Friday, March 01, 2019

ಕರ್ಮ ಫಲ


ಅರ್ಧಂ ಹರತಿ ವೈ ಶ್ರೇಷ್ಠಃ
ಪಾದೋ ಭವತಿ ಕರ್ತೃಷು |
ಪಾದಶ್ಚೈವ ಸಭಾಸತ್ಸು
ಯೋ ನ ನಿಂದಂತಿ ನಿಂದಿತಮ್ ||

ಅಧರ್ಮಕೃತ್ಯ ನಡೆದಾಗ, ಸಭಾಸದರು ಅದನ್ನು ಖಂಡಿಸದೆ ಸುಮ್ಮನಿದ್ದರೆ, ಆ ಪಾಪದಲ್ಲಿ ಅರ್ಧಭಾಗ ಸಭಾಧ್ಯಕ್ಷನನ್ನು ತಾಗುತ್ತದೆ, ಕಾಲುಭಾಗ ಪಾಪಮಾಡಿದವನನ್ನು ಸೇರುವುದು. ಉಳಿದ ಕಾಲುಭಾಗ ಸಭಾಸದರನ್ನು ಸೇರುವುದು.
(ಭಾವ: ಅಧರ್ಮಕೃತ್ಯ ಖಂಡಿಸದ ಎಲ್ಲರೂ ಪಾಪದಲ್ಲಿ ಭಾಗಿಗಳು)

No comments: