ಮಾಲಾ-ಸುಧಾ-ಕುಂಭ-ವಿಬೋಧಮುದ್ರಾ-ವಿದ್ಯಾವಿರಾಜತ್ಕರವಾರಿಜಾತಾಮ್ |
ಅಪಾರಕಾರುಣ್ಯ ಸುಧಾಂಬುರಾಶಿಂ ಶ್ರೀಶಾರದಾಂಬಾಂ ಪ್ರಣತೋಽಸ್ಮಿ ನಿತ್ಯಮ್
ಮಾಲಾ-ಸುಧಾ-ಕುಂಭ-ವಿಬೋಧಮುದ್ರಾ-ವಿದ್ಯಾವಿರಾಜತ್ಕರವಾರಿಜಾತಾಮ್ |
ಅಪಾರಕಾರುಣ್ಯ ಸುಧಾಂಬುರಾಶಿಂ ಶ್ರೀಶಾರದಾಂಬಾಂ ಪ್ರಣತೋಽಸ್ಮಿ ನಿತ್ಯಮ್
ಸೂರ್ಯಃ ಪಿತಾಮಹೋ ವ್ಯಾಸೋ ವಸಿಷ್ಠೋऽತ್ರಿ ಪರಾಶರಃ ।
ಕಶ್ಯಪೋ ನಾರದೋ ಗರ್ಗೋ ಮರೀಚಿರ್ಮನುರಙ್ಗಿರಾಃ।।
ಲೋಮಶಃ ಪೌಲಿಶಶ್ಚೈವ ಚ್ಯವನೋ ಯವನೋ ಭೃಗುಃ ।
ಶೌನಕೋऽಷ್ಟಾದಶಶ್ಚೈತೇ ಜ್ಯೋತಿಃಶಾಸ್ತ್ರ ಪ್ರವರ್ತಕಃ ।।
ಸೂರ್ಯ, ಬ್ರಹ್ಮಾ, ವ್ಯಾಸ, ವಶಿಷ್ಠ, ಅತ್ರಿ, ಪರಾಶರ, ಕಶ್ಯಪ, ನಾರದ, ಗರ್ಗ, ಮರೀಚಿ, ಮನು, ಅಂಗಿರಾ, ಲೋಮಶ, ಪೌಲಿಶ, ಚ್ಯವನ, ಯವನ, ಭೃಗು ತಥಾ ಶೌನಕಾದಿ ಋಷಿ ಜ್ಯೋತಿಷ ಶಾಸ್ತ್ರ ಪ್ರವರ್ತಕ ।
सूर्यः पितामहो व्यासो वसिष्ठोऽत्रि पराशरः ।
कश्यपो नारदो गर्गो मरीचिर्मनुरङ्गिराः।।
लोमशः पौलिशश्चैव च्यवनो यवनो भृगुः ।
शौनकोऽष्टादशश्चैते ज्योतिःशास्त्र प्रवर्तकः ।।
सूर्य, ब्रह्मा, व्यास, वशिष्ठ, अत्रि, पराशर, कश्यप, नारद, गर्ग, मरीचि, मनु, अंगिरा, लोमश, पौलिश, च्यवन, यवन, भृगु तथा शौनकादि ऋषि ज्योतिष शास्त्र के प्रवर्तक कहे गये हैं ।
ಶ್ರೀವಿದ್ಯಾಂ ಜಗತಾಂ ಧಾತ್ರೀಂ ಸರ್ಗಸ್ಥಿತಿಲಯೇಶ್ವರೀಂ ।
ನಮಾಮಿ ಲಲಿತಾಂ ನಿತ್ಯಾಂ ಮಹಾತ್ರಿಪುರಸುಂದರೀಂ ॥
ಮನು-ಚಂದ್ರ-ಕುಬೇರಶ್ಚ-ಲೋಪಮುದ್ರಾ-ಚ-ಮನ್ಮಥಃ
ಅಗಸ್ತ್ಯ-ನಂದಿ-ಸೂರ್ಯಶ್ಚ-ಇಂದ್ರೋ-ವಿಷ್ಣು-ಶಿವಸ್ತಥಾ
ಕ್ರೋಧಭಟ್ಟರಕೋ-ದೇವ್ಯಾ-ಏತೇ-ಮುಖ್ಯ-ಉಪಾಸಕಃ ||
ಶ್ರೀಚಕ್ರದ ಆರಾಧನೆಯ ಮೇಲೆ ಕೇಂದ್ರೀಕೃತವಾಗಿರುವ ಶ್ರೀವಿದ್ಯಾ ಸಂಪ್ರದಾಯವು ಈ ಕೆಳಗಿನ ಹನ್ನೆರಡು ದೇವರುಗಳು ಮತ್ತು ಋಷಿಗಳನ್ನು ತನ್ನ ಪ್ರಧಾನ ಗುರುಗಳೆಂದು ಪರಿಗಣಿಸುತ್ತದೆ (ಮುಖ್ಯ ಉಪಾಸಕ):
ಮನು, ಚಂದ್ರ, ಕುಬೇರ, ಲೋಪಾಮುದ್ರ, ಮನ್ಮಥ, ಅಗಸ್ತ್ಯ, ನಂದೀಶ, ಸೂರ್ಯ, ವಿಷ್ಣು, ಸ್ಕಂದ, ಶಿವ ಮತ್ತು ದೂರ್ವಾಸ.
दुर्गाप्रदीपगुप्तवतीचतुर्धरीशान्तनवीनागोजीभट्टीजगच्चन्द्रिकादंशोद्धार ||
ಸಪ್ತಹಸ್ತಃ ಚತುಶೃಂಗಃ ಸಪ್ತಜಿಹ್ವೋ ದ್ವಿಶೀರ್ಷಕಃ
ತ್ರಿಪಾತ್ ಪ್ರಸನ್ನವದನಃ ಸುಖಾಸೀನಃ ಶುಚಿಸ್ಮಿತಃ ||
ಸ್ವಾಹಾಂ ತು ದಕ್ಷಿಣೇ ಪಾರ್ಶ್ವೇ ದೇವೀಂ ವಾಮೇ ಸ್ವಧಾಂ ತಥಾ
ಬಿಭ್ರದ್ದಕ್ಷಿಣಹಸ್ತೈಸ್ತು ಶಕ್ತಿಮನ್ನಂ ಸ್ರುಚಂ ಸ್ರುವಮ್ ||
ತೋಮರಂ ವ್ಯಜನಂ ವಾಮೇ ಘೃತಪಾತ್ರಂ ಚ ಧಾರಯನ್
ಮೇಷಾರೂಢೋ ಜಟಾಬದ್ಧೋ ಗೌರವರ್ಣೋ ಮಹೌಜಸಃ ||
ಧೂಮ್ರಧ್ವಜೋ ಲೋಹಿತಾಕ್ಷಃ ಸಪ್ತಾರ್ಚಿಃ ಸರ್ವಕಾಮದಃ
ಆತ್ಮಾಭಿಮುಖಮಾಸೀನಃ ಏವಂ ರೂಪೋ ಹುತಾಶನಃ ||
ಕೃಷ್ಣದ್ವೈಪಾಯನಂ ವ್ಯಾಸಂ ಸರ್ವಲೋಕಹಿತೇ ರತಂ ।
ವೇದಾಬ್ಜಭಾಸ್ಕರಂ ವಂದೇ ಶಮಾದಿನಿಲಯಂ ಮುನಿಂ ॥
कृष्णद्वैपायनं व्यासं सर्वलोकहिते रतं ।
वेदाब्जभास्करं वंदे शमादिनिलयं मुनिं ॥
ಗೋಭಿರ್ವಿಪ್ರೈಶ್ಚ ವೇದೈಶ್ಚ ಸತೀಭಿಃ ಸತ್ಯವಾದಿಭಿಃ |
ಅಲುಬ್ಧೈರ್ದಾನಶೀಲೈಶ್ಚ ಸಪ್ತಭಿರ್ಧಾರ್ಯತೇ ಮಹೀ ||
(ಸ್ಕಂದಪುರಾಣ)
ಗೋವುಗಳು, ಬ್ರಾಹ್ಮಣರು, ವೇದಗಳು, ಪತಿವ್ರತೆಯರು, ಸತ್ಯವಾದಿ ಪುರುಷರು, ಲೋಭವಿಲ್ಲದವರು ಹಾಗೂ ದಾನಶೀಲರು – ಈ ಏಳೂ ಜನರ ಕಾರಣದಿಂದ ಭೂಮಿಯು ನಿಂತಿರುವುದು.
