ವೃಷಸ್ಕಂಧಸಮಾರೂಢಂ ಉಮಾದೇಹಾರ್ಧಧಾರಿಣಂ ।
ಅಮೃತೇನಾಪ್ಲುತಂ ಹೃಷ್ಟಂ ಶಂಕರಂ ಶ್ರೀಕರಂ ಭಜೇ ॥
ಸೂರ್ಯಃ ಪಿತಾಮಹೋ ವ್ಯಾಸೋ ವಸಿಷ್ಠೋऽತ್ರಿ ಪರಾಶರಃ ।
ಕಶ್ಯಪೋ ನಾರದೋ ಗರ್ಗೋ ಮರೀಚಿರ್ಮನುರಙ್ಗಿರಾಃ।।
ಲೋಮಶಃ ಪೌಲಿಶಶ್ಚೈವ ಚ್ಯವನೋ ಯವನೋ ಭೃಗುಃ ।
ಶೌನಕೋऽಷ್ಟಾದಶಶ್ಚೈತೇ ಜ್ಯೋತಿಃಶಾಸ್ತ್ರ ಪ್ರವರ್ತಕಃ ।।
ಸೂರ್ಯ, ಬ್ರಹ್ಮಾ, ವ್ಯಾಸ, ವಶಿಷ್ಠ, ಅತ್ರಿ, ಪರಾಶರ, ಕಶ್ಯಪ, ನಾರದ, ಗರ್ಗ, ಮರೀಚಿ, ಮನು, ಅಂಗಿರಾ, ಲೋಮಶ, ಪೌಲಿಶ, ಚ್ಯವನ, ಯವನ, ಭೃಗು ತಥಾ ಶೌನಕಾದಿ ಋಷಿ ಜ್ಯೋತಿಷ ಶಾಸ್ತ್ರ ಪ್ರವರ್ತಕ ।
सूर्यः पितामहो व्यासो वसिष्ठोऽत्रि पराशरः ।
कश्यपो नारदो गर्गो मरीचिर्मनुरङ्गिराः।।
लोमशः पौलिशश्चैव च्यवनो यवनो भृगुः ।
शौनकोऽष्टादशश्चैते ज्योतिःशास्त्र प्रवर्तकः ।।
सूर्य, ब्रह्मा, व्यास, वशिष्ठ, अत्रि, पराशर, कश्यप, नारद, गर्ग, मरीचि, मनु, अंगिरा, लोमश, पौलिश, च्यवन, यवन, भृगु तथा शौनकादि ऋषि ज्योतिष शास्त्र के प्रवर्तक कहे गये हैं ।
ಶ್ರೀವಿದ್ಯಾಂ ಜಗತಾಂ ಧಾತ್ರೀಂ ಸರ್ಗಸ್ಥಿತಿಲಯೇಶ್ವರೀಂ ।
ನಮಾಮಿ ಲಲಿತಾಂ ನಿತ್ಯಾಂ ಮಹಾತ್ರಿಪುರಸುಂದರೀಂ ॥
ಮನು-ಚಂದ್ರ-ಕುಬೇರಶ್ಚ-ಲೋಪಮುದ್ರಾ-ಚ-ಮನ್ಮಥಃ
ಅಗಸ್ತ್ಯ-ನಂದಿ-ಸೂರ್ಯಶ್ಚ-ಇಂದ್ರೋ-ವಿಷ್ಣು-ಶಿವಸ್ತಥಾ
ಕ್ರೋಧಭಟ್ಟರಕೋ-ದೇವ್ಯಾ-ಏತೇ-ಮುಖ್ಯ-ಉಪಾಸಕಃ ||
ಶ್ರೀಚಕ್ರದ ಆರಾಧನೆಯ ಮೇಲೆ ಕೇಂದ್ರೀಕೃತವಾಗಿರುವ ಶ್ರೀವಿದ್ಯಾ ಸಂಪ್ರದಾಯವು ಈ ಕೆಳಗಿನ ಹನ್ನೆರಡು ದೇವರುಗಳು ಮತ್ತು ಋಷಿಗಳನ್ನು ತನ್ನ ಪ್ರಧಾನ ಗುರುಗಳೆಂದು ಪರಿಗಣಿಸುತ್ತದೆ (ಮುಖ್ಯ ಉಪಾಸಕ):
ಮನು, ಚಂದ್ರ, ಕುಬೇರ, ಲೋಪಾಮುದ್ರ, ಮನ್ಮಥ, ಅಗಸ್ತ್ಯ, ನಂದೀಶ, ಸೂರ್ಯ, ವಿಷ್ಣು, ಸ್ಕಂದ, ಶಿವ ಮತ್ತು ದೂರ್ವಾಸ.
दुर्गाप्रदीपगुप्तवतीचतुर्धरीशान्तनवीनागोजीभट्टीजगच्चन्द्रिकादंशोद्धार ||
ಸಪ್ತಹಸ್ತಃ ಚತುಶೃಂಗಃ ಸಪ್ತಜಿಹ್ವೋ ದ್ವಿಶೀರ್ಷಕಃ
ತ್ರಿಪಾತ್ ಪ್ರಸನ್ನವದನಃ ಸುಖಾಸೀನಃ ಶುಚಿಸ್ಮಿತಃ ||
ಸ್ವಾಹಾಂ ತು ದಕ್ಷಿಣೇ ಪಾರ್ಶ್ವೇ ದೇವೀಂ ವಾಮೇ ಸ್ವಧಾಂ ತಥಾ
ಬಿಭ್ರದ್ದಕ್ಷಿಣಹಸ್ತೈಸ್ತು ಶಕ್ತಿಮನ್ನಂ ಸ್ರುಚಂ ಸ್ರುವಮ್ ||
ತೋಮರಂ ವ್ಯಜನಂ ವಾಮೇ ಘೃತಪಾತ್ರಂ ಚ ಧಾರಯನ್
ಮೇಷಾರೂಢೋ ಜಟಾಬದ್ಧೋ ಗೌರವರ್ಣೋ ಮಹೌಜಸಃ ||
ಧೂಮ್ರಧ್ವಜೋ ಲೋಹಿತಾಕ್ಷಃ ಸಪ್ತಾರ್ಚಿಃ ಸರ್ವಕಾಮದಃ
ಆತ್ಮಾಭಿಮುಖಮಾಸೀನಃ ಏವಂ ರೂಪೋ ಹುತಾಶನಃ ||
ಕೃಷ್ಣದ್ವೈಪಾಯನಂ ವ್ಯಾಸಂ ಸರ್ವಲೋಕಹಿತೇ ರತಂ ।
ವೇದಾಬ್ಜಭಾಸ್ಕರಂ ವಂದೇ ಶಮಾದಿನಿಲಯಂ ಮುನಿಂ ॥
कृष्णद्वैपायनं व्यासं सर्वलोकहिते रतं ।
वेदाब्जभास्करं वंदे शमादिनिलयं मुनिं ॥
ಗೋಭಿರ್ವಿಪ್ರೈಶ್ಚ ವೇದೈಶ್ಚ ಸತೀಭಿಃ ಸತ್ಯವಾದಿಭಿಃ |
ಅಲುಬ್ಧೈರ್ದಾನಶೀಲೈಶ್ಚ ಸಪ್ತಭಿರ್ಧಾರ್ಯತೇ ಮಹೀ ||
(ಸ್ಕಂದಪುರಾಣ)
ಗೋವುಗಳು, ಬ್ರಾಹ್ಮಣರು, ವೇದಗಳು, ಪತಿವ್ರತೆಯರು, ಸತ್ಯವಾದಿ ಪುರುಷರು, ಲೋಭವಿಲ್ಲದವರು ಹಾಗೂ ದಾನಶೀಲರು – ಈ ಏಳೂ ಜನರ ಕಾರಣದಿಂದ ಭೂಮಿಯು ನಿಂತಿರುವುದು.
ज्योतिर्लिंग स्तोत्र (द्वादश ज्योतिर्लिंग):
सौराष्ट्रे सोमनाथं च श्रीशैले मल्लिकार्जुनम्।
उज्जयिन्यां महाकालं ओंकारं अमलेश्वरम्॥
परल्यां वैद्यनाथं च डाकिन्यां भीमशङ्करम्।
सेतुबन्धे तु रामेशं नागेशं दारुकावने॥
वाराणस्यां तु विश्वेशं त्र्यम्बकं गौतमीतटे।
हिमालये तु केदारं घुश्मेशं च शिवालये॥
एतानि ज्योतिर्लिङ्गानि सायं प्रातः पठेन्नरः।
सप्तजन्मकृतं पापं स्मरणेन विनश्यति॥
ಸೌರಾಷ್ಟ್ರೇ ಸೋಮನಾಧಂಚ ಶ್ರೀಶೈಲೇ ಮಲ್ಲಿಕಾರ್ಜುನಮ್ ।
ಉಜ್ಜಯಿನ್ಯಾಂ ಮಹಾಕಾಲಂ ಓಂಕಾರೇತ್ವಮಾಮಲೇಶ್ವರಮ್ ॥
ಪರ್ಲ್ಯಾಂ ವೈದ್ಯನಾಧಂಚ ಢಾಕಿನ್ಯಾಂ ಭೀಮ ಶಂಕರಮ್ ।
ಸೇತುಬಂಧೇತು ರಾಮೇಶಂ ನಾಗೇಶಂ ದಾರುಕಾವನೇ ॥
ವಾರಣಾಶ್ಯಾಂತು ವಿಶ್ವೇಶಂ ತ್ರಯಂಬಕಂ ಗೌತಮೀತಟೇ ।
ಹಿಮಾಲಯೇತು ಕೇದಾರಂ ಘೃಷ್ಣೇಶಂತು ವಿಶಾಲಕೇ ॥
ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ ।
ಸಪ್ತ ಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ ॥
ಓಂ ಹಗ್ಂ ಸಃ ಶುಚಿಷತ್ ವಸುಃ ಅಂತರಿಕ್ಷಸದ್ಧೋತಾ ವೇದಿಷದತಿಥಿಃ ದುರೋಣಸತ್ | ನೃಷತ್ವರಸತ್ಋತಸತ್ವ್ಯೋಮಸತ್ ಅಬ್ಜಾ ಗೋಜಾ ಋತಜಾ ಅದ್ರಿಜಾ ಋತಂ ಬೃಹತ್ ||
ಆದಿತ್ಯನೂ, ಶುದ್ಧವಾದ ದೀಪ್ತಿಯಲ್ಲಿರುವವನೂ, ಸರ್ವವ್ಯಾಪಿಯಾದ ವಾಯುವಾಗಿರುವವನೂ, ಅಂತರಿಕ್ಷದಲ್ಲಿರುವವನೂ, ಹೋಮ ಮಾಡುವವನೂ, ಹೋಮವೇದಿಕೆಯಲ್ಲಿರುವವನೂ, ಅತಿಥಿರೂಪದಲ್ಲಿ ಮನೆಗಳಲ್ಲಿ ಇರುವವನೂ, ಮನುಷ್ಯರಲ್ಲಿ ಚೈತನ್ಯಸ್ವರೂಪದಲ್ಲಿರುವವನೂ, ಪುಣ್ಯಕ್ಷೇತ್ರಗಳಲ್ಲಿ ದೇವತಾಸ್ವರೂಪವಾಗಿರುವವನೂ,
ವೈದಿಕ ಕರ್ಮಗಳಲ್ಲಿ ಫಲರೂಪದಲ್ಲಿರುವವನೂ, ಆಕಾಶದಲ್ಲಿ ನಕ್ಷತ್ರಾದಿ ರೂಪಗಳಲ್ಲಿ ಇರುವವನೂ, ನದಿ-ಸಮುದ್ರಾದಿ ಉದಕಗಳಲ್ಲಿ ಶಂಖ, ಮಕರಾದಿ ರೂಪಗಳಲ್ಲಿ ಹಾಗೂ ವಡವಾಗ್ನಿ ರೂಪದಲ್ಲಿ ಉತ್ಪನ್ನವಾಗುವವನೂ, ಪರ್ವತಗಳಿಂದ ವೃಕ್ಷಾದಿ ರೂಪಗಳಲ್ಲಿ ಪ್ರಕಟವಾಗುವವನೂ - ಹೀಗೆ ಸಕಲ ಜಗತ್ತಿನಲ್ಲಿಯೂ ಸತ್ಯಭೂತವಾಗಿ, ಋತವಾಗಿ ಪ್ರವರ್ಧಮಾನವಾದುದು ಆ ಪರಬ್ರಹ್ಮ ವಸ್ತುವೇ.
ಈಶ್ವರೋ ಗುರುರಾತ್ಮೇತಿ ಮೂರ್ತಿಭೇದ ವಿಭಾಗಿನೇ |
ವ್ಯೋಮವತ್ ವ್ಯಾಪ್ತ ದೇಹಾಯ ದಕ್ಷಿಣಾಮೂರ್ತಯೇ ನಮಃ ||
ಈಶ್ವರಃಗುರು-ಆತ್ಮಾ-ಇತಿ = ದೇವರು, ಗುರು ಹಾಗೂ ನಾನು ಎಂದು;
ಮೂರ್ತಿ-ಭೇದ-ವಿಭಾಗಿನೇ = ಶಾರೀರಿಕ ದೃಷ್ಟಿಯಿಂದ ಬೇರೆಯಾಗಿ ಕಾಣುವ;
ವ್ಯೋಮವತ್ = ಆಕಾಶದಂತೆ;
ವ್ಯಾಪ್ತದೇಹಾಯ = ಎಲ್ಲರ ದೇಹದಲ್ಲಿ ವ್ಯಾಪಿಸಿರುವ;
ಶ್ರೀದಕ್ಷಿಣಾಮೂರ್ತಯೇ ನಮಃ = ಶ್ರೀದಕ್ಷಿಣಾಮೂರ್ತಿ ದೇವನಿಗೆ ನಮಸ್ಕಾರ.
ಈಶ್ವರ, ಗುರು ಮತ್ತು ನಾನು ಎಂಬೀ ರೀತಿಯಲ್ಲಿ ಶಾರೀರಿಕ ದೃಷ್ಟಿಯಿಂದ ಮಾತ್ರ ಬೇರೆ ಬೇರೆಯಾಗಿ ಕಾಣುವ, ಆದರೆ ಎಲ್ಲರಲ್ಲೂ ಆಕಾಶದಂತೆ ಸರ್ವವ್ಯಾಪಿಯಾಗಿ ನೆಲೆಸಿರುವ ದಕ್ಷಿಣಾಮೂರ್ತಿಗೆ ನಮಸ್ಕಾರಗಳು.
ಶರಣಂ ನ ಭವತಿ ಜನನೀ ನ ಪಿತಾ ನ ಸುತಾ ನ ಸೋದರಾ ನಾನ್ಯೇ ।
ಪರಮಂ ಶರಣಮಿದಂ ಮೇ ಚರಣಂ ಮಮ ಶಿರಸಿ ದೇಶಿಕನ್ಯ ಸ್ತಮ್ ।।
ತ್ವಂ ರಾಜಾ ಸರ್ವ ತೀರ್ಥಾನಾಂ ತ್ವಮೇವ ಜಗತಃ ಪಿತಾ।
ಯಾಚತೋ ದೇಹಿ ಮೇ ತೀರ್ಥಂ ಸರ್ವಪಾಪೈಃ ಪ್ರಮುಚ್ಯತೇ ॥
ತೀರ್ಥರಾಜ ನಮಸ್ತುಭ್ಯಂ ಸರ್ವಲೋಕೈಕ ಪಾವನ।
ತ್ವಯಿ ಸ್ನಾನಂ ಕರೋಮದ್ಯ ಭವ ಬಂಧ ವಿಮುಕ್ತಯೇ ॥
ತ್ರಿವೇಣೀಂ ಮಾಧವಂ ಸೋಮಂ ಭರದ್ವಾಜಂಚ ವಾಸುಕಿಂ
ವಂದೇ ಅಕ್ಷಯವಟಂ ಶೇಷಂ ಪ್ರಯಾಗಂ ತೀರ್ಥನಾಯಕಂ ॥
ಅನಾದಿಂ ಶಾಶ್ವತಂ ಶಾಂತಂ ಚೈತನ್ಯಂ ಚಿತ್ಸ್ವರೂಪಕಂ ।
ಚಿದಂಗಂ ವೃಷಭಾಕಾರಂ ಚಿದ್ಭಸ್ಮಲಿಂಗಧಾರಣಂ ॥
ದಯಾಸಿಂಧೋ ದಿನಬಂಧೋ ರಕ್ಷ ರಕ್ಷ ಮಹೇಶ್ವರ ।।
ಮಯಾಸಮುದ್ರ ಪತಿತಮನಂತ ಕಲುಷಾಯನಂ ।
ಮಾಮುದ್ಧರ ಮಹೇಶಾನ ಭಕ್ತವತ್ಸಲ ಶಂಕರ ।।
त्रिपुरे त्वं जगन्माता त्रिपुरे त्वं जगत्पिता।
त्रिपुरे त्वं जगत् धात्री त्रिपुरायै नमोनमः।।
ತ್ರಿಪುರೇ ತ್ವಂ ಜಗನ್ಮಾತಾ ತ್ರಿಪುರೇ ತ್ವಂ ಜಗತ್ಪಿತಾ।
ತ್ರಿಪುರೇ ತ್ವಂ ಜಗತ್ಧಾತ್ರೀ ತ್ರಿಪುರಾರೈ ನಮೋನ್ನಮಃ ॥
ಶಿವನ ಅಷ್ಟಮೂರ್ತಿಗಳ ಪೂಜೆಯ ಮಂತ್ರ
1. शर्वाय क्षितिमूर्तये नमः।
2. भवाय जलमूर्तये नमः।
3. रुद्राय अग्निमूर्तये नमः।
4. उग्राय वायुमूर्तये नमः।
5. भीमाय आकाशमूर्तये नमः।
6. पशुपतये यजमानमूर्तये नमः।
7. ईशानाय सूर्यमूर्तये नमः।
8. महादेवाय सोममूर्तये नमः।
ಪ್ರಾಣವಾರ್ಥಾಸ್ವರೂಪಾಯ ಪ್ರಾಣ ರುಪಾಯ ಮಂಗಳಂ
ಶ್ರೀಯಃಪತಿ ಸದಾ ಚಾರ್ಯಾಂ ನತ್ವಾ ಸರ್ವಾರ್ಥಕಾಮದಂ
ಕಪೀಶಾರಾಧನಂ ವಕ್ಷ್ಯೆ ರಾಜ್ಯ ರಾಷ್ಟ್ರಾಭಿವೃದ್ಧಿದಂ
ಕ್ಷೀರೇಣ ಕ್ಷೀಯತೇ ಪಾಪಂ ದಧ್ನಾ ಧನವಿವರ್ಧನಮ್ |
ಆಜ್ಯೇ ನಾಯುಷ್ಯ ಮಾಪ್ನೋತಿ ಮಧು ನಾಹಂತಿ ಕಿಲ್ಬಿಷಂ|
ಸುಖಿ ಶರ್ಕರಮು ವಿಂದ್ಯಾತ್ ಪಂಚಾಮೃತ ಫಲಂ ಸ್ಮೃತಮ್ |
ಪಂಚಾಮೃತೇನ ಸಂಸ್ನಾಪ್ಯ ಪಂಚಪಾತಕ ನಾಶನಮ್ ||
ದಶಪರಾಧo ತೋಯೇನ ಕ್ಷೀರೇಣ ಕ್ಷಮತೇ ಶತo ಸಹಸ್ರo ಕ್ಷಮತೇ ದಧ್ನಾ , ಘೃತೇನ ಕ್ಷಮತೇsಯುತo.
ಮಧುನ ಕ್ಷಮತೇ ಲಕ್ಷo ಇಕ್ಷುಣಾ ದಶಲಕ್ಷಕo ನಾರಿಕೇಳಾoಬುನಾ ಕೋಟಿo ಅನಂತo ಗಂಧವಾರಿಣಾ.
- ಸ್ಕಂದ ಪುರಾಣ
ಮೈಥಿಲೀ ಜಾನಕೀ ಸೀತಾ ವೈದೇಹೀ ಜನಕಾತ್ಮಜಾ ।
ಕೃಪಾ ಪೀಯೂಷ ಜಲಧಿಃ ಪ್ರಿಯಾರ್ಹಾ ರಾಮವಲ್ಲಭ ॥
ಸುನಯನಾ ಸುತಾ ವೀರ್ಯಶುಕ್ಲಾ ಅಯೋನೀ ರಸೋಧ್ಭವಾ
।
ದ್ವಾದಶೈತಾನಿ ನಾಮಾನಿ ವಾಂಚಿತಾರ್ಥ ಪ್ರದಾನಿ
ಹಿ ॥
ಇಚ್ಛತಿ ಶತೀ ಸಹಸ್ರಂ ಸಹಸ್ರೀ ಲಕ್ಷಮೀಹತೇ |
ಲಕ್ಷಾಧಿಪಸ್ತಥಾ ರಾಜ್ಯಂ ರಾಜ್ಯಸ್ಥಃ ಸ್ವರ್ಗಮೀಹತೇ ||
(ಪಂಚತಂತ್ರ)
ನೂರುಳ್ಳವನು ಸಾವಿರವನ್ನು, ಸಾವಿರವುಳ್ಳವನು ಲಕ್ಷವನ್ನೂ, ಲಕ್ಷಾಧಿಪನು ರಾಜ್ಯವನ್ನೂ, ರಾಜ್ಯವುಳ್ಳವನು ಸ್ವರ್ಗವನ್ನೂ ಮೇಲೆ ಮೇಲೆ ಬಯಸುತ್ತಲೇ ಇರುತ್ತಾನೆ.
ಜಾಮಾತಾ ಜಠರಂ ಜಾಯಾ ಜಾತವೇದಾ ಜಲಾಶಯಃ |
ಪೂರಿತಾ ನೈವ ಪೂರ್ಯಂತೇ ಜಕಾರಾಃ ಪಂಚ ದುರ್ಭರಾಃ ||
(ಸುಭಾಷಿತರತ್ನಭಾಂಡಾಗಾರ)
ಜಾಮಾತ (ಅಳಿಯ), ಜಠರ (ಹೊಟ್ಟೆ), ಜಾಯಾ (ಹೆಂಡತಿ), ಜಾತವೇದ (ಬೆಂಕಿ) ಮತ್ತು ಜಲಾಶಯ (ಸಮುದ್ರ) - ಈ ಐದು 'ಜ'ಕಾರಗಳನ್ನು ತುಂಬಿಸಿ ತೃಪ್ತಿಪಡಿಸಲು ಸಾಧ್ಯವಿಲ್ಲ.
ನ ತ್ವಹಂ ಕಾಮಯೇ ರಾಜ್ಯಂ ನ ಸ್ವರ್ಗಂ ನ ಪುನರ್ಭವಂ l
ಕಾಮಯೇ ದುಃಖತಪ್ತಾನಾಂ ಪ್ರಾಣಿನಾಂ ಆರ್ತನಾಶನಂ ll
ಮೌಲೌ ಗಂಗಾ ಶಶಾಂಕೌ ಕರಚರನತಲೇ ಶಿತಲಾಂಗಾಃ ಭುಜಂಗಾಃ
ವಾಮೇ ಭಾಗೇ ದಯಾರ್ದ್ರಾ ಹಿಮಗಿರಿತನಯಾ ಚಂದನಂ ಸರ್ವಗಾತ್ರೇ ।
ಇತ್ಥಂ ಶೀತಂ ಪ್ರಭೂತಂ ತವ ಕನಕಸಭಾನಾಥ ಸೋಢುಂ ಕ್ವ ಶಕ್ತಿಃ
ಚಿತ್ತೇ ನಿರ್ವೇದತಪ್ತೇ ಯದಿ ಭವತಿ ನ ತೇ ನಿತ್ಯ ವಾಸೋ ಮಧಿಯೇ (ಮದೀಯೇ) ॥
ವಾಗೀಶಾದ್ಯಾಃ ಸುಮನಸಃ ಸರ್ವಾರ್ಥಾನಾಮುಪಕ್ರಮೇ ।
ಯಂ ನತ್ವಾ ಕೃತಕೃತ್ಯಾಃ ಸ್ಯುಃ ತಂ ವಂದೇ ಗಜಾನನಂ ॥
ಬ್ರಹ್ಮನೇ ಮೊದಲಾದ ದೇವತೆಗಳು ಎಲ್ಲ ಕೆಲಸಗಳನ್ನು ಆರಂಭಿಸುವಾಗ ಯಾರನ್ನು ನಮಸ್ಕರಿಸಿ ಕೃತಕೃತ್ಯರಾಗುತ್ತಾರೋ ಆ ಗಣಪತಿಯನ್ನು ನಮಸ್ಕರಿಸುತ್ತೇನೆ.
ಪುಣ್ಯಶ್ಲೋಕಾ ಚ ವೈದೇಹೀ ವಂದನೀಯಾ ನಿರಂತರಂ ॥
ನಳಮಹರಾಜನು ಕಷ್ಟ-ಸುಖಗಳು ಶಾಶ್ವತವಲ್ಲ, ಎಂದೂ ಧರ್ಮಮಾರ್ಗವನ್ನು ಬಿಡಬಾರದು' ಎಂಬ ಸಂದೇಶನೀಡಿ 'ಪುಣ್ಯಶ್ಲೋಕ' ಎನಿಸಿದ್ದಾನೆ. ನಳನ ಸ್ಮರಣೆಯಿಂದ ಕಲಿನಾಶವಾಗುತ್ತಾನೆ ಎಂಬ ನಂಬಿಕೆ ಇದೆ. ವಿಭೀಷಣನು ಅಧರ್ಮಿಯಾದ ಅಣ್ಣನನ್ನೇ ತ್ಯಜಿಸಿ, ಧರ್ಮದ ಮೂರ್ತಿಯಾದ ರಾಮನಿಗೆ ಶರಣಾಗಿ, ಸಾತ್ವಿಕಗುಣದ ಮೂರ್ತಿಯಾಗಿ ಶೋಭಿಸಿದ್ದಾನೆ.ಶ್ರೀ ರಾಮನ ಪತ್ನಿ ಸೀತಾ, ಎಂತಹ ಕಠಿಣ ಪರಿಸ್ಥಿತಿಯಲ್ಲೂ ಪತಿಭಕ್ತಿಯನ್ನು ಬಿದದೇ ತನ್ನ ಚಾರಿತ್ರ್ಯವನ್ನು ಕಾಪಾಡಿಕೊಂಡ ಸಾಧ್ವಿಯಾಗಿ, ಅದರ್ಶಸ್ತ್ರೀರತ್ನಳಾಗಿದ್ದಾಳೆ.
ಕಾರ್ತವೀರ್ಯಾರ್ಜುನೋಯೇವಂ ಸುಗ್ರೀವೋ ಹನೂಮಾನ್ಸ್ತಥಾ ॥
ಯಾಮಲೇ ರುದ್ರ ಶಬ್ಧಾದೌ ಭಾಷಿತಾಃ
ಸಪ್ತಪಾಲಕಾಃ
ಗಣಪತಿ, ಬಟುಕ ಭೈರವ, ಸ್ಕಂದ, ಮೃತ್ಯುಂಜಯ ಕಾರ್ತವೀರ್ಯಾರ್ಜುನ, ಸುಗ್ರೀವ ಹಾಗು ಹನುಮಂತ - ಇವರುಗಳು ಸಪ್ತಪಾಲಕರು ಎಂದು ತಂತ್ರ ಶಾಸ್ತ್ರ ತಿಳಿಸುತ್ತದೆ.
नमामि गंगे तव पाद पंकजम सुरा सुरैर्वन्दित दिव्य रूपं ।
भुक्तिम च मुक्तिम च ददासि नित्यं भावनु सारेण सदा नराणाम॥”
ನಮಾಮಿ ಗಂಗೆ ತವ ಪಾದ ಪಂಕಜಂ ಸುರಾ ಸುರೈರ್ವಂದಿತ ದಿವ್ಯ ರೂಪಂ ।
ಭುಕ್ತಿಂ ಚ ಮುಕ್ತಿಂ ಚ ದದಾಸಿ ನಿತ್ಯಂ ಭಾವನುಸಾರೇಣ ಸದಾ ಮನುಷ್ಯಾಣಾಂ ॥
श्री गंगा जी की स्तुति
गांगं वारि मनोहारि मुरारिचरणच्युतम् ।
त्रिपुरारिशिरश्चारि पापहारि पुनातु माम् ॥
वन्दे काशीं गुहां गंगा भवानीं मणिकर्णिकाम् ॥
ಜಯತು ಜಯತು ದೇವೋ ರಾಮಚಂದ್ರೋ ದಯಾಳೋ |
ಜಯತು ಜಯತು ದೇವೀ ಜಾನಕೀ ಮಂಗಳಾಂಗೀ |
ಜಯತು ಜಯತು ದೇವೋ ಲಕ್ಷ್ಮಣೋ ಲಕ್ಷಣಾಢ್ಯಃ |
ಜಯತು ಜಯತು ಭಕ್ತೋ ಮಾರುತೀ ಬ್ರಹ್ಮಚಾರೀ ||
ಶ್ರೀವರ್ಣಪೂರ್ವಂ ಸಕಲಾರ್ಥದಂವೈ ರಾಮೇತಿ ವರ್ಣದ್ವಯಮೇವ ಪೂರ್ವಂ ।
ಜಯೇತಿ ರಾಮೇತಿ ಜಯದ್ವಯೇತಿ ರಾಮೇತಿ ಜಪ್ತ್ವಾತು ಪುನರ್ನಜನ್ಮ ॥
ರಮಂತೇ ಯೋಗೊನೋ ಯಸ್ಮಿನ್ ನಿತ್ಯಾನಂದ ಚಿದಾತ್ಮನಿ।
ಇತಿ ರಾಮ ಪದೇನಾಸೌ ಪರಬ್ರಹ್ಮಾತ್ಯಭಿಧೇಯತೇ ॥
ನಾರಾಯಣಾಷ್ಟಾಕ್ಷರೀಚ ಶಿವ ಪಂಚಾಕ್ಷರೀ ತಥಾ ।
ಸರ್ವಾರ್ಥ ಕಾರಣ ದ್ವಯಂ ರಾಮೋ ರಮಂತೇ ಯತ್ರ ಯೋಗಿನಃ ॥
ರಕಾರೋ ವಹ್ನಿ ವಚನಃ ಪ್ರಕಾಶೋ ಪರ್ಯವಸ್ಯತಿ
ಸಚ್ಚಿದಾನಂದರೂಪೋಸ್ಯ ಪರಮಾತ್ಮಾ
ಪ್ರಣವತ್ವಾತ್ ಸದಾಧ್ಯೇಯೋ ಯತೀ ನಾಂಚ ವಿಶೇಷತಃ ।
ರಮ ಮಂತ್ರಾರ್ಥ ವಿಜ್ಞಾನಿ ಜೇವನ್ಮುಕ್ತೋ ನ ಸಂಶಯಃ ॥
ಸದಾ ರಮೋಹಂ ಅಸ್ಮಿ ಇತಿ ತತ್ವತಃ ಪ್ರವದಂತಿ ಯೇ ।
ನ ತೇ ಸಂಸಾರಿಣೋ ನ್ಯೂನಂ ರಾಮ ಏವ ನ ಸಂಶಯಃ ॥
ರಾಮ ಏವ ಪರಂ ಬ್ರಹ್ಮ ರಾಮ ಏವ ಪರಂತಪಃ ।
ರಾಮ ಏವ ಪರಂ ತತ್ವಂ ಶ್ರೀ ರಾಮೋ ಬ್ರಹ್ಮ ತಾರಕಂ ॥
ರಾಮ ನಾಮೈವ ನಾಮೈವ ನಾಮೈವ ಮಮ ಜೇವನಂ
ಕಲೌ ನಾಸ್ತ್ಯೈವ ನಾಸ್ತ್ಯೈವ ನಾಸ್ತ್ಯೈವ ಗತಿರನ್ಯಥಾ ॥
(ಸ್ಕಂದ ಪುರಾಣ, ಉತ್ತರ ಕಾಂಡ, ನಾರದ - ಸನತ್ಕುಮಾರ ಸಂವಾದ)
ಚಿದ್ - ವಾಚಕೋ ರ ಕಾರಃ ಸ್ಯಾತ್ ಸದ್ ವಾಚ್ಯೋಕಾರ ಉಚ್ಯತೇ ।
ಮಕಾರಾನಂದ ವಾಚೀ ಸ್ಯಾತ್ ಸಚ್ಚಿದಾನಂದ ಮವ್ಯಯಂ ॥
ಅಶ್ವಕ್ರಾಂತೇ ರಥಕ್ರಾಂತೇ ವಿಷ್ಣುಕ್ರಾಂತೇ ವಸುಂಧರಾ ।
ಶಿರಸಾ ಧಾರಯಿಷ್ಯಾಮಿ ರಕ್ಷಸ್ವ ಮಾಂ ಪದೇ ಪದೇ ।।
ಯಜ್ಞ ಯಾಗಾದಿಗಳಲ್ಲಿ ಅಗ್ನಿಯನ್ನು ಚಾಯ್ನ ಮಾಡಲು ಯೋಗ್ಯವಾದ ಸ್ಥಳವೆಂದರೆ ಅಶ್ವಗಳು ಓಡಾಡಿದ ಸ್ಥಳ. ಅದನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಹಾಗೆಯೇ ರಥಗಳು ಓಡಾಡಿದ ಸ್ಥಳವೂ ಪವಿತ್ರವೇ. ಮಿಗಿಲಾಗಿ ವಾಮಾನನಾಗಿ ಬಂದು ಶ್ರೀ ಮಹಾ ವಿಷ್ಣುವು ತ್ರಿವಿಕ್ರಮನಾದ ಸ್ಥಳವು ಭೂಮಿಯೇ. ಇಂತಹ ಪರಮ ಪವಿತ್ರವಾದ ಭೂಮಿಯು ನಮ್ಮನ್ನು ರಕ್ಷಿಸಲಿ
ಮೃತ್ತಿಕೆ ಬ್ರಹ್ಮದತ್ತಾಸಿ ಕಾಶ್ಯಪೇನಾಭಿ ಮಂತ್ರಿತಾ ।।
ಮೃತ್ತಿಕೇ ದೇಹಿ ಮೇ ಪುಶ್ಟಿಮ್ ತ್ವಿಯಿ ಸರ್ವಂ ಪ್ರತಿಷ್ಠಿತಮ್ ।
ಮೃತ್ತಿಕೇ ಪ್ರತಿಷ್ಠಿತೇ ಸರ್ವಂ ನಿರ್ಣುದ ಮೃತ್ತಿಕೆ ॥
ತಯಾ ಹತೇನ ಪಾಪೇನ ಗಚ್ಛಾಮಿ ಪರಮಾಂ ಗತಿಮ್ ॥
ಏವಾನೋ ದೂರ್ವೆ ಪ್ರತನು ಸಹಸ್ರೇಣ ಶತೇ ನ ಚ ।।
(ಯಜುರ್ವೇದ ೧೩/೨೦)
ಹೇ ದೂರ್ವಾ ದೇವತೆಯೇ , ನೀನು ನಿಧಾನವಾಗಿ ಸಹಸ್ರಾರು ಪರ್ವಗಳಲ್ಲಿ ಚಿಗುರುತ್ತಾ ಎಲ್ಲ ಕಡೆಯೂ ಅಭಿವೃದ್ಧಿಯಾಗುವಂತೆ, ನಮ್ಮ ವಂಶವೂ ಬೆಳೆಯುತ್ತಾ ಇರುವಂತೆ ಶಕ್ತಿಯನ್ನು ಕರುಣಿಸು. ನಮ್ಮವರು ಧನ, ಕನಕ, ವಸ್ತು, ವಾಹನ, ಅಧಿಕಾರ, ಕೀರ್ತಿ, ಶ್ರೇಯಸ್ಸು ಪಡೆದು ಉದ್ಧಾರವಾಗುವಂತೆ ಅನುಗ್ರಹ ಮಾಡು ತಾಯಿ.
::: ರಥಸಪ್ತಮಿ ಸೂರ್ಯ ಅರ್ಘ್ಯ ಮಂತ್ರಃ :::
ಯೋ ದೇವಃ ಸವಿತಾಸ್ಮಾಕಂ ಧಿಯೋ ಧರ್ಮಾದಿ ಗೋಚರಃ ।
ಪ್ರೇರಯೇತ್ ತಸ್ಯ ಯತ್ ಭರ್ಗಃ ತತ್ ವರೇಣ್ಯಂ ಉಪಾಸ್ಮಹೇ ॥
ಸಜ್ಜನೈಃ ಸಂಗತಿಂ ಕುರ್ಯಾತ್ ಧರ್ಮಾಯ ಚ ಸುಖಾಯ ಚ ||
ಕ್ಷಣಭಂಗುರವಾದ ಈ ಸಂಸಾರವನ್ನು ತಿಳಿದು, ಶಾಸ್ವತ ಸುಖಕ್ಕಾಗಿ ಸಜ್ಜರನ ಸಹವಾಸ ಮತ್ತು ಧರ್ಮ ಸಂಗ್ರಹವನ್ನು ನಂಬಿಕೋ. ನಿಜಕ್ಕೂ ಈ ಸಂಸಾರವು ಮರೀಚಿಕೆಯೇ ಸರಿ.
ಪ್ರಹ್ಲಾದ ವರದೋ ದೇವೋ ಯೋ ನೃಸಿಂಹಃ ಪರೋ ಹರಿಃ ।
ನೃಸಿಂಹೋಪಾಸಕಂ ನಿತ್ಯಂ ತಂ ನೃಸಿಂಹ ಗುರುಂ ಭಜೇ ॥
ಶ್ರೀ ಶ್ರೀ ವೃದ್ಧನೃಸಿಂಹ ಭಾರತಿಗಳು ನಿದ್ರಾಹಾರಗಳನ್ನು ಗೆದ್ದ ಮಹನೀಯರು. ಈ ಸಾಧನೆಗಳನ್ನು ಅತ್ಯುನ್ನತ ಯೋಗ ಸಾಧಕರು ಮಾಡುತ್ತಾರೆ. ಪ್ರಾಣಾಯಾಮ ಇತ್ಯಾದಿ ಅಷ್ಟಾಂಗಯೋಗ ಅಂಗಗಳ ಸಮ್ಯಗ್ ವ್ಯವಸ್ಥೆ ಇಂದ ಇದನ್ನು ಸಾಧಿಸುವುದು. ಯತಿಗಳು ತಮ್ಮ ಬಾಲ್ಯಾವಸ್ಥೆಯಲ್ಲೆ ಕಾಲ್ನಡಿಗೆಯಲ್ಲಿ ಕಾಶಿಗೆ ತೆರಳಿ ಶಾಸ್ತ್ರಾಧ್ಯಯನ ಮಾಡಿದವರು.