಗುಲಾಂಬಾ ಶ್ರೀಶೈಲೇ ಭ್ರಮರಾಂಬಿಕಾ . ಕೋಲ್ಹಾಪುರೇ ಮಹಾಲಕ್ಷ್ಮೀ ಮಾಹೂರ್ಯೇ ಏಕವೀರಿಕಾ . ಉಜ್ಜಯಿನ್ಯಾಂ ಮಹಾಕಾಲೀ ಪೀಠಿಕ್ಯಾಂ ಪುರುಹೂತಿಕಾ . ಓಢ್ಯಾಯಾಂ ಗಿರಿಜಾದೇವೀ ಮಾಣಿಕ್ಯಾ ದಕ್ಷವಾಟಕೇ . ಹರಿಕ್ಷೇತ್ರೇ ಕಾಮರೂಪಾ ಪ್ರಯಾಗೇ ಮಾಧವೇಶ್ವರೀ . ಜ್ವಾಲಾಯಾಂ ವೈಷ್ಣವೀ ದೇವೀ ಗಯಾ ಮಾಂಗಲ್ಯಗೌರಿಕಾ . ವಾರಣಸ್ಯಾಂ ವಿಶಾಲಾಕ್ಷೀ ಕಾಶ್ಮೀರೇಷು ಸರಸ್ವತೀ . ಅಷ್ಟಾದಶ ಸುಪೀಠಾನಿ ಯೋಗಿನಾಮಪಿ ದುರ್ಲಭಂ . ಸಾಯಂಕಾಲೇ ಪಠೇನ್ನಿತ್ಯಂ ಸರ್ವಶತ್ರುವಿನಾಶನಂ . ಸರ್ವರೋಗಹರಂ ದಿವ್ಯಂ ಸರ್ವಸಂಪತ್ಕರಂ ಶುಭಂ . ~~~~~~~~~~~ ಇತಿ ಅಷ್ಟಾದಶಶಕ್ತಿಪೀಠಸ್ತುತಿಃ .

ಕಾಶೀ ವೈಭವ

ವಿಶ್ವೇಶಂ ಮಾಧವಂ ಧುಂಡಿಂ ದಂಡಪಾಣಿಂ ಚ ಭೈರವಂ । ವಂದೇ ಕಾಶೀಂ ಗುಹಾಂ ಗಂಗಾಂ ಭವಾನೀಂ ಮಣಿಕರ್ಣಿಕಾಂ ॥

Saturday, May 27, 2023

ಅರ್ಧಕಾಯಂ

ಅರ್ಧಕಾಯಂ ಮಹಾವೀರ್ಯಂ ಚಂದ್ರಾದಿತ್ಯವಿಮರ್ದನಂ. ಸಿಂಹಿಕಾಗರ್ಭಸಂಭೂತಂ ತಂ ರಾಹುಂ ಪ್ರಣಮಾಮ್ಯಹಂ|

Thursday, April 20, 2023

ನಂದಿವಿದ್ಯಾ ನಟೇಶ್ವರಿ

ಓಂ ತತ್ಪುರುಷಾಯ ವಿದ್ಮಹೇ ಚಕ್ರತುಂಡಾಯ ಧೀಮಹಿ ತನ್ನೋ ನಂದಿಃ ಪ್ರಚೋದಯಾತ್ ॥

Friday, March 24, 2023

ಶ್ರೀ ಪ್ರತ್ಯಂಗಿರಾಂ ಭಾವಯೇತ್

ಸಿಂಹೀಂ ಸಿಂಹ ಮುಖೀಂ ಸಖೀಂ ಭಗವತಃ ಶ್ರೀ ಭೈರವಸ್ಯೋಲಸತ್ ಶೂಲ ಸ್ಥೂಲ ಕಪಾಲ ಪಾಶ ಢಮರು ವ್ಯಾಘ್ರೋಗ್ರಹಸ್ತಾಂಬುಜಾಂ ದಂಷ್ಟ್ರಾಕೋಟಿ ವಿಸಂಗಡ ಆಸ್ಯಕುಹರಾಂ ಆರಕ್ತ ನೇತ್ರತ್ರಯೀ ಬಾಲೇಂದುಜ್ವಲ ಮೌಳಿಕಾಂ ಭಗವತೀಂ ಶ್ರೀ ಪ್ರತ್ಯಂಗಿರಾಂ ಭಾವಯೇತ್ ॥

Sunday, March 19, 2023

ವಂದೇ ಕುಂಜರಾನನಂ

ಶ್ರೀಕಂಠೋ ಮಾತುಲೋ ಯಸ್ಯ, ಜನನೀ ಸರ್ವ ಮಂಗಳಾ| ಜನಕ: ಶಂಕರೋ ದೇವಃ, ತಮ್ ವಂದೇ ಕುಂಜರಾನನಂ॥

Monday, February 27, 2023

ಸಮುದ್ರ ಗುಪ್ತನ ಶಾಸನ

ಸಮುದ್ರ ಗುಪ್ತನ ಶಾಸನ

Tuesday, January 24, 2023

ಹೇ ಚಂದ್ರಚೂಡ ಮದನಾಂತಕ ಶೂಲಪಾಣೇ

ಹೇ ಚಂದ್ರಚೂಡ ಮದನಾಂತಕ ಶೂಲಪಾಣೇ | ಸ್ಥಾಣೋ ಗಿರೀಶ ಗಿರಿಜೇಶ ಮಹೇಶ ಶಂಭೋ | ಭೂತೇಶ ಭೀತಭಯಸೂದನ ಮಾಮನಾಥಂ | ಸಂಸಾರದುಃಖಗಹನಾಜ್ಜಗದೀಶ ರಕ್ಷ || ಹೇ ಪಾರ್ವತೀಹೃದಯವಲ್ಲಭ ಚಂದ್ರಮೌಲೇ| ಭೂತಾಧಿಪ ಪ್ರಮಥನಾಥ ಗಿರೀಶಜಾಪ | ಹೇ ವಾಮದೇವ ಭವ ರುದ್ರ ಪಿನಾಕಪಾಣೇ | ಸಂಸಾರದುಃಖಗಹನಾಜ್ಜಗದೀಶ ರಕ್ಷ || ಕೈಲಾಸಶೈಲವಿನಿವಾಸ ವೃಷಾಕಪೇ ಹೇ | ಮೃತ್ಯುಂಜಯ ತ್ರಿನಯನ ತ್ರಿಜಗನ್ನಿವಾಸ | ನಾರಾಯಣಪ್ರಿಯಮದಾಪಹ ಶಕ್ತಿನಾಥ | ಸಂಸಾರದುಃಖಗಹನಾಜ್ಜಗದೀಶ ರಕ್ಷ || ವಿಶ್ವೇಶ ವಿಶ್ವಭವನಾಶಕ ವಿಶ್ವರೂಪ| ವಿಶ್ವಾತ್ಮಕ ತ್ರಿಭುವನೈಕಗುಣಾಧಿವಾಸ| ಹೇ ವಿಶ್ವವಂದ್ಯ ಕರುಣಾಮಯ ದೀನಬಂಧೋ| ಸಂಸಾರದುಃಖಗಹನಾಜ್ಜಗದೀಶ ರಕ್ಷ ||

Friday, December 02, 2022

ಶ್ರೀ ಕುಮಾರ ಕವಚಂ

ಶ್ರೀ ಕುಮಾರ ಕವಚಂ
ಓಂ ನಮೋ ಭಗವತೇ ಭವಬಂಧಹರಣಾಯ, ಸದ್ಭಕ್ತಶರಣಾಯ, ಶರವಣಭವಾಯ, ಶಾಂಭವವಿಭವಾಯ, ಯೋಗನಾಯಕಾಯ, ಭೋಗದಾಯಕಾಯ, ಮಹಾದೇವಸೇನಾವೃತಾಯ, ಮಹಾಮಣಿಗಣಾಲಂಕೃತಾಯ, ದುಷ್ಟದೈತ್ಯ ಸಂಹಾರ ಕಾರಣಾಯ, ದುಷ್ಕ್ರೌಂಚವಿದಾರಣಾಯ, ಶಕ್ತಿ ಶೂಲ ಗದಾ ಖಡ್ಗ ಖೇಟಕ ಪಾಶಾಂಕುಶ ಮುಸಲ ಪ್ರಾಸ ತೋಮರ ವರದಾಭಯ ಕರಾಲಂಕೃತಾಯ, ಶರಣಾಗತ ರಕ್ಷಣ ದೀಕ್ಷಾ ಧುರಂಧರ ಚರಣಾರವಿಂದಾಯ, ಸರ್ವಲೋಕೈಕ ಹರ್ತ್ರೇ, ಸರ್ವನಿಗಮಗುಹ್ಯಾಯ, ಕುಕ್ಕುಟಧ್ವಜಾಯ, ಕುಕ್ಷಿಸ್ಥಾಖಿಲ ಬ್ರಹ್ಮಾಂಡ ಮಂಡಲಾಯ, ಆಖಂಡಲ ವಂದಿತಾಯ, ಹೃದೇಂದ್ರ ಅಂತರಂಗಾಬ್ಧಿ ಸೋಮಾಯ, ಸಂಪೂರ್ಣಕಾಮಾಯ, ನಿಷ್ಕಾಮಾಯ, ನಿರುಪಮಾಯ, ನಿರ್ದ್ವಂದ್ವಾಯ, ನಿತ್ಯಾಯ, ಸತ್ಯಾಯ, ಶುದ್ಧಾಯ, ಬುದ್ಧಾಯ, ಮುಕ್ತಾಯ, ಅವ್ಯಕ್ತಾಯ, ಅಬಾಧ್ಯಾಯ, ಅಭೇದ್ಯಾಯ, ಅಸಾಧ್ಯಾಯ, ಅವಿಚ್ಛೇದ್ಯಾಯ, ಆದ್ಯಂತ ಶೂನ್ಯಾಯ, ಅಜಾಯ, ಅಪ್ರಮೇಯಾಯ, ಅವಾಙ್ಮಾನಸಗೋಚರಾಯ, ಪರಮ ಶಾಂತಾಯ, ಪರಿಪೂರ್ಣಾಯ, ಪರಾತ್ಪರಾಯ, ಪ್ರಣವಸ್ವರೂಪಾಯ, ಪ್ರಣತಾರ್ತಿಭಂಜನಾಯ, ಸ್ವಾಶ್ರಿತ ಜನರಂಜನಾಯ, ಜಯ ಜಯ ರುದ್ರಕುಮಾರ, ಮಹಾಬಲ ಪರಾಕ್ರಮ, ತ್ರಯಸ್ತ್ರಿಂಶತ್ಕೋಟಿ ದೇವತಾನಂದಕಂದ, ಸ್ಕಂದ, ನಿರುಪಮಾನಂದ, ಮಮ ಋಣರೋಗ ಶತೃಪೀಡಾ ಪರಿಹಾರಂ ಕುರು ಕುರು, ದುಃಖಾತುರುಂ ಮಮಾನಂದಯ ಆನಂದಯ, ನರಕಭಯಾನ್ಮಾಮುದ್ಧರ ಉದ್ಧರ, ಸಂಸೃತಿಕ್ಲೇಶಸಿ ಹಿ ತಂ ಮಾಂ ಸಂಜೀವಯ ಸಂಜೀವಯ, ವರದೋಸಿ ತ್ವಂ, ಸದಯೋಸಿ ತ್ವಂ, ಶಕ್ತೋಸಿ ತ್ವಂ, ಮಹಾಭುಕ್ತಿಂ ಮುಕ್ತಿಂ ದತ್ವಾ ಮೇ ಶರಣಾಗತಂ, ಮಾಂ ಶತಾಯುಷಮವ, ಭೋ ದೀನಬಂಧೋ, ದಯಾಸಿಂಧೋ, ಕಾರ್ತಿಕೇಯ, ಪ್ರಭೋ, ಪ್ರಸೀದ ಪ್ರಸೀದ, ಸುಪ್ರಸನ್ನೋ ಭವ ವರದೋ ಭವ, ಸುಬ್ರಹ್ಮಣ್ಯ ಸ್ವಾಮಿನ್, ಓಂ ನಮಸ್ತೇ ನಮಸ್ತೇ ನಮಸ್ತೇ ನಮಃ ॥ ಇತಿ ಕುಮಾರ ಕವಚಮ್ ।

Friday, November 11, 2022

ವಾಜಶ್ಚಮೇ ಪ್ರಸವಶ್ಚಮೇ

ಸಾಯಣ ಭಾಷ್ಯದ ಪ್ರಕಾರ ಚೈತ್ರ,ವೈಶಾಖ ಇತ್ಯಾದಿ ೧೨ ತಿಂಗಳುಗಳ ದೇವತೆಗಳು: ವಾಜ,ಪ್ರಸವ,ಅಪಿಜ,ಕ್ರುತು,ಸುವ,ಮೂರ್ಧಾ,ವ್ಯಶ್ನಿಯ,ಅಂತ್ಯಾಯನ,ಅಂತ್ಯ,ಭೌವನ,ಭುವನ ಮತ್ತು ಅಧಿಪತಿ ಕೆಲವೊಂದು ಭಾಷ್ಯಗಳಲ್ಲಿ ಈ ಹನ್ನೆರಡು ದಿವ್ಯನಾಮಗಳನ್ನು ದ್ವಾದಶಾದಿತ್ಯರು ಎಂದು ಸೂಚಿಸಿದ್ದಾರೆ. ದ್ವಾದಶ ಆದಿತ್ಯರು : ಧಾತಾ, ಅರ್ಯಮ, ಮಿತ್ರಾ, ವರುಣ, ಇಂದ್ರ, ವಿವಸ್ವಾನ್, ತ್ವಷ್ಟ, ವಿಷ್ಣು, ಅಂಶುಮಾನ್, ಭಗ, ಪೂಷಾ, ಪರ್ಜನ್ಯ

Wednesday, October 26, 2022

ಬಲೀಂದ್ರ ಪೂಜಾ

ಕಾರ್ತ್ತಿಕ ಶುಕ್ಲ ಪ್ರತಿಪತ್ ತಿಥೌ ಮಮ ಸಕಲ ಸಂಪದಭಿವೃದ್ಧ್ಯರ್ಥಂ ಬಲೀಂದ್ರ ಪೂಜಾಂ ಕರಿಷ್ಯೇ ॥ ಧ್ಯಾನಂ ಧ್ಯಾಯೇತ್ ಬಲೀಂದ್ರಂ ಜಗದೇಕನಾಥಂ ಮುಕ್ತಾಫಲಾಲಂಕೃತ ಸರ್ವಗಾತ್ರಮ್ । ನಕ್ಷತ್ರನಾಥಾಭಮನರ್ಘ್ಯನೇಮಿಂ ಪ್ರಿಯಂ ಮುರಾರೇಃ ಕರವಾಲ ಹಸ್ತಮ್ ॥ ಅಥ ಬಲೀಂದ್ರಸ್ಯ ನವಶಕ್ತಿ ಪೂಜಾಂ ಕರಿಷ್ಯೇ - ಶ್ರಿಯೈ ನಮಃ । ಕ್ಷೋಣ್ಯೈನಮಃ । ದಯಾಯೈ ನಮಃ । ಧರ್ಮಾಯೈ ನಮಃ । ಭಗವತ್ಯೈ ನಮಃ । ಅನ್ನದೇವತಾಯೈ ನಮಃ । ಆನಂದಾಯೈ ನಮಃ । ರತ್ಯೈ ನಮಃ । ಶ್ರೇಷ್ಠಾಯೈ ನಮಃ । ಪ್ರಾರ್ಥನಾ ಶ್ರೀಭೂಮಿ ಸಹಿತಂ ದಿವ್ಯಂ ಮುಕ್ತಾಹಾರ ವಿಭೂಷಿತಮ್ । ನಮಾಮಿ ವಾಮನಂ ವಿಷ್ಣುಂ ಭುಕ್ತಿ ಮುಕ್ತಿ ಫಲ ಪ್ರದಮ್ ॥ ಬಲಿರಾಜ ನಮಸ್ತುಭ್ಯಂ ದೈತ್ಯದಾನವ ವಂದಿತ । ಇಂದ್ರಶತ್ರೋಮರಾರಾತೇ ಸಾನ್ನಿಧ್ಯಂ ಕುರು ಸರ್ವದಾ ॥ ಓಂ ನಮೋ ಬಲೀಂದ್ರಾಯ ಭಗವತೇ ವಿಷ್ಣುಭಕ್ತಾಯ ದೈತ್ಯಪತಯೇ ಯೋಗ ಸಿಂಹಾಸನಸ್ಥಾಯ ನಮಃ ॥ ಬಲಿರಾಜ ನಮಸ್ತುಭ್ಯಂ ವೈರೋಚನಸುತಪ್ರಭೋ । ಭವಿಷ್ಯೇಂದ್ರ ಸುರಾರಾತೇ ದೀಪೋಽಯಂ ಪ್ರತಿಗೃಹ್ಯತಾಮ್ ॥

Sunday, October 16, 2022

ಭಾವಗ್ರಾಹಿ ಜನಾರ್ದನಃ

ಭಾವೇಷು ವಿದ್ಯತೇ ದೇವೋ ನ ಪಾಷಾಣೇ ನ ಮೃಣ್ಮಯೇ | ನ ಫಲಂ ಭಾವಹೀನಾನಾಂ ತಸ್ಮಾತ್ ಭಾವೋ ಹಿ ಕಾರಣಮ್ || ಮನುಷ್ಯನು ಭಾವಿಸುವ ಭಾವನೆಯಲ್ಲೇ ದೇವರಿದ್ದಾನೆ. ಕಲ್ಲಿನಲ್ಲಾಗಲೀ, ಮಣ್ಣಿನಲ್ಲಾಗಲೀ ದೇವರು ಇಲ್ಲ. ಆದ್ದರಿಂದ ಭಾವಿಸಲಾರದವನಿಗೆ ಫಲ ಸಿಗುವುದಿಲ್ಲ. ಹಾಗೆಂದೇ ಭಾವನೆಗಳೇ, ಭಾವಿಸುವುದೇ ಎಲ್ಲೆಡೆ ಪರಮಾತ್ಮನನ್ನು ನೋಡಲು ಕಾರಣ. ಮೂರ್ಖೋ ವದತಿ ವಿಷ್ಣಾಯ ಧೀರೋ ವದತಿ ವಿಷ್ಣವೇ | ಉಭಯೋಸ್ತು ಸಮಂ ಪುಣ್ಯಂ ಭಾವಗ್ರಾಹಿ ಜನಾರ್ದನಃ || – ಚೈತನ್ಯಭಾಗವತ, ೧೧. ೧೦೮ ಅಜ್ಞಾನಿ ’ವಿಷ್ಣಾಯ’ ಎಂಬುದಾಗಿ ಹೇಳಿದರೂ, ಜ್ಞಾನಿ ’ವಿಷ್ಣವೇ’ ಎಂದು ಹೇಳಿದರೂ ಇಬ್ಬರಿಗೂ ಅದರ ಫಲ ಅಪಾರವಾಗಿ ಸಿಗುತ್ತದೆ. ಏಕೆಂದರೆ ಭಗವಂತನು ವ್ಯಾಕರಣ, ಉಚ್ಚಾರಣೆ ನೋಡುವುದಿಲ್ಲ. ಬದಲಾಗಿ ಅದರ ಹಿಂದೆ ಇರುವ ಭಾವನೆಯನ್ನು ನೋಡುತ್ತಾನೆ. ಭಗವಂತ ಭಾವಗ್ರಾಹಿ. ಭವಾನಿ ಭಾವನಾಗಮ್ಯ

Thursday, September 29, 2022

ಸ್ಮರಣೀಯಂ ಚರಣಯುಗಳಂ ಜಗದಂಬಾಯ

ಆಪದಿ ಕಿಂ ಕರಣೀಯಂ ಸ್ಮರಣೀಯಂ ಚರಣಯುಗಳಂ ಜಗದಂಬಾಯಾಃ । ತತ್ಸ್ಮರಣಂ ಕಿಂ ಕುರುತೇ ಬ್ರಹ್ಮಾದೀನಾಮಪಿ ಚ ಕಿಂಕರೀ ಕುರುತೆ ॥ ದಾಕ್ಷಾಯಿಣೀ ಸ್ತೋತ್ರ

Sunday, September 25, 2022

ತರ್ಪಣ.

ಆದೌಪಿತಾ ತಥಾಮಾತಾ ಸಾಪತ್ನೀ ಜನನೀ ತಥಾ ಮಾತಾಮಹಾ ಸಪತ್ನೀಕಾಃ ಆತ್ಮಪತ್ನಿಸ್ಥಥೈವಚ ಸುತಃಭ್ರಾತೃ ಪಿತೃವ್ಯಾಶ್ಚ ಮಾತುಲ ಸ್ಸಹಭಾರ್ಯಕಾಃ ದುಹಿತಾ ಭಗಿನೀಚೈವ ದೌಹಿತ್ರೋ ಭಾಗಿನೇಯಕಃ ಪಿತೃಶ್ವಸ ಮಾತೃಶ್ವಸ ಜಾಮಾತಾ ಭಾವುಕಸ್ನುಶಾ ಶ್ವಶುರಶ್ಶ್ಯಾಲಕಶ್ಚೈವ ಸ್ವಾಮಿನೋ ರಿಕ್ತ ಭಾಗಿನಃ ಆದೌಪಿತಾ = ತಂದೆ, ತಾತ, ಮುತ್ತಾತ. ತಥಾಮಾತಾ = ತಾಯಿ ಅವರತ್ತೆ, ಅವರತ್ತೆ. ಸಾಪತ್ನೀ ಜನನೀ = ತಂದೆಯ ಎರಡನೇ ಹೆಂಡತಿ, ತದನಂತರ ಪತ್ನಿ (ಎಷ್ಟುಜನ ಇದ್ದರೆ ಅಷ್ಟೂಜನ) ಮಾತಾಮಹಾ ಸಪತ್ನೀಕಾಃ = ತಾಯಿಯ ತಂದೆ, ಅವರ ತಂದೆ, ಅವರ ತಂದೆ. ಅವರವರ ಹೆಂಡತಿಯರು. ಆತ್ಮಪತ್ನಿ = ತನ್ನ ಹೆಂಡತಿ ಸುತಃ = ಮಗ ತತ್ಪತ್ನೀಂ = ಮಗನ ಹೆಂಡತಿ ಭ್ರಾತೃ = ಸಹೋದರರು. ತತ್ಪತ್ನೀಂ = ಅವರ ಹೆಂಡತಿಯರು ಪಿತೃವ್ಯಾಶ್ಚ = ಚಿಕ್ಕಪ್ಪ ದೊಡ್ಡಪ್ಪನವರು ತತ್ಪತ್ನೀಂ = ಅವರ ಹೆಂಡತಿಯರು ತತ್ ಪುತ್ರ = ಅವರ ಗಂಡುಮಕ್ಕಳು. ಮಾತುಲ ಸಹಭಾರ್ಯಕಾಃ = ಸೋದರಮಾವ, ಅವರ ಹೆಂಡತಿ, ಅವರ ಗಂಡುಮಕ್ಕಳು. ದುಹಿತ = ಮಗಳು ಭಗಿನೀ = ಸಹೋದರಿಯರು. ತತ್ ಭರ್ತೃ = ಅವರ ಗಂಡಂದಿರು ದೌಹಿತ್ರೋ = ಮಗಳ ಮಗ ಭಾಗಿನೇಯಕಃ = ಸೋದರಳಿಯಂದಿರು. ಪಿತೃಶ್ವಸ = ಸೋದರತ್ತೆಂದಿರು ತತ್ ಭರ್ತೃ = ಅವರ ಗಂಡಂದಿರು ತತ್ ಪುತ್ರ = ಅವರ ಗಂಡುಮಕ್ಕಳು. ಮಾತೃಶ್ವಸ = ತಾಯಿಯ ಸಹೋದರಿಯರು. ತತ್ ಭರ್ತೃ = ಅವರ ಗಂಡಂದಿರು ತತ್ ಪುತ್ರ = ಅವರ ಗಂಡುಮಕ್ಕಳು. ಜಾಮಾತಾ = ಮಗಳ ಗಂಡ. ಭಾವುಕ = ಬಾವಮೈದುನರು. (ಮೊದಲೇ ಬಂದಿದೆ ) ಸ್ನುಶಾ = ಮಗನ ಹೆಂಡತಿ. (ಮೊದಲೇ ಬಂದಿದೆ ) ಶ್ವಶುರ = ಮಗಳನ್ನು ಕೊಟ್ಟ ಮಾವ ತತ್ ಪತ್ನೀ = ಮಗಳನ್ನು ಕೊಟ್ಟ ಅತ್ತೆ ಶ್ಶಾ ಲಕ = ಮಗಳನ್ನು ಕೊಟ್ಟ ಅತ್ತೆಮಾವನವರ ಗಂಡುಮಕ್ಕಳು. ಸ್ವಾಮಿನೋ ರಿಕ್ತ ಭಾಗಿನಃ = ಸ್ವಾಮಿ ಗುರು, ಆಚಾರ್ಯ, ಸಖ = ತಂದೆ ಮತ್ತು ಸೂಕ್ತವ್ಯಕ್ತಿಗಳು ಏಕೇಚ ಅಸ್ಮತ್ ಕುಲೇಜಾತ ಅಪುತ್ರಾ ಗೋತ್ರಿಣಾ ಮೃತಾಃ, ತೇಗೃಹ್ಣಂತು ಮಯಾದತ್ತಂ ಮಾತೃ ನಿಷ್ಪೀಡನೋದಕಂ ಉಳಿದಿರುವ ಅಲ್ಲ ಎಳ್ಳನ್ನು ಕೈಗೆ ಹಾಕಿಕೊಂಡು, ಎಲ್ಲ ನೀರನ್ನು ಬಿಟ್ಟು ಬಿಡುವುದು. ತಾಯಿ ಬದುಕಿದ್ದು ತಂದೆ ಮರಣಹೊಂದಿದ್ದವರು ಮಾತ್ರ ತರ್ಪಣ ಬಿಡಬೇಕು. ತಾಯಿ ತೀರಿಕೊಂಡು, ತಂದೆ ಬದುಕಿದ್ದ ಮಕ್ಕಳು ತರ್ಪಣ ಬಿಡುವ ಹಾಗಿಲ್ಲ. ಮರಣ ಹೊಂದಿ ಜೈಜೈ ರಘುವೀರ ಸಮರ್ಥ