--
ಶಾಂತಿ ಮಾಡಿಸಲು
ತಣ್ಣಗಾಗುವವು,
ರಾಹು ಕೇತು ಮಿಕ್ಕೆಲ್ಲಾ ನವಗ್ರಹ.
ಬ್ರಾಂತಿ ಮೂಡಿಸಿ
ಬಿಡದೆ ಕಾಡುವುದೊಂದೆ,
ಪೂರ್ವಾಗ್ರಹ!
ಹಿನ್ನೆಲೆ: ಅತೀ ಬುದ್ಧಿವಂತರು, ಪ್ರಙ್ನಾವಂತರು, ವಿದ್ವದ್ಪೂರ್ಣರು ಎಂದು ನಾನು ಪರಿಗಣಿಸಿದ್ದ (ಈಗಲೂ ಗೌವರವಿಸುವ) ಕೆಲವು ಮಿತ್ರರು ಪೂರ್ವಾಗ್ರಹ ಪೀಡಿತರಾಗಿ, ವಸ್ತುನಿಷ್ಟವಲ್ಲದ ವಾದದಲ್ಲಿ ತೊಡಗಿದ ಸಂದರ್ಭದಲ್ಲಿ ಮನಸ್ಸಿಗೆ ಬಂದ ಸಾಲುಗಳು.
Pre-concieved notion bagge. Nov 16 12:20AM Milpitas,CA
--
1 comment:
nanage gottu, adu khandita naanalla ;)
Post a Comment