tag:blogger.com,1999:blog-32985241.post1356558228035092890..comments2023-04-03T21:33:06.210-07:00Comments on ಬ್ಲಾಗಾಯಣ: ಮುಯ್ಯಿಗೆ ಮುಯ್ಯಿSrikanthhttp://www.blogger.com/profile/10896298464277870484noreply@blogger.comBlogger5125tag:blogger.com,1999:blog-32985241.post-43448532171882900702008-04-18T04:38:00.000-07:002008-04-18T04:38:00.000-07:00ಶ್ರೀಕಾಂತ್, ನಿಮ್ಮ ಬರವಣಿಗೆ ಚೆನ್ನಾಗಿದೆ.ಮುಂದುವರಿಸಿ, ಬ್...ಶ್ರೀಕಾಂತ್, <BR/>ನಿಮ್ಮ ಬರವಣಿಗೆ ಚೆನ್ನಾಗಿದೆ.<BR/>ಮುಂದುವರಿಸಿ, ಬ್ಲಾಗಾಯಣ - ಹೆಸರು ಕೂಡಾ ಚೆನ್ನಾಗಿದೆ. ಅದಕ್ಕೆ ನಿಮ್ಮನ್ನು ನಮ್ಮ ಸೋಮಾರಿ ಕಟ್ಟೆಯ ಸದಸ್ಯನನ್ನಾಗಿ ಮಾಡಿಕೊಂಡಿರುವೆ. ಒಮ್ಮೆ ಬಂದು ನೋಡಿ.<BR/><BR/>ಶಂಕ್ರ<BR/>http://somari-katte.blogspot.comShankar Prasad ಶಂಕರ ಪ್ರಸಾದhttps://www.blogger.com/profile/12816932648344187735noreply@blogger.comtag:blogger.com,1999:blog-32985241.post-58875551027182174642008-04-12T04:28:00.000-07:002008-04-12T04:28:00.000-07:00Typical Srikanth here. Good going, keep it upTypical Srikanth here. Good going, keep it upManjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-32985241.post-57129112316586440372008-03-16T18:16:00.000-07:002008-03-16T18:16:00.000-07:00ಶ್ರೀಕಾಂತ್,ನಿಮ್ಮ ಬರವಣಿಗೆಯಲ್ಲಿ ಮ್ಯಾಜಿಕ್ ಇದೆ. ಮುಂದಿನ ...ಶ್ರೀಕಾಂತ್,<BR/><BR/>ನಿಮ್ಮ ಬರವಣಿಗೆಯಲ್ಲಿ ಮ್ಯಾಜಿಕ್ ಇದೆ. ಮುಂದಿನ ಕಂತಿಗೆ ಕಾಯುತ್ತಿದ್ದೇನೆ.<BR/><BR/>-ಕೇಶವ (www.kannada-nudi.blogspot.com)Keshav.Kulkarnihttps://www.blogger.com/profile/03695575895247064823noreply@blogger.comtag:blogger.com,1999:blog-32985241.post-42925868277475892502008-03-16T14:10:00.000-07:002008-03-16T14:10:00.000-07:00ಹ ಹ ಹಾ!! ಬಹಳ ಚೂಟಿ ನಿಮ್ ಕಿಟ್ಟ. ಖನ್ನಾ ಅಂಕಲ್ ಹ್ರುದಯ-ವ...ಹ ಹ ಹಾ!! ಬಹಳ ಚೂಟಿ ನಿಮ್ ಕಿಟ್ಟ. ಖನ್ನಾ ಅಂಕಲ್ ಹ್ರುದಯ-ವೈಶಾಲ್ಯತೆಗೆ ಸಲಾಂ...ಕಿರಣ್ ಜಯಂತ್https://www.blogger.com/profile/08444701367750871525noreply@blogger.comtag:blogger.com,1999:blog-32985241.post-48813193052250900992008-03-14T01:45:00.000-07:002008-03-14T01:45:00.000-07:00ಪ್ರಿಯರೇ,ನಮಸ್ಕಾರ. ಹೇಗಿದ್ದೀರಿ? ನಾವೆಲ್ಲ ಎಷ್ಟೋ ಕಾಲದಿಂದ...ಪ್ರಿಯರೇ,<BR/><BR/>ನಮಸ್ಕಾರ. ಹೇಗಿದ್ದೀರಿ? <BR/><BR/>ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ! <BR/><BR/>ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.<BR/><BR/>ಡೇಟು: ೧೬ ಮಾರ್ಚ್ ೨೦೦೮<BR/>ಟೈಮು: ಇಳಿಸಂಜೆ ನಾಲ್ಕು<BR/>ಪ್ಲೇಸು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು<BR/><BR/>ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ. <BR/><BR/>ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.<BR/><BR/>ಅಲ್ಲಿ ಸಿಗೋಣ, <BR/>ಇಂತಿ,<BR/><BR/>ಸುಶ್ರುತ ದೊಡ್ಡೇರಿSushrutha Dodderihttps://www.blogger.com/profile/02746636622217120028noreply@blogger.com