ज्योतिर्लिंग स्तोत्र (द्वादश ज्योतिर्लिंग):
सौराष्ट्रे सोमनाथं च श्रीशैले मल्लिकार्जुनम्।
उज्जयिन्यां महाकालं ओंकारं अमलेश्वरम्॥
परल्यां वैद्यनाथं च डाकिन्यां भीमशङ्करम्।
सेतुबन्धे तु रामेशं नागेशं दारुकावने॥
वाराणस्यां तु विश्वेशं त्र्यम्बकं गौतमीतटे।
हिमालये तु केदारं घुश्मेशं च शिवालये॥
एतानि ज्योतिर्लिङ्गानि सायं प्रातः पठेन्नरः।
सप्तजन्मकृतं पापं स्मरणेन विनश्यति॥
ಸೌರಾಷ್ಟ್ರೇ ಸೋಮನಾಧಂಚ ಶ್ರೀಶೈಲೇ ಮಲ್ಲಿಕಾರ್ಜುನಮ್ ।
ಉಜ್ಜಯಿನ್ಯಾಂ ಮಹಾಕಾಲಂ ಓಂಕಾರೇತ್ವಮಾಮಲೇಶ್ವರಮ್ ॥
ಪರ್ಲ್ಯಾಂ ವೈದ್ಯನಾಧಂಚ ಢಾಕಿನ್ಯಾಂ ಭೀಮ ಶಂಕರಮ್ ।
ಸೇತುಬಂಧೇತು ರಾಮೇಶಂ ನಾಗೇಶಂ ದಾರುಕಾವನೇ ॥
ವಾರಣಾಶ್ಯಾಂತು ವಿಶ್ವೇಶಂ ತ್ರಯಂಬಕಂ ಗೌತಮೀತಟೇ ।
ಹಿಮಾಲಯೇತು ಕೇದಾರಂ ಘೃಷ್ಣೇಶಂತು ವಿಶಾಲಕೇ ॥
ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ ।
ಸಪ್ತ ಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ ॥
ಓಂ ಹಗ್ಂ ಸಃ ಶುಚಿಷತ್ ವಸುಃ ಅಂತರಿಕ್ಷಸದ್ಧೋತಾ ವೇದಿಷದತಿಥಿಃ ದುರೋಣಸತ್ | ನೃಷತ್ವರಸತ್ಋತಸತ್ವ್ಯೋಮಸತ್ ಅಬ್ಜಾ ಗೋಜಾ ಋತಜಾ ಅದ್ರಿಜಾ ಋತಂ ಬೃಹತ್ ||
ಆದಿತ್ಯನೂ, ಶುದ್ಧವಾದ ದೀಪ್ತಿಯಲ್ಲಿರುವವನೂ, ಸರ್ವವ್ಯಾಪಿಯಾದ ವಾಯುವಾಗಿರುವವನೂ, ಅಂತರಿಕ್ಷದಲ್ಲಿರುವವನೂ, ಹೋಮ ಮಾಡುವವನೂ, ಹೋಮವೇದಿಕೆಯಲ್ಲಿರುವವನೂ, ಅತಿಥಿರೂಪದಲ್ಲಿ ಮನೆಗಳಲ್ಲಿ ಇರುವವನೂ, ಮನುಷ್ಯರಲ್ಲಿ ಚೈತನ್ಯಸ್ವರೂಪದಲ್ಲಿರುವವನೂ, ಪುಣ್ಯಕ್ಷೇತ್ರಗಳಲ್ಲಿ ದೇವತಾಸ್ವರೂಪವಾಗಿರುವವನೂ,
ವೈದಿಕ ಕರ್ಮಗಳಲ್ಲಿ ಫಲರೂಪದಲ್ಲಿರುವವನೂ, ಆಕಾಶದಲ್ಲಿ ನಕ್ಷತ್ರಾದಿ ರೂಪಗಳಲ್ಲಿ ಇರುವವನೂ, ನದಿ-ಸಮುದ್ರಾದಿ ಉದಕಗಳಲ್ಲಿ ಶಂಖ, ಮಕರಾದಿ ರೂಪಗಳಲ್ಲಿ ಹಾಗೂ ವಡವಾಗ್ನಿ ರೂಪದಲ್ಲಿ ಉತ್ಪನ್ನವಾಗುವವನೂ, ಪರ್ವತಗಳಿಂದ ವೃಕ್ಷಾದಿ ರೂಪಗಳಲ್ಲಿ ಪ್ರಕಟವಾಗುವವನೂ - ಹೀಗೆ ಸಕಲ ಜಗತ್ತಿನಲ್ಲಿಯೂ ಸತ್ಯಭೂತವಾಗಿ, ಋತವಾಗಿ ಪ್ರವರ್ಧಮಾನವಾದುದು ಆ ಪರಬ್ರಹ್ಮ ವಸ್ತುವೇ.
ಈಶ್ವರೋ ಗುರುರಾತ್ಮೇತಿ ಮೂರ್ತಿಭೇದ ವಿಭಾಗಿನೇ |
ವ್ಯೋಮವತ್ ವ್ಯಾಪ್ತ ದೇಹಾಯ ದಕ್ಷಿಣಾಮೂರ್ತಯೇ ನಮಃ ||
ಈಶ್ವರಃಗುರು-ಆತ್ಮಾ-ಇತಿ = ದೇವರು, ಗುರು ಹಾಗೂ ನಾನು ಎಂದು;
ಮೂರ್ತಿ-ಭೇದ-ವಿಭಾಗಿನೇ = ಶಾರೀರಿಕ ದೃಷ್ಟಿಯಿಂದ ಬೇರೆಯಾಗಿ ಕಾಣುವ;
ವ್ಯೋಮವತ್ = ಆಕಾಶದಂತೆ;
ವ್ಯಾಪ್ತದೇಹಾಯ = ಎಲ್ಲರ ದೇಹದಲ್ಲಿ ವ್ಯಾಪಿಸಿರುವ;
ಶ್ರೀದಕ್ಷಿಣಾಮೂರ್ತಯೇ ನಮಃ = ಶ್ರೀದಕ್ಷಿಣಾಮೂರ್ತಿ ದೇವನಿಗೆ ನಮಸ್ಕಾರ.
ಈಶ್ವರ, ಗುರು ಮತ್ತು ನಾನು ಎಂಬೀ ರೀತಿಯಲ್ಲಿ ಶಾರೀರಿಕ ದೃಷ್ಟಿಯಿಂದ ಮಾತ್ರ ಬೇರೆ ಬೇರೆಯಾಗಿ ಕಾಣುವ, ಆದರೆ ಎಲ್ಲರಲ್ಲೂ ಆಕಾಶದಂತೆ ಸರ್ವವ್ಯಾಪಿಯಾಗಿ ನೆಲೆಸಿರುವ ದಕ್ಷಿಣಾಮೂರ್ತಿಗೆ ನಮಸ್ಕಾರಗಳು.
ಶರಣಂ ನ ಭವತಿ ಜನನೀ ನ ಪಿತಾ ನ ಸುತಾ ನ ಸೋದರಾ ನಾನ್ಯೇ ।
ಪರಮಂ ಶರಣಮಿದಂ ಮೇ ಚರಣಂ ಮಮ ಶಿರಸಿ ದೇಶಿಕನ್ಯ ಸ್ತಮ್ ।।
ತ್ವಂ ರಾಜಾ ಸರ್ವ ತೀರ್ಥಾನಾಂ ತ್ವಮೇವ ಜಗತಃ ಪಿತಾ।
ಯಾಚತೋ ದೇಹಿ ಮೇ ತೀರ್ಥಂ ಸರ್ವಪಾಪೈಃ ಪ್ರಮುಚ್ಯತೇ ॥
ತೀರ್ಥರಾಜ ನಮಸ್ತುಭ್ಯಂ ಸರ್ವಲೋಕೈಕ ಪಾವನ।
ತ್ವಯಿ ಸ್ನಾನಂ ಕರೋಮದ್ಯ ಭವ ಬಂಧ ವಿಮುಕ್ತಯೇ ॥
ತ್ರಿವೇಣೀಂ ಮಾಧವಂ ಸೋಮಂ ಭರದ್ವಾಜಂಚ ವಾಸುಕಿಂ
ವಂದೇ ಅಕ್ಷಯವಟಂ ಶೇಷಂ ಪ್ರಯಾಗಂ ತೀರ್ಥನಾಯಕಂ ॥
ಅನಾದಿಂ ಶಾಶ್ವತಂ ಶಾಂತಂ ಚೈತನ್ಯಂ ಚಿತ್ಸ್ವರೂಪಕಂ ।
ಚಿದಂಗಂ ವೃಷಭಾಕಾರಂ ಚಿದ್ಭಸ್ಮಲಿಂಗಧಾರಣಂ ॥