Sunday, April 12, 2020

ಪ್ರಾರ್ಥನೆ



ರಂತಿದೇವನ ಪ್ರಾರ್ಥನೆ

ನ ಕಾಮಯೇಽಹಂ ಗತಿಮೀಶ್ವರಾತ್ಪರಾ-
ಮಷ್ಟರ್ದ್ಧಿಯುಕ್ತಾಮಪುನರ್ಭವಂ ವಾ ।
ಆರ್ತಿಂ ಪ್ರಪದ್ಯೇಽಖಿಲದೇಹಭಾಜಾ-
ಮನ್ತಃಸ್ಥಿತೋ ಯೇನ ಭವನ್ತ್ಯದುಃಖಾಃ ॥

***

ಕುಲಶೇಖರ ಅಳ್ವಾರರ ಮುಕುಂದಮಾಳ ಸ್ತೋತ್ರದಲ್ಲಿನ ಪ್ರಾರ್ಥನೆ ಇಂತಿದೆ :

ನಾಸ್ಥಾ ಧರ್ಮೇ ನ ವಾಸುನಿಚಯೇ ನೈವಾಕಾಮೋಪಭೋಗೇ।
ಯದ್ಯದ್ಭವ್ಯಮ್ ಭವತು ಭಗವನ್ ಪೂರ್ವಕರ್ಮ ನಿರೂಪಣಂ।
ಏತತ್ ಪ್ರಾರ್ಥ್ಯಂ ಮಮ ಬಹುಮತಂ ಜನ್ಮಜನ್ಮಾಂತರೇಪಿ ।
ತ್ವತ್ಪಾದಾಂಭೋರುಹ ಯುಗಗತಾ ನಿಶ್ಚಲಾ ಭಕ್ತಿರಸ್ತು ॥

ನನಗೆ ಧರ್ಮದ ಆಚರಣೆಯಿಂದ ದೊರಕುವ ಒಳ್ಳೆಯ ಜೀವನವಾಗಲಿ, ಧನಾಗಮವಾಗಲಿ, ಜೀವಿತದಲ್ಲಿನ ಭೋಗಗಳಾಗಲಿ ನಾನು ಬೇಡುವುದಿಲ್ಲ.  ಪೂರ್ವ ಕರ್ಮಗಳ ಅನುಸಾರ ನಾನು ಏನು ಪಡೆಯಬೇಕೋ ಅದು ಸಲ್ಲುತ್ತದೆ. ಆದರೇ, ಒಂದನ್ನು ಮಾತ್ರ ನಾನು ಆ ಪರಮಾತ್ಮನ ಪದ ಕಮಲಗಳಲ್ಲಿ ಬೇಡುವೆ. ಜನ್ಮ ಜನ್ಮಾಂತರ , ಯುಗ ಯುಗ ಪರ್ಯಂತ ಆ ಕ್ರಷ್ಣ ಪರಮಾತ್ಮನಲ್ಲಿ ನಿಶ್ಚಲವಾದ ಭಕ್ತಿ ದೊರಕಲಿ ಎಂಬುದೊಂದೇ ಪ್ರಾರ್ಥನೆ. 

No comments: