Monday, March 23, 2020

ಕಿಮದ್ಯ ಸುಕೃತಂ ಕೃತಂ

ಪ್ರತ್ಯಹಂ ಚಿಂತಯೇತ್ ಪ್ರಾಜ್ಞಃ  ಕಿಮದ್ಯ ಸುಕೃತಂ ಕೃತಂ ।
ಆಯುಷಃ ಖಂಡಮಾದಾಯ ರವಿ ರಸ್ತಂಗಮಿಷ್ಯತಿ ।।

ಪ್ರಾಜ್ಞನಾದವನು ಪ್ರತಿದಿನವೂ ತಾನು ಏನು ಸುಕೃತವನ್ನು ಮಾಡಿದಾನೆಂಬುದನ್ನು ಪರಾಮರ್ಶಿಸಬೇಕು. ಪ್ರತಿದಿನವೂ ಸೂರ್ಯನು ಮುಳುಗವಾಗ ಆಯುಷ್ಯ ವ್ಯಯವಾಗುವುದನ್ನು ಮಾರ್ಮಿಕವಾಗಿ ಸೂಚಿಸುತ್ತಿದ್ದಾನೆ.


#Motivational_Subhashita; #Motivation 

No comments: